ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಹ ತ್ಯೆಗೆ ರೋಚಕ ಟ್ವಿಸ್ಟ್. ಗುರೂಜಿಯ ವಾಟ್ಸಪ್ ನಲ್ಲಿ ಅಣ್ಣನ ಮಕ್ಕಳ ಅಸಲಿ ಮುಖ ಬಯಲಾಯ್ತು

ಮಿತ್ರರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೆಲವು ತಿಂಗಳುಗಳ ಹಿಂದಷ್ಟೇ ಟಿವಿ ಮಾಧ್ಯಮಗಳಲ್ಲಿ ಹಾಗೂ ವಾಸ್ತು ಶಾಸ್ತ್ರ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ಚಂದ್ರಶೇಖರ್ ಗುರೂಜಿ ಅವರನ್ನು ಕಿಡಿಗೇಡಿಗಳು ಅವರಿದ್ದ ಹೋಟೆಲ್ ಗೆ ನುಗ್ಗಿ ಅವರನ್ನು ಮುಗಿಸಿದ್ದರು. ಈ ಹಠಾತ್ ಘಟನೆ ಎನ್ನುವುದು ಸಾಕಷ್ಟು ಜನರಲ್ಲಿ ಆಶ್ಚರ್ಯ ಹಾಗೂ ದುಃಖ ದುಗುಡ ದುಮ್ಮಾನಗಳು ಮೂಡುವಂತೆ ಮಾಡಿದ್ದವು. ರಾಜ್ಯದ ಜನತೆಯಲ್ಲಿ ಕೂಡ ಸಾಕಷ್ಟು ಗೊಂದಲಗಳು ಈ ಪ್ರಕರಣದ ಕುರಿತಂತೆ ಮೂಡುವಂತೆ ಮಾಡಿದ್ದವು. ಇನ್ನು ಗುರೂಜಿಯವರ ವಾಟ್ಸಪ್ ಗ್ರೂಪ್ ನೋಡಿದಾಗ … Read more

ಇದಕ್ಕೂ ಮುಂಚೆ ಗುರೂಜಿಯವರನ್ನು ಮುಗಿಸೋಕೆ ದೊಡ್ಡ ಸ್ಕೆಚ್ ನಡೆದಿತ್ತು! ಆದರೆ ಕೂದಲೆಳೆಯ ಅಂತರದಲ್ಲಿ ಗುರೂಜಿ ಬಚಾವಾಗಿದ್ದರು

ಸರಳ ವಾಸ್ತು ತಜ್ಞ ಗುರೂಜಿಯವರ ಪ್ರಕರಣ ದಿನಕ್ಕೆ ಹನ್ನೊಂದು ಹೊಸ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ಹೊಸ ಸ್ಫೋಟಕ ಮಾಹಿತಿಗಳು ತಿಳಿಯುತ್ತಿದೆ. ಚಂದ್ರಶೇಖರ್ ಗುರೂಜಿ ಅವರನ್ನು ಹೋಟೆಲ್ ನಲ್ಲಿ ಬರ್ಬರವಾಗಿ ಮುಗಿಸಿರುವುದಕ್ಕೆ ಕಾರಣ ಆಸ್ತಿ ಮತ್ತು ಹಣಕಾಸಿನ ವಿಚಾರ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಕುತೂಹಲದ ವಿಷಯ ಏನೆಂದರೆ ಗುರೂಜಿ ಅವರನ್ನು ಮುಗಿಸುವ ಸಂಚು ಹಾಕಿ ಪ್ಲಾನ್ ಮಾಡಿದ್ದು ಗುರೂಜಿಯವರ ಆಪ್ತ ವರ್ಗದವರೇ. ಗುರೂಜಿಯವರ ಬಳಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿದ ಸಹೋದ್ಯೋಗಿಗಳೇ ಸ್ಕೆಚ್‌ … Read more

ಒಂದು ಹೆಣ್ಣಿನ ಕುತಂತ್ರಕ್ಕೆ ಬಲಿಯಾದರಾ ಸಾವಿರಾರು ಕೋಟಿ ರೂಪಾಯಿಗಳ ಒಡೆಯ ಸರಳವಾಸ್ತು ಗುರೂಜಿ ? ಇಲ್ಲಿದೆ ನೋಡಿ ಕಿಲಾಡಿ ಲೇಡಿಯ ಮಾಸ್ಟರ್ ಪ್ಲಾನ್

