ಬಿಳಿ ಎಕ್ಕದ ಗಿಡ ಮನೆ ಮುಂದಿದ್ರೆ ಈ ಎಲ್ಲ ಸಮಸ್ಯೆಗಳಿದ ದೂರ ಉಳಿಯಬಹುದು

ಬಿಳಿ ಎಕ್ಕದ ಗಿಡದಿಂದ ಸಕಲ ಸಮಸ್ಯೆ ಪರಿಹರಿಸೋ ಶಕ್ತಿ ಇದೆ. ಪೂಜಾ ಕೆಲಸ ಕಾರ್ಯಗಳಲ್ಲಿ ಬಿಳಿ ಎಕ್ಕದ ಗಿಡದ ಹೂವನ್ನ ಬಳಸಲಾಗುತ್ತದೆ. ಬಿಳಿ ಎಕ್ಕದ ಗಿಡವು ಭಾರತದ ಎಲ್ಲಾ ಪ್ರದೇಶಗಳಲ್ಲಿ ದೊರೆಯುತ್ತದೆ. ಆದರೆ ಪುರಾತನವಾದ ಗಿಡವು ಸಿಗುವುದು ತೀರಾ ವಿರಳ. ಗುಲಾಬಿ, ನೀಲಿ ಬಣ್ಣದ ಎಕ್ಕದ ಗಿಡ ಎಲ್ಲಾ ಕಡೆ ಸಿಗುತ್ತದೆ ಆದರೆ ಬಿಳಿ ಬಣ್ಣದ ಎಕ್ಕದ ಗಿಡ ಸಿಗುವುದು ಕಡಿಮೆ. ಇದನ್ನ ಶ್ವೇತರ್ಕವೆಂದೂ ಕರೆಯಲಾಗುತ್ತದೆ. ಈ ಗಿಡವು 6 ರಿಂದ 7 ಅಡಿ ಎತ್ತರವಾಗಿ , … Read more

ದೇವಸ್ಥಾನಕ್ಕೆ ಹೋದಾಗ ಇಂತಹ ತಪ್ಪು ಮಾಡೋದು ಒಳಿತಲ್ಲ

ನಮಗೆಲ್ಲ ತಿಳಿದಿರುವಂತೆ ದೇವಸ್ಥಾನ ಒಂದು ಶಾಂತಿ ಧಾಮ. ದೇವರ ಧ್ಯಾನಕ್ಕೆ, ನಮ್ಮ ಬೇಡಿಕೆಗಳನ್ನು ದೇವರಿಗೆ ತಲುಪಿಸಲು ಹೀಗೆ ಹಲವಾರು ಕಾರಣಗಳಿಂದ ನಾವು ದೇವಸ್ಥಾನಕ್ಕೆ ಹೋಗುತ್ತೇವೆ ಆದರೆ ಅಲ್ಲಿ ನಮಗೆ ಅರಿವಿಲ್ಲದಂತೆ ನಾವು ಕೆಲವೊಂದು ಚಿಕ್ಕ ಪುಟ್ಟ ತಪ್ಪುಗಳನ್ನ ಮಾಡುತ್ತೇವೆ ಅದರಿಂದ ನಾವು ದೋಷಗಳನ್ನು ಎದುರಿಸಬೇಕಾಗುತ್ತದೆ ಮತ್ತು ಸಣ್ಣ ಪುಟ್ಟ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ.ಅದು ಏನಂದ್ರೆ, ನಾವು ಜೀವನದಲ್ಲಿ ಏನಾದ್ರೂ ಒಂದು ನಿರ್ಧಾರ ತೆಗೆದುಕೊಳ್ಳುವಾಗ ಅದಕ್ಕೆ ಹೇಗೆ ನಮ್ಮದೇ ಆದ ಕೆಲವು ನಿಯಮಗಳು ಇರುತ್ತದೆಯೋ ಹಾಗೇ ದೇವಾಲಯಗಳಲ್ಲಿ ಕೂಡ … Read more

