ಹೋಟೆಲ್ ರೂಮ್ ಇಂದ ಹೊರಬಂದ ನರೇಶ್ ಬಾಬು ಗೆ ಚಪ್ಪಲಿ ಸೇವೆ ಮಾಡೋಕೆ ಹೊರಟ ರಮ್ಯಾ ರಘುಪತಿ!

ಇತ್ತೀಚಿಗೆ ಇದೊಂದು ನ್ಯೂಸ್ ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನ ಅಲ್ಲಾಡಿಸುತ್ತಿದೆ. ಎಲ್ಲರ ಬಾಯಲ್ಲೂ ಇದೇ ಮಾತು. ಪವಿತ್ರ ಲೋಕೇಶ್ ಹಾಗೂ ನರೇಶ್ ಬಾಬು ಅವರ ಸಂಬಂಧದ ಬಗ್ಗೆ ಇಲ್ಲಸಲ್ಲದ ಊಹಾಪೋಹಗಳು ಹುಟ್ಟಿಕೊಂಡಿದ್ದವು. ಆದರೆ ಇದು ಯಾವುದು ಕೇವಲ ಗಾಸಿಪ್ ಅಲ್ಲ, ನನ್ನ ಪತಿಯ ಜೊತೆ ಪವಿತ್ರ ಲೋಕೇಶ್ ಸಂಬಂಧ ಇಟ್ಟುಕೊಂಡಿದ್ದಾರೆ ಅಂತ ನರೇಶ್ ಬಾಬು ಅವರ ಪತ್ನಿ ರಮ್ಯಾ ರಘುಪತಿ ಆರೋಪಿಸಿದ್ದರು. ಇಷ್ಟು ದಿನ ಕೇವಲ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಹರಿದಾಡುತ್ತಿದ್ದ ಸುದ್ದಿ, ಇದೀಗ ಅಧಿಕೃತವಾಗಿ … Read more

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪವಿತ್ರಾ ಲೋಕೇಶ್ ಮತ್ತು ನರೇಶ್. ಪವಿತ್ರ-ನರೇಶ್ ಸ್ಟೋರಿಗೆ ಹೊಸ ಟ್ವಿಸ್ಟ್

ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ಅವರ ಮದುವೆ ವಿಚಾರ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಹಾಗೆ ಇವರಿಬ್ಬರ ಸ್ಟೋರಿಯಲ್ಲಿ ದಿನಕ್ಕೊಮ್ಮೆ ಹೊಸದಾದ ಟ್ವಿಸ್ಟ್ ಬರುತ್ತಿವೆ. ನರೇಶ್ ಮತ್ತು ನಟಿ ಪವಿತ್ರಾ ಮದುವೆಯಾಗಿದ್ದರು ಎಂಬ ಸುದ್ದಿ ಹರಿದಾಡುತ್ತಿತ್ತು. ಆಮೇಲೆ ಸ್ವತಃ ಪವಿತ್ರ ಲೋಕೇಶ್ ಅವರೇ ನಾವಿಬ್ಬರು ಸ್ನೇಹಿತರು ಮತ್ತು ಆತ್ಮೀಯರು ನಾವಿಬ್ಬರು ಒಟ್ಟಿಗೆ ಬದುಕುತ್ತಿದ್ದೇವೆ ಹೊರತು ಮದುವೆಯಾಗಿಲ್ಲ ಎಂದು ಹೇಳಿದ್ದರು. ಹಾಗೆ ನಟ ನರೇಶ್ ಅವರು ಕೂಡ ನಾವಿಬ್ಬರು ಗಂಡ ಹೆಂಡತಿ ಅಲ್ಲ ನಮ್ಮಿಬ್ಬರ … Read more

ಬೇಗ ಮಗು ಮಾಡ್ಕೋ ಟೈಗರ್ ಅಂತ ಡಿ ಬಾಸ್‌ ಹೇಳಿದಾಗ ವಿನೋದ್ ಪ್ರಭಾಕರ್ ಅವರ ರಿಯಾಕ್ಷನ್ ಹೇಗಿತ್ತು ನೋಡಿ

