ಬರಿ 2 ಪೀಸ್ ಬಟ್ಟೆಯಲ್ಲಿ ನೆಪೋಟಿಸಂ ನಟಿ ಅನನ್ಯ ಪಾಂಡೆ, ಬೀಚ್ ನಲ್ಲಿ ನೋಡಿ ಕಸಿವಿಸಿಕೊಂಡ ಪ್ರವಾಸಿಗರು

ಬಾಲಿವುಡ್ ಚಿತ್ರರಂಗದ ಯುವ ಉದಯೋನ್ಮುಖ ನಟಿ ಆಗಿರುವ ಅನನ್ಯ ಪಾಂಡೆ (Actress Ananya Pandey) ಎಲ್ಲರಿಗೂ ಕೂಡ ಗೊತ್ತಿರುವ ನಟಿಯಾಗಿದ್ದಾರೆ. ಯಾಕೆಂದರೆ ಅನಾನ್ಯ ಪಾಂಡ್ಯ ತಮ್ಮ ವಿಚಿತ್ರ ಹಾಗೂ ವಿಭಿನ್ನ ಫೋಟೋಶೂಟ್(Photoshoot) ಹಾಗೂ ತಮ್ಮ ಅರ್ಥವಿಲ್ಲದ ನಟನೆಗೆ ಬಾಲಿವುಡ್ ಚಿತ್ರರಂಗದಲ್ಲಿ ಹೆಸರುವಾಸಿಯಾಗಿದ್ದಾರೆ ಎಂದು ಹೇಳಬಹುದಾಗಿದೆ. ಇತ್ತೀಚಿಗಷ್ಟೇ ವಿಜಯ್ ದೇವರಕೊಂಡ ಜೊತೆಗೆ ನಾಯಕಿ ನಟಿಯಾಗಿ ನಟಿಸಿರುವ ಲೈಗರ್(Liger) ಸಿನಿಮಾದಲ್ಲಿ ಸೋತಿದ್ದರೂ ಅನನ್ಯಪಾಂಡೆ ಅವರ ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ ಎಂದು ಹೇಳಬಹುದಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಕೂಡ ಮಿಲಿಯನ್(Millions) ಗಟ್ಟಲೆ ಫಾಲೋವರ್ಸ್(Followers) ಗಳನ್ನು ಅನನ್ಯ ಪಾಂಡೆ ಹೊಂದಿದ್ದಾರೆ. ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಚಿತ್ರ ವಿಚಿತ್ರವಾದ ಫೋಟೋ ಹಾಗೂ ವಿಡಿಯೋಗಳನ್ನು ಮತ್ತು ತಮ್ಮ ಖಾಸಗಿ(Private) ಜೀವನಕ್ಕೆ ಸಂಬಂಧಿಸಿದ ವಿಚಾರಗಳನ್ನು ಕೂಡ ಹಂಚಿಕೊಳ್ಳುತ್ತಲೇ ಇರುತ್ತಾರೆ. ಫಾಲೋವರ್ಸ್ ಗಳು ಕೂಡ ಲಕ್ಷಾಂತರ ಸಂಖ್ಯೆಯಲ್ಲಿ ಲೈಕ್ ಮಾಡುತ್ತಲೇ ಇರುತ್ತಾರೆ.

Actress Ananya Pandey
Actress Ananya Pandey

ಕೇವಲ ಸಿನಿಮಾ ಮಾತ್ರವಲ್ಲದೆ ಬಿಡುವಿನ ಸಂದರ್ಭದಲ್ಲಿ ಅನನ್ಯ ಪಾಂಡೆ ವಿದೇಶಿ ಪ್ರವಾಸವನ್ನು(Foreign Tour) ಕೂಡ ಕೈಗೊಳ್ಳುತ್ತಾರೆ. ಇನ್ನು ಈ ಬಾರಿ ಥೈಲ್ಯಾಂಡ್ ಬೀಚ್ನಲ್ಲಿ(Thailand Beach) ತುಂಡುಡುಗೆಯಲ್ಲಿ ಅನನ್ಯ ಪಾಂಡೆ ಅವರು ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಂದರಲ್ಲಿ ಹರಿದಾಡುತ್ತಿವೆ. ಬೀಚಿನಲ್ಲಿ ಅನನ್ಯ ಪಾಂಡೆ ಅವರನ್ನು ಈ ಅವತಾರದಲ್ಲಿ ನೋಡಿರುವ ಪ್ರವಾಸಿಗರಂತು ಖಂಡಿತವಾಗಿ ಮಂಕು ಬುದ್ಧಿ ಕವಿದವರಂತೆ ಕೊಂಚಮಟ್ಟಿಗೆ ಸ್ಥಬ್ಧರಾಗಿ ನಿಂತಿರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

ಇದನೊಮ್ಮೆ ಓದಿ..ನಟಿ ಉಮಾಶ್ರೀ ಅವರ ಬದುಕಿನ ಕಣ್ಣೀರ ಕಹಾನಿಯ ಬಗ್ಗೆ ಎಷ್ಟು ಜನರಿಗೆ ಗೊತ್ತು? ಇಲ್ಲಿದೆ ನೋಡಿ ನೀವು ಕೂಡ ಕಣ್ಣೀರು ಹಾಕ್ತಿರಾ.

ಇನ್ನು ಲೈಗರ್ ಸಿನಿಮಾ ಸೋತು ಮಖಾಡೆ ಮಲಗಿದ್ದರೂ ಕೂಡ ಅನನ್ಯ ಪಾಂಡೆ ಅವರಿಗೆ ಅವಕಾಶಗಳು(Offers) ಮಾತ್ರ ಕಡಿಮೆಯಾಗಿ ಬರುತ್ತಿಲ್ಲ. ಇನ್ನೂ ಕೂಡ ಬಾಲಿವುಡ್ ಅಂಗಳದಲ್ಲಿ ಅನನ್ಯ ಪಾಂಡೆ ಅವರ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಹಲವಾರು ಸಿನಿಮಾಗಳಿಗೆ ಸಹಿ ಹಾಕಿರುವ ಅನನ್ಯ ಪಾಂಡೆ 2023ರಲ್ಲಿ ಯಾವೆಲ್ಲ ಸಿನಿಮಾಗಳಲ್ಲಿ ಕಂಡುಬರುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Comment

error: Content is protected !!