Puneeth Rajkumar: ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ಅಪ್ಪು ಇದೇನಿದು ಹೊಸ ಸಿನಿಮಾನಾ?

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರು ನಮ್ಮನ್ನೆಲ್ಲ ಆಗಲಿ ಈಗಾಗಲೇ ಸರಿಸುಮಾರು ಎರಡು ವರ್ಷಗಳೇ ಆಗುತ್ತಾ ಬಂದಿದೆ. ಇಂದಿಗೂ ಆ ದಿವ್ಯ ಚೇತನ ಇಂದಿಗೂ ಕೂಡ ನಮ್ಮ ಜೊತೆಗೆ ಇದ್ದಾರೆ ಅನ್ನುವಂತಹ ಭಾವನೆ ಮೂಡಿ ಬರುತ್ತದೆ. ಆ ನಿಷ್ಕಲ್ಮಶ ನಗು ಹಾಗೂ ಇಂದಿಗೂ ಕೂಡ ನಮ್ಮ ಮನಸ್ಸನ್ನು ಕಾಡುತ್ತದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕಾಣಿಸಿಕೊಂಡಿರುವಂತಹ ಕೊನೆಯ ಸಿನಿಮಾ ಎಂದರೆ ಅದು ಗಂಧದಗುಡಿ(Gandhada Gudi) ಡಾಕ್ಯೂಮೆಂಟ್ರಿ. ಅದಾದ ನಂತರ ಅವರ ನಟನೆಯನ್ನು … Read more

Puneeth Rajkumar: ಬೇರೆ ಸ್ಟಾರ್ ನಟರಿಗೆ ಹೋಲಿಸಿದರೆ ಅಪ್ಪು ಕಡಿಮೆ ಸಂಭಾವನೆ ಯಾಕೆ ಪಡುತ್ತಿದ್ದರು ಗೊತ್ತಾ?

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವಂತಹ ನಾಯಕ ನಟರ ಲಿಸ್ಟಿನಲ್ಲಿ ಕಾಣಿಸಿಕೊಳ್ಳುತ್ತಿದ್ದರು ಕೂಡ ಬೇರೆ ಟಾಪ್ ಹೀರೋಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಸಂಭಾವನೆ ಪಡೆಯುತ್ತಿದ್ದರು. ಇಂದು ಕನ್ನಡ ಚಿತ್ರರಂಗದಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿರುವಂತಹ ಎರಡನೇ ಕಲಾವಿದನಾಗಿ ಕಾಣಿಸಿಕೊಂಡಿದ್ದು ಇಡೀ ಕನ್ನಡ ಚಿತ್ರರಂಗವೇ ಹೆಮ್ಮೆಪಡುವಂತಹ ಕೆಲಸಗಳನ್ನು ತಮ್ಮ ಮರಣದ ಅವಧಿಗೂ ಮುನ್ನ ಮಾಡಿದ್ದಾರೆ. ಇದಕ್ಕಾಗಿ ಅಪ್ಪು(Appu) ಅವರನ್ನು ಎಲ್ಲರೂ ಕೂಡ ಮೆಚ್ಚಿಕೊಳ್ಳುತ್ತಾರೆ. ಇನ್ನು ಪವರ್ … Read more

Puneeth Rajkumar: ಅಪ್ಪು ಪ್ರತಿದಿನ ರಾತ್ರಿ ಇದೊಂದು ಕೆಲಸ ತಪ್ಪದೇ ಮಾಡುತ್ತಿದ್ದರಂತೆ. ನಿಜಕ್ಕೂ ಎಲ್ಲರಿಗೂ ಸ್ಫೂರ್ತಿ ಅಪ್ಪು.

