Kanakapura News: ಕನಕಪುರ ರಸ್ತೆಯಲ್ಲಿ 2000 ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆ!

Kanakapura News: ಸ್ನೇಹಿತರೆ, ಕಳೆದ ಕೆಲವು ದಿನಗಳಿಂದ 500 ರೂಪಾಯಿ ಮತ್ತು ಸಾವಿರ ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಿದ ಹಾಗೆ ಆರ್‌ಬಿಐ(RBI) ನಿಯಮದಂತೆ 2000 ನೋಟುಗಳ ಚಲಾವಣೆಯನ್ನು ತಡೆಯ ಹಿಡಿಯಲಾಗುತ್ತದೆ ಎಂಬ ಸುದ್ದಿ ಅಧಿಕೃತವಾಗಿ ಹೊರ ಬಂದಿದೆ. ಇದರ ಬೆನ್ನಲ್ಲೇ ಸದ್ಯ ಕನಕಪುರ ರಸ್ತೆ (Kanakapura road) ಬಳಿ ಸೂಟ್ಕೇಸ್ ಹಾಗೂ ಪೇಪರ್ ಬಾಕ್ಸ್ನಲ್ಲಿ ಕಂತೆ ಕಂತೆ ನೋಟ್ಗಳು ಪತ್ತೆಯಾಗಿದ್ದು ಪೊಲೀಸರಿಗೆ ಅಚ್ಚರಿಯನ್ನುಂಟು ಮಾಡಿದೆ. ಹೌದು ಗೆಳೆಯರೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿರುವ ಸೂಚನೆಯ ಪ್ರಕಾರ … Read more

Yash: ಮುಂದಿನ ಚಿತ್ರದ ಬಗ್ಗೆ ಗುಟ್ಟನ್ನು ಬಿಟ್ಟುಕೊಟ್ಟು ಯಶ್ ಹೇಳಿದ್ದೇ ಬೇರೆ

Yash ರಾಕಿಂಗ್ ಸ್ಟಾರ್ ಯಶ್(Rocking Star Yash) ರವರು ಸದ್ಯದ ಮಟ್ಟಿಗೆ ನ್ಯಾಷನಲ್ ಟ್ರೆಂಡಿಂಗ್ ನಾಯಕ ಆಗಿದ್ದಾರೆ. ಯಾಕೆಂದರೆ ರಾಕಿಂಗ್ ಸ್ಟಾರ್ ಯಶ್ ರವರ ಕೆಜಿಎಫ್ ಚಾಪ್ಟರ್ 2 ಸಿನಿಮಾದ ನಂತರ ಯಾವ ಸಿನಿಮಾ ಬರಲಿದೆ ಎನ್ನುವ ಬಗ್ಗೆ ಅಧಿಕೃತವಾದ ಮಾಹಿತಿ ಒಂದು ವರ್ಷ ಕಳೆದರೂ ಕೂಡ ಸಿಕ್ಕಿಲ್ಲ. ಸಾಕಷ್ಟು ವರ್ಷಗಳಿಂದಲೂ ಕೂಡ ತನ್ನ ಅಭಿಮಾನಿಗಳಿಗೆ ಹಾಗೂ ಸಿನಿಮಾ ಪ್ರೇಮಿಗಳಿಗೆ ರುಚಿಸುವಂತಹ ಸಿನಿಮಾವನ್ನು ಮಾಡಿಕೊಂಡು ಬಂದಿರುವಂತಹ ರಾಕಿಂಗ್ ಸ್ಟಾರ್ ಯಶ್ ರವರು ಕೆಜಿಎಫ್(KGF) ಸರಣಿ ಸಿನಿಮಾಗಳನ್ನು ಬಂದಿರುವಂತಹ … Read more

Mukesh Ambani: ಎಲ್ಲಾ ಸೆಲೆಬ್ರಿಟಿಗಳ ಹಾಗಲ್ಲ ಮುಕೇಶ್ ಅಂಬಾನಿ. ಬೆಳಿಗ್ಗೆ ಎದ್ದ ತಕ್ಷಣ ಅವರು ಮಾಡೋ ಕೆಲಸಗಳು ಕೇಳಿದರೆ ನೀವು ಕೂಡ ಶಿಸ್ತಿನ ಸಿಪಾಯಿ ಅಂತೀರಾ.