ನಟ ದರ್ಶನ್ ಅವರು ಮತ್ತು ನಟ ವಿನೋದ್ ಪ್ರಭಾಕರ್ ಅವರು ಇಬ್ಬರು ಕೂಡ ಕುಚುಕು ಗೆಳೆಯರು. ಪ್ರೀತಿಯಿಂದ ವಿನೋದ್ ಪ್ರಭಾಕರ್ ಅವರನ್ನು ದರ್ಶನ್ ಅವರು ಟೈಗರ್ ಎಂದೇ ಕರೆಯುತ್ತಾರೆ. ನಟ ವಿನೋದ್ ಪ್ರಭಾಕರ್ ಮತ್ತು ದರ್ಶನ್ ಅವರು ಕನ್ನಡದ ಖ್ಯಾತ ವಿಲನ್ ಗಳಾಗಿದ್ದ ಟೈಗರ್ ಪ್ರಭಾಕರ್ ಮತ್ತು ತೂಗುದೀಪ ಶ್ರೀನಿವಾಸ್ ಅವರ ಮಕ್ಕಳು. ತೂಗುದೀಪ ಶ್ರೀನಿವಾಸ್ ಮತ್ತು ಟೈಗರ್ ಪ್ರಭಾಕರ್ ಅವರು ಕೂಡ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ಡಿ ಬಾಸ್ ಅವರು ವಿನೋದ್ ಪ್ರಭಾಕರ್ ಅವರನ್ನು ಇಂದಿಗೂ … Read more

6000 ಕೋಟಿ ರೂಪಾಯಿಗಳ ಒಡೆಯ ನಟ ನರೇಶ್ ಇಷ್ಟೊಂದು ಹಣ ಸಂಪಾದನೆ ಮಾಡಿದ್ದು ಹೇಗೆ ಗೊತ್ತಾ

ಸದ್ಯ ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಒಂದೇ ಮಾತು, ಒಂದೇ ಗಾಸಿಪ್, ಒಂದೇ ಸುದ್ದಿ, ಅದೆವೇ ನಟಿ ಪವಿತ್ರ ಲೋಕೇಶ್ ಹಾಗೂ ನಟ ನರೇಶ್ ಅವರ ವಿಷಯ. ಕನ್ನಡದಲ್ಲಿ ಹಾಗೂ ತೆಲುಗಿನಲ್ಲಿ ಸಾಕಷ್ಟು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸಿ ಫೇಮಸ್ ಆದವರು ನಟಿ ಪವಿತ್ರ ಲೋಕೇಶ್. ಈ ಹಿಂದೆ ಕನ್ನಡದ ಅತ್ಯದ್ಭುತ ನಟ ಸುಚೇಂದ್ರ ಪ್ರಸಾದ್ ಅವರೊಂದಿಗೆ 11 ವರ್ಷಗಳ ಕಾಲ ಜೀವನ ನಡೆಸಿದ ಪವಿತ್ರ ಲೋಕೇಶ್ ಎರಡು ಮಕ್ಕಳನ್ನು ಹೊಂದಿದ್ದಾರೆ ಆದರೆ ಇಂದು ಸುಚೇಂದ್ರ ಪ್ರಸಾದ್ … Read more

ಏನಾಗಿದೆ ಯುವತಿಯರಿಗೆ! ಒಬ್ಬರ ನಂತರ ಇನ್ನೊಬ್ಬರು. ಮದುವೆಯಾದ ಒಂದೇ ತಿಂಗಳಿಗೆ ಜೀವನವೇ ಬೇಸತ್ತು ಪ್ರಾಣವನ್ನು ಕಳೆದುಕೊಂಡ ಯುವತಿ

