ಅಂತು ಇಂತೂ ಕೊನೆಯ ದಿನ ತಲುಪಿದ ಪಾರು ಸೀರಿಯಲ್, ಪಾರು ಧಾರವಾಹಿ ತಂಡದ ಸುಂದರ ಫೋಟೋಗಳು!

ಸ್ನೇಹಿತರೆ ಕಳೆದ ಹಲವು ವರ್ಷಗಳಿಂದ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿದ್ದ ಪಾರು ಸೀರಿಯಲ್(Paaru serial) ಕೊನೆಗೂ ಅಂತ್ಯಗೊಳ್ಳುತ್ತಿದೆ. ಶೂಟಿಂಗ್ನ ಕೊನೆ ದಿನದ ಫೋಟೋಗಳನ್ನು ಹಂಚಿಕೊಂಡ ಕಲಾವಿದರು ಭಾವುಕವಾದ ಸಂದೇಶಗಳನ್ನು ಬರೆಯುತ್ತಾ ತಮ್ಮ ಹಾಗೂ ಪಾರು ತಂಡದ ಪಯಣ ಹೇಗಿತ್ತು ಎಂಬುದನ್ನು ವರ್ಣಿಸ ತೊಡಗಿದ್ದಾರೆ. ಸದ್ಯ ಈ ಫೋಟೋಗಳು ಭಾರಿ ವೈರಲ್ ಆಗುತ್ತಾ ನೆಟ್ಟಿಗರ ಆಕರ್ಷಣೆಗೆ ಗುರಿಯಾಗಿದ್ದು ಹಲವರು ತಾವು ಮುಂದಿನ ದಿನಮಾನಗಳಲ್ಲಿ ಪಾರು ಸೀರಿಯಲ್ ಅನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೇವೆ ಎಂದು ತಿಳಿಸುತ್ತಾ ಕಮೆಂಟ್ … Read more

ಅನುಶ್ರೀ ಹಾಗೂ ಸರಿಗಮಪ ಸ್ಪರ್ಧಿ ಜಸ್ ಕರಣ್ ಸಿಂಗ್ ಜೊತೆಗಿನ ಪಂಜಾಬ್ ಪ್ರವಾಸದ ಫೋಟೋಸ್

ಸ್ನೇಹಿತರೆ ತುಂಬಾ ಚಿಟಪಟ ಮಾತುಗಾರಿಕೆಯ ಮೂಲಕ ಎಲ್ಲೆಡೆ ತಮ್ಮದೇ ಆದ ಹಾವಳಿಯನ್ನು ಸೃಷ್ಟಿ ಮಾಡಿಕೊಂಡಿರುವಂತಹ ಆಂಕರ್ ಅನುಶ್ರೀ(Anu shree) ಅವರು ಕನ್ನಡ ಕಿರುತೆರೆಯ ಸಾಲು ಸಾಲು ರಿಯಾಲಿಟಿ ಕಾರ್ಯಕ್ರಮಗಳನ್ನು ಸಿನಿಮಾ ಕುರಿತಾದಂತಹ ಪ್ರೋಗ್ರಾಮ್ಗಳನ್ನು ಹಾಗೂ ಇನ್ನಿತರ ಸಭೆ ಸಮಾರಂಭಗಳನ್ನು ನಡೆಸಿ ಕೊಡುವ ಮೂಲಕ ಕನ್ನಡದ ನಂಬರ್ ಒನ್ ಆಂಕರ್ ಪ್ರಖ್ಯಾತಿ ಪಡೆದಿದ್ದಾರೆ. ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವಂತಹ ಅನುಶ್ರೀ ಅವರು ಕಳೆದ ಕೆಲವು ದಿನಗಳ ಹಿಂದೆ ತಮ್ಮ ಜೀ ಕನ್ನಡ ವಾಹಿನಿಯ ವಾಹಿನಿಯಲ್ಲಿ … Read more

Saregamapa 19: ಸರಿಗಮಪ 19ರ ವಿನ್ನರ್ ಪ್ರಗತಿಗೆ ಸಿಕ್ಕ ಬಹುಮಾನ ಎಷ್ಟು ಮೌಲ್ಯದ್ದು ಗೊತ್ತಾ?

