ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ನೀವು ತಿಳಿಯದ ಸತ್ಯ ಸತ್ಯತೆಗಳು

ಈ ಧರ್ಮಸ್ಥಳ ಕ್ಷೇತ್ರ ಸತ್ಯ, ನಿಷ್ಠೆ, ಧರ್ಮಕ್ಕೆ ಹೆಸರುವಾಸಿ. ಇದು ಕರ್ನಾಟಕದ ಎರಡನೇ ಅತಿ ದೊಡ್ಡ ದೇವಾಲಯ. ಇಲ್ಲಿ ಹರಿಯುವ ನದಿಯ ಸ್ನಾನ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಕೊಡುತ್ತದೆ ಇದು ಧರ್ಮದ ನೆಲೆಯ ಪುಣ್ಯ ಸ್ಥಳ ದಕ್ಷಿಣ ಭಾರತದ ಪುಣ್ಯ ಕ್ಷೇತ್ರ ಧರ್ಮಸ್ಥಳ. ಧರ್ಮ ಸ್ಥಳ ಕರ್ನಾಟಕದ ಅತ್ಯಂತ ಪುಣ್ಯ ಸ್ಥಳವಾಗಿದ್ದು ಈ ಕ್ಷೇತ್ರಕ್ಕೆ ಸುಮಾರು 700-800 ವರ್ಷಗಳ ಇತಿಹಾಸವಿದೆ ಇಲ್ಲಿ ಶ್ರೀ ಮಂಜುನಾಸ್ವಾಮಿ ನೆಲೆಸಿದ್ದಾನೆ. ಸೆಪ್ಟೆಂಬರ್ ನಿಂದ ಮಾರ್ಚ್ ಈ ಅವಧಿಯಲ್ಲಿ ಭೇಟಿ ನೀಡಲು ಸೂಕ್ತ … Read more

ಪುರುಷರ ಸೌಂದರ್ಯ ವೃದ್ಧಿಗೆ ಬ್ಯೂಟಿ ಟಿಪ್ಸ್

ಯಾರಿಗೆ ತಾನೇ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಇಷ್ಟ ಪಡಲ್ಲ ಹೇಳಿ. ಈಗ ಸೌಂದರ್ಯ ಹೆಚ್ಚಿಸಿಕೊಳ್ಳೋಕೆ ಅಂತಾನೆ ಬೇಕಾದಷ್ಟು ದಾರಿಗಳಿವೆ ಅದು ನೈಸರ್ಗಿಕವಾಗಿ ಆಗಿರಬಹುದು ಅಥವಾ ಇನ್ನಾವುದೇ ಆಧುನಿಕ ಉಪಕರಣಗಳ ಸಹಾಯದಿಂದ ಇರಬಹುದು. ಮೊದಲೆಲ್ಲ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತವಾಗಿದ್ದು ಈಗಿನ ಆಧುನಿಕ ಯುಗದ ಇತ್ತೀಚಿನ ಕಾಲಮಾನದಲ್ಲಿ ಗಂಡುಮಕ್ಕಳು ಕೂಡ ಇದಕ್ಕೇನು ಹೊರತಾಗಿಲ್ಲ. ಗಂಡು ಮಕ್ಕಳು ಕೂಡ ಹೆಣ್ಣುಮಕ್ಕಳ ಹಾಗೆಯೇ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಬಯಸುವುದು ಹೊಸದಾಗಿ ಸೃಷ್ಠಿ ಆಗಿರೋ ಟ್ರೆಂಡ್ ಅನ್ನಬಹುದು. ಅದರಲ್ಲಿ ತಪ್ಪೇನೂ ಇಲ್ಲ ಬಿಡಿ. … Read more

