Darshan Thoogudeepa: ವಿವಾದಗಳ ಮೇಲೆ ವಿವಾದ. ಬರ್ತಡೇ ದಿನಾನೇ ಡಿಬಾಸ್ ಮಾಡಿದ್ದೇನು ಗೊತ್ತಾ? ದಾಖಲಾಯ್ತು ಕೇಸ್.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯುಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಒಂದು ಮಾತನ್ನು ಹೇಳಿದ್ದರು ಈಗ ಅವರ ಜೀವನದಲ್ಲಿ ಕೂಡ ಅದೇ ನಡೆಯುತ್ತಿದೆ. ನೆಗೆಟಿವ್ವೋ ಪಾಸಿಟಿವ್ವೋ ಸುದ್ದಿಯಲ್ಲಂತೂ ನಾವು ಇದ್ದೇ ಇರ್ತೀವಿ ಎಂಬುದಾಗಿ ಹೇಳಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೇವಲ ನಕರತ್ಮಕ ವಿಚಾರಗಳಿಗಾಗಿ ಮಾತ್ರ ಡಿ ಬಾಸ್(Dboss) ಸುದ್ದಿ ಆಗುತ್ತಿದ್ದಾರೆ. ಹೌದು ಗೆಳೆಯರೇ, ಹೊಸಪೇಟೆಯಲ್ಲಿ ನಡೆದಂತಹ ಚಪ್ಪಲಿ ಎಸೆದ ಪ್ರಕರಣ ನಂತರ ದರ್ಶನ್ ಅವರ ಕೆಲವೊಂದು ಹೇಳಿಕೆಗಳು ಮತ್ತು ಇತ್ತೀಚಿಗಷ್ಟೇ ಡಿ ಬಾಸ್ ರವರ … Read more

Kranti ಕಿಚ್ಚ ದಚ್ಚು ಬಗ್ಗೆ ಕ್ರಾಂತಿ ಸಕ್ಸಸ್ ಮೀಟ್ ನಲ್ಲಿ ಮುಖ್ಯಮಂತ್ರಿ ಚಂದ್ರು ಓಪನ್ ಆಗಿಯೇ ಹೇಳಿದ್ದೇನು ಗೊತ್ತಾ?

Dboss ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದಾದ್ಯಂತ ಸದ್ದು ಮಾಡುತ್ತಿರುವ ಏಕೈಕ ಸಿನಿಮಾ ಎಂದರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ನಾಯಕ ನಟನಾಗಿ ನಟಿಸಿರುವ ಕ್ರಾಂತಿ ಸಿನಿಮಾ ಎನ್ನಬಹುದು. ಕ್ರಾಂತಿ(Kranti) ಸಿನಿಮಾದ ಮೂಲಕ ದರ್ಶನ್ ಅವರ ತೆಕ್ಕೆಗೆ ಮತ್ತೊಂದು 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಸಿನಿಮಾಗಳ ಪಟ್ಟಿಗೆ ಸೇರಿದೆ ಎಂದು ಹೇಳಬಹುದಾಗಿದೆ. ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಸೇರಿದಂತೆ ಚಿತ್ರತಂಡ ಕೂಡ ಸಂಭ್ರಮಾಚರಣೆಯನ್ನು ಮಾಡುತ್ತಿದೆ. ಸಾಕಷ್ಟು ನೆಗೆಟಿವ್ ಪ್ರಚಾರಗಳು(Negative Publicity) ಕಂಡುಬಂದಿದ್ದರೂ … Read more

Kranti ತೆಲುಗಿನಲ್ಲಿ ಕ್ರಾಂತಿ ಕ್ರೇಜ್ ಹೇಗಿದೆ ಗೊತ್ತಾ? ತೆಲುಗು ನಟ ಡಿ ಬಾಸ್ ಬಗ್ಗೆ ಹೇಳಿದ್ದೇನು ನೋಡಿ!