ದೇಶಾದ್ಯಂತ ಸರಳ ವಾಸ್ತು ಬಗ್ಗೆ ಸಲಹೆ ನೀಡುತ್ತಿದ್ದ ಗುರೂಜಿ ಅವರು ಮುಂಬೈ, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಕಚೇರಿ ತೆರೆದಿದ್ದರು. ಇವರ ಬಳಿ ಸಲಹೆ ಪಡೆಯಲು ದೇಶ-ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದರು. ಉದ್ಯೋಗಿಗಳ ಹೆಸರಿನಲ್ಲಿ ಆಸ್ತಿ ಮಾಡಿದ್ರಾ ಗುರೂಜಿ? ಹ’ತ್ಯೆಗೆ ಆಸ್ತಿ ಕಾರಣ? ಎನ್ನುವ ಹಲವು ಪ್ರಶ್ನೆಗಳು ಉದ್ಭವಿಸಿವೆ. ಇನ್ನು ಬಹು ಮುಖ್ಯವಾಗಿ ಈ ಕಥೆಯ ರೂವಾರಿ ವನಜಾಕ್ಷಿ ಎನ್ನಲಾಗಿದ್ದು, ವನಜಾಕ್ಷಿ ಜೊತೆಗೆ ಚಂದ್ರಶೇಖರ ಗುರುಜಿ ಅತ್ಯಂತ ಸಲುಗೆ ಹೊಂದಿದ್ದರು ಎನ್ನಲಾಗಿದೆ. ಚಂದ್ರಶೇಖರ ಗುರುಜಿ ಸಾವಿರಾರು ಕೋಟಿ ಒಡೆಯನಾಗಿದ್ದು, … Read more

ಸರಳವಾಸ್ತು ಗುರೂಜಿ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ತೀರಿಕೊಂಡ ಬೆನ್ನಲ್ಲೇ ಬೆಚ್ಚಿ ಬಿದ್ದ ಹೋಟೆಲ್ ಮಾಲೀಕರು ಮಾಡಿದ ಕೆಲಸವೇನು ನೋಡಿ

ಜುಲೈ 6 ನೇ ತಾರೀಕಿನ ಮಧ್ಯಾಹ್ನ ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ನಲ್ಲಿ ಸರಳವಾಸ್ತು ಗುರೂಜಿಯವರು ಕೊ’ಲೆಯಾಗಿರುವ ವಿಷಯ ಇದೀಗ ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸಂಚಲನವನ್ನು ಸೃಷ್ಟಿ ಮಾಡಿದೆ. ಸರಳವಾಸ್ತು ಗುರೂಜಿಯವರು ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದ ಪಬ್ಲಿಕ್ ಫಿಗರ್. ಇಂತಹ ದೊಡ್ಡ ವ್ಯಕ್ತಿಗಳೇ ಈ ರೀತಿಯಾಗಿ ತೀರಿಕೊಂಡರೆ ಇನ್ನೂ ಸಾಮಾನ್ಯ ವ್ಯಕ್ತಿಗಳ ಪರಿಸ್ಥಿತಿಯೇನು ನಮಗೆಲ್ಲ ಸೇಫ್ಟಿ ಇದೆಯಾ ಎಂಬ ಪ್ರಶ್ನೆ ಮೂಡುತ್ತದೆ. ಗುರೂಜಿಯವರನ್ನು ಹೋಟೆಲ್ನಲ್ಲಿ ಚಾಕುವಿನಿಂದ ಚುಚ್ಚಿ ಮುಗಿಸಿರುವ ವೀಡಿಯೊ ಕೂಡ ಇದೀಗ ಸಾಮಾಜಿಕ ಜಾಲ … Read more

ಚಂದ್ರಶೇಖರ್ ಗುರೂಜಿ ಎರಡನೇ ಮದುವೆ ಆಗಿದ್ದು ಏಕೆ? ಆ ದಿನ ಎರಡನೇ ಪತ್ನಿಯ ಮಾತು ಕೇಳಿದಿದ್ದರೆ ಗುರೂಜಿ ಬಚಾವ್ ಆಗ್ತಾ ಇದ್ರು

