Australia Beach in Anushree: ಆಸ್ಟ್ರೇಲಿಯದ ಬೀಚ್ನಲ್ಲಿಯೂ ‘ಅಪ್ಪು’ ಕಂಪನ್ನು ಹರಿಸಿದ ಅನುಶ್ರೀ, ಅಭಿಮಾನ ಅಂದ್ರೆ ಇದಪ್ಪ

Australia Beach in Anushree: ಸ್ನೇಹಿತರೆ, ಹಲವು ವರ್ಷಗಳಿಂದ ಕನ್ನಡ ಕಿರುತೆರೆಯ ಸಾಕಷ್ಟು ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಾ ನಂಬರ್ ವನ್ ಆಂಕರ್ ಎಂಬ ಪಟ್ಟವನ್ನು ಗಳಿಸಿಕೊಂಡಿರುವಂತಹ ಅನುಶ್ರೀ ಅವರು ಸದ್ಯ ತಮ್ಮ ರಜೆ ದಿನಗಳನ್ನು ಎಂಜಾಯ್ ಮಾಡುತ್ತ ವಿದೇಶಿ ಪ್ರವಾಸಕ್ಕೆ ತೆರಳಿದ್ದಾರೆ. ಹೌದು ಗೆಳೆಯರೇ ಸದಾ ಒಬ್ಬಂಟಿಯಾಗಿ ಓಡಾಡಲು ಇಷ್ಟ ಪಡುವಂತಹ ಅನುಶ್ರೀ (Anushree) ಅವರು ಇದೀಗ ಯಾವುದೇ ಸ್ನೇಹಿತರನ್ನು ಕರೆದುಕೊಂಡು ಹೋಗದೆ ಒಬ್ಬರೇ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದು, ಅಲ್ಲಿನ ಬೀಚ್ ಮೋಹಕವಾದ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ತಮ್ಮ … Read more

Anushree: ಅನುಶ್ರೀ ಮದುವೆ ವಿಚಾರಕ್ಕೆ ಸ್ವತಃ ಅನುಶ್ರೀ ಹೇಳಿದ್ದೇನು?

Anushree ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ನಿರೂಪಕಿಯಾಗಿರುವ ಅನುಶ್ರೀ(Anchor Anushree) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಾಕಷ್ಟು ವರ್ಷಗಳಿಂದ ಸರಿಗಮಪ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದ ಟಾಪ್ ನಿರೂಪಕರಲ್ಲಿ ಅನುಶ್ರೀ ಅವರ ಹೆಸರು ಮೊದಲನೇದಾಗಿ ಕಾಣಿಸಿಕೊಳ್ಳುತ್ತದೆ. ಖಂಡಿತವಾಗಿ ಅವರಷ್ಟು ನಿರರ್ಗಳವಾಗಿ ನಿರೂಪಣೆ ಮಾಡುವಂತಹ ಮತ್ತೊಬ್ಬ ನಿರೂಪಕಿ ಅಥವಾ ನಿರೂಪಕರನ್ನು ಕನ್ನಡ ಚಿತ್ರರಂಗದಲ್ಲಿ ನೀವು ಕಾಣಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಪ್ರಮುಖವಾಗಿ ನಿರೂಪಕಿ ಅನುಶ್ರೀ ಅವರು ಕೇವಲ ಜನಪ್ರಿಯತೆ ಹಾಗೂ ಬೇಡಿಕೆ ವಿಚಾರದಲ್ಲಿ ಮಾತ್ರವಲ್ಲದೆ … Read more

Saregamapa 19: ಸರಿಗಮಪ 19ರ ವಿನ್ನರ್ ಪ್ರಗತಿಗೆ ಸಿಕ್ಕ ಬಹುಮಾನ ಎಷ್ಟು ಮೌಲ್ಯದ್ದು ಗೊತ್ತಾ?

