16 ವರ್ಷಗಳ ಕಾಲ ಸಂಸಾರ ಮಾಡಿ ಗಂಡನನ್ನು ಮುಗಿಸಿ ಏನೂ ಅರಿಯದವಳಂತೆ ಹೈ ಡ್ರಾಮಾ ಮಾಡಿದ ಕಿಲಾಡಿ ಕಿಲ್ಲರ್!

ಇದು ಎಂಥ ವಿಚಿತ್ರ ನೋಡಿ, ಇತ್ತೀಚಿಗೆ ಗಂಡ ಹೆಂಡತಿ ಅನುಸರಿಸಿಕೊಂಡು ಸಂಸಾರ ಮಾಡುವ ಬದಲು ಯಾವ್ಯಾವುದೋ ಕಾರಣಗಳಿಗೆ ಕೊ-ಲೆ ಮಾಡುವ ಮಟ್ಟಕ್ಕೆ ಇಳಿದಿದ್ದಾರೆ. ಸಾಂತ್ವಾನ ಮಾಡಬೇಕಾಗಿದ್ದ ಕೈಗಳು ಕೈಗೆ -ರಕ್ತ ಮೆತ್ತುಕೊಳ್ಳುವಂತಹ ಕೆಲಸ ಮಾಡುತ್ತಿವೆ. ಅದರಲ್ಲೂ ಇಂದು ಅ-ಕ್ರ-ಮ ಸಂಬಂಧದ ಕೇಸ್ ಗಳು ಹೆಚ್ಚು ದಾಖಲಾಗುತ್ತಿವೆ. ಇತ್ತೀಚೆಗೆ ಸೋಲದೇವನಹಳ್ಳಿ ಕೂಡ ಇಂತಹ ಒಂದು ಘಟನೆಗೆ ಸಾಕ್ಷಿಯಾಗಿದೆ. ಹೌದು ಇತ್ತೀಚಿಗೆ ಸಂಭವಿಸುತ್ತಿರುವ ಹಲವಾರು ಪುರುಷರ ಕೊ-ಲೆಗಳ ಹಿಂದೆ ಪತ್ನಿಯ ಕೈವಾಡವೇ ಇರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ ಸೋಲದೇವನ ಹಳ್ಳಿಯಲ್ಲಿ … Read more

ಎರಡು ದಿನ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ವಾಸ ಮಾಡಿದ್ದಕ್ಕೆ ಖರ್ಚಾದ ಒಟ್ಟು ಹಣ ಎಷ್ಟು ಗೊತ್ತಾ ಕೇಳಿದರೆ ದಂಗಾಗುತ್ತೀರಿ

ಬೆಂಗಳೂರಿಗೆ ಆಗಮಿಸಿದ ಮೋದಿ; ಪ್ರಧಾನಿಯ ವೆಲ್ ಕಂಗೆ ಬಿಬಿಎಂಪಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?.. ನರೇಂದ್ರ ಮೋದಿ ರಾಜ್ಯಕ್ಕೆ ಬಂದಿರುವುದು ಸಂತೋಷದ ವಿಚಾರ. ಎರಡು ದಿನದ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಪ್ರಧಾನಿ ಬೆಂಗಳೂರಿಗೆ ಬಂದಿದ್ದರು. ನಿನ್ನೆ ಸುಮಾರು 12 ಗಂಟೆಯ ಹೊತ್ತಿಗೆ ರಾಜಧಾನಿಯನ್ನು ತಲುಪಿದ ನರೇಂದ್ರ ಮೋದಿ, ಇಲ್ಲಿ ಹಲವಾರು ಹೊಸ ಯೋಜನೆಗಳಿಗೆ ಚಾಲನೆಯನ್ನು ನೀಡಿದ್ದರು. ಬೆಂಗಳೂರಿನಲ್ಲಿ ಕೆಲ ಕಾಲ ತಂಗಿದ್ದ ಪ್ರಧಾನಿ ಮೋದಿ ಅವರು ಇಂದು ಬೆಳಗ್ಗೆ ಮೈಸೂರಿಗೆ ತೆರಳಿದ್ದಾರೆ. ಯೋಗ ದಿನದ ಪ್ರಯುಕ್ತ ನಗರಕ್ಕೆ ಆಗಮಿಸಿದ್ದ … Read more

ಕೊನೆಗೂ ಬಹಿರಂಗ ವಾಯ್ತು ಅನುಷ್ಕಾ ಶೆಟ್ಟಿ ಸಹೋದರನ ಹ’ತ್ಯೆಗೆ ಸ್ಕೆಚ್ ಹಾಕಿದವರ ಹೆಸರು!

