Puneeth Rajkumar: ಅಪ್ಪು ಅವರ ಇದೊಂದು ಕೊನೆಯ ಆಸೆಯನ್ನು ತೀರಿಸುವಂತಹ ಜವಾಬ್ದಾರಿ ದೊಡ್ಮನೆ ಅವರ ಮೇಲಿದೆ.

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಅವರು ಕನ್ನಡ ಚಿತ್ರರಂಗದಲ್ಲಿ ತಾವಿದ್ದಷ್ಟು ವರ್ಷಗಳ ಕಾಲ ತಮ್ಮ ಸಿನಿಮಾಗಳ ಮೂಲಕ ಅಭಿಮಾನಿಗಳು ಹಾಗೂ ಕನ್ನಡ ಪ್ರೇಕ್ಷಕರ ಮನಸ್ಸನ್ನು ರಂಜಿಸುತ್ತ ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಬಡಜನರ ಕಷ್ಟವನ್ನು ನಿವಾರಿಸುವ ಕಾರ್ಯದಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ. ಬದುಕಿದ್ದು 46 ವರ್ಷಗಳೇ ಆಗಿದ್ದರೂ ಕೂಡ ಅವರ ಜೀವಿತಾವಧಿಯಲ್ಲಿ ಪ್ರಮುಖ ಸಮಯವನ್ನು ತಮ್ಮ ಸಿನಿಮಾಗಳ ಮೂಲಕ ಜನರಿಗೆ ಸಾಮಾಜಿಕ ಸಂದೇಶವನ್ನು ನೀಡುವ ಕೆಲಸ ಹಾಗೂ ನಿಜ ಜೀವನದಲ್ಲಿ … Read more

ಜಾಸ್ತಿ ಕರೆನ್ಸಿ ನೋಟ್ ಪ್ರಿಂಟ್ ಮಾಡುವುದಿಲ್ಲ ಯಾಕೆ ಗೊತ್ತಾ? ಇದರ ಹಿಂದಿದೆ ಎಲ್ಲರೂ ತಿಳಿಯಬೇಕಾಗಿರುವ ರಹಸ್ಯ.

Currency Note ನಿಮಗೆಲ್ಲರಿಗೂ ತಿಳಿದಿರುವ ಹಾಗೆ 2016ರಲ್ಲಿ ಹಳೆಯ 500 ಹಾಗೂ ಸಾವಿರ ರೂಪಾಯಿಗಳ ನೋಟುಗಳನ್ನು ನಮ್ಮ ಭಾರತ ಸರ್ಕಾರ ನಿಷೇಧ ಗೊಳಿಸಿ ಹೊಸ ಐನೂರು ಹಾಗೂ 2 ಸಾವಿರ ರೂಪಾಯಿಗಳ(2000 Rupess Note) ನೋಟುಗಳನ್ನು ಜಾರಿಗೆ ತಂದಿತು. ಈಗಲೂ ಕೂಡ ಜನರಲ್ಲಿ ಅದೇ ನೋಟ ಚಲಾವಣೆ ಆಗುತ್ತಿದ್ದು ಆರಂಭದಲ್ಲಿ ಕಷ್ಟವಾದರೂ ಈಗ ಜನರು ಅದಕ್ಕೆ ಹೊಂದಿಕೊಂಡಿದ್ದಾರೆ ಎಂಬುದು ಎಂಬ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ ನಿಮಗೆಲ್ಲರಿಗೂ ಒಂದು ಯೋಚನೆ ಬಂದಿರಬಹುದು ಒಂದು ವೇಳೆ ನಮ್ಮ ದೇಶದಲ್ಲಿ … Read more

Rakshit Shetty: ಅಮೆರಿಕಾಗೆ ಹಾರಿದ ರಕ್ಷಿತ್ ಶೆಟ್ಟಿ. ಅತೀ ಶೀಘ್ರದಲ್ಲೇ ಸಿಗಲಿದೆ ನಿಮಗೆಲ್ಲಾ ದೊಡ್ಡ ಗುಡ್ ನ್ಯೂಸ್.

