Upendra: ನಿಮ್ಮ ಪ್ರಜಾಕೀಯದ ಪರವಾಗಿ ಕಿಚ್ಚ ಹಾಗೂ ದಚ್ಚು ಪ್ರಚಾರ ಮಾಡೋಕೆ ಯಾಕೆ ಬರಲಿಲ್ಲ ಎಂದಿದಕ್ಕೆ ಉಪೇಂದ್ರ ಹೇಳಿದ್ದೇ ಬೇರೆ.
Upendra ಕನ್ನಡ ಚಿತ್ರರಂಗದ ಮಾಸ್ಟರ್ ಪೀಸ್ ನಿರ್ದೇಶಕ ಹಾಗೂ ನಾಯಕ ನಟ ಆಗಿರುವ ಉಪೇಂದ್ರ(Upendra) ಅವರು ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮ ಕೆಲಸದ ಮೂಲಕ ಎಲ್ಲರೂ ಮನ ಗೆದ್ದವರು. ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರಜಾಕೀಯದ ಮೂಲಕ ರಾಜಕೀಯ ಮಾಡುವಂತಹ ಮನಸ್ಸು ಕೂಡ ಅವರಲ್ಲಿ ಬಂದಿದೆ. ಆದರೆ ಇದೇ ಕಾರಣಕ್ಕಾಗಿ ಅವರು ಚಿತ್ರರಂಗದಿಂದ ಸಾಕಷ್ಟು ವರ್ಷಗಳ ಕಾಲ ಮಾಯವಾಗಿದ್ದು ಕೂಡ ಉಂಟು. ಪ್ರಜಾಕೀಯದ ನಿಲುವು ಎಲ್ಲರನ್ನೂ ಆಕರ್ಷಿಸಿದೆ ಆದರೆ ಇದು ಆಗಿ ಹೋಗುವ ಮಾತಲ್ಲ ಎಂಬುದು ಕೂಡ … Read more