ಬಹುಭಾಷಾ ತಾರೆ ನಟಿ ಅನುಷ್ಕಾ ಶೆಟ್ಟಿ ಅವರ ಸಹೋದರ ಗುಣ ರಂಜನ್ ಶೆಟ್ಟಿ ಅವರ ಹ’ತ್ಯೆಗೆ ಯತ್ನಿಸಿದವರು ಯಾರು ಎಂಬುವ ಸಂಗತಿ ಹೊರಬಿದ್ದಿದೆ. ಗುಣ ರಂಜನ್ ಶೆಟ್ಟಿ ಮುತ್ತಪ್ಪ ರೈ ಬಲಗೈ ಬಂಟರಾಗಿದ್ದವರು. ಇದೀಗ ಜಯಕರ್ನಾಟಕ ಸಂಘಟನೆಯ ಪ್ರಮುಖ ಸ್ಥಾನದಲ್ಲಿ ಗುಣ ರಂಜನ್ ಶೆಟ್ಟಿ ಇದ್ದಾರೆ. ಗುಣ ರಂಜನ್ ಶೆಟ್ಟಿ ದಿವಂಗತ ಡಾಕ್ಟರ ಮುತ್ತಪ್ಪ ರೈ ಅವರಿಗೆ ಬಹಳ ಹತ್ತಿರದಲ್ಲಿ ಇದ್ದವರು. ನಟಿ ಅನುಷ್ಕಾ ಶೆಟ್ಟಿ ಸಹೋದರರಾಗಿರುವ ಗುಣ ರಂಜನ್ ಶೆಟ್ಟಿ ಜಯಕರ್ನಾಟಕ ಸಂಘಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ. … Read more

ರಾತ್ರಿಯಿಡೀ ಗಂಡನ ಶವದ ಮುಂದೆ ಕೂತು ಗಳಗಳನೆ ಅತ್ತು ಡವ್ ಮಾಡಿದ ಪತ್ನಿ. ಬೆಳಿಗ್ಗೆ ಆದ ಮೇಲೆ ಗೊತ್ತಾಯ್ತು ನೋಡಿ ಹೆಂಡತಿಯ ಅಸಲಿ ಸತ್ಯ

ಈಗಿನ ಕಾಲ ಹೇಗಿದೆ ಎಂದರೆ ನಮ್ಮ ಮನೆಯವರನ್ನೇ ನಾವು ನಂಬಲಾಗದ ಪರಿಸ್ಥಿತಿ. ತಂದೆ ತಾಯಿ ಮಕ್ಕಳನ್ನು ನಂಬಲಿಕ್ಕೆ ಆಗೋದಿಲ್ಲ, ಹೆಂಡತಿ ಗಂಡನನ್ನು ಮತ್ತು ಗಂಡ ಹೆಂಡತಿಯನ್ನು ನಂಬೋಕೆ ಹಿಂದೆ ಮುಂದೆ ನೋಡುವ ಪರಿಸ್ಥಿತಿ ಬಂದಿದೆ.ಈ ಪರಿಸ್ಥಿತಿಗೆ ನಮ್ಮ ಸುತ್ತಮುತ್ತ ನಡೆಯುವ ಘಟನೆಗಳೇ ಕಾರಣ. ಇದೀಗ ವಿಜಯಪುರದಲ್ಲಿ ಪೊಲೀಸರು ಇಂತಹದ್ದೇ ಒಂದು ಘಟನೆಯನ್ನು ಭೇದಿಸಿದ್ದಾರೆ. ಈ ಘಟನೆಯನ್ನು ತನಿಖೆ ನಡೆಸಿದ ಮೇಲೆ ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಇದೇ ಜೂನ್ 8 ನೇ ತಾರೀಕಿನಂದು ವಿಜಯಪುರದ 40 ವರ್ಷ ವಯಸ್ಸಿನ … Read more

ಬಾಡಿಗೆ ಮನೆಯಲ್ಲಿ ಹಾಲುಕ್ಕಿಸಿದ ಮರು ಕ್ಷಣವೇ ಯಮಲೋಕದ ದಾರಿ ಹಿಡಿದ ಗೃಹಿಣಿ. ಮನ ಕಲಕುತ್ತೆ ಈಕೆಯ ಕಣ್ಣೀರ ಕಥೆ

