ನಟ ವಿನೋದ್ ರಾಜ್ ಮನೆಯಲ್ಲಿ ಮದುವೆಯ ಸಂಭ್ರಮ

ಕನ್ನಡದ ಮೈಕಲ್ ಜಾಕ್ಸನ್ ಎಂದೆ ಖ್ಯಾತರಾಗಿದ್ದ ವಿನೋದ್ ರಾಜಕುಮಾರ್ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ದೂರವಾಗಿ ಸಾಕಷ್ಟು ವರ್ಷಗಳೇ ಆಗಿ ಹೋಗಿವೆ. ಇದೀಗ ತಾಯಿ ಜೊತೆ ತಮ್ಮ ತೋಟದ ಮನೆಯಲ್ಲಿ ಕೃಷಿ ಕೆಲಸದಲ್ಲಿಯೇ ನಿರತರಾಗಿದ್ದಾರೆ ವಿನೋದ್ ರಾಜ್. ವಿನೋದ್ ರಾಜ್ ಹಾಗೂ ಲೀಲಾವತಿ ಅಮ್ಮ ಇವರಿಗೆ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ ಅದೆಷ್ಟು ಜನರಿಗೆ ಸಹಾಯ ಹಸ್ತ ನೀಡಿದ್ದಾರೆ. ನಿಜಕ್ಕೂ ಲೀಲಾವತಿ ಅಮ್ಮ ಹಾಗೂ ವಿನೋದ್ ರಾಜ್ ಹಲವರಿಗೆ ಮಾದರಿ ಅಂದರೆ ಅತಿಶಯೋಕ್ತಿಯಲ್ಲ. ಇತ್ತೀಚಿಗೆ ವಿನೋದ್ ರಾಜ್ ಒಂದಲ್ಲಾ … Read more

‘ಅಣ್ಣಾವ್ರನ್ನು ಬಿಟ್ಟರೆ ಅತಿ ಹೆಚ್ಚು ಅಭಿಮಾನಿಗಳನ್ನು ಗಳಿಸಿದವರು ನೀವೇ?’ ಎಂದು ಪ್ರಶ್ನಿಸಿದಾಗ ದರ್ಶನ್ ನೀಡಿದ ಖಡಕ್ ಉತ್ತರವೇನು ಗೊತ್ತಾ?ಕೇಳಿ ಚಂದನವನವೇ ಶಾಕ್ ಆಗಿದೆ.

Darshan about rajkumar :ಚಾಲೆಂಜಿಂಗ್ ಸ್ಟಾರ್ ದರ್ಶನ್(challenging star Darshan) ಅವರು ಪ್ರೇಮಕಥೆ, ಆಕ್ಷನ್ ಮೂವಿ, ಐತಿಹಾಸಿಕ, ಪೌರಾಣಿಕ ಕಥೆಗಳ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಎಲ್ಲಾ ಪಾತ್ರಗಳಲ್ಲಿಯೂ ಸೈ ಎನಿಸಿಕೊಂಡು ಬಹು ಬೇಡಿಕೆಯ ನಟರಾಗಿದ್ದಾರೆ. ಅಷ್ಟೇ ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದು, ಕರ್ನಾಟಕದ ಗಲ್ಲಿ ಗಲ್ಲಿಗಳಲ್ಲಿಯೂ ಡಿ ಬಾಸ್ ಅಭಿಮಾನಿಗಳು ಸಿಕ್ಕೇ ಸಿಗುತ್ತಾರೆ. ಇದೀಗ ದರ್ಶನ್ ಅವರ ಕ್ರಾಂತಿ ಸಿನಿಮಾದ ಪ್ರಚಾರ ಕಾರ್ಯ ನಡೆಯುತ್ತಿದ್ದು, ಅನೇಕಾನೇಕ ಊರುಗಳಿಗೆ ತೆರಳಿದಾಗ ತಮ್ಮ ಅಭಿಮಾನಿಗಳಿಂದಲೇ ಪ್ರಮೋಷನ್ ಕಾರ್ಯ ನಡೆಸುತ್ತಿದ್ದು … Read more