ಯುವಜನತೆಗೆ ನಿಜಕ್ಕೂ ಏನಾಗಿದೆ ಎಂಬುದು ಗೊತ್ತಾಗ್ತಾ ಇಲ್ಲ. ಅದರಲ್ಲೂ ಹೆಚ್ಚಾಗಿ ಯುವತಿಯರು ಆತ್ಮಸ್ಥೈರ್ಯ ಮತ್ತು ಆತ್ಮ ಬಲವನ್ನು ಕಳೆದುಕೊಂಡು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ . ಅದೇನೋ ಗೊತ್ತಿಲ್ಲ ನಮ್ಮ ಕರ್ನಾಟಕದಲ್ಲಿ ಯುವತಿಯರು ಖಿನ್ನತೆಗೆ ಒಳಗಾಗಿ ಜೀವವನ್ನು ಕಳೆದುಕೊಳ್ಳುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಕೂದಲು ಉದುರುವ ಸಮಸ್ಯೆಯಿಂದ ಬೇಸತ್ತು ಪ್ರಾಣವನ್ನೂ ಕಳೆದುಕೊಳ್ಳುತ್ತಿರುವ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಒಂದೇ ತಿಂಗಳಿನಲ್ಲಿ ಇಂತಹದ್ದೇ 2 ಘಟನೆಗಳು ನಡೆದಿವೆ. ಮೈಸೂರಿನಲ್ಲಿ ಕಾವ್ಯಶ್ರೀ ಎಂಬ 22 ವರ್ಷದ ಯುವತಿ ಕೂದಲು ಉದುರುವ ಸಮಸ್ಯೆಗೆ … Read more

ಮಗುವನ್ನೂ ಕೊಂ’ದು ತಾನೂ ಪ್ರಾಣ ಬಿಟ್ಟ ಟೆಕ್ಕಿ; ಕ್ಷುಲ್ಲಕ ಕಾರಣಕ್ಕೆ ಜೀವವನ್ನು ಬಲಿ ಕೊಟ್ಟ ತಾಯಿ

ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳಲು ಮನಸ್ಸಾದರೂ ಹೇಗೆ ಬರುತ್ತೋ ಅಂಥ ನಾವು ಒಮ್ಮೆ ಯೋಚಿಸುವಷ್ತರ ಮಟ್ಟಿಗೆ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಜೀವಕ್ಕೇ ಹಾನಿ ಮಾಡಿಕೊಳ್ಳುವವರಿದ್ದಾರೆ. ಇಂಥ ನಿರ್ಧಾರ್‍ಅವನ್ನು ಮಾಡಿರುವ ತಾಯಿಯೊಬ್ಬಳ ಕಥೆ ಇದು! ಬೆಂಗಳೂರಿನ ಟೆಕ್ಕಿಯೊಬ್ಬಳು ಕ್ಷುಲ್ಲಕ ಕಾರಣಕ್ಕೆ ಮಗಳನ್ನು ಬಲಿ ಕೊಟ್ಟು ತನ್ನ ಜೀವವನ್ನು ಕಳೆದುಕೊಂಡ ಘಟನೆ ನಡೆದಿದೆ . ಸಕಲ ಸಂಪತ್ತಿದ್ದರೂ, ಅದನ್ನ ಅನುಭವಿಸುವುದಕ್ಕೆ ಆಕೆಯೇ ಇಲ್ಲ. ಮಹಿಳೆಯೊಬ್ಬಳು ತನ್ನ ಪುಟ್ಟ ಮಗುವನ್ನೂ ಕೊಂ’ದು ತಾನೂ ಪ್ರಾ’ಣ ಬಿಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಘಟನೆ … Read more

ಮಾವಿನ ಹಣ್ಣು ತಿಂದು ಅವರ ಗೊರಟೆ (ಬೀಜ) ಎಸೆಯುತ್ತೀರಾ? ಈ ವಿಷಯ ತಿಳಿದ್ರೆ ನೀವು ಇನ್ನು ಮುಂದೆ ಗೊರಟೆಯನ್ನು ಬಿಸಾಡುವುದೇ ಇಲ್ಲ ಪಕ್ಕಾ!

