Actor Darshan: ವಿರೂಪವಾಗ್ತಿದೆಯಾ ದರ್ಶನ್ ಅವರ ಮುಖ? ಇದೇ ಕಾರಣ ಇರಬಹುದಾ? ಅಭಿಮಾನಿಗಳಲ್ಲಿ ಆತಂಕ.

Challenging Star Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದ ದೊಡ್ಡ ಮಟ್ಟದ ಮಾಸ್(Mass) ಅಭಿಮಾನಿಗಳನ್ನು ಹೊಂದಿರುವಂತಹ ನಟ. ಸದ್ಯಕ್ಕೆ ತಮ್ಮ ಕ್ರಾಂತಿ ಸಿನಿಮಾದ ಬಿಡುಗಡೆಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎದುರು ನೋಡುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನೀವು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೋಡಿರಬಹುದು ಮುಂಚೆ ಇದ್ದ ಹಾಗೆ ಅವರ ಮುಖ ಈಗ ಇಲ್ಲ. ಹೌದು ಹೇಳಲು ಕಷ್ಟ ಆದರೂ ಕೂಡ ನಿಜವಾದದ್ದನ್ನು ಹೇಳಲೇಬೇಕು. ದರ್ಶನ್ ಅವರ ಮುಖ … Read more

ಮಗಳು ಬೇಡ ಅತ್ತೆನೇ ಬೇಕು ಎಂದು ಈ ಹುಡುಗ ಮಾಡಿದ್ದೇನು ಗೊತ್ತಾ? ಮುಂದೆ ಆಗಿದ್ದೆ ಬೇರೆ

Kannada Real Story ನಮ್ಮ ದೇಶ ಸಂಬಂಧ ಹಾಗೂ ಸಂಪ್ರದಾಯಗಳಿಗೆ ಬೆಲೆ ನೀಡುವಂತಹ ದೇಶ. ಪ್ರತಿಯೊಬ್ಬರಿಗೂ ಗೌರವವನ್ನು ನೀಡುವುದನ್ನು ಚಿಕ್ಕವಯಸ್ಸಿನಲ್ಲಿಯೇ ಕಲಿಸಿ ಕೊಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆ ನೀಡುವಂತಹ ಪದ್ಧತಿಯೇ ನಮ್ಮ ಯುವ ಜನಾಂಗದಲ್ಲಿ ಮಾಯವಾಗುತ್ತಿದೆ ಅದಕ್ಕೆ ಉದಾಹರಣೆ ಎನ್ನುವಂತೆ ರಾಜಸ್ಥಾನದಲ್ಲಿ ಒಂದು ಘಟನೆ(Incident) ನಡೆದಿದೆ. ಹೌದು ಮಿತ್ರರೇ 27 ವರ್ಷದ ಹುಡುಗ 40 ವರ್ಷದ ಮಹಿಳೆಯ ಜೊತೆಗೆ ಓಡಿ ಹೋಗಿದ್ದಾನೆ. ಆ ಮಹಿಳೆಗೆ ನಾಲ್ಕು ಜನ ಮಕ್ಕಳು ಕೂಡ ಇದ್ದಾರೆ. ಹೌದು ಸ್ವಂತ … Read more

Actress Prema ಎರಡನೇ ಮದುವೆಗೆ ಅಪ್ಪಣೆ ಪಡೆಯಲು ಕೊರಗಜ್ಜನ ಸನ್ನಿಧಿಗೆ ಹೋದ ನಟಿ ಪ್ರೇಮ ನಂತರ ಏನಾಗಿದೆ ಗೊತ್ತಾ?

