Bigg Boss Season9 Kannada: ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಆರ್ಯವರ್ಧನ ಗುರೂಜಿ ಅವರ ಜೀವನವೇ ಕಷ್ಟವಾಗಿದೆ ಅಂತೆ?

Aryavardhan Guruji’s life has become difficult after coming out of the Bigg Boss house ಕನ್ನಡ ಕಿರುತೆರೆ ಕಾರ್ಯಕ್ರಮದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ( Reality Show ) ಕಾರ್ಯಕ್ರಮ ಆಗಿರುವ ಬಿಗ್ ಬಾಸ್ ( BiggBoss ) ನ 9ನೇ ಅವತರಿಣಿಕೆ ಈಗಾಗಲೇ ಯಶಸ್ವಿಯಾಗಿ ಮುಗಿದಿರುವುದು ನಿಮಗೆಲ್ಲರಿಗೂ ತಿಳಿದಿದೆ. ಈ ಬಾರಿಯ ಬಿಗ್ ಬಾಸ್ ಅನ್ನು ರೂಪೇಶ್ ಶೆಟ್ಟಿ ಅವರು ಗೆದ್ದಿದ್ದು ಎರಡನೇ ಸ್ಥಾನದಲ್ಲಿ ರಾಕೇಶ್ ಅಡಿಗ … Read more

ಹೆಂಡತಿ ಗೀತಕ್ಕ ಅವರ ತಲೆಕೂದಲನ್ನು ಬಾಚಿ ಸರಳತೆಯನ್ನು ಮೆರೆದ ಶಿವಣ್ಣ ವಿಡಿಯೋ ವೈರಲ್

Sivanna combed the hair of his wife Geetakka and showed simplicity ಕರುನಾಡ ಚಕ್ರವರ್ತಿ ಶಿವಣ್ಣ ಅವರಿಗೆ ವಯಸ್ಸು 60 ಆಗಿದ್ದರೂ ಕೂಡ ಇಂದಿನ ಕನ್ನಡ ಚಿತ್ರರಂಗದ 30ರ ಹರೆಯದ ಯುವ ನಟರಿಗಿಂತ ಹೆಚ್ಚಾಗಿ ಎನರ್ಜಿಟಿಕ್ (Energetic) ಹಾಗೂ ಆಕ್ಟಿವ್ (Active) ಆಗಿ ಶಿವಣ್ಣ ಅವರು ಕಾಣಿಸಿಕೊಳ್ಳುತ್ತಾರೆ ಎಂದರೆ ತಪ್ಪಾಗಲಾರದು. ಶಿವಣ್ಣ ಅವರ 125ನೇ ಸಿನಿಮಾ ವೇದ ಇತ್ತೀಚಿಗಷ್ಟೇ ಬಿಡುಗಡೆಯಾಗಿ ಬಹುದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದು ಬಾಕ್ಸ್ ಆಫೀಸ್ ನಲ್ಲಿ ಕೂಡ ಕಮಾಲ್ ಮಾಡಿದೆ. … Read more

Kranti trailer launch: ಕ್ರಾಂತಿ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಡಿ ಬಾಸ್ ವೇದಿಕೆಯಿಂದ ಬೇಸರದಿಂದ ಕೆಳಗಿಳಿದು ಬಂದದ್ದು ಯಾಕೆ ಗೊತ್ತಾ?

D Boss at the Kranti trailer launch event ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ಕಾಣಿಸಿಕೊಂಡಿರುವ ವಿ ಹರಿಕೃಷ್ಣ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಗೂ ಶೈಲಜಾ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಕ್ರಾಂತಿ ಸಿನಿಮಾದ ಟ್ರೈಲರ್ (Trailer) ಲಾಂಚ್ ಕಾರ್ಯಕ್ರಮ ಈಗಾಗಲೇ ಜನವರಿ 7ರಂದು ಅದ್ದೂರಿಯಾಗಿ ನಡೆದಿದೆ. ಸಿನಿಮಾದಲ್ಲಿ ನಾಯಕ ನಟಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಪ್ರಮುಖ ಪಾತ್ರದಲ್ಲಿ ಸುಮಲತಾ ಅಂಬರೀಶ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕೂಡ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ಕೂಡ ಈಗಾಗಲೇ … Read more