Rakshit Shetty ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ ಹಾಗೂ ನಟ ಮತ್ತು ನಿರ್ಮಾಪಕ ಆಗಿರುವಂತಹ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Simple Star Rakshit Shetty) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸದ್ಯಕ್ಕೆ ಸಪ್ತಸಾಗರದಾಚೆ ಎಲ್ಲೋ ಎನ್ನುವ ಸಿನಿಮಾದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಇದಕ್ಕಾಗಿ ಅವರು ಎರಡು ಶೇಡ್ ಗಳಲ್ಲಿ ಕೂಡ ಕಾಣಿಸಿಕೊಂಡಿರುವುದು ನೀವು ಕೆಲವೊಂದು ತುಣುಕುಗಳ ಮೂಲಕ ನೋಡಿರಬಹುದು. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಸತತವಾಗಿ ಸೋಲನ್ನು ಕಂಡಿದ್ದ ರಕ್ಷಿತ್ ಶೆಟ್ಟಿ, ಇಂದು ಯುವಕರ ಪಾಲಿನ ನೆಚ್ಚಿನ ನಾಯಕ … Read more

Yash: ಈ ಬಾರಿ ಯಶ್ ಚುನಾವಣಾ ಪ್ರಚಾರ ಮಾಡಿಲ್ಲ ಯಾಕೆ ಗೊತ್ತಾ? ಅವರೇ ಹೇಳಿದ್ರು ನೋಡಿ ನಿಜವಾದ ರಹಸ್ಯ.

Yash ರಾಕಿಂಗ್ ಸ್ಟಾರ್ ಯಶ್(Rocking Star Yash) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹಾಸನ ಮೂಲದವರು. ಹೀಗಿದ್ರೂ ಇಡೀ ಇಂಡಿಯಾದಲ್ಲಿ ಅವರ ಜನಪ್ರಿಯತೆ ಯಾವ ರೇಂಜ್ನಲ್ಲಿ ಹರಡಿದೆ ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ ಎಂಬುದಾಗಿ ಭಾವಿಸುತ್ತೇವೆ. ಅಷ್ಟರ ಮಟ್ಟಿಗೆ ಕಡಿಮೆ ಸಮಯದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಜನಪ್ರಿಯತೆಯನ್ನು ಅವರು ಸಂಪಾದಿಸಿದ್ದಾರೆ. ಕೆಜಿಎಫ್ ಚಾಪ್ಟರ್ 2(Kgf Chapter 2) ಸಿನಿಮಾದ ನಂತರ ರಾಕಿಂಗ್ ಸ್ಟಾರ್ ಯಶ್ ರವರು ಬೆಳೆದಿರುವ ಪ್ರೀತಿ ನಿಜಕ್ಕೂ ಕೂಡ ಪ್ರತಿಯೊಬ್ಬ ಕನ್ನಡದ ಕಲಾವಿದರಿಗೂ … Read more

Morning Tips: ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದರೆ ದಿನವೆಲ್ಲ ಒಳ್ಳೇದಾಗಿರುತ್ತದೆ. ನೀವು ಕೂಡ ತಪ್ಪದೇ ಪಾಲಿಸಿ.

Morning Tips ಪ್ರತಿಯೊಬ್ಬರೂ ಕೂಡ ಬೆಳಗ್ಗೆ ಎದ್ದ ತಕ್ಷಣ ಕೆಲವೊಂದು ತಪ್ಪಾದ ಕೆಲಸಗಳನ್ನು ಮಾಡುವ ಮೂಲಕ ಅವರ ದಿನವೆಲ್ಲಾ ಕೆಟ್ಟು ಹೋಗುತ್ತದೆ. ಇಂದಿನ ಲೇಖನಿಯ ಮೂಲಕ ನಾವು ತಿಳಿಯಲು ಹೊರಟಿದ್ದು ಈ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ. ಮೊದಲಿಗೆ ಬೆಳಗ್ಗೆ ಎದ್ದ ತಕ್ಷಣ ಕನ್ನಡಿಯನ್ನು(Mirror) ನೋಡಬಾರದು. ನಮ್ಮ ಪ್ರತಿಬಿಂಬವನ್ನೇ ಬೆಳಗ್ಗೆ ಎದ್ದ ತಕ್ಷಣ ನಾವು ನೋಡುವುದು ಶಾಸ್ತ್ರಗಳ ಪ್ರಕಾರ ಶುಭಕರ ಅಲ್ಲ ಎಂಬುದಾಗಿ ಪರಿಗಣಿಸಲಾಗುತ್ತದೆ. ಎರಡನೇದಾಗಿ ಬೆಳಗೆ ಹಾಸಿಗೆಯಿಂದ ಎದ್ದ ತಕ್ಷಣ ದೇವರ ಫೋಟೋವನ್ನು ನೋಡುವುದು … Read more

Samantha: ಸಮಂತ ಖರೀದಿಸಿದ 3BHK ಅಪಾರ್ಟ್ಮೆಂಟಿನ ಬೆಲೆ ಕೇಳಿದ್ರೆ ನೀವೇ ದಂಗಾಗ್ತೀರಾ.