ಹೆಣ್ಣು ಮಕ್ಕಳು 18 -19 ವರ್ಷಕ್ಕೆ ಮದುವೆಯಾಗುವುದು ನಂತರ ಗಂಡನ ಮನಿಗೆ ಹೋಗಿ ಸಂಸಾರ ಮಾಡೋಕೆ ಆಗದೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದು. ಈ ರೀತಿಯ ಘಟನೆಗಳು ತುಂಬಾನೇ ಕೇಳಿಬರುತ್ತಿವೆ. ನಮ್ಮ ಕರ್ನಾಟಕದಲ್ಲಿ ಕೂಡ ಇಂತಹ ಘಟನೆಗಳು ದಿನೇ ದಿನೇ ಹೆಚ್ಚುತ್ತಿವೆ. ಗಂಡನ ಮನೆಗೆ ಹೋಗಿ ಬದುಕು ನಡೆಸುವುದುಕ್ಕೆ ದಾರಿ ತಿಳಿಯದೆ ಬಾವಿಯಲ್ಲಿರುವ ಕಪ್ಪೆಯಂತೆ ಹಿಂದೆ ಮುಂದೆ ತಿಳಿಯದೆ ಹೆಣ್ಣು ಮಕ್ಕಳು ತಮ್ಮ ಜೀವನವನ್ನು ಅಂತ್ಯಗೊಳಿಸಿಕೊಳ್ಳುತ್ತಿದ್ದಾರೆ. ಇಂತಹದ್ದೇ ಒಂದು ಘಟನೆ ಇದೀಗ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ಪೂಜಾ ಎಂಬ … Read more

ಪ್ರೀತಿಸಿ ಮದುವೆಯಾದ ನಾಲ್ಕೇ ತಿಂಗಳಿನಲ್ಲಿ ಯಮಲೋಕ ಸೇರಿಕೊಂಡ ಎಂಜಿನಿಯರ್ ಮಹಿಳೆ. ಈಕೆ ಕೊನೆಯದಾಗಿ ಬರೆದಿಟ್ಟಿದ್ದ ಪತ್ರದಲ್ಲಿ ಸಿಕ್ಕಿದೆ ಸ್ಫೋಟಕ ಮಾಹಿತಿ

ದೇವರು ಮನುಷ್ಯನನ್ನು ಹುಟ್ಟಿಸಿ ಭೂಲೋಕವನ್ನು ಅನುಭವಿಸು ಎಂದು ಬಿಟ್ಟ. ಆದರೆ ಕೆಲವು ಮನುಷ್ಯರು ಅರ್ಧಕ್ಕೆ ತಮ್ಮ ಜೀವನದ ಪಯಣವನ್ನು ಮುಗಿಸಿ ಆ ದೇವರ ಬಳಿ ಸೇರಿಕೊಂಡು ಬಿಡುತ್ತಾರೆ. ತಮ್ಮ ಜೀವವನ್ನು ತಾವೇ ಕೊನೆಗೊಳಿಸುವುದು ದೇವರಿಗೆ ಮೋಸ ಮಾಡಿದಂತೆ. ದಿನೇ ದಿನೇ ಆತ್ಮಹ’ತ್ಯೆ’ ಕೇಸ್ ಗಳು ಜಾಸ್ತಿಯಾಗುತ್ತಿವೆ. ಅದರಲ್ಲೂ ವಿಶೇಷವಾಗಿ ನವವಿವಾಹಿತೆಯರು ಈ ರೀತಿಯ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಘಟನೆಗಳು ಜಾಸ್ತಿ ಕೇಳಿಬರುತ್ತಿವೆ. ಬೆಂಗಳೂರಿನಲ್ಲಿ ಇಂಜಿನಿಯರ್ ಕೆಲಸ ಮಾಡುತ್ತಿದ್ದ ನವವಿವಾಹಿತ ಮಹಿಳೆ ನೇ’ಣು’ ಬಿಗಿದುಕೊಂಡು ಸಾ’ವ’ನ್ನಪ್ಪಿದ ದುಃಖಕರ ಘಟನೆ … Read more

ತಂದೆಯ ಒಪ್ಪಿಗೆ ಇಲ್ಲದೆ ಪ್ರಿಯಕರನನ್ನು ಮದುವೆಯಾದ ಮಗಳು. ನಂತರ ಅಪ್ಪ ಮಗಳಿಗೆ ಮಾಡಿದ್ದೇನು ನೋಡಿ