ಇದೀಗ ಮಾವಿನ ಹಣ್ಣಿನ ದರ್ಬಾರ್ ಶುರುವಾಗಿದೆ. ಹಣ್ಣುಗಳ ರಾಜ ಎಂದೇ ಕರೆಯುವ ಮಾವಿನ ಹಣ್ಣು ತನ್ನ ಸಿಹಿಯನ್ನು ಈ ವರ್ಷ ಹೆಚ್ಚಿಸಿಕೊಂಡಿದೆ. ಯಾಕಂದ್ರೆ ಈ ಸಲ ಮಾವಿನ ಬೆಳೆ ಕಳೆದ ವರ್ಷಕ್ಕಿಂತ ದುಪ್ಪಟ್ಟು ಹೆಚ್ಚಾಗಿದೆ. ಮಾವಿನ ಹಣ್ಣು ತಿನ್ನುವುದಕ್ಕೆ ಎಷ್ಟು ಸಿಹಿ ಅಂತ ಎಲ್ಲರಿಗೂ ಗೊತ್ತು. ಸಾಕಷ್ಟು ವೆರೈಟಿ ಇರುವ ಮಾವಿನ ಹಣ್ಣು ಬಾಯಿ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಕೂಡ ಅಷ್ಟೇ ಮುಖ್ಯ. ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಮಾವಿನಹಣ್ಣನ್ನು ತಿಂದು ವಾಟೆಯನ್ನು ಬಿಸಾಡುತ್ತಾರೆ. ಆದರೆ ಮಾವಿನಹಣ್ಣಿನ ಗೊರಟೆಯಲ್ಲಿಯೂ … Read more

ತಲೆ ಕೂದಲು ಉದುರುವ ಸಮಸ್ಯೆಯಿಂದ ಸಂಪೂರ್ಣವಾಗಿ ಕೂದಲನ್ನು ಕಳೆದುಕೊಂಡ ಯುವತಿ ಮಾಡಿಕೊಂಡ ಕೆಲಸವೇನು ನೋಡಿ

ಈಗಿನ ಕಾಲದ ಯುವ ಜನತೆಗೆ ಆತ್ಮಸ್ಥೈರ್ಯ ಮತ್ತು ಆತ್ಮವಿಶ್ವಾಸದ ಕೊರತೆ ತುಂಬಾನೇ ಇದೆ. ಶಿಕ್ಷಣ ವನ್ನು ಕಲಿತ ಮಾತ್ರಕ್ಕೆ ಮನುಷ್ಯ ಬದುಕನ್ನು ಗಳಿಸುತ್ತಾನೆ ಎನ್ನುವುದು ಅಕ್ಷರಶಃ ಸುಳ್ಳು. ಎಷ್ಟು ಕಲಿತಿದ್ದರೂ ಜೀವನ ನಡೆಸೋಕೆ ಗೊತ್ತಿಲ್ಲದೆ ಇದ್ದರೆ ಮನುಷ್ಯ ಜೀವನದಲ್ಲಿ ಸೋಲನ್ನು ಕಾಣುತ್ತಾನೆ. ಚಿಕ್ಕ ಮಕ್ಕಳು ಪುಸ್ತಕದ ಪಾಠ ಕಲಿಯುವುದಿರ ಜೊತೆಜೊತೆಗೆ ಜೀವನದ ಪಾಠಗಳನ್ನು ಕೂಡ ಕಲಿಯಬೇಕು. ಯಾಕೆಂದರೆ ಇತ್ತೀಚೆಗೆ ಯುವಕ ಯುವತಿಯರು ಚಿಕ್ಕ ಪುಟ್ಟ ವಿಷಯಕ್ಕೆ ಜೀವವನ್ನು ಕಳೆದುಕೊಳ್ಳುವಂತ ನಿರ್ಧಾರವನ್ನು ತೆಗೆದುಕೊಂಡ ಹಲವಾರು ಘಟನೆಗಳನ್ನು ನಾವೆಲ್ಲ ನೋಡುತ್ತಿದ್ದೇವೆ. … Read more