ಶ್ರೀ ಕುಕ್ಕೆ ಸುಬ್ರಮಣ್ಯನ ಸನ್ನಿಧಿಗೆ ಹೋದಾಗ ಈ ಕೆಲಸ ಮಾಡಿದ್ರೆ ಜೀವನ ಪಾವನ

ಯಾವುದೇ ರೀತಿಯ ಸರ್ಪ ದೋಷ ಅಥವಾ ಬೇರೆ ಯಾವುದೇ ಕಷ್ಟಗಳಿದ್ದರು ಕೂಡ ಈ ದೇವಸ್ಥಾನಕ್ಕೆ ಬರುವುದರಿಂದ ನಿವಾರಿಸಿಕೊಳ್ಳಬಹುದು. ದೇವರ ದರ್ಶನದಿಂದ ಎಲ್ಲ ದೋಷಗಳು ನಶಿಸಿ ಜೀವನ ಪಾವನ ಆಗುತ್ತದೆ. ಇಲ್ಲಿ ಸುಬ್ರಹ್ಮಣ್ಯ ಸ್ವಾಮಿ ೫ ಹೆಡೆಯ ಸರ್ಪದ ರೂಪದಲ್ಲಿ ನೆಲೆ ನಿಂತು ಭಕ್ತರನ್ನು ಉದ್ಧರಿಸುತ್ತಿದ್ದಾನೆ. ಧರ್ಮಸ್ಥಳದಿಂದ ಸ್ವಲ್ಪ ದೂರದಲ್ಲಿ ಇರುವುದು ಈ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಇದು ಬಹಳ ಶಕ್ತಿಶಾಲಿ ದೇವಸ್ಥಾನ. ನಾವು ದೇವಸ್ಥಾನಕ್ಕೆ ಹೋದಾಗ ಹೇಗೋ ಗಡಿಬಿಡಿಯಲ್ಲಿ ದೇವರ ದರ್ಶನವನ್ನು ಮಾಡಿಕೊಂಡು ಬರುತ್ತೇವೆ ಆದರೆ … Read more

ಭಕ್ತರ ಕಷ್ಟಗಳನ್ನು ನಿವಾರಿಸಿ ವರ ನೀಡುವ ಬನಶಂಕರಿ ದೇವಿಯ ಮಹಿಮೆ

ಲಕ್ಷಾಂತರ ಭಕ್ತರ ಆರಾಧ್ಯ ದೈವ, ಕರ್ನಾಟಕ, ಮಹಾರಾಷ್ಟ, ಆಂದ್ರಪ್ರದೇಶ ರಾಜ್ಯದ ಭಕ್ತರ ಮನೆ ದೇವರು ಬಾಗಲಕೋಟೆಯ ಬನಶಂಕರಿ ದೇವಾಲಯ ಎಲ್ಲರಿಗೂ ಚಿರಪರಿಚಿತ. ಬನಶಂಕರಿ ದೇವಿಯ ಬಗ್ಗೆ, ಆ ದೇವಿಯ ಮಹಿಮೆಯ ಬಗ್ಗೆ ತಿಳಿದುಕೊಳ್ಳೋಣ. ಪ್ರತೀ ವರ್ಷ ಜನವರಿ ತಿಂಗಳಿನಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ ಆ ಜಾತ್ರೆಗೆ ಹಲವಾರು ದೂರದ ಊರುಗಳಿಂದ ಸಾಗರೋಪಾದಿಯಲ್ಲಿ ಹರಿದು ಬರುವ ಲಕ್ಷಾಂತರ ಭಕ್ತರು. ಬನಶಂಕರೀ ದೇವಿ ಚಾಲುಕ್ಯ ಸಾಮ್ರಾಜ್ಯದ ಕುಲ ದೈವವಾಗಿರುವುದರಿಂದ ವಿಶೇಷವಾಗಿದೆ. ಬನಶಂಕರೀ ದೇವಿ ಯಾರು ಈ ಹೆಸರು ಬರಲು ಕಾರಣವೇನು … Read more

