ಸೂರ್ಯನ ಸ್ಥಾನ ಬದಲಾವಣೆ ಇಂದ ಈ 6 ರಾಶಿಗಳಿಗೆ ವಿಶೇಷಫಲ..

Kannada Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನಿಗೆ ವಿಶೇಷವಾದ ಸ್ಥಾನವಿದೆ, ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯುತ್ತಾರೆ. ಸೆಪ್ಟೆಂಬರ್ 14ರಂದು ಸೂರ್ಯದೇವನು ಉತ್ತರ ಫಲ್ಗುಣಿ ನಕ್ಷತ್ರಕ್ಕೆ ಪ್ರವೇಶ ಮಾಡಿದ್ದಾನೆ. ಬಳಿಕ ಸೆಪ್ಟೆಂಬದ್ 17ರಂದು ಕನ್ಯಾ ರಾಶಿಗೆ ಸೂರ್ಯನ ಪ್ರವೇಶ ಆಗಲಿದ್ದು, ನಂತದ ಆಕ್ಟೊಬರ್ 18ರಂದು ತುಲಾ ರಾಶಿಗೆ ಸೂರ್ಯದೇವನ ಪ್ರವೇಶವಾಗಲಿದೆ..ಸೂರ್ಯನ ಈ ಸ್ಥಾನ ಬದಲಾವಣೆ ಇಂದ ಕೆಲವು ರಾಶಿಗಳಿಗೆ ವಿಶೇಷಫಲ ಸಿಗಲಿದೆ.. ಜೊತೆಗೆ ಈ ಸಮಯದಲ್ಲಿ ಬುಧನ ಸಂಚಾರ ಕೂಡ ಇರುತ್ತದೆ, ಸೂರ್ಯ ಮತ್ತು ಬುಧ ಇವರಿಬ್ಬರ ಸಂಯೋಗದಿಂದ … Read more

ರಿಯಲ್ ಲೈಫ್ ನಲ್ಲೂ ಒಟ್ಟಾಗಿ ಸೇರಿ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ಸತ್ಯಾ ಸೀರಿಯಲ್ನ ಭಾವ-ಭಾಮೈದ!

Satya Sirial Actors Kannada ಸ್ನೇಹಿತರೆ, ಈ ಬಾರಿಯ ವರಮಹಾಲಕ್ಷ್ಮಿ(Varamahalakshmi Habba) ಹಬ್ಬವನ್ನು ನಮ್ಮ ಕನ್ನಡ ಸಿನಿಮಾರಂಗದ ಸ್ಟಾರ್ ನಟ ನಟಿಯರ ಜೊತೆಗೆ ಕಿರುತೆರೆ ಸೆಲೆಬ್ರಿಟಿಗಳು ಕೂಡ ಬಹಳನೇ ಅದ್ದೂರಿಯಾಗಿ ತಮ್ಮ ತಮ್ಮ ಕುಟುಂಬದವರೊಂದಿಗೆ ಸೇರಿ ಮನೆಯಲ್ಲಿ ಲಕ್ಷ್ಮಿ ದೇವತೆಯನ್ನು ಪ್ರತಿಷ್ಠಾಪಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ದೇವರ ಪೂಜೆಯಲ್ಲಿ ಭಾಗಿಯಾಗಿ ಅದರ ಕೆಲ ಫೋಟೋಗಳನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಕೋರಿದರು. ಸದ್ಯ ಈ ಎಲ್ಲಾ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ … Read more

RJ Siri: ಸಕ್ಕತ್ ಹಾಟ್ ಮಗ ಖ್ಯಾತಿಯ RJ ಸಿರಿ ದಂಪತಿಗಳ ಸುಂದರ ಫೋಟೋಸ್

RJ Siri Couples Photos: ಸ್ನೇಹಿತರೆ, ತಮ್ಮ ಪಟ ಪಟ ಮಾತಿನ ಮೂಲಕವೇ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಆರ್ ಜೆ ಸಿರಿ(Siri) ಯಾರಿಗೆ ತಾನೇ ತಿಳಿಯದಿರಲು ಸಾಧ್ಯವಿಲ್ಲ ಹೇಳಿ? ರೇಡಿಯೋ ಆನ್ ಮಾಡಿದರೆ ಸಾಕು ಸಕ್ಕತ್ ಹಾಟ್ ಮಗ ಎಂಬ ಸಿರಿಯವರ ಧ್ವನಿ ಕಿವಿಗೆ ಇಂಪನ್ನು ನೀಡುತ್ತದೆ. ಹೀಗೆ ಅರಳು ಉರಿದಂತೆ ಮಾತನಾಡುತ್ತಲೆ ಬಾರಿ ಜನಪ್ರಿಯತೆ ಪಡೆದುಕೊಂಡಿರುವ ನಮ್ಮ ರೇಡಿಯೋ ಜಾಕಿ(radio jockey) ಸಿರಿಯವರ ಕುಟುಂಬದ ಅಪರೂಪದ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದೆ. ಹೌದು … Read more

