Dboss: ಕೆಸಿಸಿಯಲ್ಲಿ ಕ್ರಿಕೆಟ್ ಆಡೋ ಸ್ಟಾರ್ ನಟರಿಗೆ ಸೆಡ್ಡು ಹೊಡೆದು ಡಿ ಬಾಸ್ ಮಾಡಿದ್ದೇನು ಗೊತ್ತಾ? ವೀಡಿಯೋ ಆಯ್ತು ವೈರಲ್!

Darshan Thoogudeepa ಕಿಚ್ಚ ಸುದೀಪ್(Kiccha Sudeep) ರವರ ನೇತೃತ್ವದಲ್ಲಿ ನಡೆದಿರುವಂತಹ ಕನ್ನಡ ಚಲನಚಿತ್ರ ಕಮ್ ಮೂರನೇ ಆವೃತ್ತಿ ಈಗಾಗಲೇ ಮುಗಿದಿದ್ದು ಡಾಲಿ ಧನಂಜಯ್(Daali Dhananjay) ನಾಯಕತ್ವದ ಗಂಗಾ ವಾರಿಯರ್ಸ್ ತಂಡ ಕೆಸಿಸಿ ಕಪ್ ಅನ್ನು ಗೆದ್ದುಕೊಂಡಿದೆ. ಈ ತಂಡದಲ್ಲಿ ಅಂತರಾಷ್ಟ್ರೀಯ ಕ್ರಿಕೆಟಿಗರ ವಿಭಾಗದಲ್ಲಿ ಸುರೇಶ್ ರೈನ ಅವರು ಆಡಿದ್ದರು. ಒಟ್ಟಾರೆಯಾಗಿ ಕನ್ನಡ ಚಿತ್ರರಂಗದ ಎಲ್ಲಾ ನಟರು ಒಂದೇ ಸೂರಿನ ಅಡಿಯಲ್ಲಿ ಬರಬೇಕು ಎಂದು ಈ ಕಾರ್ಯಕ್ರಮವನ್ನು ಮಾಡಲಾಗಿತ್ತು. ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿದೆ. ಆದರೆ ಈ ಟೂರ್ನಮೆಂಟ್ ನಲ್ಲಿ … Continue reading Dboss: ಕೆಸಿಸಿಯಲ್ಲಿ ಕ್ರಿಕೆಟ್ ಆಡೋ ಸ್ಟಾರ್ ನಟರಿಗೆ ಸೆಡ್ಡು ಹೊಡೆದು ಡಿ ಬಾಸ್ ಮಾಡಿದ್ದೇನು ಗೊತ್ತಾ? ವೀಡಿಯೋ ಆಯ್ತು ವೈರಲ್!