Pragathi Badiger ಮಕ್ಕಳಿಂದ ಹಿಡಿದು ಮುದುಕರ ತನಕವೂ ಕೂಡ ಇಷ್ಟಪಡುವಂತಹ ಸಂಗೀತ ಕಾರ್ಯಕ್ರಮ ಆಗಿರುವಂತಹ ಸರಿಗಮಪ 19 ಈಗಾಗಲೇ ಫೈನಲ್ ಕಾರ್ಯಕ್ರಮವನ್ನು ಕೂಡ ಮುಕ್ತಾಯಗೊಳಿಸಿದ್ದು ವಿನ್ನರ್ ಯಾರು ಎಂಬುದು ಹೊರಬಂದಿದೆ. ಹೌದು ಪ್ರಗತಿ ಬಡಿಗೇರ್(Pragathi Badiger) ಅವರು ಈ ಕಾರ್ಯಕ್ರಮವನ್ನು ಗೆಲ್ಲುವ ಮೂಲಕ ಗೆಲುವಿನ ಕಿರೀಟವನ್ನು ತಮ್ಮ ಮುಡುಗೇರಿಸಿಕೊಂಡಿದ್ದಾರೆ. ಕೊಪ್ಪಳದಲ್ಲಿ ನಡೆದಿರುವಂತಹ ಈ ಫೈನಲ್ ಕಾರ್ಯಕ್ರಮ ನೆನ್ನೆ ಅಷ್ಟೇ ಮುಕ್ತಾಯಗೊಂಡಿದ್ದು ಪ್ರಗತಿ ಬಡಿಗೇರ್ ಮೊದಲ ಸ್ಥಾನವನ್ನು ಶಿವಾನಿ(Shivani) ಎರಡನೇ ಸ್ಥಾನವನ್ನು ಹಾಗೂ ತನುಶ್ರೀ ಮೂರನೇ ಸ್ಥಾನವನ್ನು ಪಡೆದುಕೊಳ್ಳುವ … Read more

Manju Pavagada: ಬಿಗ್ ಬಾಸ್ ಗೆದ್ದಿದ್ದ ಮಂಜು ಪಾವಗಡ ಈಗ ಜೀವನದಲ್ಲಿ ಮತ್ತೊಂದು ಹೆಜ್ಜೆ ಇಡೋಕೆ ಹೊರಟ್ರು! ಕಂಜಾಜುಲೇಷನ್ ಬ್ರದರ್ ಎಂದ ಜನತೆ.

Manju Pavagada ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ನಂತರ ಕಾಮಿಡಿ ಕಿಲಾಡಿಗಳು(Comedy Kiladigalu) ವೇದಿಕೆ ಮೇಲೆ ತನ್ನ ಹಾಸ್ಯ ಪ್ರತಿಭೆಯನ್ನು ತೋರಿಸುವ ಮೂಲಕ ಪ್ರೇಕ್ಷಕರ ಮನ ಗೆಲ್ಲಲು ಯಶಸ್ವಿಯಾಗುತ್ತಾನೆ. ಹೌದು, ನಾವ್ ಮಾತನಾಡುತ್ತಿರುವುದು ಕಾಮಿಡಿ ಕಿಲಾಡಿ ಹಾಗೂ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡರವರ(Manju Pavagada) ಕುರಿತಂತೆ. ಬಿಗ್ ಬಾಸ್ ಕನ್ನಡ(Biggboss Kannada) ಸೀಸನ್ ನ ಕಳೆದ ಆವೃತ್ತಿಯ ವಿನ್ನರ್ ಆಗಿ ಹೊರಹೊಮ್ಮಿದ್ದ ಮಂಜು ಪಾವಗಡ ಅವರು ಅದಾದ ನಂತರ … Read more

Ramya: ರಮ್ಯಾ ಗಿಂತ ಪ್ರಭುದೇವಾನೇ ಗ್ರೇಟ್ ಅಂತೆ! ಕಾರಣ ಕೂಡ ಜಬರ್ದಸ್ತಾಗಿದೆ.

