Chanakya Neeti: ಹೆಂಡತಿ ಆದವಳು ಗಂಡನ ಬಳಿ ಈ ವಿಚಾರಗಳನ್ನು ಹೆಚ್ಚಾಗಿ ಕೇಳಬಾರದು. ಇಲ್ಲಾಂದ್ರೆ ಸಂಸಾರ ಮುರಿದು ಹೋಗುತ್ತೆ‌.

Chanakya Neethi ಚಾಣಕ್ಯ ನಿಜವಾಗಲೂ ಕೂಡ ನಮ್ಮ ಭಾರತದ ದೇಶದ ಇತಿಹಾಸದಲ್ಲಿ ಅತ್ಯಂತ ಮೇಧಾವಿ ವ್ಯಕ್ತಿ ಎಂದು ಕೊಡು ತಪ್ಪಾಗಲ್ಲ. ಯಾಕೆಂದರೆ ಮೌರ್ಯ ಸಾಮ್ರಾಜ್ಯದಂತ ದೊಡ್ಡ ಸಾಮ್ರಾಜ್ಯವನ್ನು ಕೇವಲ ಒಬ್ಬ ಚಿಕ್ಕ ಬಾಲಕನಿಂದ ಕಟ್ಟಿಸಿರುವಂತಹ ಅವರ ಶಕ್ತಿ ಹಾಗೂ ಬುದ್ಧಿವಂತಿಕೆ ಎಷ್ಟಿರಬಹುದು ಎಂಬುದನ್ನು ನೀವೇ ಅಂದಾಜಿಸಬಹುದಾಗಿದೆ. ಮಿತ್ರರೇ ಅವರು ಕೇವಲ ರಾಜತಾಂತ್ರಿಕ ಹಾಗೂ ಅರ್ಥಶಾಸ್ತ್ರ ರೀತಿಯ ವಿಚಾರಗಳನ್ನು ಮಾತ್ರವಲ್ಲದೆ ತಮ್ಮ ಗ್ರಂಥಗಳಲ್ಲಿ ಯಾವ ರೀತಿ ಯಶಸ್ಸು ಜೀವನವನ್ನು ನಡೆಸಬೇಕೆನ್ನುವುದರ ಕುರಿತಂತೆ ಕೂಡ ಬರೆದಿದ್ದಾರೆ. ಇಂದಿನ ಲೇಖನಿಯಲ್ಲಿ ನಾವು … Read more

Chanakya Neethi: ಸೋಲಿನಿಂದ ಹೊರಬರಲು ಈ ಕೆಲಸಗಳನ್ನು ಬೆಳಗ್ಗೆ ಎದ್ದ ತಕ್ಷಣವೇ ಮಾಡಿ.

Chanakya Neethi ಪ್ರತಿಯೊಬ್ಬರೂ ಕೂಡ ಇಂದಿನ ಜಗತ್ತಿನಲ್ಲಿ ಕೇವಲ ಗೆಲುವನ್ನು ಮಾತ್ರ ನೋಡುತ್ತಾರೆ ಆದರೆ ಸೋತವನ ಪರಿಶ್ರಮದ ಕುರಿತಂತೆ ಯಾರು ಕೂಡ ಯೋಚಿಸಲು ಹೋಗುವುದಿಲ್ಲ. ಅದಕ್ಕಾಗಿ ಪ್ರತಿಯೊಬ್ಬರೂ ಕೂಡ ಮೊದಲನೇ ಸ್ಥಾನದಲ್ಲಿ ಬರಲು ನೋಡುತ್ತಾರೆ ಹೊರತು ಎರಡನೇ ಸ್ಥಾನಕ್ಕಾಗಿ ಯಾರು ಕೂಡ ಆಸೆಪಡುವುದಿಲ್ಲ. ಬದುಕಿನಲ್ಲಿ ಗೆಲ್ಲಲು ಸಾಕಷ್ಟು ವಿಚಾರಗಳನ್ನು ಅನುಸರಿಸಬೇಕು. ಅದರಲ್ಲೂ ವಿಶೇಷವಾಗಿ ಚಾಣಕ್ಯರು ತಮ್ಮ ಚಾಣಕ್ಯ ನೀತಿ ಗ್ರಂಥದಲ್ಲಿ ಹೇಳಿರುವಂತೆ ಪ್ರತಿಯೊಬ್ಬನ ದಿನ ಪ್ರಾರಂಭವಾಗುವುದು ಬೆಳಗ್ಗೆ. ಹೀಗಾಗಿ ಪ್ರತಿ ದಿನ ಬೆಳಗ್ಗೆ ಮಾಡುವಂತಹ ಕೆಲವೊಂದು ಅಭ್ಯಾಸ … Read more

