Ambareesh Smaraka: ಅಂಬರೀಶ್ ಸ್ಮಾರಕ ವೇಸ್ಟ್ ಎಂದು ಚೇತನ್ ಅಹಿಂಸ ಸುಮಲತಾ ಅವರ ವಿರುದ್ಧ ನೀಡಿದ ಹೇಳಿಕೆ ಏನು ಗೊತ್ತಾ?
Chethan Ahimsa ಆಗಾಗ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ಪ್ರಚಾರದಲ್ಲಿರುವ ಪ್ರಯತ್ನವನ್ನು ಮಾಡುವ ಚೇತನ ಅಹಿಂಸ ಈಗ ಮತ್ತೊಂದು ಹೇಳಿಕೆಯನ್ನು ನೀಡುವ ಮೂಲಕ ಮಂಡ್ಯದ ಗಂಡು ಕಲಿಯುಗದ ಕರ್ಣ ರೆಬೆಲ್ ಸ್ಟಾರ್ ಅಂಬರೀಶ್(Rebel Star Ambareesh) ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಚೇತನ್ ಅಹಿಂಸ ಅವರ ಪ್ರಕಾರ ಅಂಬರೀಷ್ ಅವರ ಸ್ಮಾರಕ ಮಾಡಿರುವುದೇ ತಪ್ಪಂತೆ. ಬನ್ನಿ ಈ ಬಗ್ಗೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ. ಚೇತನ್ ಅಹಿಂಸ(Chethan Ahimsa) ಅವರ ಪ್ರಕಾರ ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ … Read more