ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ರೂಪೇಶ್ ರಾಜಣ್ಣ ಡಿ ಬಾಸ್ ಅವರಿಗೆ ಚಪ್ಪಲಿ ಎಸೆದಿರುವ ಬಗ್ಗೆ ನೀಡಿದ ಹೇಳಿಕೆ ಏನು ಗೊತ್ತಾ?

Do you know what Rupesh Rajanna said about D Boss throwing a slipper as he was coming out of the Bigg Boss house? ರೂಪೇಶ್ ರಾಜಣ್ಣ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡಪರ ಸಂಘಟನೆಗಳ ಮುಂಚೂಣಿಯಲ್ಲಿರುವ ಹೋರಾಟಗಾರ ಎಂದರೆ ತಪ್ಪಾಗಲಾರದು. ನಿಜಕ್ಕೂ ಕನ್ನಡ ಹಾಗೂ ಕನ್ನಡ ನಾಡಿನ ಅಸ್ಮಿತೆಯ ಬಗ್ಗೆ ಅವರು ಹೊಂದಿರುವ ಅಪಾರಜ್ಞಾನ ಹಾಗೂ ಗೌರವ ಮತ್ತು ಪ್ರೀತಿ ಉನ್ನತ ಹಂತದ್ದು. ಇನ್ನು ಈಗಾಗಲೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ರೂಪೇಶ್ ರಾಜಣ್ಣ ಇತ್ತೀಚಿಗಷ್ಟ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿರುವ ದರ್ಶನ್ ಅವರ ಮೇಲಿನ ಚಪ್ಪಲಿ ಎಸೆತದ ಬಗ್ಗೆ ಮಾತನಾಡಿದ್ದಾರೆ.

ಹೌದು ಮಿತ್ರರೇ ಹೊಸಪೇಟೆಯಲ್ಲಿ ನಡೆದಿರುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲಿನ ಚಪ್ಪಲಿ ಎಸೆತದ ವಿಚಾರವಾಗಿ ಹೊರ ಬಂದ ತಕ್ಷಣವೇ ರೂಪೇಶ್ ರಾಜಣ್ಣ (Rupesh rajanna) ಅವರು ಮಾತನಾಡಿ ಅವರಿಗೆ ಬೆಂಬಲವನ್ನು ಸೂಚಿಸಿದ್ದಾರೆ. ಅಷ್ಟಕ್ಕೂ ರೂಪೇಶ್ ರಾಜಣ್ಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪರವಾಗಿ ಮಾತನಾಡಿರುವ ಮಾತುಗಳಾದರೂ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

Rupesh rajanna Bigg Boss 9 kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿರುದ್ಧ ನಡೆದಿರುವಂತಹ ಈ ಕೃತ್ಯದ ಕುರಿತಂತೆ ರೂಪೇಶ್ ರಾಜಣ್ಣ ಸಂಪೂರ್ಣವಾಗಿ ವಿರೋಧಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರತಿಬಾರಿಯೂ ಕೂಡ ಒಬ್ಬ ಹೆಮ್ಮೆಯ ಕನ್ನಡಿಗನಾಗಿ ಪ್ರತಿ ಬಾರಿ ಕನ್ನಡ ಹಾಗೂ ಕನ್ನಡತನವನ್ನು ಎತ್ತಿ ಹಿಡಿದಿದ್ದಾರೆ. ಕನ್ನಡ ಹೋರಾಟದ ಸಂದರ್ಭದಲ್ಲಿಯೂ ಕೂಡ ಒಂದು ಸಮಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದರು.

ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾದ ಅನೌನ್ಸ್ಮೆಂಟ್ ಡೇಟ್ ಕೊನೆಗೂ ಲೀಕ್ ಆಯ್ತು.

ಜನರು ಬೇವಿನ ಮರಕ್ಕೆ ಕಲ್ಲು ಹೊಡೆಯುವುದಿಲ್ಲ ಬದಲಾಗಿ ಕೇವಲ ಮಾವಿನ ಹಣ್ಣಿನ ಮರಕ್ಕೆ ಮಾತ್ರ ಕಲ್ಲು ಹೊಡೆಯುತ್ತಾರೆ. ಯಾಕೆಂದರೆ ಮಾವಿನ ಮರ ಫಲವನ್ನು ನೀಡುತ್ತದೆ ಹೀಗಾಗಿ ಅದಕ್ಕೆ ಕಲ್ಲನ್ನು ಹೊಡೆಯುತ್ತಾರೆ ಎಂಬುದಾಗಿ ರೂಪೇಶ್ ರಾಜಣ್ಣ ಅವರು ಈಗಾಗಲೇ ನಡೆದಿರುವ ಸಂದರ್ಭವನ್ನು ಅರ್ಥಪೂರ್ಣವಾಗಿ ಹೇಳುವ ಮೂಲಕ ಹೊಸಪೇಟೆಯಲ್ಲಿ ಕಲ್ಲು ಹೊಡೆದವರಿಗೆ ಖಡಕ್ ಆಗಿಯೇ ಉತ್ತರವನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪರವಾಗಿ ರೂಪೇಶ್ ರಾಜಣ್ಣ ನೀಡಿರುವ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

Leave a Comment

error: Content is protected !!