ದಿನವೂ ನಮ್ಮ ಸುತ್ತಮುತ್ತ ಅದೆಂಥ ಆಘಾತಕಾರಿ ಘಟನೆಗಳು ನಡೆಯುತ್ತವೆ ಅಂತ ಹೇಳುವುದೇ ಕಷ್ಟ. ಕೆಲವು ಘಟನೆಗಳನ್ನು ನೋಡಿದರಂತೂ ಸಂಬಂಧಗಳಿಗೆ ಬೆಲೆಯೇ ಇಲ್ಲವಾ ಅಂತ ಅನಿಸುತ್ತೆ. ನೆಲಮಂಗಲದಲ್ಲಿ ನಡೆದ ಒಂದು ಘಟನೆ ಯಾರಿಗಾದರೂ ಬಹಳ ದುಃಖವನ್ನ ತರುವಂತದ್ದು. ಯಾಕಂದ್ರೆ ನವವಿವಾಹಿತೆ ಮಗಳನ್ನೇ ಆಕೆಯ ಮನೆಯವರು ಅಪಹರಿಸಿದ್ದಾರೆ. ಹೌದು, ನೆಲಮಂಗಲ ತಾಲೂಕಿನ ವೀರಸಾಗರ ನಿವಾಸಿಯಾದ ಜಲಜ ಪ್ರೀತಿಸಿ ಮದುವೆಯಾಗಿದ್ದಾರೆ. ನೆಲಮಂಗಲದ ನಿವಾಸಿಯಾಗಿರುವ ಗಂಗಾಧರ ಅವರನ್ನು ಜಲಜಾ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಮದುವೆಗೆ ಆಕೆಯ ಪಾಲಕರು ಸುತಾರಾಂ ಒಪ್ಪಿಗೆ ನೀಡಲಿಲ್ಲ. ಹಾಗಾಗಿ … Read more

ಕೈನೋವು ಅಂತ ಆಸ್ಪತ್ರೆಗೆ ಹೋದ ಬಾಲಕಿ. ಆಸ್ಪತ್ರೆಯಲ್ಲಿ ವೈದ್ಯರು ತೋರಿದ ನಿರ್ಲಕ್ಷ್ಯದಿಂದ ಆಕೆಯ ಪರಿಸ್ಥಿತಿ ಏನಾಯಿತು ನೋಡಿ!

ವೈದ್ಯರನ್ನ ದೇವರು ಅಂತೇವೆ. ಅದರೆ ಇತ್ತೀಚಿಗೆ ನಡೆಯುತ್ತಿರುವ ಹಲವು ಘಟನೆಗಳನ್ನು ನೋಡಿದರೆ ಯಾರನ್ನು ನಂಬುವುದು, ಯಾವ ಆಸ್ಪತ್ರೆಗೆ ಅನಾರೋಗ್ಯಕ್ಕೊಳಗಾದವರನ್ನು ಸೇರಿಸುವುದು ಎನ್ನುವುದೇ ಅರ್ಥವಗುವುದಿಲ್ಲ. ಎಲ್ಲಿ ಸ್ವಲ್ಪ ಯೇಮಾರಿದರೂ ಸಾವು ಸಂಭವಿಸುತ್ತೋ ಅಂತ ಆತಂಕ ಪಡುವ ಹಾಗಾಗಿದೆ. ಇದು ಬೆಂಗಳೂರಿನಲ್ಲಿ ನಡೆದ ಘಟನೆ. ಇಲ್ಲಿ ವೈದ್ಯರ ನಿರ್ಲಕ್ಷ ಎದ್ದು ಕಾಣುತ್ತದೆ. ಆಕೆ ಕೇವಲ 20 ವಯಸ್ಸಿನ ಹುಡುಗಿ. ಬಿಎಸ್ ದ್ವಿತೀಯ ವರ್ಷ ಓದುತ್ತಿದ್ದಳು. ಅಚಾನಕ್ ಕೈಗೆ ಗಾಯವಾಗಿ ಕೈನೋವಿಂದ ಬಳಲುತ್ತಿದ್ದಳು ತೇಜಸ್ವಿನಿ. ನಂತರ ಅವಳನ್ನು ಮಾರತಹಳ್ಳಿಯ ಖಾಸಗಿ ಆಸ್ಪತ್ರೆಯೊಂದಕ್ಕೆ … Read more

