ಹನುಮನ ಅವತಾರದಲ್ಲಿ ಡಿ ಬಾಸ್ ವೈರಲ್ ಆಯ್ತು ಫೋಟೋ. ಹೊಸ ಸಿನಿಮಾನಾ?

D Boss in Hanuman’s avatar went viral ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸದ್ಯದ ಮಟ್ಟಿಗೆ ಕ್ರಾಂತಿ ಸಿನಿಮಾದ ಬಿಡುಗಡೆಯಲ್ಲಿ ( Release ) ಹಾಗೂ ಅದಾದ ನಂತರ ಅವರ 56ನೇ ಸಿನಿಮಾದ ಚಿತ್ರೀಕರಣ ಕಾರ್ಯ ದಲ್ಲಿ ನಿರತರಾಗಲಿದ್ದಾರೆ. ಅದರಲ್ಲೂ ವಿಶೇಷವಾಗಿ ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಜನವರಿ 26ರಂದು ಕ್ರಾಂತಿ ಸಿನಿಮಾ ಅದ್ದೂರಿಯಾಗಿ ಬಹು ಭಾಷೆಗಳಲ್ಲಿ (Multi Language ) ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು ಇದಾದ ನಂತರ ಯಾವ … Read more

ಅಪ್ಪು ಗೋವುಗಳಿಗೆ ಸಹಾಯ ಮಾಡಿಲ್ಲ ಯಾಕೆ ? ಸಾಮಾಜಿಕ ಜಾಲತಾಣದಲ್ಲಿ ಅಪ್ಪು ಮತ್ತು ಡಿ ಬಾಸ್ ಫ್ಯಾನ್ಸ್ ಗಳ ಬಿಸಿ ಚರ್ಚೆ

ನಮಸ್ತೆ ಸ್ನೇಹಿತರೇ.. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಎಷ್ಟೆಲ್ಲಾ ಕೊಡುಗೆಗಳನ್ನು ನೀಡಿದ್ದಾರೆ ಎಂಬುದು ನಿಮಗೆ ಗೊತ್ತಿರುವ ವಿಚಾರವಾಗಿದೆ. ಅದೆಷ್ಟೋ ಜನರಿಗೆ ಯಾರಿಗೂ ಗೊತ್ತಿಲ್ಲದ ಹಾಗೆ ತಾವೇ ತಮ್ಮ ಕೈಯಾರೆ ಆರ್ಥಿಕ ಸಹಾಯ ಸೇರಿದಂತೆ ಅವರಿಗೆ ಬೇಕಾಗಿರುವಂತಹ ಎಲ್ಲಾ ಅಗತ್ಯ ಸಹಾಯಗಳನ್ನು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೇ ನೀಡಿದ್ದಾರೆ. ಚಿತ್ರರಂಗದಲ್ಲಿ ಕೂಡ ಹಲವಾರು ಕಲಾವಿದರಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸಹಾಯ ಮಾಡಿದ್ದಾರೆ‌. ಕೇವಲ ಎಷ್ಟು ಮಾತ್ರವಲ್ಲದೆ ಪವರ್ ಸ್ಟಾರ್ … Read more

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಂದೆಯ ಬಗ್ಗೆ ಕೆಜಿಎಫ್ ತಾತ ಹೊರ ಹಾಕಿದ ಶಾಕಿಂಗ್ ಸತ್ಯಾಂಶ

