ನನ್ನ ಮಗನಿಗೆ ಯಾವುದರಲ್ಲಿ ಹೊಡಿತೀನೋ ನನಗೆ ಗೊತ್ತಿಲ್ಲ ಎಂದು ಓಪನ್ ಆಗಿ ಹೇಳಿದ ಡಿ ಬಾಸ್! ಶಾಕ್ ಆದ ಫ್ಯಾನ್ಸ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನೇರ ನಡವಳಿಕೆಯನ್ನು ಹೊಂದಿರುವಂತಹ ಮನುಷ್ಯ. ಕಾಮ ಮನಸ್ಸಿಗೆ ಏನೇ ತೋಚಿದರು ಕೂಡ ಅದನ್ನು ನೇರವಾಗಿಯೇ ಮುಖಕ್ಕೆ ಹೊಡೆದ ಹಾಗೆ ಹೇಳುವಂತಹ ವ್ಯಕ್ತಿತ್ವವನ್ನು ಹೊಂದಿರುವವರು. ಅದಕ್ಕಾಗಿ ಅವರ ಅಭಿಮಾನಿಗಳಿಗೆ ಅವರ ಗುಣನಡತೆ ಇಷ್ಟವಾಗುತ್ತದೆ ಹಾಗೂ ಅವರ ಹೇಟರ್ಗಳಿಗೆ ಅದು ಇಷ್ಟ ಆಗುವುದಿಲ್ಲ.

ಇನ್ನು ಇತ್ತೀಚಿಗಷ್ಟೇ ಕ್ರಾಂತಿ ಸಿನಿಮಾದ ಬಿಡುಗಡೆ ದಿನಾಂಕ ಅಧಿಕೃತವಾಗಿ ಹೊರ ಬಂದಿದ್ದು ಇದೇ ಜನವರಿ 26ರಂದು ಗಣರಾಜ್ಯೋತ್ಸವದ ವಿಶೇಷವಾಗಿ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾ ಪಂಚಭಾಷೆಯಲ್ಲಿ ಬಿಡುಗಡೆ ಆಗಲಿದ್ದು ಮಾಧ್ಯಮಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬ್ಯಾನ್ ಮಾಡಿರುವ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೇವಲ ಯೂಟ್ಯೂಬ್ ಚಾನೆಲ್ಗಳಿಗೆ ಸಂದರ್ಶನವನ್ನು ನೀಡುತ್ತಿದ್ದಾರೆ.

ಹೌದು ಮಿತ್ರರೇ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇದೇ ರೀತಿ ಒಂದು ಯುಟ್ಯೂಬ್ ಚಾನೆಲ್ ನಲ್ಲಿ ಸಂದರ್ಶನವನ್ನು ನೀಡುತ್ತಿರುವ ಸಂದರ್ಭದಲ್ಲಿ ತಮ್ಮ ಮಗ ವಿನೀಶ್ ಅವರ ಕುರಿತಂತೆ ಶಾಕಿಂ’ಗ್ ಹೇಳಿಕೆ ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ರೀತಿ ದರ್ಶನರವರು ಮಾತನಾಡಿರುವ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಹಾಗಿದ್ದರೆ ಅವರು ಮಾತನಾಡಿರುವ ಮಾತದರೂ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಮಿತ್ರರೇ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಮಗ ವಿನೀಶ್ ಅವರಿಗೆ ಒಂದು ಈಗಾಗಲೇ ವಿದ್ಯಾಭ್ಯಾಸದಲ್ಲಿ ಚೆನ್ನಾಗಿ ಮುಂದುವರೆಯುವುದಾದರೆ ಅದರಲ್ಲಿ ಏನು ಬೇಕೋ ಎಲ್ಲವನ್ನು ಮಾಡಿಕೊಡುತ್ತೇನೆ ಚೆನ್ನಾಗಿ ಓದಿ ಅದರಲ್ಲಿ ಮುಂದುವರೆಯಬೇಕು ಎಂಬುದಾಗಿ ಹೇಳಿದ್ದಾರಂತೆ. ಒಂದು ವೇಳೆ ನಟನೆಯಲ್ಲಿ ಮುಂದುವರೆಯಬೇಕು ಎನ್ನುವ ಆಸೆಯನ್ನು ಹೊಂದಿದ್ದರೆ ಇದರಲ್ಲಿ ಏನು ಮಾಡಿಸಿಕೊಡಬೇಕು ಎಲ್ಲವನ್ನು ನಾನು ಮಾಡಿಸಿಕೊಡುತ್ತೇನೆ ಎಂಬುದಾಗಿ ತಮ್ಮ ಮಗನಿಗೆ ಹೇಳಿದ್ದಾರಂತೆ. ಆದರೆ ಒಂದಕ್ಕೆ ಬಂದ ನಂತರ ಮತ್ತೊಂದು ಬೇಕು ಎಂಬುದಾಗಿ ಹೇಳಿದರೆ ಖಂಡಿತವಾಗಿ ನಾನು ಯಾವುದರಲ್ಲಿ ಹೊಡೆಯುತ್ತೇನೆ ನನಗೆ ಗೊತ್ತಿಲ್ಲ ಎಂಬುದಾಗಿ ಹೇಳಿದ್ದಾರೆ ಎಚ್ಚರಿಕೆಯ ಸಂದೇಶವನ್ನು ಕೂಡ ನೀಡಿದ್ದಾರೆ ಡಿ ಬಾಸ್ ರವರು. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!