Vishnu Smaraka ವಿಷ್ಣು ಸ್ಮಾರಕ ಕಟ್ಟಿದ್ದೇ ತಪ್ಪಂತೆ. ನಟ ಚೇತನ್ ಅಪಸ್ವರ, ರೊಚ್ಚಿಗೆದ್ದ ವಿಷ್ಣು ಅಭಿಮಾನಿಗಳು.

Vishnu Smaraka ಅಭಿನಯ ಭಾರ್ಗವ ಸಾಹಸಸಿಂಹ ವಿಷ್ಣುವರ್ಧನ್ ಅವರ ಮರಣ ನಂತರ ಅವರ ಅಭಿಮಾನಿಗಳ ಕೋರಿಕೆ ಅವರ ಸ್ಮಾರಕವಾಗಿತ್ತು. ಹಲವಾರು ವರ್ಷಗಳು ಕಳೆದು ಹಲವಾರು ಪಕ್ಷಗಳ ಸರ್ಕಾರ(Government) ಬಂದು ಉರುಳಿ ಹೋದರು ಕೂಡ ವಿಷ್ಣುವರ್ಧನ್ ಅವರ ಸ್ಮಾರಕದ ಕುರಿತಂತೆ ಯಾರು ಕೂಡ ಚಕಾರ ಎತ್ತಿರಲಿಲ್ಲ. ಕೊನೆಗೂ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಇತ್ತೀಚಿಗಷ್ಟೇ ಎಚ್ ಡಿ ಕೋಟೆಯ ಸಮೀಪದಲ್ಲಿ ವಿಷ್ಣುವರ್ಧನ ಅವರ ಭವ್ಯ ಸ್ಮಾರಕವನ್ನು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿ ನಿರ್ಮಿಸಿದ್ದು ಅಭಿಮಾನಿಗಳಿಗೆ ಸಂತೋಷವನ್ನು ತಂದಿದೆ. ಇನ್ನು … Read more

ದೈವಾರಾಧನೆ ಬಗ್ಗೆ ಕೇವಲ ವಾಗಿ ಮಾತನಾಡಿದ ಚೇತನ್ ಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರ ಕೊಟ್ಟ ಉಪೇಂದ್ರ.

ಕಾಂತರಾ ಸಿನಿಮಾ ಈಗಾಗಲೇ ಬಿಡುಗಡೆಯಾಗಿ ಕನ್ನಡ ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಕೂಡ ಯಶಸ್ವಿಯಾಗಿ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ. ನಿಜಕ್ಕೂ ಕೂಡ ಪ್ರತಿಯೊಬ್ಬ ಕನ್ನಡಿಗನು ಹೆಮ್ಮೆಪಡುವಂತಹ ಸಿನಿಮಾ ಇದು ಎಂಬುದನ್ನು ಕೇವಲ ಕನ್ನಡಿಗರು ಮಾತ್ರವಲ್ಲದೆ ಪರಭಾಷಿಗರು ಕೂಡ ಕಂಠಪೂರ್ತಿ ಹೊಗಳುತ್ತಿದ್ದಾರೆ. ಇನ್ನು ಕಾಂತಾರ ಸಿನಿಮಾ ಕೇವಲ ಜನರ ಮೆಚ್ಚುಗೆಯನ್ನು ಮಾತ್ರವಲ್ಲದೆ ಬಾಕ್ಸ್ ಆಫೀಸ್ ನಲ್ಲಿ ಕೂಡ 200 ಕೋಟಿ ಆಸುಪಾಸಿನಲ್ಲಿ ಕಲೆಕ್ಷನ್ ಮಾಡಿದೆ ಎಂಬುದಾಗಿ ಕೂಡ ಸಿನಿಮಾ ಪಂಡಿತರ ಲೆಕ್ಕಾಚಾರದಿಂದ ತಿಳಿದುಬಂದಿದೆ. ಆದರೆ … Read more

error: Content is protected !!