ಕಿಡ್ನಿಯಲ್ಲಿನ ಕಲ್ಲುಕರಿಸಲು ಬಾಳೆದಿಂಡಿನ ಪಲ್ಯ ತಿನ್ನಿ

ಆಹಾರದಲ್ಲಿನ ಭಿನ್ನತೆಯಿಂದ ಇಂದು ಕಿಡ್ನಿಯಲ್ಲಿ ಕಲ್ಲುಗಳಾಗುವುದು ಸರ್ವೇಸಾಮಾನ್ಯ ವಾಗಿಬಿಟ್ಟಿದೆ. ಈ ಸಮಸ್ಯೆಯಿಂದ ಸಾಕಷ್ಟು ನೋವನ್ನ ಅನುಭವಿಸಬೇಕಾಗುತ್ತದೆ. ಇಂತಹ ಸಮಸ್ಯೆಗಳಿಗೆ ಮನೆಯಲ್ಲಿನ ಪದಾರ್ಥಗಳನ್ನು ಬಳಸಿ ಮಾಡಿದ ಮನೆಮದ್ದುಗಳು ನಿರೀಕ್ಷಿತ ಫಲಿತಾಂಶ ನೀಡುತ್ತದೆ. ಕಿಡ್ನಿ ಸ್ಟೋನ್ ಸಮಸ್ಯೆಗೆ ಬಾಳೆತಿಂಡಿನ ಪಲ್ಯ ಸೂಕ್ತ ಮನೆಮದ್ದು. ಬಾಳೆತಿಂಡಿನ ಪಲ್ಯಕ್ಕೆ ಬೇಕಾದ ಪದಾರ್ಥಗಳು: ಬಾಳೆ ತಿಂಡು,ಈರುಳ್ಳಿ, ಹಸಿ ಮೆಣಸಿನ ಕಾಯಿ, ಕರಿಬೇವು, ಸಾಸಿವೆ, ಕಡ್ಲೆಬೇಳೆ, ಉಪ್ಪು, ಹಸಿ ಕಾಯಿತುರಿ, ಎಣ್ಣೆ, ಅರಿಸಿಣಪುಡಿ. ಕೊತ್ತಂಬರಿ ಬಾಳೆತಿಂಡಿನ ಪಲ್ಯ ಮಾಡುವ ವಿಧಾನ:ಮೊದಲಿಗೆ ಬಾಳೆದಿಂಡಿನ ತಿರುಳುಗಳನ್ನ ತೆಗೆದು ದಿಂಡನ್ನು … Read more

ಈ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಎರಡು ಪಟ್ಟು ಆಸೆಯಂತೆ

ಚಾಣಕ್ಯನ ನೀತಿಗಳು ಯಾರಿಗೆ ತಾನೇ ತಿಳಿದಿಲ್ಲ, ಸಮಾಜದಲ್ಲಿ ಹೇಗೆ ಬದುಕಬೇಕು, ಜೀವನ ಹೇಗೆ ನಡೆಸಬೇಕು ಎಲ್ಲದನ್ನೂ ಚಾಣಕ್ಯ ನೀತಿಯಲ್ಲಿ ವಿವರವಾಗಿ ತಿಳಿಸಲಾಗಿದೆ. ಚಾಣಕ್ಯ ಸ್ತ್ರೀಯರ ಬಗ್ಗೆ ಕೆಲವೊಂದಿಷ್ಟು ವಾಸ್ತವಗಳನ್ನು ತಿಳಿಸಿದ್ದಾರೆ ಅದು ಏನು ಅಂತ ತಿಳಿಯೋಣ. ಮಹಿಳೆಯರಿಗೆ ಪುರುಷರಿಗಿಂತ ಆಸೆ ಜಾಸ್ತಿ ಎಂದು ಚಾಣಕ್ಯ ಹೇಳಿರುವ ಮಾತು. ಅದನ್ನು ಕೇಳಿದರೆ ಆಶ್ಚರ್ಯ ಆಗುವುದಂತು ಖಂಡಿತ. ನೀರಿನಲ್ಲಿ ಮೀನಿನ ಹೆಜ್ಜೆಯನ್ನು ಬೇಕಾದರೂ ಕಂಡುಹಿಡಿಯಲು ಸಾಧ್ಯ ಆದರೆ ಒಂದು ಹೆಣ್ಣಿನ ಮನಸಲ್ಲಿ ಏನಿದೆ ಎಂದು ತಿಳಿಯುವುದು ಅಸಾಧ್ಯ ಎಂಬ ಗಾದೆ … Read more

