ಬಾಲಿವುಡ್ ನಟಿ ಟಾಬು ಇನ್ನೂ ಮದುವೇ ಆಗದೇ ಇರೋದಕ್ಕೆ ಅಜಯ್ ದೇವಗನ್ ನೇ ಕಾರಣವಂತೆ ಯಾಕೆ ಗೊತ್ತಾ!

ಬಾಲಿವುಡ್ ನಲ್ಲಿಈವರೆಗೆ ಸಾಕಷ್ಟು ನಟಿಯರು ಬಂದುಹೋಗಿದ್ದಾರೆ. ಹೆಲವರ ಹೆಸರು ಇಗಲೂ ಜನ ನೆನಪಿಸಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲವರು 4-5ದಶಕಗಳಿಂದ ಬಾಲಿವುಡ್ ನ್ನು ಆಳುತ್ತಲೆ ಬಂದಿದ್ದಾರೆ. ಅಂಥ ನಟಿಯರಲ್ಲಿ ಟಬು ಕೂಡ ಒಬ್ಬರು. ನಟಿ ಟಬುವನ್ನು ಇಷ್ಟಪಡದೇ ಇರುವವರೇ ಇಲ್ಲ. ಆವರು ಈಗಲೂ ತೆರೆಯ ಮೇಲೆ ಬಂದರೆ ಪಡ್ದೆ ಹುಡುಗರು ಮುಗಿಬಿದ್ದು ಅವರ ಸಿನಿಮಾವನ್ನು ನೋಡುತ್ತಾರೆ. ಹೌದು. ಟಬು ವಯಸ್ಸು ಈಗ 51. ಆದರೆ ಅವರು ಅಷ್ಟು ವಯಸ್ಸಾಗಿದೆ ಎನ್ನೋದನ್ನುಅವರ ನಟನೆಯಲ್ಲಿ ಯಾರೂ ಹೇಳಲು ಸಾಧ್ಯವೇ ಇಲ್ಲ. ಇಂದಿಗೂ … Read more

ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಗೆ ಐದು ರೂಪಾಯಿಯ ಮನೀ ಆರ್ಡರ್ ಕಳುಹಿಸಿದ ವಿದ್ಯಾರ್ಥಿನಿ ಕಾರಣ ಏನು ಗೊತ್ತಾ

ಕಳೆದ ಕೆಲವು ವರ್ಷಗಳಿಂದ ಬಾಲಿವುಡ್ ಚಿತ್ರರಂಗ ಕೆಟ್ಟ ಚಿತ್ರಗಳಿಂದ ಕಂಗೆಟ್ಟಿ ಹೋಗಿದೆ. ಬಾಲಿವುಡ್ ಚಿತ್ರರಂಗದ ಕಲಾವಿದರು ಒಳ್ಳೆಯ ಸಿನಿಮಾಗಳ ಕಡೆ ಗಮನ ಹರಿಸದೆ ಜಾಹೀರಾತುಗಳಲ್ಲಿ ಅಭಿನಯಿಸುವ ಮೂಲಕ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲವೇ ಅಲ್ಲ. ಬಾಲಿವುಡ್ ಹೀರೋಗಳ ಈ ಒಂದು ಬೆಳವಣಿಗೆ ನೋಡಿ ಜನರೆಲ್ಲಾ ಛೀಮಾರಿ ಹಾಕುತ್ತಿದ್ದಾರೆ. ಸೆಲೆಬ್ರಿಟಿಗಳಾದ ಮೇಲೆ ಸಮಾಜಕ್ಕೆ ಮಾದರಿಯಾಗಿರಬೇಕು ಎಂಬ ಸಣ್ಣ ಸೌಜನ್ಯತೆ ಕೂಡ ಈ ಬಾಲಿವುಡ್ ಹೀರೋ ಗಳಿಗಿಲ್ಲ. ಬಾಲಿವುಡ್ ಬಿಗ್ ಹೀರೋಗಳು ಎನಿಸಿಕೊಂಡಿರುವ … Read more