ಖೈದಿಗಳಿಗೂ ಸಹಾಯ ಮಾಡಿದ್ದರು ಅಪ್ಪು? ಹಲವು ದಿನಗಳ ಬಳಿಕ ಬದಲಾಯಿತು ಅಚ್ಚರಿ ಮೂಡಿಸಿದ ವಿಷಯ

Appu helped prisoners : ಸಿನಿಮಾದಲ್ಲಿ ಒಬ್ಬ ನಾಯಕನಾಗಿ ನಟಿಸುವುದು ಅಷ್ಟು ಕಷ್ಟವೇನು ಅಲ್ಲ. ಸ್ಕ್ರಿಪ್ಟ್ ಗೆ ತಕ್ಕ ಹಾಗೆ, ನಿರ್ದೇಶಕರು ಹೇಳಿದ ಹಾಗೆ ನಟನೆ ಮಾಡುವುದು, ಪ್ರತಿಭೆ ಹೊಂದಿದ್ರೆ ನಾಯಕನಾಗಿ ನಟಿಸಬಹುದು. ಆದರೆ ಸಿನಿಮಾದ ಜೊತೆಗೆ ನಿಜ ಜೀವನದಲ್ಲಿಯೂ ಒಬ್ಬ ನಾಯಕನಾಗಿ ಜನರ ಎದುರು ನಿಲ್ಲುವುದು ಅಷ್ಟು ಸುಲಭವಲ್ಲ. ಅಂತಹ ಏಕೈಕ ನಟ ಅಂದ್ರೆ ಅದು ನಮ್ಮ ನಿಮ್ಮ ಮೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು. ಅಪ್ಪು ಎಲ್ಲರಿಗೂ ಇಷ್ಟವಾಗುವುದು ಇದೇ ಕಾರಣಕ್ಕೆ. ಅವರ … Read more

ಹಲವಾರು ವರ್ಷಗಳ ನಂತರ ವೈರಲ್ ಆಯ್ತು ಅಣ್ಣಾವ್ರ ಮದುವೆ ಪತ್ರಿಕೆ. ಮದುವೆ ಕಾರ್ಡ್ ನಲ್ಲಿ ಏನಿತ್ತು ಗೊತ್ತಾ?

Rajkumar marraige card : ಕನ್ನಡ ಚಿತ್ರರಂಗ ಕಂಡಂತಹ ಸರ್ವಶ್ರೇಷ್ಠ ನಾಯಕ ನಟರಲ್ಲಿ ಹಾಗೂ ಸರಳ ವ್ಯಕ್ತಿತ್ವಗಳಲ್ಲಿ ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಅವರು ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಕನ್ನಡ ಚಿತ್ರರಂಗ ಎಂದರೆ ರಾಜಕುಮಾರ್ ರಾಜಕುಮಾರ್ ಎಂದರೆ ಕನ್ನಡ ಚಿತ್ರರಂಗ ಎನ್ನುವಷ್ಟರ ಮಟ್ಟಿಗೆ ಅಣ್ಣಾವ್ರು ಸಾಧನೆಯ ಶಿಖರವನ್ನು ಕನ್ನಡ ಚಿತ್ರರಂಗದಲ್ಲಿ ಮಾಡಿದ್ದಾರೆ. ಅಣ್ಣಾವ್ರು ಕನ್ನಡ ಚಿತ್ರರಂಗದ ಕಲಾ ಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಂತಹ ಮೂರು ಕಲರತ್ನಗಳಾಗಿರುವ ಕರುನಾಡ ಚಕ್ರವರ್ತಿ ಶಿವಣ್ಣ ರಾಘಣ್ಣ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ … Read more

ಅಪ್ಪುವಿನ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡ ಅಶ್ವಿನಿ ಪುನೀತ್ ರಾಜ್‌ಕುಮಾರ್

Ashwini about appu next films : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೇವಲ ಒಬ್ಬ ಕನ್ನಡದ ಸ್ಟಾರ್ ನಟನಾಗಿ ಮಾತ್ರವಲ್ಲದೆ ಸಾಮಾಜಿಕ ಕಳಕಳಿಯನ್ನು ಹೊಂದಿರುವಂತಹ ಒಂದು ಶಕ್ತಿಯಾಗಿ ಕಾಣಿಸಿಕೊಂಡಿದ್ದರು. ಅವರು ಮಾಡಿರುವ ಜನಪರ ಕಾರ್ಯಗಳು ಯಾವ ಮಟ್ಟಿಗೆ ಇದ್ದವು ಎಂಬುದು ಅವರನ್ನು ಕಂಠೀರವ ಸ್ಟುಡಿಯೋದಲ್ಲಿ ಅವರ ಕೊನೆಯ ದರ್ಶನ ಮಾಡಲು ಬಂದಂತಹ 25 ಲಕ್ಷಕ್ಕೂ ಅಧಿಕ ಜನರ ಪ್ರೀತಿಯಲ್ಲಿ ಕಾಣುತ್ತಿತ್ತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನು ದೈಹಿಕವಾಗಿ ಹಗಲಿರಬಹುದು ಆದರೆ ನಮ್ಮ … Read more

ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಜೋತೆ ನಿಂತಿರುವ ಈ ವ್ಯಕ್ತಿ ಯಾರು ಗೊತ್ತಾ? ಹೊಸದಾಗಿ ಕೇಳಿ ಬರ್ತಿದೆ ವಿಚಿತ್ರ ಸುದ್ದಿ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ( Puneet rajkumar) ಅವರ ಮರಣ ನಂತರ ಅವರು ಮಾಡಿಕೊಂಡು ಹೋಗುತ್ತಿದ್ದಂತಹ ಎಲ್ಲಾ ಕೆಲಸಗಳನ್ನು ಈಗ ಅವರ ಪತ್ನಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರ ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಹಿಂದೆ ದೊಡ್ಡ ಮನೆಯಲ್ಲಿ ಪಾರ್ವತಮ್ಮ ಅವರು ಪ್ರೊಡಕ್ಷನ್ ಹೌಸ್ ಅನ್ನು ತಾವೇ ಮುಂದೆ ನಿಂತು ನಡೆಸಿಕೊಂಡು ಹೋಗುತ್ತಿದ್ದದ್ದು ಇಲ್ಲಿ ನಾವು ನೆನಪಿಸಿಕೊಳ್ಳಬಹುದು. ದೊಡ್ಮನೆಯ ಸೊಸೆಯಾಗಿ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪರಿಪಕ್ವವಾಗಿ ಅರಿತುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. … Read more

ರಿಯಲ್ ಸ್ಟಾರ್ ಉಪೇಂದ್ರ ಅವರ ಮಗಳಿಗೆ ದೊರೆತಿದೆ ಮೆಗಾ ಆಫರ್! ದೊಡ್ಮನೆ ಮೊಮ್ಮಗನೊಂದಿಗೆ ಜೋಡಿಯಾಗುವ ಅವಕಾಶ

Upendra daughter aishwarya upendra and yuvarajkumar movie : ಇದೀಗ ಚಂದನವನದ ಸ್ಟಾರ್ ನಟ, ನಟಿಯರ ಮಕ್ಕಳೆಲ್ಲರೂ ಕಲಾದೇವತೆಯನ್ನು ಒಲಿಸಿಕೊಂಡು, ಚಿತ್ರರಂಗವನ್ನು ಪ್ರವೇಶ ಮಾಡಿ ಜನರೆದುರು ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದು ಹೊಸದೇನಲ್ಲ. ಅಂಬರೀಶ್ ಅವರ ಪುತ್ರ, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಕ್ಕಳು, ಮಾಲಾಶ್ರೀ ಅವರ ಮಗಳು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಬಹಳ ದಿನಗಳಾಯ್ತು. ಇತ್ತೀಚಿಗಷ್ಟೇ ಕೇಳಿದ ಹಾಗೆ ಲವ್ಲಿ ಸ್ಟಾರ್ ಪ್ರೇಮ್ (loveley star prem) ವರ ಪುತ್ರಿ ಅಮೃತ ಪ್ರೇಮ್ (amrutya … Read more

ಯುವರಾಜ್ ಬೇಕಾದ್ರೆ ಸ್ವಂತ ಪರಿಶ್ರಮದಿಂದ ಮೇಲೆ ಬರಲಿ ನಾನು ಸಹಾಯ ಮಾಡಲ್ಲ ಎಂದು ಶಾಕಿಂಗ್ ಹೇಳಿಕೆ ನೀಡಿದ ಶಿವ ರಾಜಕುಮಾರ್