ಸೂರ್ಯೋದಯಕ್ಕೆ ಮುಂಚೆ ಎದ್ದರೆ ಎಷ್ಟೆಲ್ಲ ಲಾಭವಿದೆ ಗೊತ್ತೇ

ಎಲ್ಲರ ಮನೆಯಲ್ಲೂ ಪ್ರತಿದಿನ ಬೆಳಿಗ್ಗೆ ಸೂರ್ಯೋದಯಕ್ಕೆ ಮೊದಲು ಎದ್ದು ಮನೆ ಮುಂದೆ ರಂಗೋಲಿ ಹಾಕುವ ಸಂಪ್ರದಾಯ ರೂಢಿಯಲ್ಲಿ ಇತ್ತು ಕಾಲ ಕ್ರಮೇಣ ಆ ಸಂಪ್ರದಾಯಗಳೆಲ್ಲ ಕಡಿಮೆ ಆಗುತ್ತಾ ಬಂದಿವೆ. ಇಂದಿಗೂ ಕೆಲವೊಂದಿಷ್ಟು ಮನೆಗಳಲ್ಲಿ ಸೂರ್ಯೋದಯಕ್ಕೆ ಮೊದಲು ಏಳುವ ಅಭ್ಯಾಸ ಇರುವ ಜನರನ್ನು ನಾವು ಕಾಣುತ್ತೇವೆ. ನಮ್ಮ ಹಿರಿಯರು ಯಾಕೆ ನಾವು ಸೂರ್ಯೋದಯಕ್ಕೆ ಮೊದಲು ಏಳಬೇಕು ಅಂತ ಹೇಳ್ತಾ ಇದ್ರು ಅನ್ನುವುದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ.. ನಮ್ಮ ಹಿರಿಯರು ಹಾಗೇ ಹೇಳೋದಿಕ್ಕೆ ಕಾರಣ ಇದರಲ್ಲಿ ದೈಹಿಕ, ಮಾನಸಿಕ … Read more

ಸೊಳ್ಳೆಗಳಿಂದ ಬರುವ ರೋಗಕ್ಕೆ ಮನೆಮದ್ದು

ಇಂದಿನ ದಿನಮಾನಗಳಲ್ಲಿ ಪರಿಸರದಲ್ಲಿನ ಹಲವಾರು ಬದಲಾವಣೆಗಳಿಂದ ಹೊಸ ಹೊಸ ಖಾಯಿಲೆಗಳು ಹುಟ್ಟಿಗೊಳ್ಳುತ್ತಿವೆ. ಪ್ರಾಣಿ, ಪಕ್ಷಿ,, ಕೀಟಗಳಿಂದ ಬರುವ ವಿಷಕಾರಿ ವೈರಸ್ ಗಳಿಂದ ಮನುಷ್ಯರ ಮೇಲೆ ವಿವಿಧ ಖಾಯಿಲೆಗಳು ಅಪ್ಪಳಿಸುತ್ತಿವೆ. ಸೊಳ್ಳೆಯಂತಹ ಸಣ್ಣ ಕ್ರಿಮಿಕೀಟದಿಂದ ಬರುವ ಮಲೇರಿಯಾ, ಡೆಂಗ್ಯೂ ಖಾಯಿಲೆಗಳು ಮನುಷ್ಯನನ್ನು ಅನಾರೋಗ್ಯದಿಂದ ನರಳುವಂತೆ ಮಾಡುತ್ತಿವೆ. ಸೊಳ್ಳೆಯಂತಹ ಕ್ರಿಮಿಕೀಟದಿಂದ ಮನುಷ್ಯನಿಗೆ ಸಮಸ್ಯೆತಪ್ಪಿದ್ದಲ್ಲ. ಸೊಳ್ಳೆಯಿಂದ ಉಂಟಾಗುವ ಕೀಲುನೋವು ಸಮಸ್ಯೆ ಮೂಳೆಯನ್ನು ವಿಪರೀತ ನೋವಿಗಿಡು ಮಾಡುತ್ತದೆ. ಈ ಸಮಸ್ಯೆ ಉಲ್ಬಣವಾಗುವ ಮುನ್ನ ಈ ಮನೆ ಮದ್ದು ಬಳಸಿ ಪರಿಹಾರ ಕಂಡುಕೊಳ್ಳಿ . … Read more