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರ ಹ’ತ್ಯೆ ಇಡೀ ಕರ್ನಾಟಕವನ್ನೇ ಶಾಕ್ ಮಾಡಿದೆ. ಚಂದ್ರಶೇಖರ್ ಗುರೂಜಿ ಅವರು ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶ ವಿದೇಶದಲ್ಲೂ ಕೂಡ ಬೆಸ್ಟ್ ವಾಸ್ತು ತಜ್ಞ ಎಂದು ಹೆಸರಾಗಿದ್ದರು. ಇಂತಹ ಪ್ರಸಿದ್ಧ ವ್ಯಕ್ತಿಯನ್ನೇ ಹಾಡುಹಗಲು ಹೊಟೇಲ್ ನಲ್ಲಿ ಎಲ್ಲರೆದುರೇ ಚಾಕುವಿನಿಂದ ಕೊ’ಚ್ಚಿ ಮುಗಿಸಿರುವುದು ನಿಜಕ್ಕೂ ಅರಗಿಸಿಕೊಳ್ಳಲಾಗದ ವಿಷಯ. ಗುರೂಜಿ ಅವರು ಇಹಲೋಕ ತ್ಯಜಿಸಿದ ಮೇಲೆ ಅವರ ವೈಯಕ್ತಿಕ ಜೀವನದ ಬಗ್ಗೆ ಕೂಡ ಹಲವಾರು ಸಂಗತಿಗಳು ಹೊರಬಿದ್ದಿವೆ. ಚಂದ್ರಶೇಖರ್ ಗುರೂಜಿ ಅವರು ಸಿಕ್ಕಾಪಟ್ಟೆ ಆಸ್ತಿ … Read more

ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರ ಸಾ-ವಿನ ಹಿಂದೆ ಹೆಣ್ಣಿನ ಕೈವಾಡ? ಇಲ್ಲಿದೆ ನೋಡಿ ಈ ಲೇಡಿಯ ಕಂಪ್ಲೀಟ್ ಸ್ಟೋರಿ

ಖ್ಯಾತ ವಾಸ್ತು ಶಾಸ್ತ್ರಜ್ಞ ಚಂದ್ರ ಶೇಖರ್ ಅವರ ಹ’ತ್ಯೆ ಆಗಿರೋದು ಎಲ್ಲರಿಗೂ ತಿಳಿದ ವಿಷಯವೇ ಆದರೆ ಇವರನ್ನು ಮುಗಿಸಿದ ಬಗೆ ಒಂದು ಸಿನಿಮೀಯ ರೀತಿಯಲ್ಲಿ ಆಗಿದೆ. ಹಾಡುಹಗಲೇ ಅವರ ಅಪ್ತರಿಂದಲೆ ಕೊಲೆ ಆಗಿರುವುದು ಅವರ ಗ್ರಹಚಾರ ಎಂದರೇ ತಪ್ಪಲ್ಲ ಗುರೂಜಿ ಅವರು ತನ್ನ ಭಕ್ತರನ್ನು ಭೇಟಿ ಮಾಡಲು ಹುಬ್ಬಳ್ಳಿಗೆ ತೆರಳಿದ್ದರು ಆ ವೇಳೆಯಲ್ಲಿ ದುಷ್ಕರ್ಮಿಗಳು ಅವರ ಸಮಸ್ಯೆಯನ್ನು ಹೇಳುವ ನೆಪದಲ್ಲಿ ಅವರಿಗೆ ಅರವತ್ತು ಬಾರಿ ಒಂದೇ ಸಾಲ ಚಾಕುವಿನಿಂದ ಇರಿದು ಕೃತ್ಯ ಎಸಗಿದ್ದಾರೆ ಮತ್ತು ತಮ್ಮ ಬಟ್ಟೆಯನ್ನು … Read more