Pragathi Badiger ಮಕ್ಕಳಿಂದ ಹಿಡಿದು ಮುದುಕರ ತನಕವೂ ಕೂಡ ಇಷ್ಟಪಡುವಂತಹ ಸಂಗೀತ ಕಾರ್ಯಕ್ರಮ ಆಗಿರುವಂತಹ ಸರಿಗಮಪ 19 ಈಗಾಗಲೇ ಫೈನಲ್ ಕಾರ್ಯಕ್ರಮವನ್ನು ಕೂಡ ಮುಕ್ತಾಯಗೊಳಿಸಿದ್ದು ವಿನ್ನರ್ ಯಾರು ಎಂಬುದು ಹೊರಬಂದಿದೆ. ಹೌದು ಪ್ರಗತಿ ಬಡಿಗೇರ್(Pragathi Badiger) ಅವರು ಈ ಕಾರ್ಯಕ್ರಮವನ್ನು ಗೆಲ್ಲುವ ಮೂಲಕ ಗೆಲುವಿನ ಕಿರೀಟವನ್ನು ತಮ್ಮ ಮುಡುಗೇರಿಸಿಕೊಂಡಿದ್ದಾರೆ. ಕೊಪ್ಪಳದಲ್ಲಿ ನಡೆದಿರುವಂತಹ ಈ ಫೈನಲ್ ಕಾರ್ಯಕ್ರಮ ನೆನ್ನೆ ಅಷ್ಟೇ ಮುಕ್ತಾಯಗೊಂಡಿದ್ದು ಪ್ರಗತಿ ಬಡಿಗೇರ್ ಮೊದಲ ಸ್ಥಾನವನ್ನು ಶಿವಾನಿ(Shivani) ಎರಡನೇ ಸ್ಥಾನವನ್ನು ಹಾಗೂ ತನುಶ್ರೀ ಮೂರನೇ ಸ್ಥಾನವನ್ನು ಪಡೆದುಕೊಳ್ಳುವ … Read more

Ashwini Puneeth Rajkumar: ಅಪ್ಪು ಹಾಗೂ ಅಶ್ವಿನಿ ಅವರ ಜಿಮ್ ವರ್ಕೌಟ್ ಬಗ್ಗೆ ಹೋಲಿಸಿ ಅನುಶ್ರೀ ಹೇಳಿದ್ದೇನು? ಆಶ್ಚರ್ಯದಲ್ಲಿ ಅಭಿಮಾನಿಗಳು.

Anchor Anushree ನಟಿ ಹಾಗೂ ನಿರುಪಕಿ ಆಗಿರುವಂತಹ ಆಂಕರ್ ಅನುಶ್ರೀ(Anushree) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರ ದೊಡ್ಡ ಅಭಿಮಾನಿ ಆಗಿದ್ದರು. ಇದನ್ನು ಅವರು ಅಪ್ಪು(Appu) ಅವರ ಮುಂದೆ ಹಾಗೂ ಅಪ್ಪು ಅಭಿಮಾನಿಗಳ ಮುಂದೆ ಕೂಡ ಸಾಕಷ್ಟು ಬಾರಿ ಹೇಳಿ ತಾನೊಬ್ಬ ಹೆಮ್ಮೆಯ ಅಪ್ಪು ಅಭಿಮಾನಿ ಎಂಬುದನ್ನು ಸಾಬೀತುಪಡಿಸಿದ್ದರು. ಇನ್ನು ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರಬಹುದು ಅಪ್ಪು ಅವರ ಸ್ಮರಣಾರ್ಥ ಮ್ಯಾರಥಾನ್ ಓಟದ ಕಾರ್ಯಕ್ರಮವನ್ನು ಕೂಡ ಫಿಟ್ನೆಸ್ ಗಾಗಿ … Read more

Anchor Anushree: ಹೊಯ್ಸಳ ಸಿನಿಮಾದ ವೇದಿಕೆಯ ಮೇಲೆ ಅನುಶ್ರೀ ಅವರಿಗೆ ಹಾಸ್ಯಾಸ್ಪದವಾಗಿ ವಾರ್ನಿಂಗ್ ನೀಡಿದ ಕಿಚ್ಚ!

Kiccha Sudeep ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಡಾಲಿ ಧನಂಜಯ್(Daali Dhananjay) ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಗುರುದೇವ ಹೊಯ್ಸಳ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ಪ್ರಮುಖ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಟ್ರೈಲರ್ ಲಾಂಚ್ ಮಾಡುವ ಮೂಲಕ ಯುವ ಪ್ರತಿಭೆ ಆಗಿರುವ ಧನಂಜಯ್ ಅವರಿಗೆ ತಮ್ಮ ಬೆಂಬಲವನ್ನು ಕಿಚ್ಚ ಸುದೀಪ್ ವ್ಯಕ್ತಪಡಿಸಿದ್ದಾರೆ. ಇನ್ನು ಈ ವೇದಿಕೆ ಮೇಲೆ ಸಾಕಷ್ಟು ಸಂಭ್ರಮದ ವಾತಾವರಣ ಕೂಡ ನಿರ್ಮಾಣವಾಗಿದ್ದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) … Read more

Anushree: ತನ್ನನ್ನು ಆಂಟಿ ಹಾಗೂ ಡುಮ್ಮಿ ಎಂದವರಿಗೆ ಆಂಕರ್ ಅನುಶ್ರೀ ನೀಡಿದ ಪ್ರತಿಕ್ರಿಯೆ ಏನು ಗೊತ್ತಾ? ಖಡಕ್ ಖಾರ…!