Chanakya Neethi: ಯಾವತ್ತು ನಿಮ್ಮ ಪತ್ನಿಯ ಜೊತೆಗೆ ಈ ರೀತಿ ಮಾಡಲು ಹೋಗಬೇಡಿ.

Chanakya Neethi ಚಾಣಕ್ಯರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತ ಇತಿಹಾಸ ಕಂಡಂತಹ ಅತ್ಯಂತ ಮೇಧಾವಿಗಳಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಯಾಕೆಂದ್ರೆ ಅವರು ಅಶೋಕ ಮೌರ್ಯನಂತಹ ಏನು ಇಲ್ಲದ ವ್ಯಕ್ತಿಯನ್ನು ಮಗಧ ಸಾಮ್ರಾಜ್ಯವನ್ನು ಗೆದ್ದು ಚಕ್ರವರ್ತಿ ಆಗುವಂತೆ ಮಾಡಿದವರು. ಇನ್ನು ಅವರು ತಮ್ಮ ಗ್ರಂಥದ ಮೂಲಕ ಪ್ರತಿಯೊಂದು ಕ್ಷೇತ್ರದ ಯಶಸ್ಸಿನ ಹಾದಿಯನ್ನು ಅರುಹಿದ್ದಾರೆ. ಇನ್ನು ಇದೇ ಪುಸ್ತಕದಲ್ಲಿ ಕೆಲವೊಂದು ವಿಚಾರಗಳನ್ನು ಗಂಡನಾದವನು ಪತ್ನಿಯ ಜೊತೆಗೆ ಮಾಡಬಾರದು ಅಥವಾ ಪತ್ನಿಯ ಬಳಿ ಹೇಳಬಾರದು ಎನ್ನುವ ಬಗ್ಗೆ ಕೂಡ ತಿಳಿಸಿದ್ದು ಯಶಸ್ವಿ ದಾಂಪತ್ಯ … Read more

Money Tips: ಈ ನಾಲ್ಕು ಜನರ ಜೇಬಿನಲ್ಲಿ ಹಣ ಯಾವತ್ತೂ ಕೂಡ ಉಳಿಯೋಕೆ ಚಾನ್ಸೇ ಇಲ್ಲ.

Chanakya Money Tips ಆಚಾರ್ಯ ಚಾಣಕ್ಯರು ಇತಿಹಾಸ ಪ್ರಸಿದ್ಧರು ಹಾಗೂ ಮೇಧಾವಿಗಳು ಆಗಿದ್ದು ಅವರು ತಮ್ಮ ಚಾಣಕ್ಯತೆ ಗ್ರಂಥದಲ್ಲಿ ಸಾಕಷ್ಟು ವಿಚಾರಗಳ ಕುರಿತಂತೆ ವಿಚಾರ ವಿಮರ್ಶೆಯನ್ನು ಮಾಡಿ ತನ್ನ ಅನುಭವದ ಸಾರವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಈ ನಾಲ್ಕು ರೀತಿಯ ವ್ಯಕ್ತಿಗಳ ಜೇಬಿನಲ್ಲಿ ಯಾವತ್ತೂ ಕೂಡ ಹಣ ಉಳಿಯುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಹಾಗಿದ್ದರೆ ಆ ನಾಲ್ಕು ರೀತಿಯ ವ್ಯಕ್ತಿಗಳು ಯಾರೆಂದು ತಿಳಿಯೋಣ ಬನ್ನಿ. ಚಾಣಕ್ಯರು ಹೇಳುವ ಹಾಗೆ ಕೊಳಕುರೀತಿಯ ಬಟ್ಟೆಯನ್ನು ಧರಿಸುವಂತಹ ವ್ಯಕ್ತಿಯ ಬಳಿ ಯಾವತ್ತೂ ಕೂಡ … Read more

Chanakya Neethi: ಚಾಣಕ್ಯ ನೀತಿಯ ಪ್ರಕಾರ ಈ 5 ವಿಚಾರಗಳು ನಿಮ್ಮನ್ನು ಶ್ರೀಮಂತರನ್ನಾಗಿಸುತ್ತದೆ.