Prabhudeva ಇತ್ತೀಚಿಗಷ್ಟೇ ಪ್ರಾರಂಭವಾಗಿದ್ದ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದ 5ನೇ ಸೀಸನ್ ಭರ್ಜರಿ ಎರಡು ಎಪಿಸೋಡ್‌ಗಳನ್ನು ಅದಾಗಲೇ ಮುಗಿಸಿದೆ. ಕಾರ್ಯಕ್ರಮದ ಕುರಿತಂತೆ ವ್ಯಾಪಕವಾಗಿ ಚರ್ಚೆಯಂತೂ ನಡೆಯುತ್ತಿದೆ. ಒಂದು ಕಡೆ ರಮ್ಯಾ(Ramya) ಅವರ ಎಪಿಸೋಡಿಗೆ ಕೆಲವೊಂದು ಕಡೆಗಳಿಂದ ಟೀಕೆ ಕೇಳಿ ಬರುತ್ತಿದ್ದು ಪ್ರಭುದೇವ(Prabhudeva) ಅವರ ಎಪಿಸೋಡಿಗೆ ಮೆಚ್ಚುಗೆ ಕೂಡ ಕೇಳಿ ಬರುತ್ತಿದೆ. ರಮ್ಯಾ(Ramya) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಕನ್ನಡದಲ್ಲಿ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ ಆದರೂ ಕೂಡ ವೀಕೆಂಡ್ ವಿತ್ … Read more

Dr Bro: ಡಾಕ್ಟರ್ ಬ್ರೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರ್ತಾರಾ? ರಮೇಶ್ ಅರವಿಂದ್ ಹೇಳಿದ್ದೆ ಬೇರೆ!

Ramesh Aravind ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರಬಹುದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟಿನಲ್ಲಿ ಕನ್ನಡದ ಖ್ಯಾತ ಯುಟ್ಯೂಬರ್ ಆಗಿರುವ ಡಾ ಬ್ರೋ(Dr Bro) ಬಂದು ಕೂರುತ್ತಾರೆ ಎನ್ನುವ ಪ್ರಶ್ನೆಗೆ ಜೀ ಕನ್ನಡ ವಾಹಿನಿಯ ಮುಖ್ಯಸ್ಥ ಆಗಿರುವಂತಹ ರಾಘವೇಂದ್ರ ಹುಣಸೂರು(Raghavendra Hunsur) ಅವರು ಉಡಾಫೆಯ ಉತ್ತರಗಳನ್ನು ನೀಡಿದ್ದು ನಿಜಕ್ಕೂ ಕೂಡ ಪ್ರತಿಯೊಬ್ಬರಿಗೂ ಬೇಸರವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ರಮ್ಯಾ(Ramya) ಅವರ ಎಪಿಸೋಡ್ ಆದ ನಂತರ ಇದಕ್ಕಿಂತ ಚೆನ್ನಾಗಿ ಕನ್ನಡವನ್ನು ಮಾತನಾಡುವ ಹಾಗೂ ಪ್ರಪಂಚದ ಮೂಲೆ ಮೂಲೆಯನ್ನು ಕೂಡ … Read more

Kiccha Sudeep: ಬಿಗ್ ಬಾಸ್ ನಲ್ಲಿ ಕಿಚ್ಚ ಯಾಕೆ ಎಂದು ನೇರವಾಗಿಯೇ ಕೇಳಿದ ಖ್ಯಾತ ಬಿಗ್ ಬಾಸ್ ಸ್ಪರ್ಧಿ!

Bigg Boss Kannada ಕನ್ನಡ ಕಿರುತರೆ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಎಂದು ಹೇಳಿದಾಗ ಕೇಳಿಬರುವಂತಹ ಒಂದೇ ಒಂದು ಹೆಸರೆಂದರೆ ಅದು ಬಿಗ್ ಬಾಸ್(Biggboss) ಕಾರ್ಯಕ್ರಮ. ಕಳೆದ ಒಂಬತ್ತು ಸೀಸನ್ ಗಳಿಂದಲೂ ಕೂಡ ಕಿಚ್ಚ ಸುದೀಪ್(Kiccha Sudeep) ರವರೆ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿಯೊಬ್ಬರು ಅವರ ನಿರೂಪಣಾ ಶೈಲಿಯನ್ನು ಕೂಡ ಇಷ್ಟಪಡುತ್ತಾರೆ. ಇನ್ನು ಈ ಮೂಲಕ ಕನ್ನಡ ಕಿರುತೆರೆ ಅತ್ಯಂತ ದುಬಾರಿ ನಿರೂಪಕ ಎಂಬುದಾಗಿ ಕೂಡ ಕಿಚ್ಚ ಸುದೀಪ್ ರವರು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. … Read more