ಕನ್ನಡ ಚಿತ್ರರಂಗದ ಚಕ್ರವರ್ತಿ ಎನಿಸಿಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಂದೆ, ಶ್ರೀನಿವಾಸ್ ಅವರು ತಮ್ಮ ತೂಗುದೀಪ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾದರು. ಮೇಯರ್ ಮುತ್ತಣ್ಣ, ಬಂಗಾರದ ಪಂಜರ, ಗಂಧದಗುಡಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಹೆಚ್ಚಿನದಾಗಿ ಖಳನಾಯಕನ ಪಾತ್ರವನ್ನು ಮಾಡುತ್ತಿದ್ದ ಇವರನ್ನು ಎದುರಲ್ಲಿ ಕಂಡಾಗ ಒಂದಿಷ್ಟು ಜನರು ಕೋಪಗೊಳ್ಳುತ್ತಿದ್ದರಂತೆ; ಇದರಿಂದಲೇ ತಿಳಿಯುತ್ತದೆ ಶ್ರೀನಿವಾಸ್ ಅವರು ಪಾತ್ರಕ್ಕೆ ತಕ್ಕನಾದ ಅಭಿನಯವನ್ನು ಮಾಡುತ್ತಿದ್ದರೆಂಬುದು. ಆದರೆ ನಿಜ ಜೀವನದಲ್ಲಿ ನಾಯಕನಾಗಿ ಹಲವಾರು ಜನರಿಗೆ ಸಹಾಯ ಮಾಡಿದ್ದಾರೆ. ತಂದೆಯಂತೆ ಮಗ ದರ್ಶನ್ … Read more

ಪುನೀತ್ ಸಾ’ವಿನ ವಿಷಯ ಇನ್ನೂ ಕೂಡ ಅತ್ತೆ ನಾಗಮ್ಮನಿಗೆ ಗೊತ್ತಿಲ್ಲ. ನಾಗಮ್ಮನ ಮುಗ್ಧ ಮಾತುಗಳನ್ನು ಕೇಳಿದರೆ ನಿಜಕ್ಕೂ ಮನಸ್ಸಿಗೆ ಬೇಜಾರ್ ಆಗುತ್ತೆ

ಆ ದೇವರ ನಡೆ ನಿಜಕ್ಕೂ ರಹಸ್ಯ. ಒಳ್ಳೆಯವರನ್ನು ಅತಿಬೇಗನೆ ತಂದ ಬರೀ ಕರೆಸಿಕೊಳ್ಳುತ್ತಾ ಕೆಟ್ಟದ್ದನ್ನು ಮಾಡುವವರನ್ನು ಭೂಮಿಯ ಮೇಲೆ ಇರಿಸುತ್ತಾನೆ. ಅಪ್ಪು ನಂತಹ ತಿನ್ನದಂಥ ಮನಸ್ಸಿನ ವ್ಯಕ್ತಿಯನ್ನು ದೇವರು ಗಡಿಬಿಡಿ ಮಾಡಿ ಕರೆಸಿಕೊಂಡಿದ್ದು ನಿಜಕ್ಕೂ ದೇವರ ಮೇಲೆ ನಂಬಿಕೆ ಇಲ್ಲದಂತಾಗಿದೆ. ಆ ದೇವರಿಗೆ ಪುನೀತ್ ರಾಜ್ ಕುಮಾರ್ ಮೇಲೆ ಅಸೂಯೆ ಬಂದು ತನ್ನ ಬಳಿ ಕರೆಸಿಕೊಂಡಿರ ಬೇಕು. ಅಪ್ಪು ಇಲ್ಲದೆ ಇಂದು ಇಡೀ ಕರ್ನಾಟಕವೇ ಸಂಕಟ ಪಡುತ್ತಿದೆ. ಅಪ್ಪು ಅವರು ನಮ್ಮನ್ನೆಲ್ಲಾ ಬಿಟ್ಟು ಇಹಲೋಕವನ್ನು ತ್ಯಜಿಸಿರುವ ವಿಷಯ … Read more

ಪುನೀತ್ ಅವರ ಹಾದಿಯಲ್ಲಿ ಸಾಗುತ್ತಿರುವ ಡಿ ಬಾಸ್‌. ಒಟ್ಟಾರೆ ಹದಿಮೂರು ಸರಕಾರಿ ಶಾಲೆಗಳಿಗೆ ಡಿ ಬಾಸ್‌ ಕಡೆಯಿಂದ ಸಿಕ್ಕಿದೆ ಬಂಪರ್ ಸೌಲಭ್ಯಗಳು.

