Devotion: ನಿಮ್ಮ ಮನೆಯಲ್ಲಿ ಈ ದೇವರ ಮೂರ್ತಿಗಳು ಇದ್ದರೆ ನಿಮಗೆ ಖಂಡಿತ ಒಳ್ಳೆಯದಾಗುತ್ತದೆ.

God Statue ಪ್ರತಿಯೊಬ್ಬರೂ ಕೂಡ ಬೆಳಗ್ಗೆ ಎದ್ದ ತಕ್ಷಣ ದೇವರಿಗೆ ನಮಸ್ಕರಿಸುವುದು ಅಥವಾ ದೇವರ ಪೂಜೆಯಿಂದ(Pooje) ದಿನವನ್ನು ಪ್ರಾರಂಭಿಸುವ ಅಭ್ಯಾಸವನ್ನು ರೂಡಿಸಿಕೊಳ್ಳುತ್ತಾರೆ. ಇದು ಧಾರ್ಮಿಕವಾಗಿ ನೋಡುವುದಾದರೆ ಖಂಡಿತವಾಗಿ ಒಳ್ಳೆಯ ಆರಂಭವೇ ಸರಿ ಎಂದು ಹೇಳಬಹುದಾಗಿದೆ. ಪ್ರತಿಯೊಬ್ಬರ ಮನೆಯಲ್ಲಿ ಕೂಡ ನಕಾರಾತ್ಮಕ ಶಕ್ತಿಗಳು ಇದ್ದೇ ಇರುತ್ತವೆ ದೇವರ ಪೂಜೆ ಹಾಗೂ ದೇವರ ಸ್ಮರಣೆಯಿಂದಾಗಿ ಅವುಗಳು ನಿಮ್ಮ ಜೀವನ ಹಾಗೂ ಮನೆ ಎರಡರಿಂದ ಕೂಡ ದೂರ ಹೋಗುತ್ತವೆ. ಪುರಾಣ ಶಾಸ್ತ್ರಗಳ ಪ್ರಕಾರ ಯಾವ ರೀತಿಯ ದೇವರ ಮೂರ್ತಿಗಳನ್ನು ಮನೆಯಲ್ಲಿ ಇಟ್ಟು … Read more

Garuda Purana: ಈ ಮೂವರು ಊಟ ಕೊಟ್ರೆ ತಿನ್ನಲೇಬಾರದಂತೆ! ಸ್ವತಹ ಭಗವನ್ ಮಹಾವಿಷ್ಣುವೇ ಹೇಳಿದ್ದು!

Garuda Purana ನಮ್ಮ ಪುರಾತನ ಗ್ರಂಥಗಳಲ್ಲಿ ನಮ್ಮ ಜೀವನದ ಕುರಿತಂತೆ ಯಾವ ರೀತಿಯಲ್ಲಿ ರೂಪರೇಶೆಗಳನ್ನು ಹಾಕಲಾಗಿದೆ ಎನ್ನುವುದಕ್ಕೆ ಮಹಾ ಭಗವದ್ಗೀತೆ ಗರುಡ ಪುರಾಣ(Garuda Purana) ಸೇರಿದಂತೆ ಹಲವಾರು ಗ್ರಂಥಗಳು ನಿಮಗೆ ದೊರಕುತ್ತವೆ. ಸಾವಿರಾರು ಲಕ್ಷಾಂತರ ವರ್ಷಗಳ ಹಿಂದೆನೇ ಇದರ ರಚನೆ ಆಗಿದ್ದರೂ ಕೂಡ ಇಂದಿನ ಕಾಲಕ್ಕೂ ಕೂಡ ಅಂತಹ ಮಾತುಗಳು ಪ್ರಸ್ತುತ ಎನಿಸುತ್ತವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಗರುಡ ಪುರಾಣದಲ್ಲಿ ಈ ಮೂರು ವ್ಯಕ್ತಿಗಳು ಆಹಾರವನ್ನು ನೀಡಿದರೆ ಸೇವಿಸಲೇಬಾರದು ಎಂಬುದಾಗಿ ಭಗವಾನ್ ಮಹಾವಿಷ್ಣು(Bhagawan Mahavishnu) ಗರುಡ … Read more

Garuda Purana: ಈ 5 ಕೆಟ್ಟ ಗುಣಗಳನ್ನು ಬೆಳೆಸಿಕೊಳ್ಳಬೇಡಿ ಇಲ್ಲವಾದಲ್ಲಿ ಅನಾರೋಗ್ಯಕ್ಕೆ ಈಡಾಗಬಹುದು! ಗರುಡ ಪುರಾಣವೇ ಹೇಳಿದ ಸತ್ಯವಿದು!

