Vishnu Smaraka ವಿಷ್ಣು ಸ್ಮಾರಕ ಕಟ್ಟಿದ್ದೇ ತಪ್ಪಂತೆ. ನಟ ಚೇತನ್ ಅಪಸ್ವರ, ರೊಚ್ಚಿಗೆದ್ದ ವಿಷ್ಣು ಅಭಿಮಾನಿಗಳು.
Vishnu Smaraka ಅಭಿನಯ ಭಾರ್ಗವ ಸಾಹಸಸಿಂಹ ವಿಷ್ಣುವರ್ಧನ್ ಅವರ ಮರಣ ನಂತರ ಅವರ ಅಭಿಮಾನಿಗಳ ಕೋರಿಕೆ ಅವರ ಸ್ಮಾರಕವಾಗಿತ್ತು. ಹಲವಾರು ವರ್ಷಗಳು ಕಳೆದು ಹಲವಾರು ಪಕ್ಷಗಳ ಸರ್ಕಾರ(Government) ಬಂದು ಉರುಳಿ ಹೋದರು ಕೂಡ ವಿಷ್ಣುವರ್ಧನ್ ಅವರ ಸ್ಮಾರಕದ ಕುರಿತಂತೆ ಯಾರು ಕೂಡ ಚಕಾರ ಎತ್ತಿರಲಿಲ್ಲ. ಕೊನೆಗೂ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಇತ್ತೀಚಿಗಷ್ಟೇ ಎಚ್ ಡಿ ಕೋಟೆಯ ಸಮೀಪದಲ್ಲಿ ವಿಷ್ಣುವರ್ಧನ ಅವರ ಭವ್ಯ ಸ್ಮಾರಕವನ್ನು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿ ನಿರ್ಮಿಸಿದ್ದು ಅಭಿಮಾನಿಗಳಿಗೆ ಸಂತೋಷವನ್ನು ತಂದಿದೆ. ಇನ್ನು … Read more