ಅತ್ಯಂತ ವಿಶೇಷವಾದ ನವಪಂಚಮ ರಾಜಯೋಗ ಸೃಷ್ಟಿ, ಈ 5 ರಾಶಿ ಅವರಿಗೆ ಮಾತ್ರ ಶುಕ್ರನಿಂದ ಅಷ್ಟೈಶ್ವರ್ಯ ಪ್ರಾಪ್ತಿ!

ಸ್ನೇಹಿತರೆ ಬುಧವಾರದ ಈ ವಿಶೇಷ ದಿನದಿಂದ ಗ್ರಹಗಳ ಸ್ಥಾನಪಲ್ಲಟವಾಗಿದ್ದು, ಹಲವು ತಿಂಗಳುಗಳ ಬಳಿಕ ಚಂದ್ರನು ಶುಕ್ರನ ರಾಶಿ ಚಕ್ರವಾದ ತುಲಾ ರಾಶಿಯಲ್ಲಿ ಸಾಗುತ್ತಿದ್ದು ಚಂದ್ರ ಮತ್ತು ಮಂಗಳರು ಪರಸ್ಪರ 9ನೇ ಮತ್ತು ಐದನೇ ಮನೆಯಲ್ಲಿ ತಮ್ಮ ಚಲನೆಯನ್ನು ಪ್ರಾರಂಭಿಸಿದ್ದಾರೆ. ಇದರಿಂದಾಗಿ 9ನೇ ಪಂಚವ ರಾಜ ಯೋಗ ಸೃಷ್ಟಿಯಾಗಲಿದ್ದು, ಇದರಿಂದ ಪಂಚ ರಾಶಿಗಳು ಹೆಚ್ಚಿನ ಅದೃಷ್ಟವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಮೇಷ ರಾಶಿ: ಗ್ರಹಗಳ ಸ್ಥಳ ಬದಲಾವಣೆಯಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲೇ ಜಾಗರೂಕರಾಗಿರಿ ನಂಬಿದವರಿನಲ್ಲಿ ಮೋಸ … Read more

KGF ಸಿನಿಮಾ ನಟಿ ಶ್ರೀನಿಧಿ ಶೆಟ್ಟಿ ಅವರ ತಂದೆಯೊಂದಿಗಿನ ಅಪರೂಪದ ಫೋಟೋ!

ಸ್ನೇಹಿತರೆ ಕನ್ನಡದ ಬ್ಲಾಕ್ಬಸ್ಟರ್ ಹಿಟ್ ಆಕ್ಷನ್ ಸಿನಿಮಾ ಕೆಜಿಫ್ ಮೂಲಕ ಚಿತ್ರರಂಗವನ್ನು ಪ್ರವೇಶ ಮಾಡಿದಂತಹ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಎಲ್ಲಾ ಸಿನಿಮಾ ಇಂಡಸ್ಟ್ರಿಗು ಬೇಕಿರುವಂತಹ ಬಹು ಬೇಡಿಕೆಯ ನಟಿ ಹೌದು ಗೆಳೆಯರೇ ಚಿಕ್ಕಂದಿನಿಂದಲೂ ನಟಿ ಶ್ರೀನಿಧಿ ಶೆಟ್ಟಿ ಅವರಿಗೆ ನಟನೆ ಹಾಗೂ ಮಾಡಲಿಂಗ್ ಕ್ಷೇತ್ರದಲ್ಲಿ ಬಹಳಾನೇ ಆಸಕ್ತಿ ಇರುತ್ತದೆ. ಹೀಗಾಗಿ 2016ರಲ್ಲಿ ಮಿಸ್ ಸುಪ್ರನ್ಯಾಷನಲ್ ಫ್ಯಾಶನ್ ಶೋ(Miss Supranational show) ಸ್ಪರ್ಧೆಯಲ್ಲಿ ಭಾಗವಹಿಸಿ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡರು. ಅನಂತರ ಸಾಕಷ್ಟು ಮಾಡೆಲಿಂಗ್ ಶೋಗಳಲ್ಲಿ ಭಾಗವಹಿಸುತ್ತ … Read more

ನಟಿ ಶ್ವೇತ ಚಂಗಪ್ಪ ಅವರ ಸುಂದರ ಫ್ಯಾಮಿಲಿ ಫೋಟೋ!

