ಮಂತ್ರಾಲಯದ ಗುರುರಾಯರ ದರ್ಶನ ಪಡೆದ ಪುಟ್ಟಕ್ಕ ಸೀರಿಯಲ್ ನಾಯಕ ನಟಿ ಸಂಜನಾ ಬುರ್ಲಿ ಮತ್ತು ಕುಟುಂಬ

ಸ್ನೇಹಿತರೆ ಕಳೆದ ವರ್ಷದಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತ ನೋಡುಗರನ್ನು ಆಕರ್ಷಿಸಿರುವಂತಹ ಸೀರಿಯಲ್ ಪುಟ್ಟಗನ ಮಕ್ಕಳು ಧಾರವಾಹಿಯಲ್ಲಿ ನಾಯಕ ನಟಿಯಾಗಿ ಅಭಿನಯಸುತ ತಮ್ಮ ಅದ್ಭುತ ನಟನೆ ವರ್ಚಸ್ಸು ಹಾಗೂ ಸೌಂದರ್ಯದ ಮೂಲಕವೇ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆ ಮಗಳಾಗಿ ಹೋಗಿರುವಂತಹ ಸಂಜನಾ ಬೂರ್ಲಿಯವರು ಸದ್ಯ ತಮ್ಮ ಕುಟುಂಬಸ್ಥರ ಜೊತೆಗೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ಆ ಸುಂದರ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ಕಳೆದ ಕೆಲವು ದಿನಗಳ ಹಿಂದಿನ ಸಂದರ್ಶನಗಳಲ್ಲಿ ಮಾತನಾಡುವಾಗ … Read more

ತಂಗಿ ಧೃತಿ ಪುನೀತ್ ರಾಜಕುಮಾರ್ ಅವರಿಗೆ ಬಹಳ ವಿಶೇಷವಾದ ಉಡುಗೊರೆ ಒಂದನ್ನು ನೀಡಿದ ಯುವರಾಜ್ ಕುಮಾರ್!

ಸ್ನೇಹಿತರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneethrajkumar) ನಮ್ಮೆಲ್ಲರಿಂದ ಅಗಲಿ ವರ್ಷಗಳೇ ಉರುಳಿದರು ಕೂಡ ಅವರ ನೆನಪು ಮಾತ್ರ ಯಾವ ಅಭಿಮಾನಿಗಳ ಮನಸ್ಸಿನಿಂದಲೂ ಚಿಂಚುತ್ತು ಮಾಸಿಲ್ಲ. ಅಪ್ಪು ಇಂದಿಗೂ ಕೂಡ ಅವರ ಅದ್ಭುತ ಸಿನಿಮಾಗಳು ಹಾಗೂ ಮಹತ್ಕಾರ್ಯಗಳ ಮೂಲಕ ನಮ್ಮೊಂದಿಗೆ ಜೀವಿಸುತ್ತಿದ್ದಾರೆ ಎಂಬ ನಂಬಿಕೆ ಹಲವರಲ್ಲಿ ಮನೆಮಾಡಿದೆ. ಪುನೀತ್ ರಾಜಕುಮಾರ್(Puneethrajkumar) ಅವರ ಪತ್ನಿ ಅಶ್ವಿನಿ ಹಾಗೂ ಮಕ್ಕಳು ಮಾಡುವಂತಹ ಕೆಲಸದಲ್ಲಿ ತನ್ನ ನೆಚ್ಚಿನ ನಟನನ್ನು ಕಾಣುತ್ತಿರುವಂತಹ ಅಭಿಮಾನಿಗಳು ಇಂದು ಅಪ್ಪು ಇಲ್ಲದ ಮತ್ತೊಂದು ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಇದರ … Read more

ಅಂತು ಇಂತೂ ಕೊನೆಯ ದಿನ ತಲುಪಿದ ಪಾರು ಸೀರಿಯಲ್, ಪಾರು ಧಾರವಾಹಿ ತಂಡದ ಸುಂದರ ಫೋಟೋಗಳು!