Challenging Star Darshan ಡಿ ಬಾಸ್(Dboss) ಸಿನಿಮಾ ಎಂದ ಮೇಲೆ ಖಂಡಿತವಾಗಿ ಕಲೆಕ್ಷನ್ ಹಾಗೂ ಕ್ರೇಜ್ ವಿಚಾರದಲ್ಲಿ ಬೇರೆಲ್ಲ ನಟರ ಸಿನಿಮಾಗಳಿಗಿಂತ ಹೆಚ್ಚಾಗಿ ಸದ್ದು ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಕ್ರಾಂತಿ(Kranti) ಕೂಡ ಅದೇ ಸಾಲಿಗೆ ಸೇರುವಂತಹ ಸಿನಿಮಾ ಎನ್ನುವುದನ್ನು ಪ್ರತಿಯೊಬ್ಬರು ಒಪ್ಪಲೇ ಬೇಕಾಗಿರುವಂತಹ ವಿಚಾರ. ಬಹು ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ನೂರಾರು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಕಂಡು ಇತ್ತೀಚಿಗಷ್ಟೇ ಚಿತ್ರತಂಡ ಅದ್ದೂರಿಯಾಗಿ ಚಿತ್ರದ ಯಶಸ್ಸನ್ನು ಕೂಡ ಜೊತೆಯಾಗಿ ಆಚರಿಸಿತ್ತು. ಪ್ರಮುಖವಾಗಿ ಚಿತ್ರ ಸಮಾಜವೇ … Read more

Kranti ಬಿಡುಗಡೆಗೂ ಮುನ್ನ ಕ್ರಾಂತಿ ಸಿನಿಮಾದ ಬಗ್ಗೆ ಕಾನ್ಫಿಡೆಂಟ್ ಆಗಿದ್ದ ಡಿ ಬಾಸ್ ಈಗ ಸೈಲೆಂಟ್ ಆಗಿರೋದಕ್ಕೆ ಇದೇ ಕಾರಣ.

Challenging Star Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ನಟಿಸಿರುವ ಕ್ರಾಂತಿ ಸಿನಿಮಾ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಬಿಡುಗಡೆಯಾಗಿ ಮೊದಲ ವಾರವನ್ನು ಪೂರೈಸಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಫ್ಯಾಮಿಲಿ ಆಡಿಯನ್ಸ್ ಕುಟುಂಬ ಸಮೇತನರಾಗಿ ಈ ಸಿನಿಮಾವನ್ನು ವೀಕ್ಷಿಸುತ್ತಿದ್ದು ಕ್ರಾಂತಿ ಉತ್ತಮ ಕಲೆಕ್ಷನ್ ಅನ್ನೇ ಕಾಣುತ್ತಿದೆ ಎಂದು ಹೇಳಬಹುದಾಗಿದೆ. ಮೊದಲ ದಿನವೇ ಡಿ ಬಾಸ್ ಘಟನೆಯ ಕ್ರಾಂತಿ ಸಿನಿಮಾ 11 ಕೋಟಿಗೂ(11cr) ಅಧಿಕ ಕಲೆಕ್ಷನ್ ಮಾಡಿತ್ತು. ಇನ್ನು ನೀವೆಲ್ಲ ಗಮನಿಸಿರಬಹುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು … Read more

ರೆಕಾರ್ಡ್ಗಳನ್ನು ಕ್ರಿಯೇಟ್ ಮಾಡಿದ್ದರೂ ಕೂಡ ಕ್ರಾಂತಿ ಟ್ರೈಲರ್ ಗೆ ವ್ಯಕ್ತವಾಗುತ್ತಿದೆ ವ್ಯಾಪಕ ಟೀಕೆ. ಸಿನಿಮಾ ಕಾಪೀನಾ?

