Good news from Shivanna for the fans who were waiting for Om 2 ನಿಮಗೆಲ್ಲರಿಗೂ ತಿಳಿದಿರಬಹುದು ಸ್ನೇಹಿತರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಕೆಲವೊಂದು ಸಿನಿಮಾಗಳು ನಿಜವಾದ ಇತಿಹಾಸವನ್ನು ರಚಿಸಿವೆ. ಅವುಗಳಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ಹಾಗೂ ನಟಿ ಪ್ರೇಮ ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವ ಓಂ ಸಿನಿಮಾ ಕೂಡ ಒಂದು. ಇದು ಪ್ರೇಮ ಹಾಗು ನಟ ಶಿವಣ್ಣ ಕಾಂಬಿನೇಷನ್ ಎನ್ನುವುದಕ್ಕಿಂತ ಹೆಚ್ಚಾಗಿ (Director) ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಶಿವಣ್ಣ ಅವರ ಕಾಂಬಿನೇಷನ್ ಎಂದು ಹೇಳಬಹುದಾಗಿದೆ.
Good news from Shivanna ಓಂ 2 ಸಿನಿಮಾ
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮಾತ್ರವಲ್ಲದೆ ಇಡೀ ಚಿತ್ರ ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಬಾರಿಗೆ ಒಂದು ಸಿನಿಮಾ ಮರು ಬಿಡುಗಡೆಯನ್ನು ಕಂಡಿದೆ ಎಂದರೆ ಅದು ಖಂಡಿತವಾಗಿ ಶಿವಣ್ಣ ನಾಯಕ ನಟನಾಗಿ ನಟಿಸಿರುವ ಓಂ ಸಿನಿಮಾ ಎಂದು ಹೇಳಬಹುದಾಗಿದೆ. ಹೌದು ಮಿತ್ರರೇ (OM Movie) ಓಂ ಸಿನಿಮಾ ದಾಖಲೆಯ ಮಟ್ಟದಲ್ಲಿ ಮರು ಬಿಡುಗಡೆಯನ್ನು ಈಗಾಗಲೇ ಸಹಸ್ರಾರು ಬಾರಿ ಕಂಡಿದೆ. ಈ ಸಿನಿಮಾಗೆ ಇರುವಂತಹ ಕ್ರೇಜ್ ಇದುವರೆಗೂ ಕೂಡ ಕಡಿಮೆಯಾಗಿಲ್ಲ ಎಂದರೆ ತಪ್ಪಾಗಲಾರದು.
ಇನ್ನು ಆಗಾಗ ಶಿವಣ್ಣ ಅವರ ಬಳಿ ಓಂ ಚಿತ್ರದ ಎರಡನೇ ಭಾಗ ಯಾವಾಗ ಬರುತ್ತದೆ ಎಂಬುದಾಗಿ ಕೇಳುತ್ತಲೇ ಇರುತ್ತಾರೆ. ಇತ್ತೀಚಿಗಷ್ಟೇ ಶಿವಣ್ಣ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದ ಸಂದರ್ಭದಲ್ಲಿ ಅಭಿಮಾನಿ ಒಬ್ಬರು ಓಂ 2 ಯಾವಾಗ ಮೂಡಿಬರುತ್ತದೆ ಎಂಬುದಾಗಿ ಕೇಳಿದ್ದಾರೆ ಅದಕ್ಕೆ ಶಿವಣ್ಣ ನೀಡಿರುವ ಉತ್ತರ ನಿಜಕ್ಕೂ ಕೂಡ ಗುಡ್ ನ್ಯೂಸ್ ಅತೀ ಶೀಘ್ರದಲ್ಲೇ ಕೇಳಿ ಬಂದರೂ ಕೂಡ ಆಶ್ಚರ್ಯ ಇಲ್ಲ ಎನ್ನುವಂತೆ ಮಾಡಿದೆ. ಅಷ್ಟಕ್ಕೂ ಶಿವಣ್ಣ ಈ ಪ್ರಶ್ನೆಗೆ ನೀಡಿರುವ ಉತ್ತರ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಅಪ್ಪುಗಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾದ ಗೀತಕ್ಕ, ಶಿವಣ್ಣ ಕೂಡ ಸಾಥ್!
ಈ ಪ್ರಶ್ನೆಗೆ ಕರುನಾಡ ಚಕ್ರವರ್ತಿ ಶಿವಣ್ಣ ನಾನಂತೂ ರೆಡಿ ಇದ್ದೇನೆ ಈ ಪ್ರಶ್ನೆಯನ್ನು ನೀವು ಉಪೇಂದ್ರ ಅವರ ಬಳಿ ಕೇಳಬೇಕು. ನಾನು ಕೂಡ ಈ ಕುರಿತಂತೆ ಅವರಲ್ಲಿ ಕೇಳುತ್ತೇನೆ ಎಂಬುದಾಗಿ ಶಿವಣ್ಣ ಹೇಳಿದ್ದಾರೆ. ಮಾಸ್ ಸಿನಿಮಾಗಳ ಟ್ರೆಂಡ್ ಅನ್ನು ಸೃಷ್ಟಿಸಿದ ಸಿನಿಮಾಗಳ ಪೈಕಿಯಲ್ಲಿ ಓಂ ಸಿನಿಮಾ ಮೊದಲನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ಓಂ ಸಿನಿಮಾದ ಬಗ್ಗೆ ನಿಮಗಿರುವ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.