Garuda Purana ಸನಾತನ ಹಿಂದೂ ಸಂಸ್ಕೃತಿಯಲ್ಲಿ(Sanatana Hindu Sanskrati) ಗರುಡ ಪುರಾಣ ಎನ್ನುವುದು ಸಾಕಷ್ಟು ಜೀವನದ ಮಹತ್ವಗಳನ್ನು ಬಿಡಿಸಿಟ್ಟಿರುವಂತಹ ಪುರಾಣ ಗ್ರಂಥವಾಗಿದೆ. ಇನ್ನು ಭಗವಾನ್ ಶ್ರೀ ವಿಷ್ಣು ಹಾಗೂ ಗರುಡನ ನಡುವೆ ನಡೆದಿರುವಂತಹ ಸಂಭಾಷಣೆಯನ್ನೇ ಗರುಡ ಪುರಾಣವನ್ನಾಗಿ(Garuda Purana) ಬರೆಯಲಾಗಿದೆ. ಇದರಲ್ಲಿ ನಾವು ಮಾಡುವಂತಹ ಐದು ಗುಣಗಳಿಂದಾಗಿ ನಮಗೆ ಅನಾರೋಗ್ಯ ಬರುತ್ತದೆ ಎಂಬುದನ್ನು ಉಲ್ಲೇಖಿಸಲಾಗಿದ್ದು ಆ 5 ಕೆಟ್ಟ ಗುಣಗಳು ಯಾವುವು ಎಂಬುದನ್ನು ತಿಳಿಯೋಣ. ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ಲೇಟಾಗಿ ಎದ್ದೇಳುವವರು ಜೀವನದಲ್ಲಿ ಸಾಕಷ್ಟು ಜಡತ್ವವನ್ನು … Read more

ಈ ಮೂರು ಮಂತ್ರಗಳನ್ನು ಹೇಳಿದರೆ ಸಾಕು ಯಾವ ಆರೋಗ್ಯ ಸಮಸ್ಯೆಯೂ ಕೂಡ ನಿಮ್ಮನ್ನು ಕಾಡುವುದಿಲ್ಲ!

Arogya Mantras ನಮ್ಮ ಸನಾತನ ಹಿಂದೂ ಧರ್ಮ(Hindu Dharma) ಎನ್ನುವುದು ಸಾಕಷ್ಟು ಹಳೆಯದಾಗಿದ್ದು ಇದಕ್ಕೆ ಆದಿ ಎನ್ನುವುದೇ ಇಲ್ಲ ಎಂಬುದಾಗಿ ಕೂಡ ಕೆಲವರು ಹೇಳುತ್ತಾರೆ. ಅಷ್ಟರ ಮಟ್ಟಿಗೆ ದೊಡ್ಡ ಮಟ್ಟದ ಇತಿಹಾಸವನ್ನು ಹೊಂದಿದೆ ನಮ್ಮೆಲ್ಲರ ಧರ್ಮ. ಇನ್ನು ನಮ್ಮ ಧರ್ಮದಲ್ಲಿ ಕೆಲವೊಂದು ಮಂತ್ರಗಳನ್ನು ಪಠಿಸಿದರೆ ಸಾಕು ನಾವು ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೇವೆ ಎಂಬುದಾಗಿ ಪುರಾಣ ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ. ಹಾಗಿದ್ದರೆ ಆ ಮೂರು ಮಂತ್ರಗಳು ಯಾವುವು ಎನ್ನುವುದನ್ನು ತಿಳಿಯೋಣ ಬನ್ನಿ. ಮೊದಲಿಗೆ ”ದೇಹಿ ಸೌಭಾಗ್ಯಮಾರೋಗ್ಯಂದೇಹಿ ಮೇ ಪರಂ … Read more

ಪ್ರತಿದಿನ ಹೆಣ್ಣಿನ ಈ ಅಂಗ ಮುಟ್ಟಿದರೆ ನೀವು ಕುಬೇರ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಯಾವುದು ಆ ಅಂಗ?