Kannada Actor Prem: ಭೀಮನ ಅಮಾವಾಸ್ಯೆಯಂದು ಹೆಂಡತಿ ಕೈಯಾರ ಪಾದ ಪೂಜೆ ಮಾಡಿಸಿಕೊಂಡ ನೆನಪಿರಲಿ ಪ್ರೇಮ್!

Kannada Actor Prem: ಸ್ನೇಹಿತರೆ, ಕಳೆದ ಜುಲೈ 17ನೇ ತಾರೀಖಿನಂದು ಭೀಮನ ಅಮಾವಾಸ್ಯೆ ಇದ್ದ ಕಾರಣ ಈ ಒಂದು ಸ್ಪೆಷಲ್ ದಿನದ ಅಂಗವಾಗಿ ಎಲ್ಲಾ ಮಹಿಳೆಯರು ಭೀಮನ ಅಮಾವಾಸ್ಯೆಯನ್ನು ಬಹಳನೇ ಅರ್ಥಪೂರ್ಣವಾಗಿ ಆಚರಿಸಿದರು. ಈ ಒಂದು ಶುಭದಿನದಂದು ವಿವಾಹಿತ ಮಹಿಳೆಯರು ಗಂಡನ ದೀರ್ಘಾಯುಷ್ಯಕ್ಕಾಗಿ(long life) ಪಾದಪೂಜೆ ಮಾಡಿ ಆರತಿ ಬೆಳಗ್ಗೆ ಗಂಡ ನೂರು ಕಾಲ ಸುಖವಾಗಿ ಬಾಳಲಿ ಎಂದು ದೇವರಲ್ಲಿ ಪ್ರಾರ್ಥಿಸಿದಂತಹ ದಿನವಾಗಿತ್ತು. ನಮ್ಮ ಸ್ಯಾಂಡಲ್ವುಡ್ ನಲ್ಲಿಯೂ ಸಾಕಷ್ಟು ಸ್ಟಾರ್ ನಟ ನಟಿಯರು ಭೀಮನ ಅಮಾವಾಸ್ಯೆಯ ಆಚರಣೆ … Read more

ರಾಕೇಶ್ ಮೇಲೆ ದಿವ್ಯಾ ಉರುಡುಗ ಕೋಪವೇ ? ಏನಾಯಿತು ಇಬ್ಬರ ಮಧ್ಯೆ !

 ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮ ಮುಗಿದು 6 ತಿಂಗಳು ಉರುಳಿದೆ. ಬಿಗ್ ಬಾಸ್ ಸೀಸನ್ 9 (bigboss 9) ಸ್ಪರ್ಧಿಗಳು ಶೋನಲ್ಲಿ ಫ್ರೆಂಡ್ಸ್ ಆಗಿದ್ದು, ಸೀಸನ್ 9ರ ಬಿಗ್ ಬಾಸ್ ಸ್ಪರ್ಧಿಗಳು ಹಲವು ತಿಂಗಳುಗಳ ನಂತರ ಮತ್ತೆ ಜೊತೆಯಾಗಿದ್ದಾರೆ. ಫೋಟೋಗಳನ್ನ ದಿವ್ಯಾ ಉರುಡುಗ ಶೇರ್ ಮಾಡಿ, ರಾಕೇಶ್ ಅಡಿಗ ಅವರ ಎಡವಟ್ಟಿನ ಬಗ್ಗೆ ಹೇಳಿ ದೂರಿದ್ದಾರೆ. ದಿವ್ಯಾ ಹಂಚಿಕೊಂಡ ಕೊನೆಯ ಫೋಟೋದಲ್ಲಿ ನಟಿ ಧರಿಸಿದ್ದ ಪ್ಯಾಂಟ್‌ಗೆ ಏನೋ ಕಲೆ ಆಗಿದೆ. ಈ ಬಗ್ಗೆ ನಟಿ ಮಾತನಾಡಿದ್ದಾರೆ. ಅನುಪಮಾ … Read more