Actress Prema 90ರ ದಶಕದಲ್ಲಿ ಎಲ್ಲರ ಬಳಿ ನಿಮ್ಮ ನೆಚ್ಚಿನ ನಟಿ ಯಾರು ಎಂಬುದಾಗಿ ಕೇಳಿದಾಗ ಪ್ರತಿಯೊಬ್ಬರು ನೀಡುತ್ತಿದ್ದ ಒಂದೇ ಒಂದು ಉತ್ತರ ಎಂದರೆ ಅದು ನಟಿ ಪ್ರೇಮ ಅವರ ಹೆಸರು. ಅಷ್ಟರಮಟ್ಟಿಗೆ 90ರ ದಶಕದಲ್ಲಿ(Decades) ಕನ್ನಡ ಚಿತ್ರರಂಗವನ್ನು ನಟಿ ಪ್ರೇಮ ಅವರು ಆವರಿಸಿಕೊಂಡಿದ್ದರು. ಉಪೇಂದ್ರ ಹಾಗೂ ಓಂ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ತಮ್ಮ ಗುರುತನ್ನು ದೊಡ್ಡ ಮಟ್ಟಿಗೆ ಪ್ರೇಮ ಅವರು ಮೂಡಿಬರುವಂತೆ ಮಾಡುತ್ತಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ನಟಿ ಪ್ರೇಮ ತಮ್ಮ … Read more

Latest News ಬೇರೊಬ್ಬನ ಹೆಂಡತಿಯ ಜೊತೆಗೆ ತನ್ನ ಗಂಡ ಮಲುಗುವುದನ್ನು ತಿಳಿದ ಹೆಂಡತಿ ಮಾಡಿದ್ದೇನು ಗೊತ್ತಾ? ಮನಕಲಕುವ ಸ್ಟೋರಿ.

Latest News ಮದುವೆ ಎನ್ನುವುದು ಒಂದು ಪವಿತ್ರವಾದ ಸಂಬಂಧ. ಇದರಲ್ಲಿ ಗಂಡ ಹೆಂಡತಿಯ ನಡುವೆ ಪ್ರೀತಿ ಎಷ್ಟು ಇರುತ್ತೋ ಅಷ್ಟೇ ಜಗಳಗಳು ಕೂಡ ಬರುತ್ತವೆ. ಆದರೆ ಅವನಲ್ಲ ಸರಿಯಾಗಿ ಸಂಭಾಳಿಸಿಕೊಂಡು ಹೋಗುವ ಚಾಕ ಚಕ್ಯತೆ ಹಾಗೂ ನಿರ್ಧಾರ ತೆಗೆದುಕೊಳ್ಳುವ ಮನೋಭಾವ ಇಬ್ಬರಲ್ಲಿಯೂ ಕೂಡ ಇರಬೇಕು. ಪರಸ್ಪರ ಇಬ್ಬರ ನಡುವೆ ಪ್ರೀತಿ ನಂಬಿಕೆಗಳು ಸರಿಯಾಗಿ ಇದ್ದ ಸಂದರ್ಭದಲ್ಲಿ ಮಾತ್ರ ಎಂತಹದ್ದೇ ಕಷ್ಟದ ಸಂದರ್ಭಗಳು ಬಂದರೂ ಕೂಡ ದಂಪತಿಗಳು ಅದನ್ನು ದಾಟಿಕೊಂಡು ಮುಂದೆ ಸುಖ ಜೀವನವನ್ನು ನಡೆಸಿಕೊಂಡು ಹೋಗಬಹುದು. ಆದರೆ … Read more

Kiccha Sudeep ಕ್ರಾಂತಿ ಸಿನಿಮಾಗಾಗಿ ಪ್ರಮೋಷನ್ ಮಾಡಲು ಹೊರಟ್ರಾ ಕಿಚ್ಚ ಸುದೀಪ್? ಯಾರಿಗೂ ಗೊತ್ತಿಲ್ಲದ ವಿಚಾರ ಹೊರಬಿತ್ತು ನೋಡಿ.