ಸ್ನೇಹಿತರೆ ಕಳೆದ ಹಲವು ವರ್ಷಗಳಿಂದ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿದ್ದ ಪಾರು ಸೀರಿಯಲ್(Paaru serial) ಕೊನೆಗೂ ಅಂತ್ಯಗೊಳ್ಳುತ್ತಿದೆ. ಶೂಟಿಂಗ್ನ ಕೊನೆ ದಿನದ ಫೋಟೋಗಳನ್ನು ಹಂಚಿಕೊಂಡ ಕಲಾವಿದರು ಭಾವುಕವಾದ ಸಂದೇಶಗಳನ್ನು ಬರೆಯುತ್ತಾ ತಮ್ಮ ಹಾಗೂ ಪಾರು ತಂಡದ ಪಯಣ ಹೇಗಿತ್ತು ಎಂಬುದನ್ನು ವರ್ಣಿಸ ತೊಡಗಿದ್ದಾರೆ. ಸದ್ಯ ಈ ಫೋಟೋಗಳು ಭಾರಿ ವೈರಲ್ ಆಗುತ್ತಾ ನೆಟ್ಟಿಗರ ಆಕರ್ಷಣೆಗೆ ಗುರಿಯಾಗಿದ್ದು ಹಲವರು ತಾವು ಮುಂದಿನ ದಿನಮಾನಗಳಲ್ಲಿ ಪಾರು ಸೀರಿಯಲ್ ಅನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೇವೆ ಎಂದು ತಿಳಿಸುತ್ತಾ ಕಮೆಂಟ್ … Read more

ಸ್ನೇಹಿತರ ಜೊತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್ ದರ್ಶನ್!

ಸ್ನೇಹಿತರೆ ಶೂಟಿಂಗ್ ಕೆಲಸಗಳೆಲ್ಲದೆ ಬಿಡುವಿನ ಸಮಯ ಸಿಕ್ಕಾಗಲಿಲ್ಲ ಸಮಯದಲ್ಲೆಲ್ಲ ಸ್ನೇಹಿತರೊಂದಿಗೆ ಅಮೂಲ್ಯವಾದ ಸಮಯವನ್ನು ಕಳೆಯಲು ಇಚ್ಛಿಸುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಆಗಾಗ ದಟ್ಟವಾದ ಅರಣ್ಯ ಪ್ರದೇಶಗಳಿಗೆ ಸಫಾರಿ ಹೋಗುತ್ತಾರೆ, ಆಫ್ ರೋಡ್ ರೈಡಿಂಗ್ ಹಾಗೂ ಪುಣ್ಯಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುತ ಭಾರಿ ವೈರಲಾಗುತ್ತಿರುತ್ತಾರೆ. ಹೀಗಿರುವಾಗ ತಮ್ಮ ಚಿತ್ರದ ಶೂಟಿಂಗ್ ಕೆಲಸಗಳ ನಡುವೆಯೂ ದರ್ಶನ್ ಅವರು ತಮ್ಮ ಸ್ನೇಹಿತರ ಬಳಗದೊಂದಿಗೆ ಮಂಗಳೂರಿನಲ್ಲಿ ಇರುವಂತಹ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು ಸಾಕ್ಷಾತ್ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದಕ್ಕೆ ಪಾತ್ರರಾಗಿದ್ದಾರೆ. ದೇವಸ್ಥಾನದ … Read more

Dileep Raj: ಹಿಟ್ಲರ್ ಕಲ್ಯಾಣ ಖ್ಯಾತಿಯ ನಟ ದಿಲೀಪ್ ರಾಜ್ ಅವರ ಸುಂದರ ಫ್ಯಾಮಿಲಿ ಫೋಟೋ!

ಸ್ನೇಹಿತರೆ, ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಹಿಟ್ಲರ್ ಕಲ್ಯಾಣ ಸೀರಿಯಲ್ ಮೂಲಕ ಭಾರಿ ಜನಪ್ರಿಯತೆ ಪಡೆದು ಕನ್ನಡಿಗರನ್ನು ಪ್ರತಿದಿನ ರಂಜಿಸುತ್ತಿರುವಂತಹ ನಟ ದಿಲೀಪ್ ರಾಜ್(Dileep Raj) ಯಾರಿಗೆ ತಾನೇ ಪರಿಚಯವಿರಲು ಸಾಧ್ಯ ಹೇಳಿ? ಸಾಕಷ್ಟು ಚಿತ್ರಗಳಲ್ಲಿ ನಾಯಕ ನಟನಾಗಿ, ಸಹ ನಟನಾಗಿ, ಪೋಷಕ ನಟನಾಗಿ ಅಭಿನಯಿಸುತ್ತ ನೋಡುಗರಿಗೆ ಜಬರ್ದಸ್ತ್ಮೆಂಟ್ ನೀಡಿರುವಂತಹ ಈ ನಟ ಇಂದಿಗೂ ಯಶಸ್ವಿ ಸೀರಿಯಲ್ ಹಾಗೂ ಸಿನಿಮಾಗಳ ಮೂಲಕ ಬಹು ಬೇಡಿಕೆಯನ್ನು ಪಡೆದುಕೊಂಡಿದ್ದಾರೆ. ಕೇವಲ ನಟನೆಗೆ ಮಾತ್ರ ಸೀಮಿತವಾಗದೆ ಡಬ್ಬಿಂಗ್ ಆರ್ಟಿಸ್ಟ್(Dubbing artist) … Read more