Chanakya Neethi ಭಾರತದ ಇತಿಹಾಸದಲ್ಲಿ ಮೌರ್ಯ ಸಾಮ್ರಾಜ್ಯವನ್ನು(Mourya Empire) ಕಟ್ಟಿ ಬೆಳೆಸಿದಂತಹ ಚಾಣಕ್ಯರಿಗೆ ಅವರದ್ದೇ ಆದಂತಹ ಒಂದು ಮಹತ್ವದ ಸ್ಥಾನವಿದೆ. ಇವರು ತಮ್ಮ ಚಾಣಕ್ಯ ನೀತಿ ಗ್ರಂಥದಲ್ಲಿ ಬರೆದಿರುವಂತಹ ವಿಚಾರಗಳು ಇಂದಿಗೂ ಕೂಡ ಪ್ರಸ್ತುತವಾಗಿದ್ದು ಇಂದಿನ ಜೀವನದಲ್ಲಿ ಶ್ರೀಮಂತರಾಗಲು ಬೇಕಾಗುವಂತಹ ಐದು ಅಂಶಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಮೊದಲನೇದಾಗಿ ಪರಿಶ್ರಮ(Hardwok). ಸುಮ್ಮನೆ ಕೂತು ಕಷ್ಟಪಡದೇ ಶ್ರೀಮಂತರಾಗಲು ಯಾರ ಮೇಲೆ ಕೂಡ ಸಾಧ್ಯವಿಲ್ಲ. ಹೀಗಾಗಿ ಕಷ್ಟಪಟ್ಟರೆ ಮಾತ್ರ ಶ್ರೀಮಂತಿಕೆಯ ಹಾದಿ ನಿಮ್ಮ ಕಣ್ಣಿಗೆ ಕಾಣಬಲ್ಲದು. ಎರಡನೇದಾಗಿ ಶಿಸ್ತು(Discipline). … Read more

Culture: ಬೆಳಗ್ಗೆ ಎದ್ದ ತಕ್ಷಣ ನಾವು ಮಾಡಬೇಕಾದಂತಹ ಕಾರ್ಯಗಳೇನು. ಚಾಣಕ್ಯರೇ ಹೇಳಿದ ಮಾತಿದು.

Chanakaya Neethi ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಕಷ್ಟಪಡಬೇಕು ದುಡಿಯಬೇಕು ಎಂಬುದಾಗಿ ಭಾವಿಸುತ್ತಾರೆ ಆದರೆ ಎಲ್ಲದಕ್ಕೂ ಕೂಡ ನಮ್ಮ ಬೆಳಗಿನ ಆರಂಭ ಎನ್ನುವುದು ಅತ್ಯಂತ ಪ್ರಮುಖವಾಗಿರುತ್ತದೆ. ಹೀಗಾಗಿ ನಮ್ಮ ದಿನ ಒಳ್ಳೆಯದಾಗಲು ಬೆಳಗ್ಗೆ ಎದ್ದ ತಕ್ಷಣ ನಾವೆಲ್ಲರೂ ಏನು ಮಾಡಬೇಕು ಎಂಬುದನ್ನು ತಿಳಿಯೋಣ ಬನ್ನಿ. ಮಹಾ ಮೇಧಾವಿಗಳಾಗಿರುವ ಚಾಣಕ್ಯರೆ(Chanakya) ತಮ್ಮ ಗ್ರಂಥದಲ್ಲಿ ಇದನ್ನೆಲ್ಲಾ ಬರೆದಿಟ್ಟಿದ್ದಾರೆ. ಮೊದಲಿಗೆ ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಎರಡು ಕರಗಳನ್ನು ಉಜ್ಜಿಕೊಂಡು ಕರಾಗ್ರೆ ವಸತಿ ಕರಮಧ್ಯ ಸರಸ್ವತಿ ಮಂತ್ರವನ್ನು ಹೇಳಬೇಕಾಗಿದೆ. ಇದರಿಂದಾಗಿ … Read more

Chanakya Neethi: ಇಂತಹ ಮಹಿಳೆಯರಿಂದ ದೂರ ಇರಿ ಇಲ್ಲವಾದಲ್ಲಿ ನಿಮ್ಮ ಜೀವನ ಬರ್ಬಾದ್ ಆಗಲಿದೆ.