Dboss Kiccha ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಅಂದ್ರೆ ಇದೇ ಜನವರಿ 26ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲು ಸಜ್ಜಾಗಿ ನಿಂತಿವೆ. ಅಭಿಮಾನಿಗಳೇ ಕ್ರಾಂತಿ ಸಿನಿಮಾವನ್ನು ತಮ್ಮ ಸ್ವಂತ ಸಿನಿಮಾ ಎನ್ನುವಂತೆ ರಾಜ್ಯಾದ್ಯಂತ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಪ್ರಮೋಷನ್(Promotion) ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗಿರುವ ಸಿನಿಮಾ ಎಂಬುದಾಗಿ ಕ್ರಾಂತಿಯನ್ನು ಪರಿಗಣಿಸಬಹುದಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಕ್ರಾಂತಿ ಸಿನಿಮಾ ಪಾಸಿಟಿವ್ ಹಾಗೂ ನೆಗೆಟಿವ್ ಎರಡು … Read more

Dboss ಪಕ್ಕದಲ್ಲೇ ಲ್ಯಾಂಬೋರ್ಗಿನಿ ಇದ್ರೂ ಕೆಲಸದವರ ಜೊತೆಗೆ ಮಲಗಿದ ಡಿಬಾಸ್. ವೀಡಿಯೋ ವೈರಲ್!

Challenging Star Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹಲವಾರು ವಿವಾ’ದಾತ್ಮಕ ವಿಚಾರಗಳಲ್ಲಿ ಕೇಂದ್ರಬಿಂದುವಾಗಿ(Centre Point) ಕಾಣಿಸಿಕೊಂಡಿದ್ದಾರೆ. ಅವರು ಬೇಡ ಎಂದರು ಕೂಡ ಇಂತಹ ವಿಚಾರಗಳು ಅವರನ್ನೇ ಹುಡುಕಿಕೊಂಡು ಬರುತ್ತವೆ. ಇತ್ತೀಚಿನ ದಿನಗಳಲ್ಲಿ ಹಲವಾರು ಇಂತಹ ಅಹಿತಕರ ಘಟನೆಗಳು ಅವರ ಜೀವನದಲ್ಲಿ ನಡೆದಿವೆ ಎಂದು ಹೇಳಬಹುದಾಗಿದೆ. ಇವುಗಳು ಡಿ ಬಾಸ್ ಅವರ ಮನಸ್ಸನ್ನು ಕುಗ್ಗಿಸಿವೆ ಎಂದರೆ ತಪ್ಪಾಗಲಾರದು. ವಿಶೇಷವಾಗಿ ಪಬ್ ನಲ್ಲಿ ನಡೆದಂತಹ ಘಟನೆ ಹಾಗೂ ಹೊಸಪೇಟೆಯಲ್ಲಿ ನಡೆದಿರುವಂತಹ ಘಟನೆಗಳು ಸಾಕಷ್ಟು ವ್ಯತರಿಕ್ತ … Read more

Dboss ದರ್ಶನ್ ಪರ ನಿಲ್ಲಲ್ವಂತೆ ಒಳ್ಳೆ ಹುಡುಗ ಪ್ರಥಮ್, ಯಾಕೆ ಗೊತ್ತಾ?

Challenging Star Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದ್ಯಕ್ಕೆ ಸಾಕಷ್ಟು ಕಾರಣಗಳಿಗಾಗಿ ಸುದ್ದಿ ಆಗುತ್ತಲೇ ಇದ್ದಾರೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಳ್ಳಾರಿಯ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಎರಡನೇ ಹಾಡನ್ನು ಬಿಡುಗಡೆ ಮಾಡಲು ಹೋಗಿದ್ದ ಸಂದರ್ಭದಲ್ಲಿ ಯಾರೋ ಕಿ’ಡಿಗೇಡಿಗಳಿಂದ ಚಪ್ಪಲಿ ಎಸೆತದ ಅವ’ಮಾನವನ್ನು ಅನುಭವಿಸಿದ್ದರು. ಇದು ಕೇವಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮಾತ್ರವಲ್ಲದೆ ನಮ್ಮ ಕನ್ನಡ ಚಿತ್ರರಂಗಕ್ಕೆ(Kannada Film Industry) ಕೂಡ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು. … Read more

