Mahadeva: ಪ್ರತಿ ಸೋಮವಾರ ಹೀಗೆ ಮಾಡುವುದರಿಂದ ಶಿವನ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು.

Mahadeva ಪ್ರತಿಯೊಬ್ಬರೂ ಕೂಡ ಭಕ್ತಿಯ ಮೇಲೆ ನಂಬಿಕೆಯನ್ನು ಇಟ್ಟರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಾಗಿ ನಮ್ಮ ಪೂರ್ವಜರು ಹೇಳುತ್ತಾರೆ. ಈ ಹಾದಿಯನ್ನು ಅನುಸರಿಸುವ ಮೂಲಕ ಸಾಕಷ್ಟು ಜನರು ಲಾಭವನ್ನು ಪಡೆದುಕೊಂಡವರು ಯಶಸ್ಸನ್ನು ಪಡೆದುಕೊಂಡರು ಕೂಡ ನಮ್ಮ ನಡುವೆ ಇದ್ದಾರೆ ಇನ್ನು ಪ್ರತಿ ಸೋಮವಾರ ಶಿವನಿಗೆ ಅತ್ಯಂತ ನೆಚ್ಚಿನ ದಿನವಾಗಿದ್ದು ಈ ದಿನದಂದು ನೀವು ಮಾಡುವಂತಹ ಕೆಲವು ಕೆಲಸಗಳು ಶಿವನ ಮೆಚ್ಚುಗೆಗೆ ಪಾತ್ರವಾಗಿ ಅದರಿಂದ ಮಹಾದೇವನ ಕೃಪಾಕಟಾಕ್ಷ ನಿಮ್ಮ ಮೇಲೆ ಬೀರುವುದರಿಂದ ನೀವು ಜೀವನದಲ್ಲಿ ಉನ್ನತಿಯನ್ನು ಕೂಡ … Read more

Garuda Purana: ಜೀವನದಲ್ಲಿ ಅದೃಷ್ಟವನ್ನು ಸಂಪಾದಿಸಲು ಬೆಳಗ್ಗೆ ಎದ್ದ ತಕ್ಷಣ ಈ ಕೆಲಸಗಳನ್ನು ಮಾಡಬೇಕು ಎನ್ನುತ್ತೆ ಗರುಡ ಪುರಾಣ!

Garuda Purana ಭಗವಾನ್ ಶ್ರೀ ವಿಷ್ಣು(Bhagavan Sri Vishnu) ತನ್ನ ವಾಹನ ಆಗಿರುವ ಗರುಡನಿಗೆ ಜೀವನದ ರಹಸ್ಯಗಳನ್ನು ಹೇಳಿರುವಂತಹ ಅಂಶಗಳ ಗ್ರಂಥವೇ ಗರುಡ ಪುರಾಣವಾಗಿದೆ. ಅತ್ಯಂತ ಪ್ರಾಚೀನ ಗ್ರಂಥಗಳಲ್ಲಿ ಗರುಡ ಪುರಾಣ ಕೂಡ ಒಂದಾಗಿದೆ. ಇನ್ನು ಜೀವನದಲ್ಲಿ ಅದೃಷ್ಟವನ್ನು ಸಂಪಾದಿಸಲು ಏನೆಲ್ಲ ಮಾಡಬೇಕು ಎನ್ನುವುದಾಗಿ ಕೂಡ ಭಗವಾನ್ ಶ್ರೀ ವಿಷ್ಣು ಗರುಡ ಪುರಾಣದಲ್ಲಿ ಹೇಳಿದ್ದು, ಸನಾತನ ಹಿಂದೂ ಧರ್ಮದಲ್ಲಿ(Sanatan Hindu Dharm) ಪವಿತ್ರ ಗ್ರಂಥ ಎನಿಸಿಕೊಂಡಿರುವ ಗರುಡ ಪುರಾಣದ ಕುರಿತು ಇಂದು ತಿಳಿಯೋಣ ಬನ್ನಿ. ಪ್ರತಿ ದಿನ … Read more

ಪ್ರತಿದಿನ ಹೆಣ್ಣಿನ ಈ ಅಂಗ ಮುಟ್ಟಿದರೆ ನೀವು ಕುಬೇರ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಯಾವುದು ಆ ಅಂಗ?

Kannada News ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಲಕ್ಷ್ಮಿ ಸ್ವರೂಪ(Lakshmi Swaroopa) ಎನ್ನುವದಾಗಿ ಕರೆಯುತ್ತಾರೆ. ನಮ್ಮ ಸನಾತನ ಹಿಂದೂ ಧರ್ಮದಲ್ಲಿ ನಾವು ಹೆಣ್ಣನ್ನು ದೇವರಂತೆ ಪೂಜಿಸಿಕೊಂಡು ಬಂದವರು. ಹೆಣ್ಣು ಮಗು ಹುಟ್ಟಿದರೆ ಲಕ್ಷ್ಮಿಯ ಮನೆಗೆ ಬಂದಿದ್ದಾಳೆ ಎನ್ನುವುದಾಗಿ ಅಂದುಕೊಂಡು ಆಕೆಯನ್ನು ಸಲಹಿದವರು ನಮ್ಮ ಪೂರ್ವಜರು. ಅಷ್ಟರ ಮಟ್ಟಿಗೆ ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ಪೂಜ್ಯ ಭಾವನೆ ಹಾಗೂ ಪೂಜ್ಯ ಗೌರವಗಳು ಸಿಕ್ಕಿವೆ. ಮನೆಯಲ್ಲಿರುವ ಹೆಣ್ಣು ಸಂತೋಷವಾಗಿದ್ದರೆ ಮನೆಯಲ್ಲಿ ಧನಲಕ್ಷ್ಮಿ(Dhanalakshmi) ನೆಲೆಸುತ್ತಾಳೆ ಎಂಬುದಾಗಿ ಭಾವಿಸುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ಕೆಲವೊಂದು ಕೆಲಸ … Read more

error: Content is protected !!