Vinay Gowda: ಅಕ್ಕ ಅನುಗೆ ಕಾಮೆಂಟ್ ಮಾಡಿದವರಿಗೆ ವಾರ್ನಿಂಗ್ ಮಾಡಿದ ಬಿಗ್ಗ್ ಬಾಸ್ ಆನೆ ವಿನಯ್ ಗೌಡ

Vinay Gowda: ಸ್ನೇಹಿತರೆ ವಿನಯ್ ಗೌಡ ದೊಡ್ಮನೆಯಲ್ಲಿ ಆಟವಾಡುತ್ತಿದ್ದಂತಹ ಸಂದರ್ಭದಲ್ಲಿ ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿರುವಂತಹ ಅನು ಅಕ್ಕ ಅವರು ತನ್ನ ಪ್ರೀತಿಯ ಸಹೋದರನಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಬೆಂಬಲ ಕೋರಿದರು. ಅಲ್ಲದೆ ತಮ್ಮ ಅನುಯಾಯಿಗಳಿಗೂ ಕೂಡ ವಿನಯ್ ಗೌಡ (Vinay Gowda) ಅವರಿಗೆ ವೋಟ್ ಮಾಡಿ ಗೆಲ್ಲಿಸುವಂತೆ ಕೇಳಿಕೊಂಡಿದ್ದರು. ಅಂತಹ ಸಮಯದಲ್ಲಿ ನಮ್ಮೆಲ್ಲರಿಗೂ ವಿನಯ್ ಗೌಡ ಮತ್ತು ಅನು ಅಕ್ಕ ಅವರ ಬಾಂಧವ್ಯ ಎಂತದ್ದು ಎಂಬುದರ ಅರಿವಾಯಿತು. ಆದರೆ ಈಗ ಅನು ಅಕ್ಕ ಅವರು ಕಷ್ಟದಲ್ಲಿ ಇರುವಂತಹ … Read more

ಶೃಂಗೇರಿ ಶಾರದಾಂಬೆಯ ಪೀಠದಲ್ಲಿ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್!

ಸ್ನೇಹಿತರೆ ಕನ್ನಡ ಬಿಗ್ ಬಾಸ್ ಸೀಸನ್ ಹತ್ತರ ಮೂಲಕ ಎಲ್ಲೆಡೆ ಭಾರಿ ಜನಪ್ರಿಯತೆ ಪಡೆದುಕೊಂಡಿರುವಂತಹ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಅವರು ದೊಡ್ಮನೆಯಿಂದ ವಾಪಸ್ ಬಂದ ನಂತರ ತಮ್ಮ ಸಾಮಾನ್ಯ ಬದುಕಿಗೆ ಮರಳಿದ್ದು ವೈಯಕ್ತಿಕ ಕೆಲಸಗಳ ಜೊತೆಗೆ ಆಗಾಗ ಸ್ನೇಹಿತರನ್ನು ಭೇಟಿ ಮಾಡುತ್ತಾ ಅಮೂಲ್ಯವಾದಂತಹ ಸಮಯವನ್ನು ಕಳೆಯುತ್ತಿರುತ್ತಾರೆ. ಮತ್ತು ಗುಡಿ ಗೋಪುರಗಳಿಗೆ ಭೇಟಿ ನೀಡುತ್ತಾ ಧಾರ್ಮಿಕ ಕೆಲಸಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಸಂತೋಷ್ ಕಳೆಡೆರಡು ದಿನಗಳ ಹಿಂದೆ ಶೃಂಗೇರಿಗೆ ಭೇಟಿ ನೀಡಿ ಶಾರದೆಯ ಅನುಗ್ರಹವನ್ನು ಪಡೆದುಕೊಂಡಿದ್ದಾರೆ. ಆ ಸಮಯದಲ್ಲಿ ಶಾರದ … Read more