ಐದು ದಿನಗಳ ಹಿಂದೆಯೇ ಚಂದ್ರಶೇಖರ್ ಗುರೂಜಿ ಅವರಿಗೆ ಕೊ’ಲೆ ಮಾಡುವ ಸುಳಿವು ನೀಡಿದ್ದ ಮಹಂತೇಶ್ ಶಿರೂರ್

ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರ ಕೊ’ಲೆ ಆಗಿರುವುದು ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಚಂದ್ರಶೇಖರ ಗುರೂಜಿ ಅವರ ಕೊನೆಯ ಘಳಿಗೆ ಹೀಗಿರುತ್ತೆ ಅಂತ ಯಾರು ಊಹಿಸಿರಲಿಕ್ಕಿಲ್ಲ. ತಮ್ಮ ಪತ್ನಿ ಅಂಕಿತ ಜೊತೆ ಹುಬ್ಬಳ್ಳಿಯ ಹೋಟೆಲಲ್ಲಿ ತಂದಿದ್ದ ಚಂದ್ರಶೇಖರ್ ಗುರೂಜಿಯವರನ್ನು ಮಂಜುನಾಥ ಮತ್ತು ಮಹಾಂತೇಶ್ ಎಂಬ ಇಬ್ಬರು ಪುರುಷರು ಚಾಕುವಿನಿಂದ ಇರಿದು ಕೃತ್ಯ ಎಸಗಿದ್ದಾರೆ. ಸುಮಾರು 60 ಬಾರಿ ಚಾಕುವಿನಿಂದ ಇಬ್ಬರು ಚು’ಚ್ಚಿದ ವಿಡಿಯೋ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಇನ್ನು ಈ ಕೃತ್ಯ ಎಸಗಿರುವ ಮಹಾಂತೇಶ್ ಗುರೂಜಿಯವರಿಗೆ … Read more

ಚಂದ್ರಶೇಖರ್ ಗುರೂಜಿ ಅವರ ಅಂತ್ಯಸಂಸ್ಕಾರಕ್ಕೆ ಹೋಗಿದ್ದ ದುರದುಂಡೇಶ್ವರ ಮಠದ ಸ್ವಾಮೀಜಿ ಗೆ ಕಾರು ಅಪಘಾ’ತ ಪರಿಸ್ಥಿತಿ ತುಂಬಾ ಗಂಭೀರ!

ಮನುಷ್ಯನ ಜೀವನವೇ ಅನಿರೀಕ್ಷಿತ ಜೀವನದ ಮುಂದಿನ ಕ್ಷಣಗಳನ್ನು ಊಹಿಸುವುದು ನಿಜಕ್ಕೂ ಅಸಾಧ್ಯ. ವಾಸ್ತು ಜ್ಯೋತಿಷ್ಯ ಶಾಸ್ತ್ರ ಹೇಳುವ ಜ್ಯೋತಿಷ್ಯರೇ ತಮ್ಮ ಜೀವನದ ಭವಿಷ್ಯತ್ ಕ್ಷಣಗಳನ್ನು ನಿರೀಕ್ಷೆ ಮಾಡೋಕೆ ಸಾಧ್ಯವಿಲ್ಲ. ದೇವರ ಆಟದ ಮುಂದೆ ನಮ್ಮೆಲ್ಲರ ಆಟ ನಡೆಯಲ್ಲ. ದೇವರು ನಮ್ಮ ಹಣೆಯಲ್ಲಿ ಏನು ಬರೆದಿದ್ದಾನೋ ವಧೆ ಆಗುತ್ತೋ ಅದನ್ನ ಊಹಿಸೋಕೆ ತಪ್ಪಿಸೋಕೆ ಯಾರಿಂದಲೂ ಕೂಡ ಸಾಧ್ಯ ಆಗೋದಿಲ್ಲ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಇತ್ತೀಚೆಗೆ ನಡೆದ ವಾಸ್ತು ಎಕ್ಸ್ ಪರ್ಟ್ ಚಂದ್ರಶೇಖರ್ ಗುರೂಜಿಯವರ ನಿಗೂಢ ಸಾ’ವು. ವಾಸ್ತು ಮತ್ತು … Read more

ಚಂದ್ರಶೇಖರ್ ಗುರೂಜಿ ಅವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಗೊತ್ತಾ; ಕೋಟ್ಯಾಧಿಪತಿ ನೋಡಿ ಈ ಸರಳ ವಾಸ್ತು ಗುರೂಜಿ