Appu ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಂದು ಜಾಹೀರಾತಿಗಾಗಿ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಪರ್ಫೆಕ್ಟ್ ಆಲ್ರೌಂಡರ್(All Rounder) ಆಗಿದ್ದರು ಎಂದರೆ ತಪ್ಪಾಗಲಾರದು. ನಟನೆ ನೃತ್ಯ ಹಾಗೂ ಸಾಹಸ ದೃಶ್ಯಗಳಲ್ಲಿ ಯಾವುದೇ ಡ್ಯೂಪ್(Dupe) ಇಲ್ಲದೆ ಭಾಗವಹಿಸುವುದು ಅಪ್ಪು ಅವರ ವಿಶೇಷತೆಯನ್ನು ಉಳಿದೆಲ್ಲ ನಟರಿಗಿಂತ ವಿಭಿನ್ನವಾಗಿ ಕಾಣಿಸುವಂತೆ ಮಾಡುತ್ತಿತ್ತು. ಇದಕ್ಕಾಗಿ ಅವರ ಅಭಿಮಾನಿಗಳಲ್ಲಿ ಅಪ್ಪು ಅವರ ಬಗ್ಗೆ ವಿಶೇಷವಾದ ಪ್ರೀತಿ ಹಾಗೂ ಗೌರವ ಇತ್ತು. ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ದೈಹಿಕವಾಗಿ ಅಗಲಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. … Read more

Sachin Tendulkar ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪತ್ನಿ ಹೇಗಿದ್ದಾರೆ ಅವರ ವಯಸ್ಸೆಷ್ಟು ಗೊತ್ತಾ?

Sachin Tendulkar ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ಲೋಕದ ದೇವರು ಎನ್ನುವುದಾಗಿ ಕರೆಯಲಾಗುತ್ತದೆ. ಕೇವಲ 16 ವಯಸ್ಸಿನ ಬಾಲಕ ಆಗಿರುವಾಗಲೇ ಇವರು ಕ್ರಿಕೆಟ್ ಲೋಕಕ್ಕೆ ಪಾದರ್ಪಣೆ ಮಾಡುವ ಮೂಲಕ ಕ್ರಿಕೇಟ್ ಜಗತ್ತನ್ನೇ ನಿಬ್ಬೆರಗಾಗಿಸುತ್ತಾರೆ. ಇನ್ನು ಇವರು ಅಂಜಲಿ ಮೆಹ್ತಾ ಎನ್ನುವವರನ್ನು ಮದುವೆಯಾಗಿದ್ದು ಇವರಿಗೆ ಸಾರ ತೆಂಡೂಲ್ಕರ್ ಹಾಗೂ ಅರ್ಜುನ್ ತೆಂಡೂಲ್ಕರ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಅಂಜಲಿ ಹಾಗೂ ಸಚಿನ್ ತೆಂಡೂಲ್ಕರ್ ಇಬ್ಬರನ್ನು ಕೂಡ ಪ್ರೇಮ ವಿವಾಹ ಆಗಿದ್ದು ಇವರಿಬ್ಬರ ಇಂಟರೆಸ್ಟಿಂಗ್ ಲವ್ ಸ್ಟೋರಿಯನ್ನು(Love Story) ನಿಮ್ಮ ಮುಂದೆ … Read more

DBOSS ಪಬ್ ನಲ್ಲಿ ಗಲಾಟೆ ಆದಾಗ ದರ್ಶನ್ ಏನು ಮಾಡಿದ್ರು ಗೊತ್ತಾ? ಅಸಲಿಯತ್ತನ್ನು ಬಿಚ್ಚಿಟ್ಟ ನಟಿ ರಚಿತಾರಾಮ್.

Challenging Star Darshan ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಿಚಾರಗಳಿಗಾಗಿ ಸುದ್ದಿಯಾಗಿದ್ದಾರೆ. ಕ್ರಾಂತಿ ಸಿನಿಮಾ ಇದೇ ಜನವರಿ 26ರಂದು ಅದ್ದೂರಿಯಾಗಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದ್ದು ಈ ಚಿತ್ರದ ಬಗ್ಗೆ ಸಾಕಷ್ಟು ಪ್ರಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಯೂಟ್ಯೂಬ್(YouTube) ನಲ್ಲಿ ಕಂಡು ಹಾಗೂ ಕೇಳಿ ಬರುತ್ತಿದೆ. ಇದರ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ಕೂಡ ಕೆಲವೊಂದು ವಿಚಾರಗಳು … Read more

error: Content is protected !!