ಎಳನೀರು ಕುಡಿಯುವುದರಿಂದ 10 ರೋಗಗಳು ನಿಯಂತ್ರಣ

ದೇಹದ ಆರೋಗ್ಯ ಕಾಪಾಡಬಲ್ಲ ಅಮೃತ ಸಂಜೀವಿನಿ ಎಂದರೆ ಅದು ಎಳೆನೀರು ಮಾತ್ರ. ಸಾಮಾನ್ಯ ಕಾಯಿಲೆಯಿಂದ ಬಳಲಿ ಬೆಂಡಾದ ದೇಹಕ್ಕೆ ಹೊಸ ಚೈತನ್ಯ ನೀಡಬಲ್ಲ ಶಕ್ತಿ ಎಳೆನೀರಿಗಿದೆ. ಬಾಯಾರಿಕೆಗೆ ತಂಪಾದ ಪಾನೀಯವಾಗಿ, ಮುಖದ ಸೌಂದರ್ಯ ಹೆಚ್ಚಿಸುವ ಸೌಂದರ್ಯ ವರ್ದಕವಾಗಿ ಎಳೆನೀರು ಸಹಾಯಕ. ಉಷ್ಣವಲಯಗಳಲ್ಲಿ, ಸಮುದ್ರತೀರ ಗಳಲ್ಲಿ ಬೆಳೆಯುವ ನೈಸರ್ಗಿಕದತ್ತವಾದ ಈ ಎಳೆನೀರು ದೇಹದ ಉಷ್ಣತೆ ಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.ಕರಾವಳಿ ಪ್ರದೇಶಗಳಲ್ಲಿ ಎಳನೀರನ್ನ ಹೆಚ್ಚಾಗಿ ಕಾಣಬಹುದು. ಪುರಾತನ ಕಾಲದಂದಲೂ ಔಷಧ ಹಾಗೂ ತಂಪಾದ ಪಾನೀಯ ರೂಪದಲ್ಲಿ ಎಳೆನೀರನ್ನ ಸೇವಿಸುತ್ತ … Read more

ಬಿಪಿ ನಿಯಂತ್ರಿಸುವ ಶಕ್ತಿದಾಯಕ ಮನೆಮದ್ದುಗಳಿವು

ಒತ್ತಡದ ಜೀವನಶೈಲಿಯಿಂದ ಆಹಾರ ಸೇವನೆಯಲ್ಲಿ ವ್ಯತ್ಯಾಸವಾಗಿ ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಬಾಧಿಸುತ್ತದೆ.ಇಂದು ನಮ್ಮ ಭಾರತದಲ್ಲಿ ಸರಾಸರಿ ಮೂವರಲ್ಲಿ ಒಬ್ಬರು ರಕ್ತದೊತ್ತಡ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಅಧಿಕ ರಕ್ತದೊತ್ತಡವು ಒಂದು ಸಾಮಾನ್ಯ ಅನಾರೋಗ್ಯ ಸಮಸ್ಯೆ ಆಗಿದ್ದು, ಇದು ಅಧಿಕ ಸಂದರ್ಭ ದಲ್ಲಿ ನಿಮ್ಮ ಜೀವನವನ್ನು ಅಪಾಯಕ್ಕೆ ಸಿಲುಕಿಸಿ ಬಿಡುತ್ತದೆ. ಅಧಿಕ ರಕ್ತದೊತ್ತಡ ದಿಂದ ಬಳಲುವ ಅನೇಕ ಜನರಿಗೆ ತುಂಬಾ ವರ್ಷಗಳ ಕಾಲ ಅದರ ಲಕ್ಷಣಗಳೇ ಕಂಡುಬರುವುದಿಲ್ಲ.ರಕ್ತವು ರಕ್ತನಾಳಗಳ ಮೂಲಕ ಹರಿಯುವಾಗ ಅಪಧಮನಿಯ ಗೋಡೆಗಳ ಮೇಲೆ ಒತ್ತಡವನ್ನುಂಟು ಮಾಡುವುದೇ ರಕ್ತದೊತ್ತಡ ಎಂದು … Read more