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ರವರು ನಮ್ಮನ್ನೆಲ್ಲ ಅಗಲಿ ಈಗಾಗಲೇ ಸಾಕಷ್ಟು ಸಮಯಗಳೇ ಕಳೆದು ಹೋಗಿದ್ದರು ಕೂಡ ನೆನ್ನೆ ಮೊನ್ನೆ ಅಷ್ಟೇ ಅವರ ನಗುವನ್ನು ನಾವು ಎದುರಿಗೆ ನಿಂತು ನೋಡಿರುವಂತಹ ಅನುಭವ ಇನ್ನೂ ಕೂಡ ನಮ್ಮ ಸ್ಮೃತಿ ಪಟಲದಲ್ಲಿ ತಾಜಾ ಆಗಿ ಉಳಿದುಕೊಂಡಿದೆ. ಪುನೀತ್ ರಾಜಕುಮಾರ್ ರವರು ಕನ್ನಡ ಚಿತ್ರರಂಗದಲ್ಲಿ ಸವ್ಯಸಾಚಿಯಾಗಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ತಮ್ಮ ಪ್ರತಿಭೆಯ ಅನಾವರಣವನ್ನು ಮಾಡಿಕೊಂಡು ಬಂದವರು. ನಿಜಕ್ಕೂ ಅವರಿಗೆ ಹೋಲಿಕೆ ಆಗುವಂತಹ ಮತ್ತೊಬ್ಬ ಸೂಪರ್ … Read more

Puneeth Rajkumar: ರಾಜಕೀಯದ ಬಗ್ಗೆ ಪುನೀತ್ ರಾಜಕುಮಾರ್ ಯಾವ ಹೇಳಿಕೆಯನ್ನು ನೀಡಿದ್ರು ಗೊತ್ತಾ ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್.

Puneeth Rajkumar ಕನ್ನಡ ಚಿತ್ರರಂಗದ ಅಜಾತಶತ್ರು ನಟ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಯಾವುದೇ ರೀತಿಯ ಸಿನಿಮಾ ಅಥವಾ ಸಿನಿಮಾ ಹೊರತುಪಡಿಸಿ ದಂತಹ ವಿಚಾರಗಳಿಗೆ ಕೆಟ್ಟ ರೀತಿಯಲ್ಲಿ ಬಿಂಬಿತವಾದವರಲ್ಲ. ಅದಕ್ಕಾಗಿ ಅವರನ್ನು ಬೆಟ್ಟದ ಹೂವು ಎಂಬುದಾಗಿ ವಿಶೇಷವಾಗಿ ಕರೆಯಲಾಗುತ್ತಿತ್ತು. ಕನ್ನಡ ಚಿತ್ರರಂಗದ ಧೀಮಂತ ನಟನ ಮಗ ಎನ್ನುವ ಕಾರಣಕ್ಕಾಗಿ ಯಾವತ್ತೂ ಕೂಡ ಬೇರೆಯವರ ಎದುರುಗಡೆ ಅಹಂಕಾರವನ್ನು ತೋರಿಸಿದವರಲ್ಲ. ಎಲ್ಲರನ್ನೂ ಕೂಡ ತಮ್ಮ ಸಮಾನ ತಮಗಿಂತ ಹೆಚ್ಚಾಗಿ … Read more

Suresh Raina: ಕೆಸಿಸಿಯಲ್ಲಿ ಅಪ್ಪು ಜೊತೆ ಸುರೇಶ್ ರೈನಾ. ವೈರಲ್ ಆಯ್ತು ನೋಡಿ ಫೋಟೋ!

Puneeth Rajkumar ಕನ್ನಡ ಚಲನಚಿತ್ರ ಕಪ್ ಈಗಾಗಲೇ ನಡೆಯುತ್ತಿರುವುದು ನಿಮಗೆಲ್ಲರಿಗೂ ತಿಳಿದಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಅವರ ನೇತೃತ್ವದಲ್ಲಿ ಕನ್ನಡದ ಕಲಾವಿದರಲ್ಲವೂ ಕೂಡ ಒಂದೇ ಸೂರಿನ ಅಡಿಯಲ್ಲಿ ಕ್ರಿಕೆಟ್ ಮೂಲಕ ಒಂದಾಗುತ್ತಿರುವಂತಹ ಸಂಭ್ರಮದ ಕ್ರೀಡಾ ಹಬ್ಬಕ್ಕೆ ಕೆಸಿಸಿ ಅಥವಾ ಕನ್ನಡ ಚಲನಚಿತ್ರ ಕಪ್(Kannada Chalanachitra Cup) ಎಂದು ಹೇಳಬಹುದಾಗಿದೆ. ಈ ಬಾರಿ ಮೂರನೇ ಆವೃತ್ತಿಯಾಗಿದ್ದು ಇಂಟರ್ನ್ಯಾಷನಲ್ ಕ್ರಿಕೆಟರ್ಸ್ಗಳು ಕೂಡ ಆಗಮಿಸಿದ್ದಾರೆ. ಕ್ರಿಸ್ ಗೇಲ್ ಸುರೇಶ್ ರೈನ(Suresh Raina) ಹರ್ಷಲ್ ಗಿಬ್ಸ್ ತಿಲಕರತ್ನೆ ದಿಲ್ಸನ್ ಬದ್ರಿನಾಥ್ … Read more