Mukesh Ambani ನಮ್ಮ ಭಾರತ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವಂತಹ ಮುಕೇಶ್ ಅಂಬಾನಿಯವರು(Mukesh Ambani) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇವಲ ಹಣದ ಶ್ರೀಮಂತಿಕೆ ವಿಚಾರದಲ್ಲಿ ಮಾತ್ರವಲ್ಲದೆ ಹೃದಯ ಶ್ರೀಮಂತಿಕೆ ವಿಚಾರದಲ್ಲಿ ಕೂಡ ಬೇರೆಯವರನ್ನು ಮೀರಿಸುತ್ತಾರೆ. ಇನ್ನು ಸಾಮಾನ್ಯವಾಗಿ ಶ್ರೀಮಂತರು ಅಥವಾ ಬೇರೆ ಸೆಲೆಬ್ರಿಟಿಗಳು ರಾತ್ರಿ ಎಲ್ಲಾ ಪಾರ್ಟಿ ಮಾಡಿ ಬೆಳಗಿನ ಜಾವದಲ್ಲಿ ಮಲಗುತ್ತಾರೆ ಆದರೆ ಬೇರೆಯವರಿಗೆ ಹೋಲಿಸಿದರೆ ಸಾಕಷ್ಟು ಶಿಸ್ತು ಬದ್ಧ ಜೀವನವನ್ನು ನಡೆಸುತ್ತಾರೆ ಎನ್ನುವುದು ಪ್ರತಿಯೊಬ್ಬರೂ ಕೂಡ ಒಪ್ಪಿಕೊಳ್ಳಬೇಕಾಗುತ್ತದೆ ಅದಕ್ಕೆ ವಿವರಣೆಯನ್ನು ಕೂಡ ನೀಡುತ್ತೇವೆ ಬನ್ನಿ. … Read more

KL Rahul: ಕ್ರಿಕೆಟ್ ಕ್ಷೇತ್ರಕ್ಕಿಂತಲೂ ಮಿಗಿಲಾದ ದೊಡ್ಡ ಸಾಧನೆಯನ್ನು ಮಾಡಿದ್ದಾರೆ ನಮ್ಮ ಕನ್ನಡಿಗ ಕೆ ಎಲ್ ರಾಹುಲ್.

KL Rahul ಭಾರತೀಯ ಕ್ರಿಕೆಟ್ ತಂಡದಲ್ಲಿ ಕರ್ನಾಟಕ ಮೂಲದಿಂದ ಯಾರಾದರೂ ಸಾಕಷ್ಟು ದೊಡ್ಡ ಮಟ್ಟದಲ್ಲಿ ನಮ್ಮ ಕನ್ನಡ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಸದ್ದು ಮಾಡಿದ್ದಾರೆ ಎಂದರೆ ಅದು ನಮ್ಮ ಹೆಮ್ಮೆಯ ಕೆಎಲ್ ರಾಹುಲ್(KL Rahul) ಎಂದು ಹೇಳಬಹುದಾಗಿದೆ. ನಿಜಕ್ಕೂ ಕೂಡ ಅವರನ್ನು ನಮ್ಮ ಕನ್ನಡಿಗ ಎಂದು ಹೇಳಿಕೊಳ್ಳುವುದಕ್ಕೆ ನಮಗೆ ಹೆಮ್ಮೆಯಾಗುತ್ತದೆ. ಸದ್ಯಕ್ಕೆ ಅವರು ಇಂಜುರಿಯಿಂದ ತಂಡದಿಂದ ಹೊರಕ್ಕೆ ಬಂದಿದ್ದು ಮುಂದಿನ ದಿನಗಳಲ್ಲಿ ಖಂಡಿತವಾಗಿ ದೊಡ್ಡಮಟ್ಟದ ಕಂಬ್ಯಾಕ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ ಆದರೆ ಇದರ ನಡುವೆ … Read more

Congress Guarantee: ಉಚಿತ ಬಸ್ ಪ್ರಯಾಣ ಮಾಡಲು ಮಹಿಳೆಯರಿಗೆ 5 ಕಂಡಿಶನ್ ಗಳು.

