ಸೌತ್ ಇಂಡಿಯಾದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಕೀರ್ತಿ ಸುರೇಶ್ ಪಡೆಯೋ ಸಂಭಾವನೆ ಎಷ್ಟು ಗೊತ್ತಾ? ಯಪ್ಪಾ ಇಷ್ಟೊಂದಾ?

ನಮ್ಮ ದಕ್ಷಿಣ ಭಾರತ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ಪ್ರತಿಭಾನ್ವಿತ ಹಾಗೂ ಗ್ಲಾಮರಸ್ ನಟಿಯರು ಆಗಮಿಸಿದ್ದು ನಿಜಕ್ಕೂ ಕೂಡ ಬಾಲಿವುಡ್ ನಟಿಯರಿಗಿಂತ ಹೆಚ್ಚಾಗಿ ಸೌಂದರ್ಯವತಿಯಾಗಿ ಕಾಣಿಸಿ ಕೊಳ್ಳುತ್ತಾರೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಆದರೆ ಈಗಿನ ಕಾಲದಲ್ಲಿ ಪ್ರೇಕ್ಷಕರು ಕೇವಲ ಸೌಂದರ್ಯ ಮಾತ್ರವಲ್ಲದೆ ಅವರ ಪ್ರತಿಭೆಯನ್ನು ಕೂಡ ಲೆಕ್ಕ ಹಾಕುತ್ತಾರೆ. ಪ್ರತಿಭೆ ಹಾಗೂ ಸೌಂದರ್ಯ ಎರಡು ಕೂಡ ಸಮಾನ ಭಾಗದಲ್ಲಿ ಹೊಂದಿರುವ ಕೆಲವೇ ಕೆಲವು ನಟಿಯರಲ್ಲಿ ಇಂದು ನಾವು ಮಾತನಾಡಲು ಹೊರಟಿರುವ ಕೀರ್ತಿ ಸುರೇಶ್ ಕೂಡ ಒಬ್ಬರು. ಹೌದು … Read more

ಅಗಸ್ಟ್ 21 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಮಗ ಮನೋರಂಜನ್. ಹುಡುಗಿ ಯಾರು ಗೊತ್ತಾ

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಯಲ್ಲಿ ಈ ವರ್ಷವೂ ಕೂಡ ಹಬ್ಬದ ವಾತಾವರಣ. ಹಿಂದಿನ ವರ್ಷವಷ್ಟೆ ರವಿಚಂದ್ರನ್ ಅವರ ಒಬ್ಬಳೇ ಮಗಳು ಗೀತಾಂಜಲಿ ಅವರ ಮದುವೆ ಅದ್ದೂರಿಯಾಗಿ ನಡೆದಿತ್ತು ಕನ್ನಡ ಚಿತ್ರರಂಗದ ಹಿರಿಯ ನಟರು ಮತ್ತು ಸೆಲೆಬ್ರಿಟಿಗಳು ಈ ಮದುವೆಗೆ ಬಂದು ಆಶೀರ್ವಾದ ಮಾಡಿದ್ದರು. ಇದೀಗ ಒಂದೇ ವರ್ಷದೊಳಗೆ ರವಿಚಂದ್ರನ್ ಅವರ ಮನೆಯಲ್ಲಿ ಇನ್ನೊಂದು ಮದುವೆ ಸಮಾರಂಭದ ಸಿದ್ಧತೆ ನಡೆಯುತ್ತಿದೆ. ಅದು ಬೇರೆ ಯಾರು ಅಲ್ಲ ರವಿಚಂದ್ರನ್ ಅವರ ಮಗ ಮನೋರಂಜನ್ ಅವರ ಮದುವೆ. ರವಿಚಂದ್ರನ್ ಅವರ ಇಬ್ಬರು … Read more

ತಾತನಾಗೋ ಟೈಮ್ ಅಲ್ಲಿ ತಂದೆಯಾದ ತೆಲುಗಿನ ಕೋಟಿ ನಿರ್ಮಾಪಕ ದಿಲ್ ರಾಜು!

ತೆಲಗು ಸಿನಿಮಾ ನಿರ್ಮಾಪಕ ದಿಲ್ ರಾಜು ಸಿನಿಮಾ ನಿರ್ಮಾಣದ ವಿಷಯದಲ್ಲಿ ತುಂಬಾನೇ ಫೇಮಸ್. ಇದುವರೆಗೆ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಯಶಸ್ವಿ ಪ್ರೋಡ್ಯೂಸರ್ ದಿಲ್ ರಾಜು. ಟಾಲಿವುಡ್ ನ ಸ್ಟಾರ್ ನಿರ್ಮಾಪಕ ದಿಲ್ ರಾಜು ಅವರು. ಇದುವರೆಗೆ ಐವತ್ತಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಅವರದ್ದು. ಇಡೀಗ ದಿಲ್ ರಜು ಅವರ ಕುಟುಂಬದ ಸಂಭ್ರಮ ದುಪ್ಪಟ್ಟಾಗಿದೆ. ಯಾಕೆ ಗೊತ್ತಾ? ನಿರ್ಮಾಪಕ ದಿಲ್ ರಾಜು ಒಂದಿಲ್ಲೊಂದು ಸಿನಿಮಾ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ ಜೀವನದಲ್ಲಿ ಅತ್ಯಂತ … Read more

ಬಾಲಿವುಡ್ ನಟಿ ಟಾಬು ಇನ್ನೂ ಮದುವೇ ಆಗದೇ ಇರೋದಕ್ಕೆ ಅಜಯ್ ದೇವಗನ್ ನೇ ಕಾರಣವಂತೆ ಯಾಕೆ ಗೊತ್ತಾ!