Ration Card: ರೇಷನ್ ಕಾರ್ಡ್ ಇದ್ದವರು ಜೂನ್ 30 ರೊಳಗೆ ಈ ಕೆಲಸ ಮಾಡಿ ಇಲ್ಲದಿದ್ದರೆ ಉಚಿತ ರೇಷನ್ ಸಿಗಲ್ಲ

Ration Card New Updates: ಇಷ್ಟು ದಿನ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕೆಂದು ಸರ್ಕಾರ ಆದೇಶ ಹೊರಡಿಸಿತ್ತು. ಈಗ ಆಧಾರ್ ಕಾರ್ಡ್ ಜೊತೆ ಪಡಿತರ ಚೀಟಿಯನ್ನು ಲಿಂಕ್ ಮಾಡಲು ಆದೇಶ ಹೊರಡಿಸಿದೆ ಏಕೆಂದರೆ ನಕಲಿ ಪಡಿತರ ಚೀಟಿಯನ್ನು ರದ್ದುಗೊಳಿಸಲು ಈ ಯೋಜನೆಯನ್ನು ಮಾಡಿದೆ. Ration Card New Updates ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ (Aadhaar Card Link) ಮಾಡಲು ಕೇಂದ್ರ ಸರ್ಕಾರ ಸೂಚಿಸಿದೆ ಲಿಂಕ್ ಮಾಡದೆ ಇದ್ದರೆ ಪಡಿತರ ಚೀಟಿ … Read more

KL Rahul: ಕೆಎಲ್ ರಾಹುಲ್ ಬಗ್ಗೆ ದೊಡ್ಡ ನಿರ್ಧಾರವನ್ನು ಪ್ರಕಟಿಸಿದ ಮಾವ ಸುನೀಲ್ ಶೆಟ್ಟಿ!

Suniel Shetty ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡಿಗ ಕೆ ಎಲ್ ರಾಹುಲ್(KL Rahul) ಅವರು ಈ ಬಾರಿ ಐಪಿಎಲ್ ನಲ್ಲಿ ಲಕ್ನೋ ತಂಡದ ಪರವಾಗಿ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಅವರು ಮೊದಲ ಇನ್ನಿಂಗ್ಸ್ ನಲ್ಲಿ ಇಂ’ ಜುರಿ ಆಗಿ ಹೊರ ಹೋಗಿದ್ದು ನಿಮಗೆಲ್ಲರಿಗೂ ತಿಳಿದಿದೆ. ಪಂದ್ಯ ಮುಗಿದ ನಂತರ ಕೆಎಲ್ ರಾಹುಲ್ ಅವರಿಗೆ ತೊಡೆಯ ಎಂಜುರಿ ಆಗಿದೆ ಎಂಬುದಾಗಿ ತಿಳಿದು ಬಂದಿದ್ದು ಈ ಬಾರಿ ಪೂರ್ಣವಾಗಿ ಐಪಿಎಲ್(IPL) ನಿಂದಲೇ ಹೊರ … Read more

Aadhar Card: ಆಧಾರ್ ಪಾನ್ ಕಾರ್ಡ್ ಲಿಂಕ್ ಆಗಿದೆಯಾ ಎಂಬುದಾಗಿ ತಿಳಿಯುವುದು ಹೇಗೆ ಗೊತ್ತಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Pan Card ಭಾರತದ ಸರ್ಕಾರ ಹಲವಾರು ವರ್ಷಗಳಿಂದಲೂ ಕೂಡ ಆದಾಯ ತೆರಿಗೆಯಿಂದ ನೀಡಲಾಗುವ ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್(Aadhar Card) ಗೆ ಲಿಂಕ್ ಮಾಡಿ ಎನ್ನುವುದಾಗಿ ಹೇಳಿಕೊಂಡು ಬರುತ್ತಿದೆ. ಆದರೆ ಇನ್ನೂ ಕೂಡ ಕೆಲವರು ಆಧಾರ್ ಕಾರ್ಡ್ ಅನ್ನು ಪಾನ್ ಕಾರ್ಡ್ ಗೆ ಲಿಂಕ್ ಮಾಡಿಲ್ಲ. ಇನ್ನು ಇದೇ ಮಾರ್ಚ್ 31 ಈ ಕೆಲಸವನ್ನು ಮಾಡುವುದಕ್ಕೆ ಕೊನೆಯ ಗಡುವಾಗಿದೆ. ಭಾರತ ಸರ್ಕಾರದ ತೆರಿಗೆ ಇಲಾಖೆಯ(Income Tax) ಪ್ರಕಾರ ಏಪ್ರಿಲ್ ಒಂದರಿಂದ ಒಂದು ವೇಳೆ ಯಾವುದೇ ಪಾನ್ … Read more

Women Secret: ಹೆಣ್ಣಿನ ಈ 3 ರಹಸ್ಯಗಳನ್ನು ಗಂಡು ತಿಳಿದುಕೊಳ್ಳಲೇಬೇಕು. ಯಾವುವು ಆ ರಹಸ್ಯಗಳು ಇಲ್ಲಿವೆ ನೋಡಿ.