Weekend With Ramesh: ಡಾ ಬ್ರೋ ಗಾಗಿ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ಕುರಿತು ಉರಿದು ಬಿದ್ದ ನೆಟ್ಟಿಗರು. ಅಷ್ಟಕ್ಕೂ ಆಗಿದ್ದೇನು?

Dr Bro ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವವರಿಗೆ ಕನ್ನಡದ ಪ್ರಖ್ಯಾತ ಯೂಟ್ಯೂಬರ್ ಡಾಕ್ಟರ್ ಬ್ರೋ(YouTuber Dr Bro) ಬಗ್ಗೆ ಪ್ರತಿಯೊಬ್ಬರು ಕೂಡ ತಿಳಿದಿರುತ್ತಾರೆ. ಭಾಷೆ ಹಾಗೂ ತಿಳಿಯದೆ ಇರುವಂತಹ ದೇಶಗಳಿಗೆ ಪ್ರವಾಸ ಹೋಗಿ ಅಲ್ಲಿನ ಸ್ಥಳಗಳ ಕುರಿತಂತೆ ನಮ್ಮ ಕನ್ನಡಿಗರಿಗೆ ಇಂಚಿಂಚು ಮಾಹಿತಿ ತಿಳಿಯುವಂತೆ ಅವರು ತಿಳಿಸುವಂತಹ ವಿಧಾನ ಪ್ರತಿಯೊಬ್ಬರಿಗೂ ಕೂಡ ಅಚ್ಚುಮೆಚ್ಚು. ಅವರ ವಿಡಿಯೋಗಳನ್ನು ನೋಡುವಂತಹ ದೊಡ್ಡ ಅಭಿಮಾನಿ ಬಳಗವೇ ಕನ್ನಡದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಇದೆ ಎಂದರು ಕೂಡ ತಪ್ಪಾಗಲಾರದು. ಇನ್ನು ಇತ್ತೀಚಿಗಷ್ಟೇ ಅವರನ್ನು … Read more

Biggboss: ಬಿಗ್ ಬಾಸ್ ನಿಂದ ನನಗೆ ಜೀವನದಲ್ಲಿ ಅನ್ಯಾಯ ಆಯ್ತು ಎಂದು ಅಳ್ತಿದ್ದಾರೆ ಸಂಖ್ಯಾಶಾಸ್ತ್ರ ಆರ್ಯವರ್ಧನ ಗುರೂಜಿ! ಅಂಥದ್ದೇನಾಯ್ತು?

Aryavardhan Guruji ಈ ಬಾರಿಯ ಬಿಗ್ ಬಾಸ್(Biggboss) ನಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಓ ಟಿಟಿ ಮತ್ತು ಮುಖ್ಯ ಬಿಗ್ ಬಾಸ್ ನಲ್ಲಿ ಸಂಖ್ಯಾಶಾಸ್ತ್ರದ ಗುರೂಜಿ ಆಗಿರುವ ಆರ್ಯವರ್ಧನ್ ಗುರೂಜಿಯವರು(Aryavardhan Guruji) ಭಾಗವಹಿಸಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಈಗ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಅವರು ಆಡುತ್ತಿರುವ ಮಾತು ನಿಜಕ್ಕೂ ಕೂಡ ಪ್ರತಿಯೊಬ್ಬರಲ್ಲಿ ಕೂಡ ಆಶ್ಚರ್ಯ ಮೂಡಿಸಿದೆ‌‌. ಅಷ್ಟಕ್ಕೂ ಅವರು ಹೇಳಿರುವುದಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ. ಹೌದು ಸ್ನೇಹಿತರೆ, ಬಿಗ್ ಬಾಸ್(BbK) ಮನೆಯಿಂದ … Read more

error: Content is protected !!