ಬಾಲಿವುಡ್ ನಲ್ಲಿಈವರೆಗೆ ಸಾಕಷ್ಟು ನಟಿಯರು ಬಂದುಹೋಗಿದ್ದಾರೆ. ಹೆಲವರ ಹೆಸರು ಇಗಲೂ ಜನ ನೆನಪಿಸಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲವರು 4-5ದಶಕಗಳಿಂದ ಬಾಲಿವುಡ್ ನ್ನು ಆಳುತ್ತಲೆ ಬಂದಿದ್ದಾರೆ. ಅಂಥ ನಟಿಯರಲ್ಲಿ ಟಬು ಕೂಡ ಒಬ್ಬರು. ನಟಿ ಟಬುವನ್ನು ಇಷ್ಟಪಡದೇ ಇರುವವರೇ ಇಲ್ಲ. ಆವರು ಈಗಲೂ ತೆರೆಯ ಮೇಲೆ ಬಂದರೆ ಪಡ್ದೆ ಹುಡುಗರು ಮುಗಿಬಿದ್ದು ಅವರ ಸಿನಿಮಾವನ್ನು ನೋಡುತ್ತಾರೆ. ಹೌದು. ಟಬು ವಯಸ್ಸು ಈಗ 51. ಆದರೆ ಅವರು ಅಷ್ಟು ವಯಸ್ಸಾಗಿದೆ ಎನ್ನೋದನ್ನುಅವರ ನಟನೆಯಲ್ಲಿ ಯಾರೂ ಹೇಳಲು ಸಾಧ್ಯವೇ ಇಲ್ಲ. ಇಂದಿಗೂ … Read more

ಸ್ಟಾರ್ ನಟ ರವಿಚಂದ್ರನ್ ಮಗನಾದರೂ ಕೂಡ ವಿಕ್ರಮ್ ಪ್ರತಿ ತಿಂಗಳಿಗೆ ಖರ್ಚು ಮಾಡುವ ಹಣ ಎಷ್ಟು ಗೊತ್ತಾ? ಇಷ್ಟೊಂದು ಕಡಿಮೆ ನಾ ನಂಬೋಕೆ ಸಾಧ್ಯವಿಲ್ಲ

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಐಷಾರಾಮಿ ಮತ್ತು ದುಬಾರಿ ಜೀವನವನ್ನು ನಡೆಸುತ್ತಾರೆ. ಹಣವನ್ನು ನೀರಿನಂತೆ ವ್ಯರ್ಥ ಮಾಡುತ್ತಾರೆ. ವರ್ಷಕ್ಕೆ ಕೋಟಿ ಕೋಟಿಗಟ್ಟಲೆ ಆದಾಯ ಪಡೆಯುವ ಸೆಲೆಬ್ರಿಟಿಗಳು ತಿಂಗಳಿಗೆ ಲಕ್ಷಕ್ಕೂ ಅಧಿಕ ಹಣವನ್ನು ಖರ್ಚು ಮಾಡುತ್ತಾರೆ. ನಾವು ಸಾಮಾನ್ಯ ಜನರೆಲ್ಲ ಸೆಲೆಬ್ರಿಟಿಗಳು ತುಂಬ ಐಷಾರಾಮಿ ಜೀವನ ನಡೆಸುತ್ತಾರೆ ಅಂತನೇ ಅಂದುಕೊಂಡಿದ್ದೇವೆ. ಆದರೆ ಎಲ್ಲ ಸೆಲೆಬ್ರಿಟಿಗಳ ಜೀವನವು ಒಂದೇ ರೀತಿ ಇರಲ್ಲ . ಸೆಲೆಬ್ರಿಟಿಗಳ ಆಗಿದ್ದರೂ ಕೂಡ ಸಾಮಾನ್ಯ ಜನರಂತೆ ಬದುಕುವ ಯುವ ನಟರು ಕೂಡಾ ನಮ್ಮಲ್ಲಿ ಇದ್ದಾರೆ ಎಂದರೆ ನೀವು ನಂಬಲೇಬೇಕು. … Read more

ಪವನ್ ಕಲ್ಯಾಣ್ ಮಾಡಿದ ಕೆಲಸಕ್ಕೆ ಬೇಸರಗೊಂಡು ಇದ್ದಕ್ಕಿದ್ದಂತೆ ಸಿನಿಮಾದಿಂದ ಹೊರ ನಡೆದ ಪೂಜಾ ಹೆಗ್ಡೆ. ಕಾರಣವೇನು ಗೊತ್ತಾ