ಟಿಕ್ ಟಾಕ್ ವೀಡಿಯೊ ಮೂಲಕ ಯುವಕನ ಬಲೆಗೆ ಬಿದ್ದು ಮನಸೋತು ಬಂದ 2 ಮಕ್ಕಳ ತಾಯಿ ನಂತರ ಆಕೆಗೆ ಕಾದಿತ್ತು ದೊಡ್ಡ ಶಾಕ್

ಈಗಿನ ಕಾಲದಲ್ಲಿ ಯುವಕರು ಸೋಷಿಯಲ್ ಮೀಡಿಯಾ ನಲ್ಲಿಯೇ ಮನಸೋತು ಪ್ರೀತಿ ಮಾಡಿ ಮದುವೆಯಾಗುತ್ತಿದ್ದಾರೆ. ನಂತರ ಮದುವೆ ಮಾಡಿಕೊಂಡು ಜೀವನ ನಡೆಸುವಾಗ ಗೊತ್ತಾಗುತ್ತೆ ನಿಜಜೀವನಕ್ಕೂ ಮತ್ತು ಸೋಶಿಯಲ್ ಮೀಡಿಯಾಕ್ಕೂ ಇರುವ ವ್ಯತ್ಯಾಸ. 2 ಮಕ್ಕಳ ತಾಯಿ ರೇಷ್ಮಾ ಎಂಬ ಮಹಿಳೆ ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದ ರಮೇಶ್ ಎಂಬ ಯುವಕನನ್ನು ಟಿಕ್ ಟಾಕ್ ಮೂಲಕ ಪರಿಚಯ ಮಾಡಿಕೊಂಡು ಆತನಿಗೆ ಮನಸೋತು ಆತನ ಹಿಂದೆ ಹೋಗಿ ಇದೀಗ ಪಶ್ಚಾತ್ತಾಪ ಪಡುತ್ತಿದ್ದಾಳೆ. ಬೆಂಗಳೂರಿನ ಮೂಲದ ರೇಷ್ಮಾ ಎಂಬ ಮಹಿಳೆ ಮು’ಸ್ಲಿಂ’ ಸಮುದಾಯದವಳು. … Read more

ಸುರ ಸುಂದರಿ ಹೆಂಡತಿಯ ಜೀ’ವ’ ತೆಗೆದು ಅನಾರೋಗ್ಯದ ಕಥೆ ಕಟ್ಟಿದ ಪತಿರಾಯ. ಚೆನ್ನಾಗಿರೋ ಹೆಂಡತಿಗೆ ಪತಿರಾಯ ಈ ರೀತಿ ಮಾಡಿದ್ದೇಕ್ಕೆ ಗೊತ್ತಾ

ಸಂಸಾರದಲ್ಲಿ ಜಗಳ ಕಲಹ ಭಿನ್ನಾಭಿಪ್ರಾಯಗಳು ಸರ್ವೇ ಸಾಮಾನ್ಯ. ಆದರೆ ಇದು ಅತಿರೇಕಕ್ಕೆ ಹೋದಾಗ ಮನುಷ್ಯ ತನ್ನ ನಿಯಂತ್ರಣವನ್ನು ತಪ್ಪುತ್ತಾನೆ ಮತ್ತು ಇದರಿಂದ ತನ್ನ ಸಂಸಾರವನ್ನು ಹಾಳು ಮಾಡಿಕೊಳ್ಳುತ್ತಾನೆ. ಬೆಂಗಳೂರಿನ ನೆಲಮಂಗಲದಲ್ಲಿ ವಾಸಮಾಡುತ್ತಿದ್ದ ದಂಪತಿಗಳು ಸುಖ ಸಂಸಾರ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಕ್ಷುಲ್ಲಕ ಕಾರಣದಿಂದ ಪತಿ ತನ್ನ ಪತ್ನಿಯನ್ನು ಭೀ’ಕ’ರವಾಗಿ ಕೊಲೆ ಮಾಡಿ ಅನಾರೋಗ್ಯದ ಕಥೆ ಕಟ್ಟಿ ಎಲ್ಲರನ್ನು ಕಣ್ಣು ತಪ್ಪಿಸಲು ಪ್ರಯತ್ನ ಪಟ್ಟಿದ್ದಾನೆ. ನೋಡೋಕೆ ಸುರಸುಂದರಿಯಂತೆ ಕಾಣುತ್ತಿದ್ದ ಪತ್ನಿಯನ್ನು ಈತ ಈ ರೀತಿ ಮಾಡಿದ್ದೇಕೆ.. ಹಿರಿಯೂರು ತಾಲೂಕು ಕುರುಬರಹಳ್ಳಿ … Read more

error: Content is protected !!