ಆರ್ ಸಿಬಿ ಮೇಲೆ ಅಸಮಾಧಾನ ಹೊರ ಹಾಕಿದ ಚಹಲ್. ಚಹಲ್ ಜೋತೆ ಆರ್ ಸಿ ಬಿ ಅವರು ನಡೆದುಕೊಂಡ ರೀತಿ ಎಷ್ಟು ಸರಿ
ಆರ್ ಸಿಬಿ ಆಟಗಾರರಿಗೂ ಕನ್ನಡಿಗರಿಗೂ ವಿಶೇಷವಾದ ನಂಟಿದೆ. ಅದರಲ್ಲೂ ಕೊಹ್ಲಿ, ಚಹಲ್ ,ಎಬಿ ಡಿವಿಲಿಯರ್ಸ್ ಅವರನ್ನು ನಾವು ನಮ್ಮ ಊರಿನವರಂತೆ ಅಭಿಮಾನಿ ಸುತ್ತವೆ. ಇವರೆಲ್ಲರೂ ಕರ್ನಾಟಕದ ದತ್ತು ಪುತ್ರರು ಎಂದು ನಾವು ಭಾವಿಸುತ್ತೇವೆ. ಇದೀಗ ಡಿವಿಲಿಯರ್ಸ್ ಮತ್ತು ಚಹಲ್ ಇಬ್ಬರೂ ಆಟಗಾರರು ಕೂಡ ಆರ್ ಸಿಬಿ ತಂಡದಲ್ಲಿ ಆಡುತ್ತಿಲ್ಲ. ಹಳೆಯ ಆಟಗಾರರಲ್ಲಿ ಕೊಹ್ಲಿ ಮಾತ್ರ ಆರ್ ಸಿಬಿ ತಂಡದಲ್ಲಿದ್ದಾರೆ. ಆರ್ ಸಿಬಿ ಆಟಗಾರರು ಆರ್ ಸಿಬಿ ತಂಡವನ್ನು ಬಿಟ್ಟರು ಸಹ ಅವರ ಮೇಲೆ ಅಭಿಮಾನ ಸ್ವಲ್ಪವೂ ಕಡಿಮೆಯಾಗಿಲ್ಲ. … Read more