Actor Yash Birthday: ಯಶ್ ಬರ್ತಡೆ ದಿನ ಡಿ ಬಾಸ್ ಫ್ಯಾನ್ಸ್ ಹಾವಳಿ, ದಾಖಲೆ ಬರೆದ ದರ್ಶನ್ ಫ್ಯಾನ್ಸ್

Actor Yash Birthday Celebration ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜನವರಿ 8 ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯ ನಾಯಕನಟ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮ ದಿನಾಚರಣೆಯ (Birthday Celebration) ಸಂಭ್ರಮದ ದಿನವಾಗಿದೆ. ಅಭಿಮಾನಿಗಳು ಅವರ ಜನ್ಮ ದಿನಾಚರಣೆಯನ್ನು ಸಾಕಷ್ಟು ವಿವಿಧ ರೀತಿಯಲ್ಲಿ ಅರ್ಥಪೂರ್ಣವಾಗಿ ಕರ್ನಾಟಕ ರಾಜ್ಯದಾದ್ಯಂತ ಹಾಗೂ ದೇಶ ವಿದೇಶಗಳಲ್ಲಿ ಕೂಡ ಆಚರಿಸಿಕೊಂಡಿರುವುದು ತಿಳಿದು ಬಂದಿದೆ. ಇನ್ನು ಅವರ ಅಭಿಮಾನಿಗಳು ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನಾಚರಣೆಯ ಪ್ರಯುಕ್ತವಾಗಿ ವಿಶೇಷ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಂಡಿದ್ದಾರೆ. … Read more

ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಟಾಪ್ ನಾಯಕಿಯಾಗಿ ಕಾಣಿಸಿಕೊಂಡಿರುವ ರಚಿತಾರಾಮ್ ಮದುವೆ ಆಗದೆ ಇರಲು ಕಾರಣವೇನು ಗೊತ್ತಾ?

Actress Rachita Ram Remuneration: ಮೊದಲು ಕಿರುತೆರೆ ( Television ) ಧಾರವಾಹಿಗಳಲ್ಲಿ ಖಳನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಿಂದಿಯಾ ರಾಮ್ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬುಲ್ ಬುಲ್ ಸಿನಿಮಾದಲ್ಲಿ ರಚಿತಾ ರಾಮ್ ಆಗಿ ಪರಿಚಿತರಾಗಿ ನಾಯಕಿಯಾಗಿ ಪಾದರ್ಪಣೆ ಮಾಡುತ್ತಾರೆ. ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಕನ್ನಡ ಚಿತ್ರರಂಗದಲ್ಲಿ ಭರ್ಜರಿಯಾಗಿ 10 ವರ್ಷಗಳನ್ನು ಪೂರೈಸಿದ್ದಾರೆ. ಹಣ್ಣಿನಿಂದ ಇಂದಿನವರೆಗೂ ತಮ್ಮ ಬೇಡಿಕೆಯನ್ನು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೊಂದಿದ್ದಾರೆ ಇದು … Read more

ಖ್ಯಾತ ನಟಿ ಭಾವನ ಅವರು ಇನ್ನು ಮದುವೆಯಾಗದೆ ಇರಲು ಕಾರಣ ಕೊನೆಗೂ ಸಿಕ್ತು ನೋಡಿ..