Women Secret ಇಡೀ ಪ್ರಪಂಚದಲ್ಲಿ ಸರಿಯಾಗಿ ತಿಳಿದುಕೊಳ್ಳಲು ಸಾಧ್ಯವಾಗದೇ ಇರುವಂತಹ ಒಂದೇ ಒಂದು ಜೀವಿ ಎಂದರೆ ಅದು ಹೆಣ್ಣಿನ ಮನಸ್ಸು ಎಂದು ಹೇಳಬಹುದಾಗಿದೆ. ಒಂದು ಸಮಯದಲ್ಲಿ ಇದ್ದ ಹಾಗೆ ಇನ್ನೊಂದು ಸಮಯದಲ್ಲಿ ಅವರ ಮನಸ್ಸು ಇರುವುದಿಲ್ಲ ಅದಕ್ಕೆ ಅವರನ್ನು ಚಂಚಲೆ ಎಂಬುದಾಗಿ ಕರೆಯುತ್ತಾರೆ. ಹೀಗಿದ್ದರೂ ಕೂಡ ಪುರಾಣ ಶಾಸ್ತ್ರಗಳಲ್ಲಿ(Purana Shastra) ಉಲ್ಲೇಖಿಸಿರುವಂತೆ ಹೆಣ್ಣಿನ ಈ ಮೂರು ರಹಸ್ಯಗಳನ್ನು ತಿಳಿದುಕೊಂಡರೆ ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬಹುದಂತೆ. ಹಾಗಿದ್ದರೆ ಆ ರಹಸ್ಯಗಳೇನು ಎಂಬುದನ್ನು ತಿಳಿಯೋಣ ಬನ್ನಿ. ದೇವಾನುದೇವತೆಗಳು(Gods) ಕೂಡ ಹೆಣ್ಣಿನ … Read more

ಅಪ್ಪನನ್ನು ಮನೆಯಿಂದ ಹೊರ ತಳ್ಳಿದ ಮಗ. ಮಗನಿಗೆ ಬುದ್ಧಿ ಕಲಿಸಲು ತಂದೆ ಮಾಡಿದ್ದೇನು ಗೊತ್ತಾ?

Kannada News ಮಕ್ಕಳನ್ನು ಸಾಕಿ ಬೆಳೆಸಿದ ತಂದೆ ತಾಯಿಯನ್ನು ಅವರ ಇಳಿಯ ವಯಸ್ಸಿನಲ್ಲಿ ಮಕ್ಕಳು ನೋಡಿಕೊಳ್ಳದೆ ಇರೋದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿಬಿಟ್ಟಿದೆ. ಉತ್ತರ ಪ್ರದೇಶದ(Uttar Pradesh) ಮುಜಫರ್ ನಗರದಲ್ಲಿ ಕೂಡ ಇದೇ ರೀತಿಯ ಘಟನೆ ಎಂದು ವರದಿಯಾಗಿದೆ. ಮಗನನ್ನು ಚೆನ್ನಾಗಿ ಓದಿಸಿ ಒಳ್ಳೆಯ ಕೆಲಸಕ್ಕೆ ಸೇರುವಂತೆ ಮಾಡಿ ಆತನಿಗೆ ಮದುವೆಯನ್ನು ಕೂಡ ಮಾಡಿಕೊಟ್ಟಿರುವ ತಂದೆಯನ್ನೇ ಈಗ ಅನಾರೋಗ್ಯ ಎಂಬ ನೆಪವನ್ನು ನೀಡಿ ಮನೆಯಿಂದ ಹೊರಹಾಕಿ ಅನಾಥಾಶ್ರಮಕ್ಕೆ ಸೇರಿಸಿದ್ದಾನೆ. ಆದರೆ ಅದರ ಪ್ರತಿಕಾರವಾಗಿ ತಂದೆ ನಡೆದುಕೊಂಡಿರುವ ನಡೆ … Read more

error: Content is protected !!