Samantha ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಬಹು ಬೇಡಿಕೆ ನಟಿಯರಲ್ಲಿ ಒಬ್ಬರಾಗಿರುವಂತಹ ನಟಿ ಸಮಂತ(Samantha) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ಒಬ್ಬಂಟಿಯಾಗಿ ಜೀವಿಸುತ್ತಿದ್ದಾರೆ. ವೈಯಕ್ತಿಕ ಜೀವನದಲ್ಲಿ ಅವರು ಸಾಕಷ್ಟು ಬೇಸರವನ್ನು ಹೊಂದಿದ್ದರೂ ಕೂಡ ಸಿನಿಮಾ ಜೀವನದಲ್ಲಿ ಮಾತ್ರ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿದ್ದಾರೆ. ಅದರಲ್ಲೂ ಇತ್ತೀಚಿಗಷ್ಟೇ ಸಿಟಾಡೆಲ್ ಎನ್ನುವಂತಹ ಹಾಲಿವುಡ್ ವೆಬ್ ಸೀರೀಸ್ ಅನ್ನು ಹಿಂದಿಯಲ್ಲಿ ಮಾಡುವುದಕ್ಕೆ ಸಿದ್ಧತೆಯನ್ನು ನಡೆಸುತ್ತಿದ್ದು ಪ್ರಿಯಾಂಕ ಚೋಪ್ರಾ(Priyanka Chopra) ಅವರ ಪಾತ್ರವನ್ನು ಸಮಂತ ಅವರೇ ನಿರ್ವಹಿಸಲಿದ್ದಾರೆ. … Read more

Puneeth Rajkumar: ಪುನೀತ್ ರಾಜಕುಮಾರ್ ರವರ ಮಗಳು ಎಸ್‍ಎಸ್‍ಎಲ್‍ಸಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತಾ? ರಾಜ್ಯವೇ ಖುಷಿ ಪಡುವ ವಿಚಾರ.

Puneeth Rajkumar ಕನ್ನಡ ಚಿತ್ರರಂಗದ ಖ್ಯಾತ ನಟ ನಿರ್ಮಾಪಕ ಒಂದು ಲೆಕ್ಕದಲ್ಲಿ ಕನ್ನಡ ಚಿತ್ರರಂಗದ ಪರ್ಫೆಕ್ಟ್ ಆಲ್-ರೌಂಡರ್ ಆಗಿದ್ದ ದಿವಂಗತ ಪುನೀತ್ ರಾಜಕುಮಾರ್(Puneeth Rajkumar) ರವರನ್ನು ಕಳೆದುಕೊಂಡ ಕರ್ನಾಟಕ ನಿಜಕ್ಕೂ ಯಾವ ರೀತಿ ಮರುಗುತಿದೆ ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ. ನಿಜಕ್ಕೂ ಕೂಡ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಸಮಾಜ ಸೇವೆಯಲ್ಲಿ ಕೂಡ ಪುನೀತ್ ರಾಜಕುಮಾರ್ ಅವರ ಸೇವೆಯನ್ನು ಗಮನಿಸಿದರೆ ಕರ್ನಾಟಕ ರಾಜ್ಯ ಸಾಕಷ್ಟು ದೊಡ್ಡ ಮಟ್ಟದ ನಷ್ಟವನ್ನು ಅನುಭವಿಸಿದೆ ಎಂದು … Read more

Samantha: ಡಿವೋರ್ಸ್ ನೀಡಿ ವರ್ಷ ಕಳೆಯೋದ್ರೊಳಗಡೆ ಮತ್ತೊಬ್ಬ ನಟನ ಜೊತೆಗೆ ಸಮಂತಾ ರೊಮ್ಯಾನ್ಸ್!