Congress Guarantee ಈಗಾಗಲೇ ಸಿದ್ದರಾಮಯ್ಯ(Siddharamaiah) ನೇತೃತ್ವದಲ್ಲಿ ಕರ್ನಾಟಕ ಸರ್ಕಾರವು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಐದು ಪ್ರಮುಖ ಯೋಜನೆಗಳನ್ನು ಜಾರಿಗೆ ತರುವಂತಹ ಸಂಪೂರ್ಣ ಅನುಮತಿಯನ್ನು ನೀಡಿದೆ. ಅದರಲ್ಲೂ ವಿಶೇಷವಾಗಿ ರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆ ಅಡಿಯಲಿ ಉಚಿತ ಬಸ್ ಪ್ರಯಾಣ ನೀಡುವಂತಹ ಮಾತನ್ನು ಕೂಡ ಕಾಂಗ್ರೆಸ್ ಸರ್ಕಾರ(congress government) ನೀಡಿತ್ತು. ಆದರೆ ಈಗ ಅದರಲ್ಲಿ 5 ಕಂಡಿಶನ್ಗಳು ಕೂಡ ಅಳವಡಿಕೆಯಾಗಿದೆ. ಅವುಗಳೇನೆಂಬುದನ್ನು ತಿಳಿಯುವುದಾದರೆ ಈ ಯೋಜನೆಯನ್ನು ಪಡೆದುಕೊಳ್ಳಲು ಮಹಿಳೆಯರು ಕರ್ನಾಟಕ ರಾಜ್ಯದವರೇ ಆಗಿರಬೇಕು. ಈ ಉಚಿತ ಪಾಸ್ ಅನ್ನು … Read more

Viral News: ಟೀಚರ್ ಮನೆಗೆ ಟ್ಯೂಷನ್ ಗೆ ಹೋಗುತ್ತಿದ್ದ ಹುಡುಗ ಒಂದು ದಿನ ಮಾಡಿದ್ದೇ ಬೇರೆ.

Viral News ಒಂದು ಕಾಲದಲ್ಲಿ ಮಕ್ಕಳು ಹಾಗೂ ಪೋಷಕರ ಸಂಬಂಧಕ್ಕಿಂತ ಹೆಚ್ಚಾಗಿ ಗುರು-ಶಿಷ್ಯರ(Teacher Student) ಸಂಬಂಧ ಅತ್ಯಂತ ಪವಿತ್ರ ಎಂಬುದಾಗಿ ಹೇಳಲಾಗುತ್ತಿತ್ತು ಆದರೆ ಈ ಕಲಿಯುಗದಲ್ಲಿ ಯಾವುದೇ ಸಂಬಂಧಗಳಿಗೂ ಕೂಡ ಮೌಲ್ಯ ಇಲ್ಲದಂತಾಗಿ ಹೋಗಿಬಿಟ್ಟಿದೆ. ಅದಕ್ಕೆ ಉದಾಹರಣೆ ಎನ್ನುವಂತೆ ಹಲವಾರು ಘಟನೆಗಳು ಕೂಡ ನಡೆಯುತ್ತಿವೆ. ಹೌದು ಈ ಘಟನೆ ನಡೆದಿರುವುದು ರಾಜಸ್ಥಾನದಲ್ಲಿ. ರಾಜಸ್ಥಾನದಲ್ಲಿ(Rajasthan) ನಡೆದಿರುವಂತಹ ಈ ಘಟನೆಯನ್ನು ಕೇಳಿದರೆ ಖಂಡಿತವಾಗಿ ಇಂದಿನ ಕಾಲದಲ್ಲಿ ಗುರು ಶಿಷ್ಯರ ನಡುವೆ ಇರುವಂತಹ ಆ ಗೌರವಯುತವಾದಂತ ಮೌಲ್ಯಗಳು ಖಂಡಿತವಾಗಿ ಉಳಿದಿಲ್ಲ ಎನ್ನುವುದನ್ನು … Read more

Daali Dhananjay: ಕಾಂಗ್ರೆಸ್ ಸರ್ಕಾರದ 10 ಕೆಜಿ ಉಚಿತ ಅಕ್ಕಿಯ ಯೋಜನೆ ಬಗ್ಗೆ ಡಾಲಿ ಧನಂಜಯ್ ಹೇಳಿದ್ದೇ ಬೇರೆ