ಡಾಕ್ಟರ್ ಪುನೀತ್ ರಾಜ್ ಕುಮಾರ್ ಅವರ ನಿಸ್ವಾರ್ಥ ಸಹಾಯ ಮನೋಭಾವದ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಪುನೀತ್ ರಾಜ್ ಕುಮಾರ್ ಅವರು ಮನಸ್ಸು ಮಾಡಿದ್ದರೆ ಮತ್ತು ತಲೆಮಾರಿಗೆ ಆಗುವಷ್ಟು ಆಸ್ತಿಯನ್ನ ಮಾಡಬಹುದಿತ್ತು ಆದರೆ ಇವರು ಸಾವಿರಾರು ವಿದ್ಯಾರ್ಥಿಗಳಿಗೆ ವೃದ್ಧರಿಗೆ ಮತ್ತು ಅನಾಥ ಮಕ್ಕಳಿಗೆ ಆಸರೆಯಾಗಿ ಬದುಕಿದ್ದರು. ಅಪ್ಪು ಅವರು ಸುಮಾರು 1800 ಮಕ್ಕಳ ಜೀವನಕ್ಕೆ ಆಸರೆಯಾಗಿದ್ದರು. ಅಪ್ಪು ಅವರ ಬದುಕು ನಿಜಕ್ಕೂ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಇಂದು ಹಲವಾರು ಯುವಕರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯುತ್ತಿದ್ದಾರೆ. ಸಾಮಾಜಿಕ ಕಳಕಳಿ ತಂದಿದ್ದ … Read more

ತಿನ್ನಲ್ಲ ಕುಡಿಯಲ್ಲ ನಿಂದೂ ಒಂದು ಲೈಫ್ ಆ? ಅಂತ ನೇರವಾಗಿ ಹೇಳೇ ಬಿಟ್ಟರು ಡಿ ಬಾಸ್

ಡಿ ಬಾಸ್ ಅವರ ವ್ಯಕ್ತಿತ್ವದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ ಡಿ ಬಾಸ್ ಅವರು ಮನಸ್ಸಲ್ಲೊಂದು ಬಾಯಲ್ಲೊಂದು ಮಾತನಾಡುವದಕ್ಕೆ ಮನಸ್ಸಿನಲ್ಲಿ ತೋಚಿದ್ದನ್ನು ಬಾಯಲಿ ಹೇಳಿಬಿಡುತ್ತಾರೆ. ಮಾತು ಕಟುವಾದರೂ ಮನಸ್ಸು ತುಂಬಾ ಮೃದು. ದರ್ಶನ್ ಅವರು ಖಡಕ್ಕಾದ ವ್ಯಕ್ತಿತ್ವವೇ ಅವರ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತದೆ. ಆದರೆ ತಮ್ಮ ನೇರ ನುಡಿ ಇಂದ ದರ್ಶನ್ ಅವರು ಹಲವಾರು ಕಾಂಟ್ರವರ್ಸಿ ಗಳನ್ನು ಕೂಡ ಮೈಮೇಲೆ ಹಾಕಿಕೊಂಡಿದ್ದಾರೆ. ನಿಮಗೆಲ್ಲ ತಿಳಿದಿರುವ ಹಾಗೆ ದರ್ಶನ್ ಅವರನ್ನು ಕನ್ನಡ ನ್ಯೂಸ್ ಚಾನೆಲ್ ಗಳು ಬ್ಯಾನ್ ಮಾಡಿದ್ದಾರೆ ದರ್ಶನ್ … Read more