ಪ್ರತಿದಿನ ಬೆಳಗ್ಗೆ ನೆನೆಸಿದ ಬಾದಾಮಿ ಬೀಜ ತಿನ್ನೋದ್ರಿಂದ ಶರೀರಕ್ಕೆ ಎಷ್ಟೊಂದು ಲಾಭವಿದೆ

ಪ್ರೋಟೀನ್ ಯುಕ್ತ ನೆನಸಿದ ಬಾದಾಮಿಮನ್ನು ಪ್ರತಿದಿನ ಸೇವಿಸಿದರೆ ಅಂದದ ಜೊತೆಗೆ ಉತ್ತಮ ಆರೋಗ್ಯ ವನ್ನು ಪಡೆಯಬಹುದು.ಬಾದಾಮಿ ಬೀಜಗಳು ಬಲವರ್ಧಕ ಆಹಾರವಾಗಿದ್ದು, ಇದರಲ್ಲಿ ಹೆಚ್ಚಾಗಿ ಪೋಷಕಾಂಶಗಳು ಸಮೃದ್ಧ ವಾಗಿರುತ್ತದೆ. ಬಾದಾಮಿ ಬೀಜವನ್ನು ಮಿಲ್ಕ್ ಶೇಕ್ ರೀತಿಯಲ್ಲಿ ಆಹಾರದೊಂದಿಗೆ ತಿನ್ನುವುದರಿಂದ ಹೇರಳವಾಗಿ ಶರೀರಕ್ಕೆ ಬೇಕಾದ ವೀಟಮಿನ್ಸ್ ಗಳನ್ನು ಉತ್ಪತ್ತಿಯಾಗುತ್ತವೆ.ಅಷ್ಟೇ ಅಲ್ಲದೆ ಬಾದಾಮಿಯಲ್ಲಿ ಶರೀರದಲ್ಲಿನ ವ್ಯರ್ಥ ಪದಾರ್ಥಗಳನ್ನು ತೆಗೆದುಹಾಕುವ ಗುಣವಿದೆ. ಪ್ರತಿದಿನ 10 ಬಾದಾಮಿಯನ್ನು ವಾರಕ್ಕೆ 5 ಬಾರಿ ತಿಂದರೆ ಹೃದಯ ಸಮಸ್ಯೆಗಳನ್ನು ನಿಯಂತ್ರಿಸಬಹುದು.ಇದರಲ್ಲಿ ವಿಟಮಿನ್ಸ್ ಇ ಅಂಶವಿದ್ದು, ಜೊತೆಗೆ ಪೊಟಾಷಿಯಂ … Read more

ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕಟ್ ಆಗುತ್ತಿದೆಯೇ, ಹಾಗಿದ್ದರೆ ATM ಕಾರ್ಡ್ ಹೊಂದಿದ ಪ್ರತಿಯೊಬ್ಬರು ಈ ಬಗ್ಗೆ ತಿಳಿಯಿರಿ

ಈಗಂತೂ ಎಲ್ಲರೂ ಬ್ಯಾಂಕ್ ಖಾತೆ ಹೊಂದಿದ್ದು,ATM ಕಾರ್ಡ್ ಗಳ ಮೂಲಕ ತಮ್ಮ ಹಣವನ್ನು ಡ್ರಾ ಮಾಡಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಕಳ್ಳರ ಕೈಚಳದಿಂದ ಎಟಿಎಂ ಮಿಷನ್ ಗಳಲ್ಲಿ ಹಲವಾರು ಮೋಸ ನಡೆಯುತ್ತಿದೆ. ಗ್ರಾಹಕರಿಗೆ ತಿಳಿಯದ ಹಾಗೆ ಅವರ ಅಕೌಂಟ್ ನಿಂದ ಹಣ ಕಟ್ ಆಗುತ್ತಿದೆ. ಇದರ ಹಿಂದೆ ಕಳ್ಳರ ಕರಾಮತ್ತಿದೆ. ಕಳ್ಳರು ಎಟಿಎಂಗಳಲ್ಲಿ ಹಣ ಕದಿಯಲು ಎರಡು ಟೆಕ್ನಿಕ್ ಉಪಯೋಗಿಸುತ್ತಾರೆ ಒಂದು ATM ಕ್ವೀಟ್, ಹಾಗೂ ಇನ್ನೊಂದು ಎಟಿಎಂ ಕಾರ್ಡ್ ಹಿಂದೆ ಇರುವ ಕಪ್ಪುಪಟ್ಟಿ. ಅದರಲ್ಲಿ ನಮ್ಮ ಅಕೌಂಟ್ … Read more

