ಶಿವಣ್ಣನನ್ನು ನೋಡಿ ಕಲಿ ಎಂದು ಡಿ ಬಾಸ್ ಗೆ ಮತ್ತೆ ಚಾಟಿ ಬೀಸಿದ ಅಹೋರಾತ್ರ. ಕಾರಣ ಇಲ್ಲಿದೆ

Ahoratra slapped D Boss again saying that he learned from seeing Shivanna. Here’s the reason ಅಹೋರಾತ್ರ ಎನ್ನುವ ವ್ಯಕ್ತಿಯ ಕುರಿತಂತೆ ಕನ್ನಡ ಚಿತ್ರರಂಗದ ಪ್ರೇಕ್ಷಕರಿಗೆ ಕಳೆದ ಎರಡರಿಂದ ಮೂರು ವರ್ಷದಿಂದ ಚೆನ್ನಾಗಿ ತಿಳಿದಿದೆ ಎಂದು ಹೇಳಬಹುದಾಗಿದೆ. ಈತ ವೃಕ್ಷ ರಕ್ಷಕ ಹಾಗೂ ಮಹಿಳಾ ವಾದಿ ಎನ್ನುವುದಾಗಿ ಮೊದಲಿನಿಂದಲೂ ಕೂಡ ತನ್ನನ್ನು ತಾನು ಕರೆದುಕೊಳ್ಳುತ್ತಿದ್ದಾನೆ. ಇದರ ನಡುವಲ್ಲಿಯೇ ಕನ್ನಡ ಚಿತ್ರರಂಗದ (Kannada Film Industry) ಖ್ಯಾತ ನಟರ ವಿರುದ್ಧವೂ ಕೂಡ ತನ್ನ ನಾಲಿಗೆಯನ್ನು … Read more

ನೀನು ಮಾಡಿದ ಈ ಕೆಲಸಕ್ಕೆ ನಿನ್ನ ಅತ್ತೆ ಮಾವ ನಿನ್ನ ಕಪಾಳಕ್ಕೆ ಹೊ’ಡೆ’ಯಬೇಕು ಎಂದು ಚಂದನ್ ಶೆಟ್ಟಿಯನ್ನು ತರಾಟೆಗೆ ತೆಗೆದುಕೊಂಡ ಅಹೋರಾತ್ರ

ಅಹೋರಾತ್ರ ಅವರ ಹೆಸರನ್ನು ನೀವೆಲ್ಲ ಕೇಳೇ ಇರುತ್ತೀರಿ ಇವರು ಸಾಮಾಜಿಕ ಕಾರ್ಯಕರ್ತ. ಅಹೋರಾತ್ರ ಅವರು ಸುಖ-ದುಃಖಗಳ ಅಪೇಕ್ಷೆ ಮತ್ತು ವಿಕರ್ಷಣೆಯನ್ನು ತೊರೆದು ಅರ್ಥಪೂರ್ಣ ಮತ್ತು ಯಶಸ್ವಿ ಜೀವನವನ್ನು ನಡೆಸುವ ಕಲೆಯನ್ನು ಬೋಧಿಸುವ ವಿಶಿಷ್ಟ ಗುಣವನ್ನು ಹೊಂದಿರುವ ವ್ಯಕ್ತಿ. ಇವರು ಆಗಾಗ ಸೆಲೆಬ್ರಿಟಿಗಳಿಗೆ ಮತ್ತು ರಾಜಕೀಯ ವ್ಯಕ್ತಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾ ಇರ್ತಾರೆ. ತಮ್ಮ ಕಣ್ಣಿಗೆ ತಪ್ಪು ಅಂತ ಅನಿಸಿದ್ದನ್ನು ಖಡಕ್ಕಾಗಿ ಮತ್ತು ನೇರವಾಗಿ ಹೇಳುವಂತಹ ವ್ಯಕ್ತಿತ್ವ ಇವರದ್ದು. ಕೆಲವು ದಿನಗಳ ಹಿಂದೆ ಅಹೋರಾತ್ರ ಅವರು ಕನ್ನಡದ ಹೆಸರಾಂತ ನಟ … Read more

ಓವರ್ ಬಿಲ್ಡಪ್ ಕೊಟ್ಟು ಚಿತ್ರವಿಡೀ ಸಿ’ಗರೇಟ್ ಸೇದೋದನ್ನಾ ಹೊಡೆಯೋದನ್ನಾ ಯುವಜನತೆಗೆ ಹೇಳಿಕೊಡೋ ಕೆಜಿಎಫ್ ಚಿತ್ರದ ಬಗ್ಗೆ ಅಸಮಾಧಾನ ಹೊರಹಾಕಿದ ಅಹೋರಾತ್ರ ವಿಡಿಯೋ ವೈರಲ್

ಕೆಜಿಎಫ್ ಚಿತ್ರ ಇಡೀ ದೇಶವೇ ತಿರುಗಿ ನೋಡುವಂತಹ ಯಶಸ್ಸಿನ ಪ್ರದರ್ಶನ ಕಾಣುತ್ತಿದೆ. ಕೆಜಿಎಫ್ ಚಿತ್ರ ಒಳ್ಳೆ ಕಲೆಕ್ಷನ್ ಪಡೆದುಕೊಳ್ಳುತ್ತಿದೆ. ಭಾರತದಲ್ಲಿಯೇ ಒಟ್ಟಾರೆ ಐದು ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಕೆಜಿಎಫ್ ಚಿತ್ರ ನ್ಯಾಷನಲ್ ಮತ್ತು ಇಂಟರ್ನ್ಯಾಷನಲ್ ಲೆವಲ್ ನಲ್ಲಿ ಸದ್ದು ಮಾಡುತ್ತಿದೆ. ಇದೇ ಸಮಯದಲ್ಲಿ ಕೆಜಿಎಫ್ ಗೆ ಹಲವಾರು ನಕಾರಾತ್ಮಕ ಪ್ರತಿಕ್ರಿಯೆಗಳು ಕೇಳಿ ಬರುತ್ತಿದೆ. ಹಲವಾರು ಜನ ಕೆಜಿಎಫ್ ಚಿತ್ರವು ಅದ್ಭುತ ಎನ್ನುತ್ತಿದ್ದರೆ. ಆದರೆ ನಮ್ಮ ರಾಜ್ಯದಲ್ಲಿ ಕೆಲವು ವ್ಯಕ್ತಿಗಳು ಕೆಜಿಎಫ್ ಚಿತ್ರದ ಮೇಲೆ ಅಸಮಧಾನ … Read more

error: Content is protected !!