Samantha ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಕಾಲಿಟ್ಟು ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಬಹು ಬೇಡಿಕೆ ನಟಿಯಾಗಿ ಬೆಳೆದವರು ನಟಿ ಸಮಂತ(Actress Samantha). ಏ ಮಾಯಾ ಚೇಸಾವೆ ಎನ್ನುವ ಸಿನಿಮಾದಲ್ಲಿ ನಾಗಚೈತನ್ಯ ಅವರ ಜೊತೆಗೆ ನಟಿಸುವ ಮೂಲಕ ಇಬ್ಬರ ನಡುವೆ ಪರಿಚಯ ಹಾಗೂ ಪ್ರೀತಿ ಪ್ರಾರಂಭವಾಗುತ್ತದೆ. 2017ರಲ್ಲಿ ಇಬ್ಬರೂ ಕೂಡ ಪರಸ್ಪರ ಪ್ರೀತಿಸಿ ಮನೆಯವರ ಸಮ್ಮುಖದಲ್ಲಿ ಮನೆಯವರ ಒಪ್ಪಿಗೆಯ ಮೇರೆಗೆ ಎರಡು ಧರ್ಮಗಳ ಅನ್ವಯ ಮದುವೆಯಾಗುತ್ತಾರೆ. ಆದರೆ ಈ ದಾಂಪತ್ಯ … Read more

Astrology: ಈ ವಾರ ಈ ರಾಶಿಯ ರಾಜಕಾರಣಿಗಳು ಎಚ್ಚರದಿಂದ ಇರಬೇಕು. ನಿಮ್ಮ ರಾಶಿನೂ ಕೂಡ ಇದೆಯಾ ನೋಡಿ.

Horoscope ಇಂದು ಚುನಾವಣ ದಿನವಾಗಿದ್ದು ರಾಜಕಾರಣಿಗಳಿಗೆ ಅದರಲ್ಲೂ ವಿಶೇಷವಾಗಿ ಎಲೆಕ್ಷನ್ಗೆ ನಿಂತಿರುವಂತಹ ರಾಜಕಾರಣಿಗಳಿಗೆ ಪ್ರಮುಖವಾದ ದಿನವಾಗಿರುತ್ತದೆ. ಹಾಗಿದ್ರೆ ಬನ್ನಿ ಈ ದಿನ ಅಂದರೆ ಈ ವಾರ ರಾಜಕಾರಣಿಗಳಿಗೆ ಸ್ವಲ್ಪಮಟ್ಟಿಗೆ ಅಶುಭಕಾರವಾದ ದಿನವಾಗಿರುತ್ತದೆ ಆ ರಾಶಿಯವರು ಯಾರೆಲ್ಲ ಎಂಬುದನ್ನ ತಿಳಿಯೋಣ ಬನ್ನಿ. ಕಟಕ ರಾಶಿ: ನಿಮ್ಮ ಮನಸ್ಸು ತಿಳಿ ನೀರಿನಷ್ಟೇ ಶುಭ್ರವಾಗಿರುತ್ತದೆ ಆದರೂ ಕೂಡ ಜನರಿಂದ ನೀವು ಮೋಸ ಹೋಗುವಂತಹ ಸಾಧ್ಯತೆ ಇರುತ್ತದೆ ಹೀಗಾಗಿ ಈ ಕುರಿತಂತೆ ಸ್ವಲ್ಪ ಮಟ್ಟಿಗೆ ಕಟಕ ರಾಶಿಯವರು ಜಾಗೃತೆಯಾಗಿರುವುದು ಒಳ್ಳೆಯದು. ಕಷ್ಟಕಾಲದಲ್ಲಿ ಸಾಕಷ್ಟು … Read more

Darshan Thoogudeepa: ಡಿ ಬಾಸ್ ಬಗ್ಗೆ ಇದ್ದಕ್ಕಿದ್ದಂತೆ ಉಮಾಪತಿ ಗೌಡ ನೀಡಿದ ಹೇಳಿಕೆ ಏನು ಗೊತ್ತಾ?

Umapathy Srinivas Gowda ಒಂದು ಕಾಲದಲ್ಲಿ ನಿಮಗೆಲ್ಲರಿಗೂ ಗೊತ್ತಿರಬಹುದು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಇಬ್ಬರು ಕೂಡ ಸ್ವಂತ ಒಂದೇ ತಾಯಿಯ ಇಬ್ಬರು ಮಕ್ಕಳ ಹಾಗೆ ಸಹೋದರ ರೀತಿಯಲ್ಲಿ ಇದ್ದರು. ಆದರೆ ಈಗ ಅವರಿಬ್ಬರ ನಡುವೆ ಬೆಳೆದಿರುವಂತಹ ವೈಶ್ಯಮ್ಯವನ್ನು ನೋಡಿದರೆ ಖಂಡಿತವಾಗಿ ಯಾರು ಕೂಡ ನಂಬಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಅದರಲ್ಲೂ ವಿಶೇಷವಾಗಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಉಮಾಪತಿ ಶ್ರೀನಿವಾಸಗೌಡ(Umapathy Srinivas … Read more

error: Content is protected !!