Anchor Anushree ಕನ್ನಡ ಚಿತ್ರರಂಗದ ಯಾವುದೇ ಕಾರ್ಯಕ್ರಮಗಳಿರಲಿ ಅಲ್ಲಿ ನಿರೂಪಕಿಯಾಗಿ ಕಾರ್ಯಕ್ರಮವನ್ನು ತಮ್ಮ ನಗುಮುಖದಿಂದ ಹಾಗೂ ಹರಳು ಹುರಿದಂತೆ ಇರುವಂತಹ ಚುರುಕಿನ ಮಾತುಗಳ ಮೂಲಕ ಕಾರ್ಯಕ್ರಮವನ್ನು ಚಂದಗಾಣಿಸಿ ನಿರೂಪಣೆ ಮಾಡುವಲ್ಲಿ ಅನುಶ್ರೀ(Anushree) ಅವರ ಪಾತ್ರ ಕೂಡ ಪ್ರಮುಖವಾಗಿರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂದಿಗೂ ಕೂಡ ಚಿತ್ರರಂಗದ ನಂಬರ್ ಒನ್ ನಿರೂಪಕಿಯಾಗಿ ಅನುಶ್ರೀ ಅವರು ಕಾಣಿಸಿಕೊಳ್ಳುತ್ತಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಅನುಶ್ರೀ(Anchor Anushree) ಅವರ ಪೋಸ್ಟ್ ಗಳಿಗೆ ಕೆಲವು ಕಿಡಿಗೇಡಿಗಳು ಬೇಡದ ರೀತಿಯಲ್ಲಿ ಕಾಮೆಂಟ್ ಮಾಡುವುದನ್ನು ನೀವೆಲ್ಲ … Read more

Anchor Anushree: ಯಾವುದೇ ಕಾರ್ಯಕ್ರಮವನ್ನು ನಿರೂಪಣೆ ಮಾಡಲು ಅನುಶ್ರೀ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

Anushree ಕನ್ನಡ ಚಿತ್ರರಂಗದ ಯಾವುದೇ ಕಾರ್ಯಕ್ರಮಗಳು ಇರಲಿ ಅಲ್ಲಿ ಖಂಡಿತವಾಗಿ ಒಬ್ಬ ವ್ಯಕ್ತಿ ಮಾತ್ರ ಇರಲೇಬೇಕು. ಅಷ್ಟರ ಮಟ್ಟಿಗೆ ಅವರ ಬೇಡಿಕೆ ಎನ್ನುವುದು ಅಲ್ಲಿರುತ್ತದೆ. ಹೌದು ನಾವು ಮಾತನಾಡುತ್ತಿರುವುದು ಕನ್ನಡ ಚಿತ್ರರಂಗದ ಟಾಪ್ ನಿರೂಪಕಿಯಾಗಿರುವ ಅನುಶ್ರೀ(Anushree) ಅವರ ಬಗ್ಗೆ. ಸಾಕಷ್ಟು ವರ್ಷಗಳಿಂದ ಕನ್ನಡದ ಯಾವುದೇ ಸಿನಿಮಾ ಅಥವಾ ಕಿರುತೆರೆಯ ಕಾರ್ಯಕ್ರಮಗಳಿರಲಿ ಅಲ್ಲಿ ಅನುಶ್ರೀ ಅವರ ಉಪಸ್ಥಿತಿ ಇದ್ದೇ ಇರುತ್ತದೆ. ಅಷ್ಟರಮಟ್ಟಿಗೆ ನಿರೂಪಣೆಯ ವಿಭಾಗದಲ್ಲಿ ಅನುಶ್ರೀ ಅವರ ಜನಪ್ರಿಯತೆ ಹಾಗೂ ಬೇಡಿಕೆ, ಪ್ರತಿಯೊಂದು ಸಿನಿಮಾ ಹಾಗೂ ಟೆಲಿವಿಜನ್(Television) ಕಾರ್ಯಕ್ರಮಗಳಲ್ಲಿ … Read more

Shubha Poonja: ಬಿಗ್ ಬಾಸ್ ಖ್ಯಾತಿಯ ನಟಿ ಶುಭಪುಂಜ ಮನೆಯಲ್ಲಿ ನಡೆದ ದುಃಖದ ಸಂಗತಿಯನ್ನು ಬಿಚ್ಚಿಟ್ಟ ಆಂಕರ್ ಅನುಶ್ರೀ! ಏನದು ಗೊತ್ತಾ?