ಏಷ್ಯಾದಲ್ಲೇ ಅತಿ ಸುಂದರ ಹಾಗೂ ಸ್ವಚ್ಛತೆ ಹೊಂದಿರುವ ಗ್ರಾಮ ಎಲ್ಲಿದೆ ಗೊತ್ತೇ

ಪ್ರತಿ ಹಳ್ಳಿಗಳು ಗ್ರಾಮ ನಗರಗಳು ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿರುತ್ತವೆ ಆದ್ರೆ ಕೆಲವು ಸ್ಥಳಗಳು ತನ್ನ ವಿಶೇಷತೆಯಿಂದಲೇ ಹೆಚ್ಚು ಪ್ರಸಿದ್ದಿ ಹಾಗೂ ಜನಪ್ರಿಯತೆಯನ್ನು ಗಳಿಸುತ್ತವೆ ಅದೇ ನಿಟ್ಟಿನಲ್ಲಿ ಈ ಗ್ರಾಮವು ಕೂಡ ಒಂದು ಇಲ್ಲಿ ಅತಿ ಸ್ವಚ್ಛತೆ ಹಾಗೂ ಸುಂದರತೆಯನ್ನು ಕಾಣಬಹದು, ಅಷ್ಟಕ್ಕೂ ಈ ಹಳ್ಳಿ ಯಾವುದು ಇದು ಎಲ್ಲಿದೆ ಇಲ್ಲಿನ ವಿಶೇಷತೆ ಏನು ಅನ್ನೋದನ್ನ ಮುಂದೆ ನೋಡಿ. ಸುಂದರತೆ ಹಾಗೂ ಸ್ವಚ್ಛತೆಯನ್ನು ಹೊಂದಿರುವಂತ ಈ ಹಳ್ಳಿ ಇರೋದು ಬೇರೆ ಯಾವುದು ದೇಶದಲ್ಲಿ ಅಲ್ಲ ನಮ್ಮ … Read more

ಕಷ್ಟಗಳಿಂದ ಮುಕ್ತರಾಗಲು ಚಾಣಕ್ಯನ ಈ ಮಾತುಗಳೇ ಸಾಕು

ಪುಣ್ಯದ ಕೆಲಸ ಮಾಡದೆ ಪುಣ್ಯವನ್ನು ಬಯಸುತ್ತಾರೆ ಆದರೆ ಪಾಪದ ಕೆಲಸ ಮಾಡುವವರು ಪಾಪದ ಕರ್ಮ ಫಲವನ್ನು ಅನುಭವಿಸಲು ಸಿದ್ಧ ಇರುವುದಿಲ್ಲ. ಅದು ಯಾರಿಗೂ ಬೇಕಾಗಿಯೂ ಇರುವುದಿಲ್ಲ. ಪಾಪದ ಕೆಲಸದಿಂದ ಸಪಮಾಡಿಸಿದ ಹಣದಿಂದ ಕುಳಿತು ತಿನ್ನುವುದು ಅದನ್ನ ಖರ್ಚು ಮಾಡುವುದು ಮಾಡಬಾರದು. ಸುಳ್ಳು ಹೇಳಿ ಸಂಬಂಧವನ್ನು ಕೆಡಿಸುವ ಬದಲು ಸತ್ಯ ಹೇಳಿ ಆ ಸಂಬಂಧವನ್ನು ಉಳಿಸಿಕೊಳ್ಳಲು ನೋಡಬೇಕು. ಯಾವುದೇ ಅನುಮಾನ ಸಂಶಯ ಇಲ್ಲದೆ ಹೊಂದಿಕೊಂಡು ಬಾಳಬೇಕು ಜೀವನ ನಡೆಸಬೇಕು. ನಮ್ಮಲ್ಲಿ ಅಹಂಕಾರ ಇರಬಾರದು. ಜೀವನದಲ್ಲಿ ಮುಂದೆ ಬರುವ ವ್ಯಕ್ತಿ … Read more

error: Content is protected !!