Kranti Movie trailer Record: ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ನಟನೆಯ ಕ್ರಾಂತಿ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿ ಯೂಟ್ಯೂಬ್ ನಲ್ಲಿ ರೆಕಾರ್ಡ್ಗಳ ಮೇಲೆ ರೆಕಾರ್ಡ್(Record) ಮಾಡುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಸಾಕಷ್ಟು ವರ್ಷಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕಾತರರಾಗಿ ಕಾಯುತ್ತಿರುವಂತಹ ಸಿನಿಮಾ ಇದು. ಹೀಗಾಗಿ ಸಿನಿಮಾದ ಟ್ರೈಲರ್ ಮೇಲೆ ಹೈಪ್(Hype) ನಿಜವಾಗಿ ದೊಡ್ಡಮಟ್ಟದಲ್ಲಿ ವ್ಯಕ್ತವಾಗಿದೆ ಎಂದು ಹೇಳಬಹುದಾಗಿದೆ. ಈಗಾಗಲೇ ಕನ್ನಡ ಚಿತ್ರರಂಗದ ಹೆಮ್ಮೆಯ ಸಿನಿಮಾ ಆಗಿರುವ ಕೆಜಿಎಫ್ ಚಿತ್ರದ ಟ್ರೈಲರ್ … Read more

ಹನುಮನ ಅವತಾರದಲ್ಲಿ ಡಿ ಬಾಸ್ ವೈರಲ್ ಆಯ್ತು ಫೋಟೋ. ಹೊಸ ಸಿನಿಮಾನಾ?

D Boss in Hanuman’s avatar went viral ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸದ್ಯದ ಮಟ್ಟಿಗೆ ಕ್ರಾಂತಿ ಸಿನಿಮಾದ ಬಿಡುಗಡೆಯಲ್ಲಿ ( Release ) ಹಾಗೂ ಅದಾದ ನಂತರ ಅವರ 56ನೇ ಸಿನಿಮಾದ ಚಿತ್ರೀಕರಣ ಕಾರ್ಯ ದಲ್ಲಿ ನಿರತರಾಗಲಿದ್ದಾರೆ. ಅದರಲ್ಲೂ ವಿಶೇಷವಾಗಿ ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಜನವರಿ 26ರಂದು ಕ್ರಾಂತಿ ಸಿನಿಮಾ ಅದ್ದೂರಿಯಾಗಿ ಬಹು ಭಾಷೆಗಳಲ್ಲಿ (Multi Language ) ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು ಇದಾದ ನಂತರ ಯಾವ … Read more

D Boss ಇಂದಿನ ಪರಿಸ್ಥಿತಿಗೆ ಅವರೇ ಕಾರಣ ಎಂದು ಶಾ’ಕಿಂಗ್ ಹೇಳಿಕೆ ನೀಡಿದ ದರ್ಶನ್ ರವರ ತಾಯಿ ಮೀನಾ ತೂಗುದೀಪ್.

Actor Darshan Kannada film industry: ಚಾಲೆಂಜಿಂಗ್ ಸ್ಟಾರ್ (Challenging Star ) ದರ್ಶನ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಂದಿಗೂ ಕೂಡ ತಮ್ಮ ತಂದೆಯ ಹೆಸರನ್ನು ಉಪಯೋಗಿಸಿಕೊಂಡು ಸುಲಭವಾಗಿ ಕನ್ನಡ ಚಿತ್ರರಂಗಕ್ಕೆ ಬಂದವರಲ್ಲ. ಕನ್ನಡ ಚಿತ್ರರಂಗಕ್ಕೆ ಲೈಟ್ ಬಾಯ್ ( light Boy ) ಆಗಿ ಕಾಲಿಟ್ಟು … Read more

ನಿನ್ನೆ ಹೊಸಪೇಟೆಯಲ್ಲಿ ಡಿ ಬಾಸ್ ಗೆ ಚಪ್ಪಲಿ ಏಟು! ನಿಜಕ್ಕೂ ನಡೆದ ಘಟನೆ ಏನು ಗೊತ್ತಾ?

Slipper shot to darshan : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಅಭಿಮಾನಿಗಳ ಪ್ರೀತಿ ಎನ್ನುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರತಿಯೊಂದು ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತದೆ. ಯಾರು ಕೈ ಬಿಟ್ಟರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅವರ ಅಭಿಮಾನಿಗಳು ಕೈಬಿಡುವುದಕ್ಕೆ ಸಾಧ್ಯವೇ ಇಲ್ಲ ಎನ್ನಬಹುದು. ಆದರೆ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಎರಡನೇ ಸಾಂಗ್ ಆಗಿರುವ ಬೊಂಬೆ ಬೊಂಬೆ ಸಾಂಗ್ … Read more

ದರ್ಶನ್ ಅವರನ್ನು ಅಪ್ಪು ಎಂದು ಕರೆಯುತ್ತಿದ್ದದ್ದು ಯಾರು? ಯಾಕೆ?