Chanakya Neethi ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಮದುವೆ ಆಗಿಯೇ ಆಗುತ್ತಾರೆ. ಆದರೆ ಸಾಮಾನ್ಯವಾಗಿ ಪುರುಷರು ಇಂತಹ ಮಹಿಳೆಯರಿಂದ ದೂರವಿರಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ನಷ್ಟಗಳನ್ನು ಜೀವನದಲ್ಲಿ ಅವರು ಎದುರಿಸಬಹುದು. ಹಾಗಿದ್ದರೆ ಅಂತಹ ಮಹಿಳೆಯರು ಯಾರೆಲ್ಲ ಎಂಬುದನ್ನು ಸಂಪೂರ್ಣ ವಿವರವಾಗಿ ಇಂದಿನ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಮೊದಲನೇದಾಗಿ ಹಣದ ವಿಚಾರವಾಗಿ ಹೆಚ್ಚಾಗಿ ಆಸೆ ಪಡುವಂತಹ ಮಹಿಳೆಯರಿಂದ ದೂರವಿರಬೇಕು ಎನ್ನುವುದಾಗಿ ಚಾಣಕ್ಯರು ತಮ್ಮ ಗ್ರಂಥದಲ್ಲಿ ಬರೆದಿಟ್ಟಿದ್ದಾರೆ. ಹಣಕ್ಕಾಗಿ ಅವರು ಏನನ್ನು ಬೇಕಾದರೂ ಮಾಡಬಹುದು ಹಾಗೂ … Read more

Chanakya Neethi: ಹೆಂಡತಿ ಆದವಳು ಹೇಗಿರಬೇಕಂತೆ ಗೊತ್ತಾ? ಚಾಣಕ್ಯರೇ ಹೇಳಿದ ರಹಸ್ಯವಿದು.

Chanakya Neethi ಮೌರ್ಯ ಸಾಮ್ರಾಜ್ಯದ ಸಂಸ್ಥಾಪನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಇತಿಹಾಸ ಕಂಡಂತಹ ಅತ್ಯಂತ ಮೇಧಾವಿ ವ್ಯಕ್ತಿಯಾಗಿರುವ ಚಾಣಕ್ಯರು: Chanakya) ತಮ್ಮ ಚಾಣಕ್ಯ ನೀತಿ ಗ್ರಂಥದಲ್ಲಿ ಸಾಕಷ್ಟು ವಿಚಾರಗಳನ್ನು ಬಹಿರಂಗಪಡಿಸಿದ್ದು ಇಂದಿನ ಜೀವನಕ್ಕೆ ಕೂಡ ಅದು ಪ್ರಸ್ತುತವಾಗಿರುವಂತೆ ಪ್ರತಿಯೊಬ್ಬರ ಜೀವನವನ್ನು ಉತ್ತಮವಾಗಿ ನಡೆಸುವಂತಹ ರಹಸ್ಯಗಳನ್ನು ಅದು ಹೊಂದಿದೆ. ಇಂದಿನ ಲೇಖನಿಯಲ್ಲಿ ನಾವು ಇದೇ ವಿಚಾರದ ಕುರಿತಂತೆ ಮಾತನಾಡುತ್ತಾ ಒಬ್ಬ ಆದರ್ಶ ಪತ್ನಿಯಾಗಲು ಹೆಂಡತಿ(Wife) ಮದುವೆಯಾದ ನಂತರ ಗಂಡನ ಜೊತೆಗೆ ಏನೆಲ್ಲ ಮಾಡಬೇಕು ಎಂಬುದನ್ನು ಇಂದಿನ ಲೇಖನಿಯಲ್ಲಿ ಸಂಪೂರ್ಣ … Read more

Chanakya Meeting: ಮನೆಯಲ್ಲಿ ಲಕ್ಷ್ಮಿ, ಕೋಪಿಸಿಕೊಂಡಿದ್ದಾಳೆ ಎನ್ನುವುದಕ್ಕೆ ಇವೆ ಸೂಚನೆಗಳು! ಇಂದೇ ಸರಿ ಮಾಡಿಕೊಳ್ಳಿ