ಈರುಳ್ಳಿ ತಿನ್ನುವುದರಿಂದ ಶರೀರಕ್ಕೆ ಎಷ್ಟೊಂದು ಪ್ರಯೋಜನಗಳಿವೆ

ನಾವು ಮಾಡುವ ಅನೇಕ ಖಾದ್ಯಗಳಲ್ಲಿ ಈರುಳ್ಳಿ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಮಾಂಸಾಹಾರಿ ಅಡುಗೆಗಳಲ್ಲಿ ಈರುಳ್ಳಿ ಅತ್ಯಗತ್ಯ. ಇದರಲ್ಲಿರುವ ಪೋಷಕಾಂಶಗಳು ನಮ್ಮ ದೇಹವನ್ನು ಶುದ್ಧೀಕರಿಸುತ್ತದೆ. ಹಾಗೆಯೇ ಇದರಲ್ಲಿ ಕ್ಯಾಲ್ಸಿಯಂ, ಐರನ್ ,ವಿಟಮಿನ್ ಸಿ ಅತ್ಯಧಿಕವಾಗಿರುತ್ತದೆ. ಶರೀರದ ರಕ್ತ ಸಂಚಾರ ಸರಾಗವಾಗಿ ಅಗಬೇಕೆಂದರೆ ಈರುಳ್ಳಿ ಸೇವನೆ ಉತ್ತಮ. ಅನೇಕರು ಈರುಳ್ಳಿಯನ್ನು ನಿರಾಕರಿಸುತ್ತಾರೆ ಆದರೆ ಇದರ ಪ್ರಯೋಜನ ತಿಳಿದರೆ ಎಲ್ಲರೂ ಖಂಡಿತ ಸೇವಿಸದೆ ಇರಲಾರರು. ಈರುಳ್ಳಿಯಿಂದ ಆಗುವ ಪ್ರಯೋಜನಗಳು ಕೀಲುನೋವು ಮಾಯ: ಇಂದಿನ ದಿನಗಳಲ್ಲಿ ಕೀಲುನೋವು ಸಾಮಾನ್ಯವಾಗಿ ಬಾಧಿಸುವ ಸಮಸ್ಯೆ.ಇದರ … Read more

ಭಾರತದ ಮೊಟ್ಟ ಮೊದಲ ಶಿವ ದೇವಾಲಯ ಎಲ್ಲಿದೆ ಗೊತ್ತೇ?

ಹಿಂದಿನ ಕಾಲದ ದೇವಾಲಯಗಳು ನಮ್ಮ ಪೂರ್ವಜರು ಕೇವಲ ಪೂಜೆ ಮಾಡುವುದರ ಸಲುವಾಗಿ ಮಾತ್ರ ನಿರ್ಮಿಸಿರಲಿಲ್ಲ ಹಿಂದಿನ ಕಾಲದ ದೇವಾಲಯಗಳು ಸೈನ್ಸ್ ಸೆಂಟರ್ ಕೂಡ ಆಗಿದ್ದವು, ನಮ್ಮ ಇತಿಹಾಸ ಸಂರಕ್ಷಣಾ ಕೇಂದ್ರ, ಧ್ಯಾನ ಸ್ಥಳ ಹಾಗೂ ನಮ್ಮ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ಜ್ಞಾನಭಂಡಾರ ಸಹ ಆಗಿದ್ದವು. ತಮಿಳುನಾಡು ಹಾಗೂ ಆಂಧ್ರದ ಗಡಿಭಾಗದಲ್ಲಿರುವ ಗುಡಿಮಲ್ಲ ಎಂಬ ಊರಿನಲ್ಲಿ ಒಂದು ಶಿವ ದೇವಾಲಯವಿದೆ. ಅದು ಹಲವಾರು ನಿಗೂಡ ರಹಸ್ಯಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ನಲ್ಲಮಲ ಕಾಡಿನಲ್ಲಿ ಇದೆ. ಗುಡಿಮಲ್ಲದಲ್ಲಿರುವ ಶಿವ ದೇವಸ್ಥಾನವನ್ನು … Read more