ಇಡೀ ರಾಜ್ಯವನ್ನೇ ಕಂಗಡಿಸುವಂತೆ, ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರ ಹ’ತ್ಯೆ ಮಾಡಲಾಗಿದೆ. ಹುಬ್ಬಳ್ಳಿಯ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದ ಗುರೂಜಿಯವರನ್ನು ಭೀಕರವಾಗಿ ಚಾಕುವಿನಿಂದ ಚುಚ್ಚಿ ಹಂತಕರು ಕೊ’ಲೆಗೈದಿದ್ದಾರೆ. ಕೇವಲ 40 ಸೆಕೆಂಡುಗಳಲ್ಲಿ 60 ಬಾರಿ ಚಂದ್ರಶೇಖರ್ ಗುರೂಜಿಯವರನ್ನು ಚುಚ್ಚಲಾಗಿದೆ ಎಂಬುದು ಸಿಸಿಟಿವಿಯ ಫೂಟೇಜಿನಿಂದ ಸಾಬೀತಾಗಿದೆ ಅಲ್ಲದೆ ಕೃತ್ಯ ಮಾಡಿರುವ ಹಂತಕರು ಕೂಡ ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಈ ದಾರುಣ ಕೃತ್ಯಕ್ಕೆ ಆಸ್ತಿ ವಿವಾದಗಳೇ ಕಾರಣ ಎನ್ನಲಾಗುತ್ತಿದೆ. ಹಾಗಾದ್ರೆ ಈ ಚಂದ್ರಶೇಖರ ಗುರೂಜಿ ಯಾರು ಸರಳವಾಸ್ತು ಆರಂಭವಾಗಿದ್ದು … Read more

ಸರಳವಾಸ್ತು ಚಂದ್ರಶೇಖರ್ ಗುರೂಜಿ ಅವರ ಬರ್ಬರ ಹ’ತ್ಯೆ. ಕೆಲವೇ ಗಂಟೆಗಳಲ್ಲಿ ಹೊರಬಿತ್ತು ನೋಡಿ ಸ್ಫೋಟಕ ಮಾಹಿತಿ

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರು ರಾಜ್ಯದಲ್ಲಿ ಅಷ್ಟೇ ಅಲ್ಲದೆ ದೇಶ ವಿದೇಶದಲ್ಲೂ ಕೂಡ ಪ್ರಸಿದ್ದಿ ಪಡೆದಿದ್ದರು. ವಾಸ್ತು ಮತ್ತು ಜ್ಯೋತಿಷ್ಯದ ಕುರಿತು ಅಗಾಧವಾದ ಜ್ಞಾನವನ್ನು ಹೊಂದಿದ್ದರು. ಇಂದು ಮಧ್ಯಾಹ್ನ ಹುಬ್ಬಳ್ಳಿ ಉಣಕಲ್‌ ರಸ್ತೆಯಲ್ಲಿರುವ ಪ್ರೆಸಿಡೆಂಟ್‌ ಹೋಟೆಲ್‌ ನಲ್ಲಿ ಚಂದ್ರಶೇಖರ್ ಗುರೂಜಿಯವರು ಬರ್ಬರವಾಗಿ ಹ’ತ್ಯೆಯಾಗಿದ್ದಾರೆ. ಇದೀಗ ಇವರ ಸಾ’ವಿನ ಸುತ್ತ ಹಲವಾರು ಶಂಕೆಗಳು ಹುಟ್ಟಿಕೊಂಡಿವೆ. ಕೆಲವೇ ಗಂಟೆಗಳಲ್ಲಿ ಚಂದ್ರಶೇಖರ್ ಗುರೂಜಿ ಅವರ ಕಥೆಯನ್ನು ಮುಗಿಸಿದ ಹಂತಕರ ಹೆಸರುಗಳು ಮತ್ತು ಅವರ ಮುಖವಾಡಗಳು ಬಯಲಾಗಿದೆ. ಆಶ್ಚರ್ಯಕರ ವಿಷಯವೇನೆಂದರೆ … Read more

error: Content is protected !!