Govt Jobs: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್. ಆಧಾರ್ ಕಂಪನಿಯಲ್ಲಿ ಸಿಗಲಿದೆ ನಿಮಗೆ ಕೆಲಸ.

Aadhar Job ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಆಧಾರ್ ಕಾರ್ಡ್(Aadhar Card) ಅನ್ನು ತಯಾರಿಸುವಂತಹ UIDAI ಸಂಸ್ಥೆ ಜಾಬ್ ಓಪನಿಂಗ್ ಅನ್ನು ತೆರೆದಿದ್ದು ಬೆಂಗಳೂರಿನಲ್ಲಿ ಕೂಡ ನಿರುದ್ಯೋಗಿಗಳಿಗೆ ಈ ಸಂಸ್ಥೆಯ ಮೂಲಕ ಕೆಲಸ ಸಿಗುವಂತಹ ಕಾರ್ಯ ನಡೆಯಲಿದ್ದು ಬನ್ನಿ ಇದರ ಕುರಿತಂತೆ ಇನ್ನಷ್ಟು ವಿವರಗಳನ್ನು ತಿಳಿದುಕೊಳ್ಳೋಣ.

ಜೂನ್ 5 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ಸದ್ಯಕ್ಕೆ ಈ ಸಂಸ್ಥೆಯಲ್ಲಿ ಪ್ರೈವೇಟ್ ಸೆಕ್ರೆಟರಿ ಅಕೌಂಟೆಂಟ್(Accountant) ಹಾಗೂ ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ ಹುದ್ದೆಗೆ ಕೆಲಸ ಲಭ್ಯವಿರಲಿವೆ. ವಯೋಮಿತಿಯ ಕುರಿತಂತೆ ನೋಡುವುದಾದರೆ ಗರಿಷ್ಠ 56 ವರ್ಷಗಳ ನಿಯಮವಿದ್ದು ಇದರಲ್ಲಿ ಸಡಿಲಿಕೆ ಆಗುವ ಸಾಧ್ಯತೆ ಕೂಡ ಇದೆ.

ಸಂಬಳದ ಕುರಿತಂತೆ ಅಧಿಕೃತ ಮಾಹಿತಿ ಇನ್ನು ಕೂಡ ಹೊರಬಂದಿಲ್ಲ ಆದರೆ ಇದು ಬೆಂಗಳೂರು ಸೇರಿದಂತೆ ಒಡಿಶಾ ಹಾಗೂ ಭುವನೇಶ್ವರದಲ್ಲಿ ಕೂಡ ಇದೆ. ಈಗಾಗಲೇ ಏಪ್ರಿಲ್ 20ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 5 ಆಗಿದೆ.

ಅರ್ಜಿಯನ್ನು ಹೇಗೆ ಸಲ್ಲಿಸುವುದು ಹಾಗೂ ಯಾವ ಸ್ಥಳಕ್ಕೆ ಅದನ್ನು ಕಳಿಸಬೇಕು ಎನ್ನುವ ಅಧಿಕೃತ ಮಾಹಿತಿಗಾಗಿ ನೀವು UIDAI ಸಂಸ್ಥೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ಇನ್ನು ಹೆಚ್ಚಿನ ಮಾಹಿತಿಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ಅರ್ಜಿಯ ವಿವರಗಳನ್ನು ಪರಿಶೀಲಿಸಿದ ನಂತರ ನೀವು ಕೂಡ ಆ ವಿದ್ಯಾರ್ಥಿಗಳನ್ನು ಹೊಂದಿದ್ದರೆ ತಪ್ಪದೆ ಟ್ರೈ ಮಾಡಿ.

Leave a Comment

error: Content is protected !!