Shivarajkumar about yuvarajkumar : ದೊಡ್ಮನೆ ಕುಟುಂಬಕ್ಕೆ ಕಲಾದೇವತೆಯ ಆಶೀರ್ವಾದವಿದೆ. ಕನ್ನಡ ಚಿತ್ರರಂಗದಲ್ಲಿ ಮೇರು ನಟರಾದ ಡಾಕ್ಟರ್ ರಾಜಕುಮಾರ್ ಅವರಂತೆ ಅವರ ಮೂವರು ಗಂಡು ಮಕ್ಕಳು ಶಿವಣ್ಣ, ರಾಘಣ್ಣ, ಅಪ್ಪು ಅವರು ಸಿನಿ ರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿ ಮಿಂಚಿದ್ದು, ಇದೀಗ ಮೊಮ್ಮಕ್ಕಳು ಕೂಡ ಸಿನಿ ಪ್ರವೇಶ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸದ್ದು ಮಾಡುತ್ತಿರುವವರು ರಾಘವೇಂದ್ರ ರಾಜಕುಮಾರ್ ಅವರ ಪುತ್ರ, ಯುವರಾಜ್. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ಪ್ರಸಿದ್ಧ ನಿರ್ದೇಶಕರಾದ ಸಂತೋಷ್ ಆನಂದ ರಾಮ್ ನಿರ್ದೇಶನದಲ್ಲಿ … Read more

ಪುನೀತ್ ಅವರು ಕೊನೆಯದಾಗಿ ದರ್ಶನ ಪಡೆದ ಆಂಜನೇಯ ಸ್ವಾಮಿಯ ದೇವಸ್ಥಾನ ಎಲ್ಲಿದೆ ಗೊತ್ತಾ?

ನಮಸ್ತೆ ಸ್ನೇಹಿತರೇ.. ಕಹಿಯಾದ ಘಟನೆಯೊಂದು ನಡೆದು ವರ್ಷವೇ ಕಳೆಯುತ್ತಾ ಬಂದರು ಯಾರಿಗೂ ಇನ್ನು ದುಃಖ ಮಾಸಿಲ್ಲ. ಪುನೀತ್ ರಾಜಕುಮಾರ್ ಅವರು ಎಲ್ಲವನ್ನು ತೊರೆದು ಇಹಲೋಕ ತ್ಯಜಿಸಿ ಬಾರದ ಲೋಕಕ್ಕೆ ತೆರಳಿದಾಗ ಇಡೀ ಕರ್ನಾಟಕದಲ್ಲಿ ಮೌನ ಆವರಿಸಿತ್ತು. ಇಂದಿಗೂ ಪುನೀತ್ ಅವರು ದೈಹಿಕವಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳಲಾಗದೆ ಹೊಸದೊಂದು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ ಎಂದುಕೊಂಡೆ ಬದುಕುತ್ತಿರುವವರಿದ್ದಾರೆ. ವರ್ಷಾನುಗಟ್ಟಲೆ ಒಬ್ಬ ನಟನ ಸಿನಿಮಾಗಳು ಬಾರದೇ ಇದ್ದಲ್ಲಿ ಜನರು ಆತನನ್ನು ಮರೆಯುತ್ತಾರೆ ಎನ್ನಲಾಗುತ್ತಿತ್ತು. ಆದರೆ ಆ ಮಾತು ಸುಳ್ಳು ಎಂಬುದು ಖಚಿತವಾಗಿದೆ; ಡಾ. ರಾಜ್‌ಕುಮಾರ್, … Read more

Appu movies : ಅಪ್ಪು ಬದುಕಿದ್ದರೆ ಮಾಡಬೇಕಾಗಿದ್ದ ಸಿನಿಮಾಗಳು ಯಾವುವು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ( Puneet rajkumar ) ಅವರು ತಮ್ಮ ವೃತ್ತಿಯ ಉತ್ತುಂಗದಲ್ಲಿದ್ದಾಗಲೇ ನಮ್ಮನ್ನೆಲ್ಲ ಅಗಲಿ ಬಾರದ ಲೋಕಕ್ಕೆ ಹೋಗಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬದುಕಿದ್ದರೆ ಯಾವೆಲ್ಲ Appu movies ಸಿನಿಮಾಗಳನ್ನು ಮಾಡಬೇಕಾಗಿತ್ತು ಎಂಬುದನ್ನು ಇಂದಿನ ಈ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾವನ್ನು ಯುವರತ್ನ ಸಿನಿಮಾದ ನಂತರ ಮಾಡುವ ಪ್ಲಾನ್ ಆಗಿತ್ತು ಆದರೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಲೂಸಿಯಾ ಪವನ್ … Read more

error: Content is protected !!