Daali Dhananjay ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ನಾಯಕ ನಟರಲ್ಲಿ ಹಾಗೂ ನಿರ್ಮಾಪಕರಲ್ಲಿ ಒಬ್ಬರಾಗಿರುವಂತಹ ಡಾಲಿ ಧನಂಜಯ್(Daali Dhananjay) ಅವರು ಅತ್ಯಂತ ಮಾಧ್ಯಮ ವರ್ಗದ ಕುಟುಂಬದಿಂದ ಬಂದವರಾಗಿರುವುದರಿಂದ ಅವರಿಗೆ ಸಾಮಾಜಿಕ ಪರಿಸ್ಥಿತಿಗಳು ಸಾಕಷ್ಟು ತಿಳುವಳಿಕೆಗೆ ಬರುತ್ತವೆ. ಅದನ್ನೇ ಅವರು ತಮ್ಮ ಸಿನಿಮಾಗಳಲ್ಲಿ ಕೂಡ ತೋರಿಸಿಕೊಂಡು ಬಂದಿದ್ದಾರೆ. ನಿಜಕ್ಕೂ ಕೂಡ ಅವರ ಸಿನಿಮಾಗಳನ್ನು ನೋಡಿದಾಗಲೂ ಕೂಡ ನಮಗೆ ಇದು ಅರ್ಥವಾಗುತ್ತದೆ. ಯಾವುದೇ ವಿಚಾರ ಅನ್ನಾದರೂ ನೇರವಾಗಿ ಹೇಳುವಂತಹ ನೇರವಂತಿಗೆ ಧನಂಜಯ್ ಅವರು ಈಗಲೇ ತಮ್ಮ ಜೀವನ ಶೈಲಿಯಲ್ಲಿ ಬೆಳೆಸಿಕೊಂಡಿದ್ದಾರೆ … Read more

ಹುಡುಗಿಯರಿಗಿಂತ ಆಂಟಿಯರು ಎಂದರೆ ಹುಡುಗರು ಇಷ್ಟ ಪಡೋದಕ್ಕೆ ಕಾರಣ ಇಲ್ಲಿದೆ ನೋಡಿ.

Kannada News ಕೆಲವೊಮ್ಮೆ ಹುಡುಗರು ಮಾತನಾಡುವಾಗ ಕೆಲವು ಹುಡುಗರಿಗೆ ನೀನು ಆಂಟಿ ಲವರ್ ಎಂಬುದಾಗಿ ತಮಾಷೆಯಿಂದ ಹೊರಗಿಸುವುದು ಕೇಳಿರಬಹುದು. ಆದರೆ ಕೆಲವೊಂದು ಸಮೀಕ್ಷೆ ಪ್ರಕಾರವು ತಿಳಿದು ಬಂದಿರುವುದೆನೆಂದರೆ ಸಮಾನ ವಯಸ್ಕ ಹುಡುಗಿಯರಿಗಿಂತ ಹೆಚ್ಚಾಗಿ ಹುಡುಗರು ತಮಗಿಂತ ವಯಸ್ಸಿನಲ್ಲಿ ದೊಡ್ಡವರಾಗಿರುವವರನ್ನು ಇಷ್ಟಪಡುತ್ತಾರೆ. ಇದು ನಾವು ಸುಮ್ಮನೆ ಹೇಳುತ್ತಿಲ್ಲ ಪ್ರತಿಷ್ಠಿತ ರಿಸರ್ಚ್ ಕಂಪನಿಗಳು ಮಾಡಿರುವಂತಹ ಅಧ್ಯಯನದ ನಂತರವೇ ಈ ಫಲಿತಾಂಶ ಈಗ ಹೊರಬಂದಿರುವುದು. ಅಷ್ಟಕ್ಕೂ ಯಾಕೆ ತಮಗಿಂತಲೂ ವಯಸ್ಸಿನಲ್ಲಿ ದೊಡ್ಡವರಾಗಿರುವ ಮಹಿಳೆಯರನ್ನು ಹುಡುಗರು ಇಷ್ಟಪಡುತ್ತಾರೆ ಎಂಬ ಕಾರಣಗಳನ್ನು ಇಂದಿನ ಲೇಖನಿಯಲ್ಲಿ … Read more

ಮನೆಯವರು ಬೇಡ ಬೇಡ ಎಂದ್ರು 61 ವರ್ಷದ ಮುದುಕನನ್ನು ಮದುವೆಯಾದ 20 ವರ್ಷದ ಯುವತಿ. ಕಾರಣ ನಿಮ್ಮನ್ನು ಕೂಡ ಬೆಕ್ಕಸ ಬೆರಗಾಗಿಸುತ್ತೆ.