Darshan called as appu :ಚಾಲೆಂಜಿಂಗ್ ಸ್ಟಾರ್ ದರ್ಶನ್ (challenging star Darshan) ಅವರು ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಅದರಲ್ಲಿಯೂ ವಿಶೇಷವಾಗಿ ಮಾಸ್ ಅಭಿಮಾನಿಗಳನ್ನು ಹೆಚ್ಚಿನ ಮಟ್ಟದಲ್ಲಿ ಹೊಂದಿರುವಂತಹ ಸ್ಟಾರ್ ಆಗಿದ್ದಾರೆ. ಮಾಧ್ಯಮಗಳು ದರ್ಶನ್ ಅವರ ವಿರುದ್ಧ ನಿಂತರು ಕೂಡ ದರ್ಶನ್ ಅವರಿಗೆ ಇರುವಂತಹ ಫ್ಯಾನ್ ಬೇಸ್ ಗೆ ಯಾರು ಏನು ಕೂಡ ಮಾಡಿಕೊಳ್ಳುವ ಸಾಧ್ಯವಿಲ್ಲ ಎಂಬುದನ್ನು ಈಗಾಗಲೇ ಕ್ರಾಂತಿ ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ ಸಾಬೀತುಪಡಿಸಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಕಷ್ಟದಲ್ಲಿಯೇ ತಮ್ಮ … Read more

‘ಅಣ್ಣಾವ್ರನ್ನು ಬಿಟ್ಟರೆ ಅತಿ ಹೆಚ್ಚು ಅಭಿಮಾನಿಗಳನ್ನು ಗಳಿಸಿದವರು ನೀವೇ?’ ಎಂದು ಪ್ರಶ್ನಿಸಿದಾಗ ದರ್ಶನ್ ನೀಡಿದ ಖಡಕ್ ಉತ್ತರವೇನು ಗೊತ್ತಾ?ಕೇಳಿ ಚಂದನವನವೇ ಶಾಕ್ ಆಗಿದೆ.

Darshan about rajkumar :ಚಾಲೆಂಜಿಂಗ್ ಸ್ಟಾರ್ ದರ್ಶನ್(challenging star Darshan) ಅವರು ಪ್ರೇಮಕಥೆ, ಆಕ್ಷನ್ ಮೂವಿ, ಐತಿಹಾಸಿಕ, ಪೌರಾಣಿಕ ಕಥೆಗಳ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಎಲ್ಲಾ ಪಾತ್ರಗಳಲ್ಲಿಯೂ ಸೈ ಎನಿಸಿಕೊಂಡು ಬಹು ಬೇಡಿಕೆಯ ನಟರಾಗಿದ್ದಾರೆ. ಅಷ್ಟೇ ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದು, ಕರ್ನಾಟಕದ ಗಲ್ಲಿ ಗಲ್ಲಿಗಳಲ್ಲಿಯೂ ಡಿ ಬಾಸ್ ಅಭಿಮಾನಿಗಳು ಸಿಕ್ಕೇ ಸಿಗುತ್ತಾರೆ. ಇದೀಗ ದರ್ಶನ್ ಅವರ ಕ್ರಾಂತಿ ಸಿನಿಮಾದ ಪ್ರಚಾರ ಕಾರ್ಯ ನಡೆಯುತ್ತಿದ್ದು, ಅನೇಕಾನೇಕ ಊರುಗಳಿಗೆ ತೆರಳಿದಾಗ ತಮ್ಮ ಅಭಿಮಾನಿಗಳಿಂದಲೇ ಪ್ರಮೋಷನ್ ಕಾರ್ಯ ನಡೆಸುತ್ತಿದ್ದು … Read more

error: Content is protected !!