ಮೆಜೆಸ್ಟಿಕ್ ಸಿನಿಮಾ ಡೈರೆಕ್ಟರ್ ಪಿ. ಎನ್. ಸತ್ಯ ಬಾಳಲ್ಲಿ ವಿಧಿ ಹೇಗೆ ಆಟ ಆಡ್ತು ಗೊತ್ತಾ? ಕೊನೆ ಸಮಯದಲ್ಲಿ ಡಿ ಬಾಸ್‌ ಕುಟುಂಬದ ನೆರವಿಗೆ ಕೊಟ್ಟ ಹಣ ಎಷ್ಟು ಗೊತ್ತಾ

ಪಿ ಎನ್ ಸತ್ಯ ಅವರ ನೆನಪು ಮಾತ್ರ ಚಿರಸ್ಮರಣೀಯವಾಗಿದೆ ದೊಡ್ಡ ದೊಡ್ಡ ಸಿನಿಮಾ ನಟರ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ ಹಾಗೆಯೇ ಕೇವಲ ನಿರ್ದೇಶನದಲ್ಲಿ ಮಾತ್ರವಲ್ಲದೆ ನಟನೆಯಲ್ಲೂ ಸಹ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ ನಿರ್ದೇಶನದಲ್ಲಿ ಸಹ ತುಂಬಾ ದೊಡ್ಡ ಹೆಸರನ್ನು ಮಾಡಿದ್ದರು ಎನ್ ಸತ್ಯ ಅವರು ಸಾಕಷ್ಟು ಕನಸ್ಸುಗಳನ್ನು ಕಂಡು ಚಿತ್ರರಂಗಕ್ಕೆ ಬಂದಿದ್ದರು .ಆರಂಭದ ದಿನಗಳಲ್ಲಿ ಸಹಾಯಕ ನಿರ್ದೇಶಕನಾಗಿ ಸೇವೆ ಸಲ್ಲಿಸಿದರು ನಂತರ ನಿರ್ದೇಶಕನಾಗಿ ಹೆಸರುವಾಸಿಯಾಗಿದ್ದಾರೆ ಸಾಕಷ್ಟು ಸಿನಿಮಾದಲ್ಲಿ ನಿರ್ದೇಶನ ಮಾಡಿದ್ದಾರೆ ಹಾಗೆಯೇ ಇಪ್ಪತ್ತೆರಡು ಸಿನಿಮಾದಲ್ಲಿ ನಟನೆ … Read more

ಕಾರ್ಯಕ್ರಮ ಮುಗಿದ ಮೇಲೆ ಅಶ್ವಿನಿ ಪುನೀತ್ ಹೊರಡುವಾಗ ಯಾರೂ ಮಾತಾಡಿಸಿಲ್ಲ. ಯಾಕೆ ಗೊತ್ತಾ? ನಿಜಕ್ಕೂ ಬೇಸರದ ಸಂಗತಿ

ಕರ್ನಾಟಕದಲ್ಲಿ ಕಳೆದ 3 ತಿಂಗಳಿಂದ ಯಾವುದೇ ಸಭೆ ಸಮಾರಂಭ ಗಳಾಗಲಿ ಮದುವೆ ಮುಂಜಿ ಆಗಲಿ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿದೆ ಮುಂದುವರಿಯುವುದಿಲ್ಲ. ಅಪ್ಪು ಅವರು ಕನ್ನಡಿಗರ ಮನದಲ್ಲಿ ಶಾಶ್ವತ ವಾದ ಜಾಗವನ್ನು ಗಳಿಸಿದ್ದಾರೆ ಎನ್ನುವುದಕ್ಕೆ ಇದೇ ಉದಾಹರಣೆ. ಇಂಗ್ಲಿಷ್ ಕವಿ ಜಾನ್ ಕೀಟ್ಸ್ ನಿಂದ ಹಿಡಿದು ಸ್ವಾಮಿ ವಿವೇಕಾನಂದರ ತನಕ ಎಲ್ಲಾ ಸಾಧಕರು ಚಿಕ್ಕವಯಸ್ಸಿಗೆ ತಮ್ಮ ಜೀವವನ್ನು ಬಿಟ್ಟಿದ್ದಾರೆ. ಹಾಗೆ ಪುನೀತ್ ರಾಜ್ ಕುಮಾರ್ ಅವರು ಸಹ ಅಲ್ಪಾವಧಿಯಲ್ಲಿ ಬೃಹತ್ ಸಾಧನೆಗಳನ್ನು ಮಾಡಿ ನಮ್ಮನ್ನೆಲ್ಲ … Read more

ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಮುಂದೆ ಡಿ ಬಾಸ್ ಗರಂ ಆಗಿದ್ದೇಕೆ ಗೊತ್ತಾ

ಪುನೀತ್ ರಾಜ್ ಕುಮಾರ್ ಅವರನ್ನು ಕರೆದುಕೊಂಡು ಸುಮಾರು ನಾಲ್ಕರಿಂದ 4 ತಿಂಗಳು ಕಳೆಯುತ್ತಿವೆ. ಇನ್ನೂ ಕೂಡ ಕರ್ನಾಟಕದಲ್ಲಿ ಯಾವುದೇ ಸಭೆ ಸಮಾರಂಭಗಳು ನಡೆದರೆ ಮೊದಲು ಪುನೀತ್ ರಾಜ್ ಕುಮಾರ್ ಅವರನ್ನು ನೆನಪಿಸಿಕೊಳ್ಳುತ್ತಾರೆ. ಯಾವುದೇ ಸಿನಿಮಾಗಳು ಬಿಡುಗಡೆಯಾದರೂ ಸಹ ಪುನೀತ್ ರಾಜ್ ಕುಮಾರ್ ಅವರ ಮೊದಲು ಪರದೆಯ ಮೇಲೆ ಫೋಟೋ ಕಾಣಿಸುತ್ತದೆ. ಇಲ್ಲೇ ಗೊತ್ತಾಗುತ್ತೆ ಈ ವ್ಯಕ್ತಿಯನ್ನ ಕಣ್ಣೋಟ ಪುರಜನರು ಎಷ್ಟರ ಮಟ್ಟಿಗೆ ಪ್ರೀತಿ ಮಾಡುತ್ತಿದ್ದರು ಎಂದು. ಪುನೀತ್ ರಾಜ್ ಕುಮಾರ್ ಅವರು ತೀರಿಕೊಂಡ ನಂತರ ದೊಡ್ಡ ಮನೆಯ … Read more

ದರ್ಶನ್ ಜೊತೆ ನಟಿಸಿದ್ದ ನಟಿ ಮಾನ್ಯ ಅವರಿಗೆ ಕಾಡುತ್ತಿರುವ ಸಮಸ್ಯೆ ಯಾವುದು?

ದಿಬಾಸ್, ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ಎಂದು ಖ್ಯಾತಿ ಪಡೆದ ದರ್ಶನ್ ಅವರು ಹೀರೊ ಆಗಿ, ನಟಿ ಮಾನ್ಯ ಅವರು ಹೀರೋಯಿನ್ ಆಗಿ ನಟಿಸಿದ ಶಾಸ್ತ್ರಿ ಸಿನಿಮಾ ಅದೆಷ್ಟೋ ಜನರ ಮೆಚ್ಚುಗೆ ಗಳಿಸಿದೆ. ಶಾಸ್ತ್ರಿ ಬೆಡಗಿ ನಟಿ ಮಾನ್ಯ ಅವರು ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ತಮ್ಮ ನೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾನ್ಯ ಅವರು ಬಳಲುತ್ತಿರುವ ಅನಾರೋಗ್ಯ ಯಾವುದು ಹಾಗೂ ಅವರು ಸೋಷಿಯಲ್ ಮೀಡಿಯಾದಲ್ಲಿ ಏನೆಂದು ಹಂಚಿಕೊಂಡಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಸ್ಯಾಂಡಲ್ ವುಡ್ … Read more

error: Content is protected !!