Actress Bhavana: ಕನ್ನಡ ಚಿತ್ರರಂಗದ ಖ್ಯಾತ ನಟಿ ಮಣಿಯರಲ್ಲಿ ( Actress) ಒಬ್ಬರಾಗಿರುವಂತಹ ಭಾವನ ಅವರ ಕುರಿತಂತೆ ಒಂದು ವಿಚಾರವನ್ನು ಇಂದಿನ ಲೇಖನಿಯಲ್ಲಿ ಚರ್ಚಿಸಲು ಹೊರಟಿದ್ದೇವೆ. ಹೌದು ಮಿತ್ರರೇ ನಟಿ ಭಾವನ ಅವರು ಕನ್ನಡ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ( Most Demanding ) ನಟಿಯರಲ್ಲಿ ಒಬ್ಬರಾಗಿ ಒಂದು ಕಾಲದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ಚಿತ್ರರಂಗದಲ್ಲಿ ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಇತ್ತೀಚಿಗಷ್ಟೇ ಡಾಲಿ ಧನಂಜಯ್ ನಟನೆಯ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಹೌದು … Read more

ಮತ್ತೆ ನಿಜವಾಗಿ ಒಂದಾದ ಕುಚುಕುಗಳು. ವೈರಲ್ ಆಯಿತು ಕಿಚ್ಚ ದಚ್ಚು ಸೆಲ್ಫಿ.

Kiccha and Dacchu ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹೊಸಪೇಟೆಯಲ್ಲಿ ಚಪ್ಪಲಿ ಎಸೆತದ ಪ್ರಕರಣದ ನಂತರ ಇಡೀ ಕನ್ನಡ ಚಿತ್ರರಂಗದ ಖ್ಯಾತನಾಮ ಗಣ್ಯಾತಿ ಗಣ್ಯರು ( Celebrities ) ಅವರ ಪರವಾಗಿ ತಮ್ಮ ಬೆಂಬಲವನ್ನು ಸೂಚಿಸಿದರು. ಅದರಲ್ಲಿಯೂ ವಿಶೇಷವಾಗಿ ಅವರ ಒಂದು ಕಾಲದ ಕುಚಿಕು ಗೆಳೆಯ ಆಗಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೂಡ ದರ್ಶನ್ ಅವರಿಗೆ ಯಾವುದೇ ಅಡೆ-ತಡೆ ಇಲ್ಲದೆ ನಿಸ್ಸಂಕೋಚವಾಗಿ ತಮ್ಮ ಬೆಂಬಲವನ್ನು ಸೂಚಿಸುತ್ತಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಸುದೀಪ್ ಅವರನ್ನು ಕಂಡರೆ ಉರಿ … Read more

ಹೊಸಪೇಟೆಯಲ್ಲಿ ನಡೆದಿರುವ ಅವಮಾನಕ್ಕೆ ಸಡ್ಡು ಹೊಡೆಯಲು ಸಿದ್ದರಾದ ಡಿ ಬಾಸ್ ಅಭಿಮಾನಿಗಳು ಮಾಡಲು ಹೊರಟಿರುವುದೇನು ಗೊತ್ತಾ?

D boss Darshan Hospete incident ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ (Challenging Star ) ದರ್ಶನ್ ಅವರಿಗೆ ಕ್ರಾಂತಿ ಸಿನಿಮಾದ ಎರಡನೇ ಹಾಡಿನ ಬಿಡುಗಡೆಯ ಸಂದರ್ಭದಲ್ಲಿ ಹೊಸಪೇಟೆಯಲ್ಲಿ ಅಪ್ಪು ಅಭಿಮಾನಿಗಳು ಎಂದು ಹೇಳಲಾಗಿರುವ ವ್ಯಕ್ತಿಗಳು ಮಾಡಿರುವ ಅವಮಾನ ಗೊತ್ತಿರುವ ವಿಚಾರವಾಗಿದೆ. ಈ ವಿಚಾರವಾಗಿ ಇಡೀ ಕರ್ನಾಟಕ ರಾಜ್ಯವೇ ದರ್ಶನ್ ಅವರ ಪರವಾಗಿ ನಿಂತು ಈ ಕೃತ್ಯಕ್ಕೆ ಕಾರಣ ಆದವರನ್ನು ಹಿಡಿದು ಶಿಕ್ಷಿಸಬೇಕು ಎಂಬುದಾಗಿ ಆಗ್ರಹಿಸಿತ್ತು. ಆದರೆ ಈ ಘಟನೆ ಅಪ್ಪು ಹಾಗೂ ದರ್ಶನ್ ಅಭಿಮಾನಿಗಳ … Read more

ಪೂಜಾ ಹೆಗ್ಡೆ ಸೊಂಟ ಬಳುಕಿಸಿರುವ ವಿಡಿಯೋ ವೈರಲ್. ವೀಡಿಯೋ ನೋಡಿ ಬಾಯ್ಬಿಟ್ಟ ಜನ.