ನಾನು ಸುಚೇಂದ್ರ ಪ್ರಸಾದ್ ಅವರನ್ನು ಮದುವೇನೇ ಆಗಿಲ್ಲ. ಮದುವೆ ವಿಚಾರದ ಬಗ್ಗೆ ಪವಿತ್ರ ಲೋಕೇಶ್ ಅವರ ಮೊದಲ ಪ್ರತಿಕ್ರಿಯೆ

ಇತ್ತೀಚೆಗೆ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಅವರ ಸುದ್ದಿ ಜೋರಾಗಿ ಹರಿದಾಡುತ್ತಿದೆ. ನಟಿ ಪವಿತ್ರಾ ಲೋಕೇಶ್ ಅವರು ತೆಲುಗು ಹಿರಿಯ ನಟ ನರೇಶ್ ಅವರ ಜೊತೆ ಸ್ನೇಹ ಬೆಳೆಸಿ ನಂತರ ಇಬ್ಬರೂ ಮದುವೆ ಕೂಡ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನರೇಶ್ ಮತ್ತು ಪವಿತ್ರಾ ಲೋಕೇಶ್ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ ಎಂದೆಲ್ಲಾ ಗಾಸಿಪ್ ಗಳು ಕೇಳಿ ಬರುತ್ತಿವೆ. ಆದರೆ ಈ ಎಲ್ಲ ಗಾಸಿಪ್ ಗಳಿಗೆ ಪವಿತ್ರ ಲೋಕೇಶ್ ಅವರು ಪ್ರತಿಕ್ರಿಯೆ ನೀಡಿ ಫುಲ್ ಸ್ಟಾಪ್ … Read more

ಬ್ರಾಹ್ಮಣನಾಗಿ ಶಿವನ ಪೂಜೆ ಮಾಡುವಾಗ ಜನಿವಾರ ಏಕೆ ಹಾಕಿಲ್ಲ ಎಂಬ ಪ್ರಶ್ನೆಗೆ ಮಾಸ್ಟರ್ ಆನಂದ್ ಕೊಟ್ಟ ಉತ್ತರವೇನು ಗೊತ್ತಾ

ಮಾಸ್ಟರ್ ಆನಂದ್ ಅವರು ಚಿಕ್ಕ ವಯಸ್ಸಿನಿಂದಲೂ ಕರ್ನಾಟಕಕ್ಕೆ ಚಿರಪರಿಚಿತ. ಗೌರಿ ಗಣೇಶ ಎಂಬ ಚಿತ್ರದ ಮೂಲಕ ಬಾಲನಟನಾಗಿ ಇಡೀ ಕರ್ನಾಟಕದ ಎಲ್ಲೆಡೆ ಮಾಸ್ಟರ್ ಆನಂದ್ ಅವರು ಪ್ರಸಿದ್ಧಿ ಪಡೆದಿದ್ದರು. 90 ರ ದಶಕದಲ್ಲಿ ಮಾಸ್ಟರ್ ಆನಂದ್ ಅವರು ಕರ್ನಾಟಕದ ಪ್ರಸಿದ್ಧ ಬಾಲನಟನಾಗಿ ದ್ದರು. ಅತಿ ಚಿಕ್ಕ ವಯಸ್ಸಿನಲ್ಲಿಯೇ ಮಾಸ್ಟರ್ ಆನಂದ್ ಅವರಿಗೆ ಅಭಿನಯ ಶಾರದೆ ಒಲಿದಿದ್ದಾಳೆ. ಬಾಲನಟನಾಗಿ ಅಭಿನಯಿಸಿ ಹಲವಾರು ರಾಜ್ಯಪ್ರಶಸ್ತಿಗಳನ್ನು ಕೂಡ ಮಾಸ್ಟರ್ ಆನಂದ್ ಅವರು ಗಳಿಸಿದ್ದಾರೆ. ವಿಪರ್ಯಾಸವೆಂದರೆ ಮಾಸ್ಟರ್ ಆನಂದ್ ಅವರಿಗೆ ಬಾಲನಟನಾಗಿ ಸಿನಿಮಾದಲ್ಲಿ … Read more

error: Content is protected !!