ಸ್ನೇಹಿತರೆ ಹಲಗೂ ವರ್ಷಗಳಿಂದ ಕನ್ನಡ ಸಿನಿಮಾರಂಗದಲ್ಲಿ ಸಹ ನಟಿಯಾಗಿ ಹೆಸರುವಾಸಿಯಾಗಿರುವಂತಹ ಶ್ವೇತಾ ಚೆಂಗಪ್ಪ ಅವರು ಸದ್ಯ ತಮ್ಮ ಅದ್ಭುತ ಕಂಠ ಸಿರಿ ಹಾಗೂ ಚಿಟಪಟ ಮಾತಿನ ಮೂಲಕ ನಿರೂಪಕಿಯಾಗಿಯೂ ಕನ್ನಡಿಗರನ್ನು ಸೆಳೆಯುತ್ತಿದ್ದು ಸಾಕಷ್ಟು ಕಾರ್ಯಕ್ರಮಗಳನ್ನು ತಮ್ಮ ಅದ್ಭುತ ಮಾತುಗಾರಿಕೆಯ ಮೂಲಕ ನಡೆಸಿಕೊಡುತ್ತಿದ್ದಾರೆ. ಇದರ ನಡುವೆ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಒಡನಾಟದಲ್ಲಿ ಇರುವಂತಹ ಶ್ವೇತ ಚಂಗಪ್ಪ ಅವರು ಆಗಾಗ ತಮ್ಮ ಹಾಗೂ ತಮ್ಮ ಕುಟುಂಬಸ್ಥರೊಂದಿಗಿನ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಾ ವೈರಲ್ ಆಗುತ್ತಿರುತ್ತಾರೆ. ಹೀಗಿರುವಾಗ ಕಳೆದ ಕೆಲವು … Read more

ದಿನ ಭವಿಷ್ಯ: ಹುಣ್ಣಿಮೆಯ ಶುಭದಿನದಂದು ಶ್ರೀ ಕೊರಗಜ್ಜ ಸ್ವಾಮಿಯ ಕೃಪಾಶೀರ್ವಾದ ಯಾವ ರಾಶಿ ಮೇಲಿರಲಿದೆ?

ಮೇಷ ರಾಶಿ: ಈ ದಿನವೂ ಅತಿಯಾದ ಕೆಲಸದ ಒತ್ತಡದಿಂದ ಕೂಡಿರುತ್ತದೆ ನಿಮ್ಮ ಮೇಲಾಧಿಕಾರಿಗಳು ನೀವು ಮಾಡುವಂತಹ ಕಾರ್ಯವೈಕರಿಗೆ ಅತೃಪ್ತರಾಗುವರು. ಬಿಡುವಿಲ್ಲದ ಕೆಲಸಗಳಿಂದಾಗಿ ಆರೋಗ್ಯದಲ್ಲಿ ಕೊಂಚ ಏರುಪೇರು ಉಂಟಾಗಬಹುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹಿನ್ನಡೆ ಮಹಿಳೆಯರು ಎಡವಿ ತೆಗೆದುಕೊಳ್ಳುವಂತಹ ನಿರ್ಧಾರದಿಂದ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ವೃಷಭ ರಾಶಿ: ಹಲವು ದಿನದಿಂದ ಬಾದಿಸುತ್ತಿದ್ದಂತಹ ಆರೋಗ್ಯ ಸಮಸ್ಯೆಗೆ ಈ ದಿನ ಶಾಶ್ವತ ಪರಿಹಾರ ದೊರಕುವುದು. ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ನಿಮ್ಮ ಪರವಾಗಿರಲಿದೆ. ಮೇಲಾಧಿಕಾರಿಗಳ ಸಹಾಯದಿಂದ ಇಂದು ನೀವು ಅಂದುಕೊಂಡಿರುವಂತಹ ಎಲ್ಲಾ ಕೆಲಸವನ್ನು … Read more

Snehith Gowda: ಗುಟ್ಟಾಗಿ ಮದುವೆ ಆಗ್ಬಿಟ್ರಾ ಬಿಗ್ ಬಾಸ್ ಸ್ಪರ್ಧಿ ಸ್ನೇಹಿತ್, ಮದುವೆ ಫೋಟೋಸ್ ಭಾರಿ ವೈರಲ್!

