D Boss ಇಂದಿನ ಪರಿಸ್ಥಿತಿಗೆ ಅವರೇ ಕಾರಣ ಎಂದು ಶಾ’ಕಿಂಗ್ ಹೇಳಿಕೆ ನೀಡಿದ ದರ್ಶನ್ ರವರ ತಾಯಿ ಮೀನಾ ತೂಗುದೀಪ್.

Actor Darshan Kannada film industry: ಚಾಲೆಂಜಿಂಗ್ ಸ್ಟಾರ್ (Challenging Star ) ದರ್ಶನ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಂದಿಗೂ ಕೂಡ ತಮ್ಮ ತಂದೆಯ ಹೆಸರನ್ನು ಉಪಯೋಗಿಸಿಕೊಂಡು ಸುಲಭವಾಗಿ ಕನ್ನಡ ಚಿತ್ರರಂಗಕ್ಕೆ ಬಂದವರಲ್ಲ.

ಕನ್ನಡ ಚಿತ್ರರಂಗಕ್ಕೆ ಲೈಟ್ ಬಾಯ್ ( light Boy ) ಆಗಿ ಕಾಲಿಟ್ಟು ಇಂದು ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ (Box office ) ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಆಗಿ ದರ್ಶನ್ ಅವರು ತಮ್ಮ ಸ್ಥಾನದಲ್ಲಿ ಅನಭಿಶಕ್ತ ರಾಜನಂತೆ ಮೆರೆಯುತ್ತಿದ್ದಾರೆ. ಇನ್ನು ಇತ್ತೀಚಿಗೆ ಕ್ರಾಂತಿ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಡಿ ಬಾಸ್ ಹಲವಾರು ಕಡೆಗಳಲ್ಲಿ ಸುತ್ತಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಹೊಸಪೇಟೆಯಲ್ಲಿ ನಡೆದಿರುವಂತಹ ಘಟನೆ ನಿಮಗೆಲ್ಲರಿಗೂ ಗೊತ್ತಿರುವುದೇ.

D boss Darshan about Story

ದರ್ಶನ್ ಅವರ ವಿರುದ್ಧ ಚಪ್ಪಲಿ ಎಸೆದಿರುವ ಪ್ರಕರಣ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಡಿ ಬಾಸ್ ಹಾಗೂ ಅಪ್ಪು ಅಭಿಮಾನಿಗಳ ನಡುವೆ ದೊಡ್ಡ ಕಂದಕವೇ ಏರ್ಪಡುವಂತೆ ಮಾಡಿದೆ. ಇದು ಚಿತ್ರದ ಬಿಡುಗಡೆ ಸಂದರ್ಭದಲ್ಲಿ ದೊಡ್ಡ ವ್ಯಕ್ತಿತ್ವ ಪರಿಣಾಮ ಬೀರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಅಷ್ಟಕ್ಕೂ ದರ್ಶನ್ ಅವರು ಇಂದು ಈ ಪರಿಸ್ಥಿತಿಯಲ್ಲಿ ಇರಲು ಯಾರು ಕಾರಣ ಎಂಬುದನ್ನು ಅವರ ತಾಯಿ ಮೀನಾ ತೂಗುದೀಪ್ ಹೇಳಿರುವ ಆಡಿಯೋ ( Audio ) ಈಗ ವೈರಲ್ ಆಗುತ್ತಿದೆ.

ಇದನೊಮ್ಮೆ ಓದಿ..ಕ್ರಾಂತಿ ಸಿನಿಮಾದ ವಿರುದ್ಧವೇ ರೊಚ್ಚಿಗೆದ್ದ ಡಿ ಬಾಸ್ ಅಭಿಮಾನಿಗಳು. ಇನ್ನೊಮ್ಮೆ ಅವರ ಜೊತೆಗೆ ಸಿನಿಮಾ ಮಾಡಬೇಡಿ ಅಂದಿದ್ದು ಯಾಕೆ ಗೊತ್ತಾ?

ಹೌದು ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ರೀತಿಯ ಒಳ್ಳೆ ಪರ್ಸನಾಲಿಟಿ ಇದೆ ಹಾಗೂ ಚಿತ್ರರಂಗದಲ್ಲಿ ಬೆಳೆದಿದ್ದಾರೆ ಎಂದರೆ ಅದಕ್ಕೆ ದೊಡ್ಡ ಮನೆ ನೀಡಿರುವ ಅವಕಾಶವೇ ಕಾರಣ ಎಂಬುದಾಗಿ ಮೀನ ತೂಗುದೀಪ್ ಆಡಿಯೋ ( Audio ) ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಅಂದು ಕಷ್ಟದ ಸಂದರ್ಭದಲ್ಲಿ ದೊಡ್ಡ ಮನೆ ನೀಡಿರುವ ಅವಕಾಶವೇ ಇಂದು ನಾವು ಈ ಪರಿಸ್ಥಿತಿಯಲ್ಲಿ ಇರಲು ಕಾರಣ ಎಂಬುದಾಗಿ ಮೀನಾ ತೂಗುದೀಪ್ ಹೇಳಿರುವುದು ರಾಜವಂಶದ ಅಭಿಮಾನಿಗಳು ಇದು ನಮ್ಮ ರಾಜವಂಶದ ದೊಡ್ಡತನ ಎಂಬುದಾಗಿ ಹೇಳುವಂತೆ ಮಾಡಿದೆ.

Leave a Comment

error: Content is protected !!