ಇದ್ದಕ್ಕಿದ್ದಂತೆ ಕೆಲಸವನ್ನು ಬಿಟ್ಟು ಪುನೀತ್ ರಾಜ್ ಕುಮಾರ್ ನಿವಾಸದಿಂದ ತೆರಳಿದ ಅಪ್ಪು ಬಾಡಿಗಾರ್ಡ್ ಛಲಪತಿ! ಅಶ್ವಿನಿ ಅವರಿಗೆ ಬಾಡಿಗಾರ್ಡ್ ಆಗಿದ್ದ ಛಲಪತಿ ಕೆಲಸ ಬಿಟ್ಟಿದ್ದು ಏಕೆ ಗೊತ್ತಾ

ಪುನೀತ್ ರಾಜ್‌ಕುಮಾರ್ ತೀರಿಕೊಂಡು ಸುಮಾರು 8 ತಿಂಗಳುಗಳು ಕಳೆದಿವೆ ಆದರೂ ಕೂಡ ಪುನೀತ್ ಅವರ ಅಭಿಮಾನಿಗಳು ಇನ್ನೂ ಕೂಡ ಪುನೀತ್ ಅವರ ನೆನಪಿನಲ್ಲೇ ಜಪ ಮಾಡುತ್ತಿದ್ದಾರೆ. ನಾವೆಲ್ಲ ಪುನಿತ್ ಅವರನ್ನು ಹತ್ತಿರದಿಂದ ನೋಡದೇ ಇದ್ದರೂ ಅವರ ಜೊತೆ ಅನ್ಯೋನ್ಯವಾಗಿ ಕಾಲ ಕಳೆಯದೇ ಇದ್ದರೂ ಕೂಡ ಅವರ ಸಾ’ವು ನಮಗೆಲ್ಲ ತುಂಬಾ ನೋವನ್ನು ತಂದಿದೆ. ಇನ್ನು ಪುನೀತ್ ಅವರ ಜೊತೆ ಅನ್ಯೋನ್ಯವಾಗಿ ಕಾಲಕಳೆದ ವ್ಯಕ್ತಿಗಳಿಗೆ ಇನ್ನೆಷ್ಟು ಬೇಸರವಾಗಿರಬಹುದು ಮತ್ತು ಘಾಸಿಯಾಗಿರಬಹುದು ನೀವೇ ಯೋಚನೆ ಮಾಡಿ. ಸುಮಾರು ಹತ್ತು ವರ್ಷಗಳಿಂದ … Read more

error: Content is protected !!