Chanakya Neethi ಚಾಣಕ್ಯರು ತಮ್ಮ ಚಾಣಕ್ಯ ನೀತಿ(Chanakya Neethi) ಗ್ರಂಥಗಳಿಂದ ಇಂದಿನ ಯುವ ಜನತೆಗೂ ಕೂಡ ಪರಿಸ್ಥಿತಿಗೆ ಅನುಕೂಲವಾಗುವಂತಹ ತಿಳುವಳಿಕೆಗಳನ್ನು ತಮ್ಮ ಗ್ರಂಥದಲ್ಲಿ ಬರೆದಿಟ್ಟಿದ್ದಾರೆ. ಅದರಲ್ಲೂ ವಿಶೇಷವಾಗಿ ಮನೆಯಿಂದ ಲಕ್ಷ್ಮಿ(Lakshmi) ಹೊರ ಹೋಗುತ್ತಿದ್ದರೆ ಅದರ ಲಕ್ಷಣವನ್ನು ಕೂಡ ತಮ್ಮ ಗ್ರಂಥದಲ್ಲಿ ಬರೆದಿಟ್ಟಿದ್ದು ಅದರ ಕುರಿತು ತಿಳಿಯೋಣ ಬನ್ನಿ. ಮೊದಲನೇದಾಗಿ ಮನೆಯಲ್ಲಿ ಒಡೆದ ಕನ್ನಡಿ ಇದ್ದರೆ ಅದನ್ನು ಬದಲಾಯಿಸಿ ಯಾಕೆಂದರೆ ಒಡೆದ ಕನ್ನಡಿಯನ್ನು ಅಪಶಕುನವಾಗಿದ್ದು ಲಕ್ಷ್ಮೀದೇವಿ(Lakshmi Devi) ಮುನಿಸಿಕೊಂಡಿದ್ದಾಳೆ ಎನ್ನುವ ಪ್ರತೀಕವಾಗಿದೆ. ಹೀಗಾಗಿ ಮೊದಲು ಸರಿಯಾಗಿರುವ ಕನ್ನಡಿಯನ್ನು ಅದರ … Read more

Chanakya Neethi: ತಮಗಿಂತ ವಯಸ್ಸಿನಲ್ಲಿ ದೊಡ್ಡವರಾಗಿರುವ ಆಂಟಿಯರನ್ನು ಕಂಡು ಯುವಕರು ಆಕರ್ಷಿತರಾಗುವುದೇಕೆ ಗೊತ್ತಾ?

Chanakya Neethi ಸಾಮಾನ್ಯವಾಗಿ ನೀವು ಗಮನಿಸಿರಬಹುದು ಮಾತು ಮಾತಿಗೆ ಕೆಲವರು ಹುಡುಗರು ತಮ್ಮ ಗೆಳೆಯರನ್ನು ಆಂಟಿ ಲವರ್ ಎಂಬುದಾಗಿ ರೇಗಿಸುತ್ತಿರುತ್ತಾರೆ. ಆದರೆ ನಿಜಕ್ಕೂ ಕೂಡ ವಿಚಾರ ಮಾಡಿದರೆ ಸಾಮಾನ್ಯವಾಗಿ ಹೆಚ್ಚಾಗಿ ನೀವು ಗಮನಿಸಿರಬಹುದು ಕಡಿಮೆ ವಯಸ್ಸಿನ ಯುವಕರು ಹೆಚ್ಚು ವಯಸ್ಸಿನ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ ಇದು ಅವರ ವಯಸ್ಸಿನ ಆಕರ್ಷಣೆ ಕೂಡ ಆಗಿರಬಹುದು. ಎಲ್ಲಕ್ಕಿಂತ ಪ್ರಮುಖವಾಗಿ ಕೆಲವೊಂದು ವಿಚಾರಗಳನ್ನು ಚಾಣಕ್ಯರು ಕೂಡ ತಮ್ಮ ಚಾಣಕ್ಯ ನೀತಿ ಗ್ರಂಥದಲ್ಲಿ(Chanakya Neethi Gruntha) ಉಲ್ಲೇಖಿಸಿದ್ದು ಅದರ ಅನ್ವಯ ಹೀಗೆ ಕಡಿಮೆ ವಯಸ್ಸಿನ … Read more

error: Content is protected !!