ಚಂದ್ರಶೇಖರ್ ಗುರೂಜಿ ಎರಡನೇ ಮದುವೆ ಆಗಿದ್ದು ಏಕೆ? ಆ ದಿನ ಎರಡನೇ ಪತ್ನಿಯ ಮಾತು ಕೇಳಿದಿದ್ದರೆ ಗುರೂಜಿ ಬಚಾವ್ ಆಗ್ತಾ ಇದ್ರು

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರ ಹ’ತ್ಯೆ ಇಡೀ ಕರ್ನಾಟಕವನ್ನೇ ಶಾಕ್ ಮಾಡಿದೆ. ಚಂದ್ರಶೇಖರ್ ಗುರೂಜಿ ಅವರು ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶ ವಿದೇಶದಲ್ಲೂ ಕೂಡ ಬೆಸ್ಟ್ ವಾಸ್ತು ತಜ್ಞ ಎಂದು ಹೆಸರಾಗಿದ್ದರು. ಇಂತಹ ಪ್ರಸಿದ್ಧ ವ್ಯಕ್ತಿಯನ್ನೇ ಹಾಡುಹಗಲು ಹೊಟೇಲ್ ನಲ್ಲಿ ಎಲ್ಲರೆದುರೇ ಚಾಕುವಿನಿಂದ ಕೊ’ಚ್ಚಿ ಮುಗಿಸಿರುವುದು ನಿಜಕ್ಕೂ ಅರಗಿಸಿಕೊಳ್ಳಲಾಗದ ವಿಷಯ. ಗುರೂಜಿ ಅವರು ಇಹಲೋಕ ತ್ಯಜಿಸಿದ ಮೇಲೆ ಅವರ ವೈಯಕ್ತಿಕ ಜೀವನದ ಬಗ್ಗೆ ಕೂಡ ಹಲವಾರು ಸಂಗತಿಗಳು ಹೊರಬಿದ್ದಿವೆ. ಚಂದ್ರಶೇಖರ್ ಗುರೂಜಿ ಅವರು ಸಿಕ್ಕಾಪಟ್ಟೆ ಆಸ್ತಿ … Read more

error: Content is protected !!