ಸ್ನೇಹಿತರೆ ಕನ್ನಡದ ಬಿಗ್ ಬಾಸ್ ಸೀಸನ್ ಹತ್ತರ ಮೂಲಕ ಭಾರಿ ಮನೆಮಾತಾಗಿದ್ದಂತಹ ಕಿರುತೆರೆ ನಟ ಸ್ನೇಹಿತರವರು ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳ ತುಂಬೆಲ್ಲ ಭಾರಿ ವೈರಲಾಗುತ್ತಿದೆ. ಹೌದು ಗೆಳೆಯರೇ ತಾವು ಪ್ರೀತಿಸಿದಂತಹ ಹುಡುಗಿಯೊಂದಿಗೆ ನಟ ಸ್ನೇಹಿತ್ ಅಗ್ನಿಸಾಕ್ಷಿಯಾಗಿ ಬಹಳ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವಂತಹ ಕೆಲ ಫೋಟೋಗಳು ಕೂಡ ನೆಟ್ಟಿಗರನ್ನು ಆಕರ್ಷಿಸುತ್ತಿದ್ದು, ಅಭಿಮಾನಿಗಳು ಮೇಲಿಂದ ಮೇಲೆ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಾ ಇದರ ಅಸಲಿಯತ್ತೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ … Read more

ಶನಿವಾರದ ದಿನ ಭವಿಷ್ಯ: ಶನೀಶ್ವರ ಸ್ವಾಮಿಯ ಕೃಪಾಶೀರ್ವಾದದಿಂದ ಈ ರಾಶಿಯವರಿಗೆ ಇಂದು ಈ ಐದು ರಾಶಿ ಅವರಿಗೆ ಧನ ಲಾಭ, ಅಷ್ಟೇ ಐಶ್ವರ್ಯ ಪ್ರಾಪ್ತಿ!

ಮೇಷ ರಾಶಿ: ಪಾಪ ಪುಣ್ಯಗಳ ಅಧಿಪತಿಯಾಗಿರುವಂತಹ ಶನೈಶ್ಚರನ ಸಂಪೂರ್ಣ ಕೃಪಾಶೀರ್ವಾದ ನಿಮ್ಮ ಮೇಲೆ ಹೇರಳವಾಗಿರಲಿದೆ ನೀವು ಅಂದುಕೊಂಡಿರುವಂತಹ ಕೆಲಸಗಳನ್ನೆಲ್ಲ ಯಾವುದೇ ಅಡೆತಡೆಗಳಿಲ್ಲದೆ ಮಾಡುವಿರಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ. ಉದ್ಯೋಗಸ್ಥರಿಗೆ ಒತ್ತಡ ಹೆಚ್ಚಾಗಿರುವುದು ಅದರಿಂದ ಕೆಲವು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕನ್ಯಾ ರಾಶಿ: ಕೋರ್ಟ್ ಕಚೇರಿಯಲ್ಲಿ ಕೆಲಸ ಮಾಡುವಂತವರಿಗೆ ಈ ದಿನ ನಿರೀಕ್ಷೆಗೂ ಮೀರಿದಂತಹ ಗೆಲುವು ಹಾಗೂ ಆದಾಯ. ನಿಮ್ಮಲ್ಲಿಂದು ಆತ್ಮವಿಶ್ವಾಸ ದುಪಟ್ಟ ಆಗಿರುತ್ತದೆ, ಮನೆಗೆ ಸಂಬಂಧಿಸಿದಂತಹ ಕೆಲ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ, ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲು … Read more

Ashwini Puneeth Rajkumar: ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜಕುಮಾರ್ ಗೆ ವಿಶೇಷ ಗೌರವ ಸಲ್ಲಿಸಿದ ಕಿಂಗ್ ಕೊಹ್ಲಿ!