ನಟಿ ಪೂಜಾ ಹೆಗಡೆ ಇದೀಗ ಭಾರತದಲ್ಲೇ ಟಾಪ್ ನಟಿಯರ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ನಟಿ ಪೂಜಾ ಹೆಗಡೆ ಮೂಲತಃ ಕರ್ನಾಟಕದವರು ಈಕೆ ಹುಟ್ಟಿ ಬೆಳೆದದ್ದು ಉಡುಪಿಯಲ್ಲಿ. ತುಳು ಪೂಜಾ ಹೆಗ್ಡೆ ಮಾತೃಭಾಷೆ ಈಕೆ ವಿದ್ಯಾಭ್ಯಾಸ ಮತ್ತು ತನ್ನ ವೃತ್ತಿಜೀವನವನ್ನು ಆರಂಭಿಸಿದ್ದು ಮುಂಬೈನಲ್ಲಿ. ನಮ್ಮ ದಕ್ಷಿಣ ಕನ್ನಡದ ಹುಡುಗಿ ಇದೀಗ ದೇಶದೆಲ್ಲೆಡೆ ಜನಪ್ರಿಯತೆ ಗಳಿಸಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ದಕ್ಷಿಣ ಭಾರತದಲ್ಲಿ ಅಷ್ಟೇ ಅಲ್ಲದೆ ಇಡೀ ಏಕೆ ಉತ್ತರ ಭಾರತದ ಸಿನಿಮಾಗಳಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್ … Read more

ಮೊದಲ ಬಾರಿಗೆ ಅಪ್ಪು ಬಗ್ಗೆ ಮಾತನಾಡಿದ ಕಮಲ ಹಾಸನ್. ಅಪ್ಪು ಮನೆಗೆ ಕಮಲ್ ಹಾಸನ್ ಹೋಗಿದ್ದಾಗ ಅಪ್ಪು ಹೀಗ್ಯಾಕೆ ಮಾಡಿದ್ರು

ಅಪ್ಪು ಅವರನ್ನು ನಾವೆಲ್ಲ ಕಳೆದುಕೊಂಡು ಏಳು ತಿಂಗಳು ಗಳು ಕಳೆದಿವೆ. ಇನ್ನೂ ಕೂಡ ನಮಗೆಲ್ಲ ಅಪ್ಪ ಸರ್ ಇಲ್ಲ ಎಂಬ ವಿಷಯವನ್ನು ಕರಗಿಸಿ ಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಪ್ಪು ಅವರ ಬಗ್ಗೆ ಸಿನೆಮಾ ಸಮಾರಂಭಗಳಲ್ಲಿ ಅತಿಥಿಗಳು ಮಾತನಾಡಿದಾಗ ನಮಗೆಲ್ಲ ಮನಸ್ಸಿಗೆ ತುಂಬಾ ನೋವಾಗುತ್ತೆ. ಛೆ! ಇಂತಹ ಒಳ್ಳೆಯ ಮನುಷ್ಯ ನಮ್ಮೊಂದಿಗೆ ಇಲ್ಲವಲ್ಲ ಎಂದು.. ಅಪ್ಪು ಅವರಿಗೆ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಭಿಮಾನಿಗಳಿಂದ ಬೇರೆ ಬೇರೆ ರಾಜ್ಯಗಳಲ್ಲಿ ಅಭಿಮಾನಿಗಳಿದ್ದಾರೆ. ಅಷ್ಟೇ ಅಲ್ಲ ಅಪ್ಪ ಸರ್ ಗೆ ಜನಸಾಮಾನ್ಯರು ಅಷ್ಟೇ ಅಲ್ಲದೆ … Read more

ದರ್ಶನ್ ಅವರನ್ನು ಹಾಕಿಕೊಂಡು 1600 ಕೋಟಿಗೂ ಹೆಚ್ಚು ಕಲೆಕ್ಷನ್ ಆಗುವಂತಹ ಸಿನಿಮಾ ಮಾಡುತ್ತೇನೆ ಎಂದು ಶಪಥ ಮಾಡಿದ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕರ್ನಾಟಕದಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋವಿಂಗ್ ಇದೆ ಎಂಬ ವಿಷಯ ಎಲ್ಲರಿಗೂ ತಿಳಿದಿದೆ. ದರ್ಶನ್ ಅವರನ್ನು ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಕರೆಯುತ್ತಾರೆ. ಕರ್ನಾಟಕದಲ್ಲಿ ಕೂಡ ಮಾಸ್ ಸಿನಿಮಾದಿಂದ ಇಷ್ಟೊಂದು ಕಲೆಕ್ಷನ್ ಮಾಡಬಹುದು ಎಂದು ಮೊದಲಿಗೆ ತೋರಿಸಿತು ನಟ ದರ್ಶನ್. ನಟ ದರ್ಶನ್ ಈಗ ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ ಬೇರೆ ರಾಜ್ಯಗಳಲ್ಲೂ ಕೂಡ ಅಭಿಮಾನಿಗಳು ಇರುವುದು ನಿಜ. ಹಿಂದೆ ದರ್ಶನ್ ಅವರ ಕುರುಕ್ಷೇತ್ರ ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕೂಡ … Read more

error: Content is protected !!