Kannada News ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಲಕ್ಷ್ಮಿ ಸ್ವರೂಪ(Lakshmi Swaroopa) ಎನ್ನುವದಾಗಿ ಕರೆಯುತ್ತಾರೆ. ನಮ್ಮ ಸನಾತನ ಹಿಂದೂ ಧರ್ಮದಲ್ಲಿ ನಾವು ಹೆಣ್ಣನ್ನು ದೇವರಂತೆ ಪೂಜಿಸಿಕೊಂಡು ಬಂದವರು. ಹೆಣ್ಣು ಮಗು ಹುಟ್ಟಿದರೆ ಲಕ್ಷ್ಮಿಯ ಮನೆಗೆ ಬಂದಿದ್ದಾಳೆ ಎನ್ನುವುದಾಗಿ ಅಂದುಕೊಂಡು ಆಕೆಯನ್ನು ಸಲಹಿದವರು ನಮ್ಮ ಪೂರ್ವಜರು. ಅಷ್ಟರ ಮಟ್ಟಿಗೆ ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ಪೂಜ್ಯ ಭಾವನೆ ಹಾಗೂ ಪೂಜ್ಯ ಗೌರವಗಳು ಸಿಕ್ಕಿವೆ. ಮನೆಯಲ್ಲಿರುವ ಹೆಣ್ಣು ಸಂತೋಷವಾಗಿದ್ದರೆ ಮನೆಯಲ್ಲಿ ಧನಲಕ್ಷ್ಮಿ(Dhanalakshmi) ನೆಲೆಸುತ್ತಾಳೆ ಎಂಬುದಾಗಿ ಭಾವಿಸುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ಕೆಲವೊಂದು ಕೆಲಸ … Read more

Ajit Doval: ಪಾಕಿಸ್ತಾನದಲ್ಲಿ ಸ್ವಲ್ಪದರಲ್ಲೇ ಬಚಾವ್ ಆಗಿದ್ದ ಭಾರತದ ಅತ್ಯಂತ ಜನಪ್ರಿಯ ಬೇಹುಗಾರ ಅಜಿತ್ ದೋವಲ್. ಕಥೆ ಯಾವ ಸಿನಿಮಾಗೂ ಕಮ್ಮಿ ಇಲ್ಲ ನೋಡಿ.

Ajit Doval ನಮ್ಮ ಭಾರತ ದೇಶದ ಹೆಮ್ಮೆಯ ಬೇಹುಗಾರಿಕೆ ಸಂಸ್ಥೆ ರಾ ಬಗ್ಗೆ ಎಲ್ಲರಿಗೂ ಕೂಡ ತಿಳಿದಿದೆ. ಈ ಸಂಸ್ಥೆಯ ಕುರಿತಂತೆ ಈಗಾಗಲೇ ಬಾಲಿವುಡ್(Bollywood) ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳೇ ನಿರ್ಮಾಣ ಆಗಿರುವುದನ್ನು ನೀವು ಕೂಡ ನೋಡಿರಬಹುದಾಗಿದೆ. ಸಿನಿಮಾದಲ್ಲಿ ಬೇಹುಗಾರರಾಗಿ ಕಾಣಿಸಿಕೊಂಡಿರುವವರನ್ನು ಬಿಡಿ ನಿಜ ಜೀವನದಲ್ಲಿ ಕೂಡ ಭಾರತದ ಪ್ರತಿಷ್ಠಿತ ಹೆಮ್ಮೆಯ ಸಂಸ್ಥೆಯಾಗಿರುವ ರಾ ದ ಏಜೆಂಟ್ ಆಗಿ ಪಾಕಿಸ್ತಾನದಲ್ಲಿ ಭರ್ಜರಿ ಏಳು ವರ್ಷಗಳ ಕಾಲ ಇದ್ದು ಪ್ರತಿಯೊಂದು ಮಾಹಿತಿಗಳನ್ನು ಕಲೆಕ್ಟ್ ಮಾಡಿರುವಂತಹ ನಿಜವಾದ ಸೂಪರ್ ಏಜೆಂಟ್(Indian Spy) … Read more

error: Content is protected !!