ಅನಂತ್ ಅಂಬಾನಿ ಮದುವೆ ಸಮಯದಲ್ಲಿ ತೆಗೆಯಲಾದ ಅಂಬಾನಿ ಮನೆತನದ ಫ್ಯಾಮಿಲಿ ಫೋಟೋ! ವೈರಲ್

ಸ್ನೇಹಿತರೆ ಕಳೆದ ಕೆಲವು ದಿನಗಳ ಹಿಂದಷ್ಟೇ ಭಾರತದ ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಒಂದಾಗಿರುವ ಅಂಬಾನಿ ಕುಟುಂಬದಲ್ಲಿ (Ambani family) ಮದುವೆ ಮಹೋತ್ಸವ ರಂಗೇರಿತ್ತು ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾ ತಾರೆಗಳು ಕ್ರಿಕೆಟಿಗರು ಸಂಗೀತಗಾರರು ಸೇರಿದಂತೆ ಸಾಕಷ್ಟು ಸ್ಟಾರ್ಸ್ ಗಳು ಆಗಮಿಸಿ ಫ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ತೊಡಗಿಕೊಂಡರು. ಆ ಸಂದರ್ಭದಲ್ಲಿ ತೆಗೆಯಲದಂತಹ ಅಂಬಾನಿ ಕುಟುಂಬದ ಫ್ಯಾಮಿಲಿ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತ ನೆಟ್ಟಿಗರನ್ನು ಆಕರ್ಷಿಸುತ್ತಿದೆ. ಹೌದು ಗೆಳೆಯರೇ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯ … Read more

Tukali Santhosh: ಹೊಸ ಕಾರ್ ಖರೀದಿಸಿದ ಒಂದು ವಾರಕ್ಕೆ ತುಕಾಲಿ ಸಂತೋಷ್ ಕಾರ್ ಅ-ಪ-ಘಾತ

ಸ್ನೇಹಿತರೆ, ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಹಾಸ್ಯ ನಟ ತುಕಾಲಿ ಸಂತೋಷ್(Tukali Santhosh) ಅವರಿಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಸ್ಪರ್ಧಿಸುವಂತಹ ಅವಕಾಶ ಸಿಕ್ಕಿತ್ತು. ಅದರಿಂದ ಬಂದಂತಹ ಹಣವನ್ನೆಲ್ಲ ಕೂಡಿಸಿಟ್ಟು ಕಳೆದ ಕೆಲವು ದಿನಗಳ ಹಿಂದೆ ಖರೀದಿಸಿದಂತಹ ತುಕಾಲಿ ಸಂತೋಷ್ ಕಿಯಾ ಕಂಪನಿಯ ಕಾರನ್ನು ಖರೀದಿಸಿದ್ದರು. ಅದರೀಗ ಅದೇ ಕಾರಿನಿಂದ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ ಹೌದು ಗೆಳೆಯರೇ ತಮ್ಮ ಬೇಜವಾಬ್ದಾರಿ ಇಂದಾಗಿ ತುಕಾಲಿ ಸಂತೋಷ್(Tukali Santhosh) ಕಾರನ್ನು ಆಟೋ ಚಾಲಕನ … Read more

Vinay Gowda: ಬಿಗ್ ಬಾಸ್ ಮನೆಯ ಆನೆಯೊಂದಿಗೆ ಕಾಣಿಸಿಕೊಂಡ ನಿರಂಜನ್ ದೇಶಪಾಂಡೆ ದಂಪತಿಗಳು

ಸ್ನೇಹಿತರೆ ಕನ್ನಡದ ಬಿಗ್ ಬಾಸ್ ಸೀಸನ್ 10ರ ಮೂಲಕ ಹೆಚ್ಚಿನ ಪ್ರಖ್ಯಾತಿ ಪಡೆದುಕೊಂಡಂತಹ ನಟ ವಿನಯ್ ಗೌಡ(Vinay Gowda) ಅವರನ್ನು ಬಿಗ್ ಬಾಸ್ ನ ಆನೆ ಎಂದೆ ಕರೆಯಲಾಗುತ್ತದೆ. ಸೀಸನ್ನ ಉದ್ದಕ್ಕೂ ಎಷ್ಟೇ ಎದುರಾಳಿಗಳು ಎದುರಾದರು ಸಮಸ್ಯೆಗಳ ಟೀಕೆಗಳ ಸುರಿಮಳೆ ಹರಿದು ಬಂದರು ತಮ್ಮ ಗತ್ತು ಗಾಂಭೀರ್ಯವನ್ನು ಬಿಡದೆ ತಮ್ಮತನವನ್ನು ಮೆರೆದಂತಹ ವಿನಯ್ ಗೌಡ ಬಿಗ್ ಬಾಸ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಳ್ಳದೆ ಹೋದರು ಅಸಂಖ್ಯಾತ ಅಭಿಮಾನಿಗಳ ಹೃದಯ ಗೆದ್ದರು ಎಂದರೆ ತಪ್ಪಾಗಲಾರದು. ಇನ್ನು ಬಿಗ್ ಬಾಸ್ ಕಾರ್ಯಕ್ರಮ … Read more

error: Content is protected !!