ನಿನ್ನೆ ಹೊಸಪೇಟೆಯಲ್ಲಿ ಡಿ ಬಾಸ್ ಗೆ ಚಪ್ಪಲಿ ಏಟು! ನಿಜಕ್ಕೂ ನಡೆದ ಘಟನೆ ಏನು ಗೊತ್ತಾ?

Slipper shot to darshan : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಅಭಿಮಾನಿಗಳ ಪ್ರೀತಿ ಎನ್ನುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರತಿಯೊಂದು ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತದೆ. ಯಾರು ಕೈ ಬಿಟ್ಟರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅವರ ಅಭಿಮಾನಿಗಳು ಕೈಬಿಡುವುದಕ್ಕೆ ಸಾಧ್ಯವೇ ಇಲ್ಲ ಎನ್ನಬಹುದು. ಆದರೆ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಎರಡನೇ ಸಾಂಗ್ ಆಗಿರುವ ಬೊಂಬೆ ಬೊಂಬೆ ಸಾಂಗ್ … Read more

ದರ್ಶನ್ ಅವರನ್ನು ಅಪ್ಪು ಎಂದು ಕರೆಯುತ್ತಿದ್ದದ್ದು ಯಾರು? ಯಾಕೆ?

Darshan called as appu :ಚಾಲೆಂಜಿಂಗ್ ಸ್ಟಾರ್ ದರ್ಶನ್ (challenging star Darshan) ಅವರು ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಅದರಲ್ಲಿಯೂ ವಿಶೇಷವಾಗಿ ಮಾಸ್ ಅಭಿಮಾನಿಗಳನ್ನು ಹೆಚ್ಚಿನ ಮಟ್ಟದಲ್ಲಿ ಹೊಂದಿರುವಂತಹ ಸ್ಟಾರ್ ಆಗಿದ್ದಾರೆ. ಮಾಧ್ಯಮಗಳು ದರ್ಶನ್ ಅವರ ವಿರುದ್ಧ ನಿಂತರು ಕೂಡ ದರ್ಶನ್ ಅವರಿಗೆ ಇರುವಂತಹ ಫ್ಯಾನ್ ಬೇಸ್ ಗೆ ಯಾರು ಏನು ಕೂಡ ಮಾಡಿಕೊಳ್ಳುವ ಸಾಧ್ಯವಿಲ್ಲ ಎಂಬುದನ್ನು ಈಗಾಗಲೇ ಕ್ರಾಂತಿ ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ ಸಾಬೀತುಪಡಿಸಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಕಷ್ಟದಲ್ಲಿಯೇ ತಮ್ಮ … Read more

ಖೈದಿಗಳಿಗೂ ಸಹಾಯ ಮಾಡಿದ್ದರು ಅಪ್ಪು? ಹಲವು ದಿನಗಳ ಬಳಿಕ ಬದಲಾಯಿತು ಅಚ್ಚರಿ ಮೂಡಿಸಿದ ವಿಷಯ

Appu helped prisoners : ಸಿನಿಮಾದಲ್ಲಿ ಒಬ್ಬ ನಾಯಕನಾಗಿ ನಟಿಸುವುದು ಅಷ್ಟು ಕಷ್ಟವೇನು ಅಲ್ಲ. ಸ್ಕ್ರಿಪ್ಟ್ ಗೆ ತಕ್ಕ ಹಾಗೆ, ನಿರ್ದೇಶಕರು ಹೇಳಿದ ಹಾಗೆ ನಟನೆ ಮಾಡುವುದು, ಪ್ರತಿಭೆ ಹೊಂದಿದ್ರೆ ನಾಯಕನಾಗಿ ನಟಿಸಬಹುದು. ಆದರೆ ಸಿನಿಮಾದ ಜೊತೆಗೆ ನಿಜ ಜೀವನದಲ್ಲಿಯೂ ಒಬ್ಬ ನಾಯಕನಾಗಿ ಜನರ ಎದುರು ನಿಲ್ಲುವುದು ಅಷ್ಟು ಸುಲಭವಲ್ಲ. ಅಂತಹ ಏಕೈಕ ನಟ ಅಂದ್ರೆ ಅದು ನಮ್ಮ ನಿಮ್ಮ ಮೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು. ಅಪ್ಪು ಎಲ್ಲರಿಗೂ ಇಷ್ಟವಾಗುವುದು ಇದೇ ಕಾರಣಕ್ಕೆ. ಅವರ … Read more