ಸ್ನೇಹಿತರೆ ಕಳೆದೆರಡು ದಿನಗಳ ಹಿಂದೆ ವಿಶೇಷವಾದ ಚಿನ್ನಸ್ವಾಮಿ ಸ್ಟೇಡಿಯಂ(Chinnaswamy Stadium)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜರ್ಸಿ ಅನ್ಬಾಕ್ಸಿಂಗ್ ಇವೆಂಟ್ (Jersey Unboxing event) ಒಂದನ್ನು ಆಯೋಜಿಸಲಾಗಿತ್ತು. ಈ ಒಂದು ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneeth Rajkumar) ಅವರು ಭೇಟಿ ನೀಡಿದ್ದರು. ಆ ಸಮಯದಲ್ಲಿ ಅಲ್ಲಿದ್ದಂತಹ ಕ್ರಿಕೆಟ್ಗರನ್ನೆಲ್ಲ ಅಶ್ವಿನಿ ಪುಣ್ಯತ್ ರಾಜಕುಮಾರ್ ಬಹಳ ಲವಲವಿಕೆಯಿಂದ ಮಾತನಾಡುತ್ತಾ ಅವರೊಂದಿಗೆ ವಿಶೇಷವಾದ ಸಮಯ ಕಳೆದಿದ್ದಾರೆ. ಅಲ್ಲದೆ 2024ರ … Read more

ಧಾರ್ಮಿಕ ಯಾತ್ರೆ: ಮಧ್ಯಪ್ರದೇಶದ ಉಜ್ಜಯಿನಿ ಮತ್ತು ಓಂಕಲೇಶ್ವರ ದೇವಸ್ಥಾನದ ಪವಿತ್ರ ಪೂಜೆಯಲ್ಲಿ ಪಾಲ್ಗೊಂಡ ಸೋನು ಗೌಡ ಮತ್ತು ನೇಹ ಗೌಡ

ಕನ್ನಡ ಸಿನಿಮಾ ರಂಗದ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳು ಹಾಗೂ ಕಿರುತೆರೆ ಸೀರಿಯಲ್ ಗಳಲ್ಲಿ ಅಭಿನಯಿಸುತ್ತ ಕನ್ನಡದ ಮನೆ ಮಕ್ಕಳಾಗಿರುವಂತಹ ನಟಿ ನೇಹ ಗೌಡ(Neha Gowda) ಮತ್ತು ಸೋನು ಗೌಡ(Sonu Gowda) ಅವರು ತಮ್ಮ ಬಿಡುವಿನ ಸಮಯದಲ್ಲಿ ವಿಶೇಷವಾದ ತಾಣಗಳಿಗೆ ತೆರಳುತ್ತಾ ಅಮೂಲ್ಯವಾದಂತಹ ಸಮಯವನ್ನು ಕಳೆಯುತ್ತಿರುತ್ತಾರೆ. ಹೀಗಿರುವಾಗ ತಮ್ಮ ಸ್ನೇಹಿತರೊಂದಿಗೆ ಮಧ್ಯಪ್ರದೇಶದಲ್ಲಿ ಇರುವಂತಹ ಉಜ್ಜೈನಿ ಮತ್ತು ಓಂಕಾರೇಶ್ವರ ದೇವಸ್ಥಾನಕ್ಕೆ ಅಕ್ಕ ತಂಗಿಯರು ಭೇಟಿ ನೀಡಿದ್ದು, ಅಲ್ಲಿನ ವಿಶೇಷ ಪೂಜೆಯಲ್ಲಿ ಭಾಗಿಯಾಗಿರುವುದರ ಜೊತೆಗೆ ಧಾರ್ಮಿಕ ಯಾತ್ರೆಯ ಸುಂದರ ಕ್ಷಣಗಳನ್ನು ತಮ್ಮ … Read more

ಸುಧಾ ಮೂರ್ತಿ ಅಮ್ಮನವರೊಂದಿಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಕುಟುಂಬಸ್ಥರು

ಸ್ನೇಹಿತರೆ ತಮ್ಮ ಇನ್ಫೋಸಿಸ್ ಸಂಸ್ಥೆಯಿಂದಾಗಿ ದೇಶದಾದ್ಯಂತ ಯುವಕರಿಗೆ ಉದ್ಯೋಗ ಕಲ್ಪಿಸಿಕೊಟ್ಟು ಅದರಿಂದ ಬಂದಂತಹ ಅರ್ಧದಷ್ಟು ಲಾಭವನ್ನು ಬಡವರ ನಿರುಗತಿಕರ ಸಹಾಯಕ್ಕೆಂದು ಬಳಸುತ್ತಾ 25೦೦ಕ್ಕೂ ಹೆಚ್ಚಿನ ಕೋಟಿ ಆಸ್ತಿಯ ಒಡತಿ ಆದರೂ ಕೂಡ ಬಹಳ ಸರಳವಾಗಿ ತಮ್ಮ ಜೀವನವನ್ನು ನಡೆಸುತ್ತಾ ಇತರಿಗೆ ಸದಾ ಒಳ್ಳೆಯದನ್ನೇ ಬಯಸುತ್ತಾ ಭಾರತದ ಆದರ್ಶ ಮಹಿಳೆಯಾಗಿರುವಂತಹ ಸುಧಾ ಮೂರ್ತಿ ಅಮ್ಮನವರು ಆಗಾಗ ಕನ್ನಡ ಚಲನಚಿತ್ರರಂಗದ ಸೆಲೆಬ್ರಿಟಿಗಳೊಂದಿಗೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಹೌದು ಗೆಳೆಯರೇ ಅಚಾನಕ್ಕಾಗಿಯೋ ಅಥವಾ ಉದ್ದೇಶದಿಂದಾಗಿಯೋ ಕನ್ನಡದ ಬಹು ಸೆಲೆಬ್ರಿಟಿಗಳನ್ನು ಸುಧಾ ಮೂರ್ತಿ ಅಮ್ಮನವರು … Read more

ಅಂದ ಹೆಚ್ಚಿಸಿಕೊಳ್ಳಲು ಅಪಾಯಕಾರಿ ಸ-ರ್ಜರಿಗೆ ಒಳಗಾದ ಕನ್ನಡದ ನಟಿಮಣಿಯರು ಯಾರ್ಯಾರು ಗೊತ್ತೇ?

ಸ್ನೇಹಿತರೆ ಸಿನಿಮಾ ರಂಗದಲ್ಲಿ ಮಿಂಚಬೇಕು ಒಳ್ಳೊಳ್ಳೆ ಅವಕಾಶಗಳನ್ನು ಪಡೆಯಬೇಕೆಂದರೆ ಪ್ರತಿಭೆಯ ಜೊತೆಗೆ ಸೌಂದರ್ಯವು ಅತ್ಯಗತ್ಯವಾಗಿರುತ್ತದೆ. ಹಿಂದಿನ ಕಾಲದಲ್ಲೆಲ್ಲಾ ಸೌಂದರ್ಯಕ್ಕೆ ಹೆಚ್ಚಿನ ಮನ್ನಣೆ ನೀಡುತ್ತಿರಲಿಲ್ಲ ಕಲಾವಿದರು ತಮ್ಮ ಕಣ್ಣಂಚಿನ ಅಭಿನಯದ ಮೂಲಕವೇ ಚಿತ್ರ ಪ್ರೇಕ್ಷಕರನ್ನು ಸೆಳೆದು ಬಿಡುತ್ತಿದ್ದರು. ಆದರೆ ಈಗ ಜನರನ್ನು ಸೌಂದರ್ಯದ ದೃಷ್ಟಿಕೋನದಿಂದ ಹೆಚ್ಚಾಗಿ ಆಕರ್ಷಿಸಬಹುದಾಗಿದೆ. ಹೀಗಾಗಿ ನಟಿಮಣಿಯರನ್ನು ಆಯ್ಕೆ ಮಾಡುವಂತಹ ಸಂದರ್ಭದಲ್ಲಿ ಅವರ ಪ್ರತಿ ದೇಹ ಕಾರದ ಸೌಂದರ್ಯವನ್ನು ಸೂಕ್ಷ್ಮವಾಗಿ ಗಮನಿಸಿ ಅವರು ತಮ್ಮ ಚಿತ್ರಕ್ಕೆ ಸರಿಹೊಂದುತ್ತಾರೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಹೀಗಾಗಿ ಇತ್ತೀಚಿನ ಸ್ಟಾರ್ ನಟಿಯರೆಲ್ಲರೂ … Read more

error: Content is protected !!