ಹೃದಯಾಘಾತಕ್ಕೆ ಕಾರಣ ಮತ್ತು ಅದರ ಲಕ್ಷಣಗಳಿವು

ಒಬ್ಬ ಮನುಷ್ಯನ ಹೃದಯ ದಿನಕ್ಕೆ 1,15,000 ಬಾರಿ ಬಡಿದುಕೊಳ್ಳುತ್ತದೆ ಹಾಗೇ ದಿನಕ್ಕೆ 7,600 ಲೀಟರ್ ಅಷ್ಟು ರಕ್ತವನ್ನು ಪಂಪ್ ಮಾಡುತ್ತದೆ. ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಬಳಸುವ ಪಂಪ್ ಅನ್ನು ಇಡೀ ದಿನ ಬಳಸುತ್ತಲೇ ಇದ್ದರೆ ಅದರ ಸ್ಥಿತಿ ಹೇಗೆ ಎಂಬುದು ನಮಗೆ ಗೊತ್ತು ಇನ್ನೂ ನಮ್ಮ ಹೃದಯ, ಪಾಪ ನಮ್ಮ ಜೀವನ ಪೂರ್ತಿ ಸ್ವಲ್ಪವೂ ವಿಶ್ರಾಂತಿ ಇಲ್ಲದೆ ಕಾರ್ಯ ನಿರ್ವಹಿಸುತ್ತಲೆ ಇರುತ್ತದೆ. ಇಂತಹ ಹೃದಯ ಕೆಲವೊಂದು ಬಾರಿ ತನ್ನ ಕೆಲಸವನ್ನು ನಿಲ್ಲಿಸಿಬಿಡತ್ತೆ. ಯಾಕೆ ಹಾಗೆ ಹೃದಯ ಬಡಿತ … Read more

ತೆಳ್ಳಗಿರುವವರು ದಪ್ಪವಾಗಲು ಸೂಕ್ತ ಆಹಾರಗಳಿವು

ಸದೃಢ ಶರೀರವಿಲ್ಲದೆ ತುಂಬಾ ತೆಳ್ಳಗಿರುವವರು ಅನೇಕ ಅವಮಾನ ಹಾಗೂ ತೊಂದರೆಗಳಿಗೆ ಒಳಗಾಗುತ್ತಾರೆ. ತೂಕ ಹೆಚ್ಚಾದರೆ ಎಷ್ಟು ಸಮಸ್ಯೆಯೋ, ತೂಕ ಕಿಡಿಮೆಯಾದರು ಅಷ್ಟೇ ಸಮಸ್ಯೆ. ತೂಕ ಹೆಚ್ಚಿಸಿಕೊಳ್ಳಲು ಸಾಕಷ್ಟು ಹರಸಾಹಸ ಪಡಬೇಕಾಗುತ್ತದೆ. ಕೆಲವು ಜಂಗ್ ಫುಡ್ ಗಳನ್ನು ಅಧಿಕವಾಗಿ ಸೇವಿಸಿದರೆ ಕೊಬ್ಬು ಬೆಳೆಯುತ್ತದೆ ಹೊರತು ತೂಕ ಹೆಚ್ಚಾಗುವುದಿಲ್ಲ. ಹಾಗಾಗಿ ಜೀವನ ಶೈಲಿಯನ್ನ ಬದಲಾಯಿಸಿಕೊಂಡು ತೂಕವನ್ನು ನೈಸರ್ಗಿಕವಾಗಿ ತೂಕ ಹೆಚ್ಚಿಸಿಕೊಳ್ಳವುದು ಉತ್ತಮ.ಅದಕ್ಕೆ ಇಲ್ಲಿದೆ ಕೆಲವು ಸಲಹೆಗಳು ಕೆನೆ ಭರಿತ ಹಾಲಿನ ಸೇವನೆ: ಹಾಲು ಕ್ಯಾಲ್ಸಿಯಂ ಹೆಚ್ಚಿಸುವ ಗುಣ ಹೊಂದಿದೆ. ಹಾಗಾಗಿ … Read more

error: Content is protected !!