Anchor Anushree ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿದ್ದ ನಟಿ ಶುಭಪುಂಜ ರವರು ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದಿಂದ ಸಂಪೂರ್ಣವಾಗಿ ಮಾಯವಾಗಿ ಹೋಗಿದ್ದರು. ನಂತರ ಅವರು ಗುರುತಿಸಿಕೊಂಡಿದ್ದೆ ಬಿಗ್ ಬಾಸ್(Biggboss) ಕಾರ್ಯಕ್ರಮದ ಮೂಲಕ. ಈ ಕಾರ್ಯಕ್ರಮದ ಮೂಲಕ ಅವರ ಮೇಲಿದ್ದ ಎಲ್ಲಾ ತಪ್ಪು ಕಲ್ಪನೆಗಳು, ಜನರಿಂದ ಮಾಯವಾದವು ಎಂದರು ತಪ್ಪಾಗಲಾರದು. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ತಮ್ಮ ಬಹುಕಾಲದ ಗೆಳೆಯ ಸುಮಂತ್ ಮಹಾಬಲ(Sumanth Mahabala) ಅವರನ್ನು ಮದುವೆಯಾಗುವ ಮೂಲಕ ನಟಿ ಶುಭಪುಂಜ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇನ್ನು … Read more

Anchor Anushree ಇದುವರೆಗೂ ಆಂಕರ್ ಅನುಶ್ರೀ ಒಮ್ಮೆಯೂ ಕೂಡ ಡಿ ಬಾಸ್ ಅವರನ್ನು Interview ಮಾಡಿಲ್ಲ ಯಾಕೆ? ಕೊನೆಗೂ ಬಹಿರಂಗವಾಯ್ತು ರಹಸ್ಯ.

Dboss ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಪ್ರತಿಯೊಬ್ಬರ ಸಿನಿಮಾಗಳು ಬಿಡುಗಡೆ ಆಗಬೇಕಾದರೆ ಆ ಸಿನಿಮಾಗಳಿಗೆ ಸುದ್ದಿ ಮಾಧ್ಯಮಗಳಲ್ಲಿ ಪ್ರಚಾರ ಬೇಕಾಗಿರುತ್ತದೆ. ಆದರೆ ತಮ್ಮ ಸಿನಿಮಾಗಳಿಗೆ ಪ್ರಚಾರ ಇಲ್ಲದಿದ್ದರೂ ಕೂಡ ಬಾಕ್ಸ್ ಆಫೀಸ್ ನಲ್ಲಿ ಹೊಸ ಬಾಷ್ಯವನ್ನೇ ಬರೆಯುವಂತಹ ತಾಕತ್ತಿರುವ ಕನ್ನಡದ ಕೆಲವೇ ಕೆಲವು ಸ್ಟಾರ್ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಈ ಬಾರಿ ಕ್ರಾಂತಿ ಸಿನಿಮಾಗೆ … Read more

‘ನಮ್ ಏರಿಯಾದಲ್ಲಿ ನನ್ನ ಹಿಂದೆ ಎಷ್ಟೊಂದು ಹುಡುಗರು ಓಡಾಡ್ತಿದ್ರು ಗೊತ್ತಾ?’ ಎನ್ನುತ್ತಾ ತಮ್ಮ ಫಸ್ಟ್ ಲವ್ ಸ್ಟೋರಿಯನ್ನು ನೆನಪಿಸಿಕೊಂಡ ಆಂಕರ್ ಅನುಶ್ರೀ

‘ಕಂಬಳಿ ಹುಳ’ ಚಿತ್ರವನ್ನು ವೀಕ್ಷಿಸಿದ ಬಳಿಕ ಸಂದರ್ಶನಕಾರರ ಜೊತೆ ಮಾತನಾಡಿದ ಅನುಶ್ರೀ ಅವರು ತಮ್ಮ ಹಳೆಯ ದಿನಗಳ ನೆನಪನ್ನು ಮೆಲುಕು ಹಾಕಿದ್ದಾರೆ. ಕಂಬಳಿ ಹುಳ ಚಿತ್ರದ ಬಗ್ಗೆ ಮಾತನಾಡಿದ ಅನುಶ್ರೀ ಅವರು “ಒಂದು ಕಥೆ ಕಾವ್ಯವಾದಾಗ ‘ಕಂಬಳಿ ಹುಳ’ ಎನ್ನುವಂತ ಚಿತ್ರವು ಅದ್ಭುತವಾಗಿ ತಯಾರಾಗುತ್ತೆ; ಈ ಸಿನಿಮಾವನ್ನು ಎಲ್ಲರೂ ಯಾಕ್ ನೋಡಬೇಕು ಅಂತ ಹೇಳುತ್ತಿದ್ದೀನಿ ಅಂದ್ರೆ, ಊರಲ್ಲಿರುವಾಗ ನಮ್ಮೆಲ್ಲರಲ್ಲೂ ಒಂದು ಮುಗ್ಧತೆ ಇರುತ್ತೆ. ಬೆಳಿತಾ ಬೆಳಿತಾ ಬಂದು ಪಟ್ಟಣವನ್ನು ಸೇರಿದಾಗ ಆ ಮುಗ್ಧತೆ ಕಳೆದುಹೋಗ್ಬಿಡುತ್ತೆ. ಆ ಮುಗ್ಧತೆಯನ್ನು … Read more

error: Content is protected !!