Kannada News ಪ್ರೀತಿಗೆ ಕಣ್ಣಿಲ್ಲ ಪ್ರೀತಿ(Love) ಕುರುಡು ಪ್ರೀತಿಗೆ ಯಾವುದೇ ವಯಸ್ಸಿನ ಅಡ್ಡಿಯಿಲ್ಲ ಅಂತಸ್ತಿನ ಪರದೆ ಇಲ್ಲ ಎಂಬುದಾಗಿ ಸಿನಿಮಾಗಳಲ್ಲಿ ಮಾತ್ರ ಕೇಳಲು ಚೆನ್ನಾಗಿರುತ್ತದೆ ಎಂಬುದಾಗಿ ಕೆಲವರು ಭಾವಿಸಿರುತ್ತಾರೆ. ಆದರೆ ಅದು ನಿಜ ಜೀವನದಲ್ಲಿ ಕೂಡ ನಡೆಯುತ್ತದೆ ಎಂಬುದನ್ನು ನಂಬಲು ಯಾರು ಕೂಡ ತಯಾರಿಲ್ಲ. ಇಲ್ಲೊಂದು ಘಟನೆ ಕೂಡ ನಡೆದಿದ್ದು ಇದು ನಡೆದಿರುವುದು ನಮ್ಮ ದೇಶದಲ್ಲಿ ಬದಲಾಗಿ ನಮ್ಮ ಪಕ್ಕದ ದೇಶವಾಗಿರುವ ಪಾಕಿಸ್ತಾನದಲ್ಲಿ(Pakistan). ಹೀಗಿದ್ದರೂ ಕೂಡ ಈ ಕತೆಯನ್ನು ಕೇಳಿದರೆ ಖಂಡಿತವಾಗಿ ನಾವು ಈ ಮೇಲೆ ಹೇಳಿರುವಂತಹ … Read more

ಮದುವೆ ಆಗೋಕು ಮುನ್ನ ಹುಡುಗಿರು ಮೊಬೈಲ್ನಲ್ಲಿ ಏನೆಲ್ಲಾ ನೋಡ್ತಾರೆ ಗೊತ್ತಾ? ಮದುವೆ ಆದ್ಮೇಲೆ ಇದನ್ನೇ ಅವರು ಗಂಡನ ಮನೆಯಲ್ಲಿ ಮಾಡೋದಂತೆ.

Kannada News ಮದುವೆ ಎನ್ನುವುದು ಪ್ರತಿಯೊಬ್ಬ ಹುಡುಗಿಯ ಜೀವನದ ಅತ್ಯಂತ ಉನ್ನತವಾದಂತಹ ಕನಸಾಗಿರುತ್ತದೆ ಎನ್ನುವುದು ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ. ಕೇವಲ ಹುಡುಗಿಯರು ಅಷ್ಟೇ ಮಾತ್ರವಲ್ಲದೆ ಹುಡುಗರಿಗೂ ಕೂಡ ಮದುವೆ(Marriage) ಎನ್ನುವುದು ಪ್ರಮುಖವಾದಂತಹ ಘಟವಾಗಿರುತ್ತದೆ. ಅದಕ್ಕಾಗಿ ಮದುವೆ ಆಗುವವರ ಕುರಿತಂತೆ ಸರಿಯಾಗಿ ಯೋಚಿಸಿ ನಿರ್ಧಾರ ಮಾಡಿ ಮದುವೆಯಾಗಬೇಕಾಗುತ್ತದೆ. ಹುಡುಗರಿಗಿಂತ ಹೆಚ್ಚಾಗಿ ಹುಡುಗಿಯರು ಪ್ರತಿಯೊಂದು ಮದುವೆಯ ವಿಚಾರದ ಕುರಿತಂತೆ ಕೂಡ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕು ಯಾಕೆಂದರೆ ಈಗಾಗಲೇ ದುಡುಕಿ ನಿರ್ಧಾರ ತೆಗೆದುಕೊಂಡಿರುವ ಫಲಿತಾಂಶದ ಬಗ್ಗೆ ಸಾಕಷ್ಟು ಸುದ್ದಿಗಳಲ್ಲಿ ನಾವು ನೋಡಿದ್ದೇವೆ. … Read more

error: Content is protected !!