ಕೋಟಿ ಕೋಟಿ ಕೊಟ್ಟರೂ ನಾನು ಈ ಕೆಲಸ ಮಾಡಲ್ಲ ಎಂದು ಹೇಳಿ ನಿಜ ಜೀವನದಲ್ಲೂ ಹೀರೋ ಎನಿಸಿಕೊಂಡ ರಾಕಿಂಗ್ ಸ್ಟಾರ್ ಯಶ್

ಸಿನಿಮಾದಲ್ಲಿ ವಿಲನ್ ಗಳ ಜೊತೆ ಫೈಟ್ ಮಾಡಿ ಹೀರೋಯಿನ್ ರಕ್ಷಿಸಿದರೆ ಮಾತ್ರ ಹೀರೋ ಆಗಲ್ಲ. ನಿಜಜೀವನ ಸಿನಿಮಾಗಳ ಹಾಗೆ ಇರಲ್ಲ ನಿಜ ಜೀವನದಲ್ಲಿ ಒಳ್ಳೆಯ ಗುಣ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಹೀರೋ ಎನಿಸಿಕೊಳ್ಳುತ್ತಾನೆ. ಸಮಾಜದಲ್ಲಿ ನಾಲ್ಕು ಜನರಿಗೆ ನಮ್ಮಿಂದ ಒಳ್ಳೆಯ ಕೆಲಸ ಆಗಬೇಕು. ಸಿನಿಮಾಗಳಲ್ಲಿ ಹೀರೋ ಎನಿಸಿಕೊಂಡವರು ನಿಜ ಜೀವನದಲ್ಲೂ ಕೂಡ ಹೀರೋ ಆಗಬಹುದು ಎಂದು ನಟ ಯಶ್ ಅವರು ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ಯಶ್ ನಟನೆ ಮಾಡಿರುವ ಕೆಜಿಎಫ್ ಚಾಪ್ಟರ್ ಚಿತ್ರ ದೇಶದಾದ್ಯಂತ ಬಿಡುಗಡೆಗೊಂಡಿತ್ತು. ಈ ಸಿನೆಮಾ … Read more

ವಿಮಲ್ ಪಾನ್ ಮಸಾಲಾ ಜಾಹೀರಾತಿನಲ್ಲಿ ನಟನೆ ಮಾಡೋಕೆ ಅಜಯ್ ದೇವಗನ್ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಕೋಟಿ ಗೊತ್ತಾ ಕೇಳಿದ್ರೆ ತಲೆ ತಿರುಗುತ್ತೆ

ಅಜಯ್ ದೇವಗನ್ ಅವರು ಬಾಲಿವುಡ್ ನ ಹೆಸರಾಂತ ನಟ. ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ತೆಗೆದುಕೊಳ್ಳುವ ಟಾಪ್ ನಟರಲ್ಲಿ ಇವರೂ ಕೂಡ ಒಬ್ಬರು. 1991 ರಲ್ಲಿ ಫೂಲ್ ಔರ್ ಕಾಂಟೆ ಎಂಬ ಸಿನಿಮಾದ ಮೂಲಕ ಅಜಯ್ ದೇವಗನ್ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಈ ನಟ ಮಾಡಿರುವ ಸಿನಿಮಾಗಳೆಲ್ಲವೂ ಕೂಡ ದಕ್ಷಿಣ ಭಾರತದ ಚಿತ್ರಗಳ ರಿಮೇಕ್ ಗಳೆ.. ಇವರು ನಟಿಸಿದ ಮೊದಲ ಸಿನಿಮಾವೇ ಮಲಯಾಳಂ ಚಿತ್ರದ ರಿಮೇಕ್ ಆಗಿತ್ತು. ದಕ್ಷಿಣ ಭಾರತದ ಚಿತ್ರಗಳನ್ನು ರಿಮೇಕ್ ಮಾಡಿಯೇ … Read more