ಅಪ್ಪುವಿನ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡ ಅಶ್ವಿನಿ ಪುನೀತ್ ರಾಜ್‌ಕುಮಾರ್

Ashwini about appu next films : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೇವಲ ಒಬ್ಬ ಕನ್ನಡದ ಸ್ಟಾರ್ ನಟನಾಗಿ ಮಾತ್ರವಲ್ಲದೆ ಸಾಮಾಜಿಕ ಕಳಕಳಿಯನ್ನು ಹೊಂದಿರುವಂತಹ ಒಂದು ಶಕ್ತಿಯಾಗಿ ಕಾಣಿಸಿಕೊಂಡಿದ್ದರು. ಅವರು ಮಾಡಿರುವ ಜನಪರ ಕಾರ್ಯಗಳು ಯಾವ ಮಟ್ಟಿಗೆ ಇದ್ದವು ಎಂಬುದು ಅವರನ್ನು ಕಂಠೀರವ ಸ್ಟುಡಿಯೋದಲ್ಲಿ ಅವರ ಕೊನೆಯ ದರ್ಶನ ಮಾಡಲು ಬಂದಂತಹ 25 ಲಕ್ಷಕ್ಕೂ ಅಧಿಕ ಜನರ ಪ್ರೀತಿಯಲ್ಲಿ ಕಾಣುತ್ತಿತ್ತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನು ದೈಹಿಕವಾಗಿ ಹಗಲಿರಬಹುದು ಆದರೆ ನಮ್ಮ … Read more

ಲೀಲಾವತಿ ವಿನೋದ್ ಅವರು ನಿಮ್ಮ ಮಗನೇ? ಎಂದು ಕೇಳಿದಾಗ ಡಾಕ್ಟರ್ ರಾಜಕುಮಾರ್ ಅವರು ನೀಡಿದ ಉತ್ತರವೇನಾಗಿತ್ತು ಗೊತ್ತಾ?

Rajkumar talked about leelavati : ಕನ್ನಡ ಚಿತ್ರರಂಗ ಕಂಡ ಮೇರು ನಟ, ಕನ್ನಡ ಕಂಠೀರವ ಡಾಕ್ಟರ್ ರಾಜಕುಮಾರ್ ಅವರು ಗಳಿಸಿದ ಅಭಿಮಾನಿಗಳಿಗೆ, ಅನುಯಾಯಿಗಳಿಗೆ ಲೆಕ್ಕವೇ ಇಲ್ಲ. ಅವರ ಮೇಲಿನ ಚಿಕ್ಕ ಅಪವಾದದ ಮಾತನ್ನು ಕೂಡ ಯಾರು ನಂಬಲು ಸಾಧ್ಯವಿಲ್ಲ. ಏಕೆಂದರೆ ಆದರ್ಶ ಪೂರ್ಣವಾದ ಉತ್ತಮ ಗುಣನಡತೆಯೊಂದಿಗೆ ಎಲ್ಲರಿಗೂ ಮಾದರಿಯಾಗುವಂತೆ ಸರಳ ಜೀವನವನ್ನು ನಡೆಸಿದವರು ರಾಜಕುಮಾರ್ ಅವರು. ಲೀಲಾವತಿ ವಿನೋದ್ ಅವರು, ರಾಜಕುಮಾರ್ ಮಗನೆನ್ನುವ ವಿವಾದವೆದ್ದು ದಶಕಗಳೇ ಕಳೆದರೂ ಸ್ಪಷ್ಟವಾದ ಉತ್ತರ ದೊರಕಿರಲಿಲ್ಲ. ವಿನೋದ್(Vinod Rajkumaar) ಇವರು … Read more

error: Content is protected !!