Pooja Hegde: ನಮ್ಮ ಕರಾವಳಿ ಮೂಲದಿಂದ ಪರಭಾಷೆಗಳಿಗೆ ಹೋಗಿ ಅಲ್ಲಿ ನಟಿಸಿ ಸಾಕಷ್ಟು ಜನಪ್ರಿಯ ರಾಗಿರುವ ನಟ ನಟಿಯರು ನಿಮಗೆ ಹಲವಾರು ಜನ ಸಿಗಬಹುದು. ಅವರಲ್ಲಿ ಇಂದು ನಾವು ಮಾತನಾಡಲು ಹೊರಟಿರುವ ಪೂಜಾ ಹೆಗ್ಡೆ ಕೂಡ ಒಬ್ರು. ಮಂಗಳೂರು ಮೂಲದವರಾಗಿರುವ ಇವರು ಈಗ ಬಾಲಿವುಡ್ ಹಾಗೂ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬೇಡಿಕೆಯನ್ನು (Most Demanding ) ಹೊಂದಿದ್ದಾರೆ ಎಂದರೆ ತಪ್ಪಾಗಲಾರದು. ಹೃತಿಕ್ ರೋಷನ್ ನಟನೆಯ ಮೊಹೆಂಜೋದಾರೋ ಸಿನಿಮಾದ ಮೂಲಕ ನಾಯಕನಟಿಯಾಗಿ ಹಿಂದಿ … Read more

ಹಿಂದುಗಳಿಗಿಂತ ಮುಸ್ಲಿಮರು ಹೆಚ್ಚು ಸುಖ ಕೊಡ್ತಾರೆ, ಸಂಚಲನಾತ್ಮಕ ಹೇಳಿಕೆ ಕೊಟ್ಟ ಸ್ಟಾರ್ ನಟಿ

actress swara bhaskar: ನಮ್ಮ ಹಿಂದೂ ಸನಾತನ ಧರ್ಮವನ್ನು ( Hindu Religion ) ಅನಾದಿಕಾಲದಿಂದಲೂ ಕೂಡ ಜನರು ಆಚರಿಸಿಕೊಂಡು ಬರುತ್ತಲೇ ಇದೆ. ಯಾವುದೇ ಆರಂಭವಿಲ್ಲದಂತಹ ಏಕೈಕ ಧರ್ಮವಾಗಿ ನಮ್ಮ ಹೆಮ್ಮೆಯ ಹಿಂದೂ ಧರ್ಮ ಕಾಣಿಸಿಕೊಳ್ಳುತ್ತದೆ. ಕೇವಲ ಭಾರತೀಯರು ಮಾತ್ರವಲ್ಲದೆ ವಿದೇಶದ ಜನರು ಕೂಡ ನಮ್ಮ ಸಂಸ್ಕೃತಿಯತ್ತ ಆಕರ್ಷಿತರಾಗಿ ಹಿಂದೂ ಧರ್ಮಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ ಎನ್ನುವುದು ಮತ್ತೊಂದು ಹೆಮ್ಮೆ ಪಡಬೇಕಾಗಿರುವಂತಹ ವಿಚಾರ. ಆದರೆ ಹಿಂದೂ ಧರ್ಮದಲ್ಲಿರುವಂತಹ ಕೆಲವೊಂದು ಸೆಲೆಬ್ರಿಟಿಗಳು ಮಾತ್ರ ಹಿಂದೂ ಧರ್ಮದ ಕುರಿತಂತೆ ಆಗಾಗ … Read more

error: Content is protected !!