ಹಿಂದಿ ಭಾರತದ ರಾಷ್ಟ್ರ ಭಾಷೆ ಎಂದು ಹೇಳಿದ ಮಹಾಶಯ ಅಜಯ್ ದೇವಗನ್ ಗೆ ಸುದೀಪ್ ಬುದ್ಧಿ ಕಲಿಸಿದ್ದು ಹೇಗಿತ್ತು ನೋಡಿ

ಭಾರತ ದೇಶದ ರಾಷ್ಟ್ರಭಾಷೆಯ ಕುರಿತು ಇದೀಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಕನ್ನಡದ ನಟ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ಪ್ರಸಿದ್ಧ ನಟ ಅಜಯ್ ದೇವಗನ್ ಅವರ ನಡುವೆ ರಾಷ್ಟ್ರ ಭಾಷೆಯ ವಿಚಾರವಾಗಿ ದೊಡ್ಡಮಟ್ಟದಲ್ಲಿ ಜಗಳ ನಡೆಯುತ್ತಿದೆ. ಟ್ವಿಟ್ಟರ್ ನಲ್ಲಿ ಅಜಯ್ ದೇವಗನ್ ಅವರು ರಾಷ್ಟ್ರಭಾಷೆಯ ಕುರಿತು ಮಾಡಿದ ಒಂದು ಟ್ವೀಟ್ ಇದೀಗ ಕನ್ನಡಿಗರನ್ನು ರೊಚ್ಚಿಗೇಳಿಸುವಂತೆ ಮಾಡಿದೆ. ಕೆಲವು ದಿನಗಳ ಹಿಂದೆ ಕಿಚ್ಚ ಸುದೀಪ್ ಅವರು ಸಂದರ್ಶನವೊಂದರಲ್ಲಿ ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ ಎಂದು ಹೇಳಿದ್ದರು. ಸುದೀಪ್ ಅವರು … Read more

RRR ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ ಜೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ! ಕೇಳಿದ್ರೆ ಶಾ’ಕ್ ಆಗ್ತೀರಾ

ಭಾರತದ ಬಹುನಿರೀಕ್ಷಿತ ಸಿನೆಮಾ ಆರ್ ಆರ್ ಆರ್ ಇದೀಗ ಬಿಡುಗಡೆಯಾಗಿದೆ. ಬಿಡುಗಡೆಯಾದ ಮೊದಲನೇ ದಿನವೇ ಅದ್ಧೂರಿ ಓಪನಿಂಗ್ ಪಡೆದಿದೆ. ಬಾಹುಬಲಿ ಚಿತ್ರವನ್ನು ನಿರ್ದೇಶಿಸಿದ್ದ ರಾಜಮೌಳಿ ಅವರ ಚಿತ್ರ ಆದ್ದರಿಂದ ಪ್ರೇಕ್ಷಕರು ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದರು. ಜನರ ನಿರೀಕ್ಷೆಗೆ ತಕ್ಕಂತೆ ಚಿತ್ರ ಮೂಡಿ ಬಂದಿದೆ. ಈ ಚಿತ್ರದ ಬಗ್ಗೆ ಸಕಾರಾತ್ಮಕ ವಿಮರ್ಶೆಗಳು ಕೇಳಿಬರುತ್ತಿದೆ. RRR ಚಿತ್ರವು ಬಿಗ್ ಬಜೆಟ್ ಕ್ಯಾನ್ವಾಸ್ ಸಿನಿಮಾವಾಗಿದ್ದು ಬಹುದೊಡ್ಡ ತಾರಾ ಬಳಗವನ್ನೇ ಹೊಂದಿದೆ. ಜೂನಿಯರ್ ಎನ್ ಟಿಆರ್ ರಾಮ್ ಚರಣ್ ಅಲಿಯಾ ಭಟ್ ಅಜಯ್ … Read more

error: Content is protected !!