ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಉದ್ಯೋಗವಕಾಶ ! ಇಲ್ಲಿದೆ ಹೆಚ್ಚಿನ ವಿವರ

ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ  (University of Agriculture Sciences Dharwad) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಯಾವ ರೀತಿಯ ಕೆಲಸ, ಅರ್ಜಿ ಸಲ್ಲಿಸಲು ನಿಮಗೆ ಎಷ್ಟು ವಯಸ್ಸಾಗಿರಬೇಕು, ನಿಮಗೆ ಯಾವ ಶಿಕ್ಷಣ ಬೇಕು, ಸಂಬಳದ ವಿವರ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಇಲ್ಲಿದೆ. ಹುದ್ದೆಗಳ ಸಂಖ್ಯೆ : 21 ಹುದ್ದೆಗಳ ಹೆಸರು : ಸಮುದಾಯ … Read more

Govt Jobs: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್. ಆಧಾರ್ ಕಂಪನಿಯಲ್ಲಿ ಸಿಗಲಿದೆ ನಿಮಗೆ ಕೆಲಸ.

Aadhar Job ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಆಧಾರ್ ಕಾರ್ಡ್(Aadhar Card) ಅನ್ನು ತಯಾರಿಸುವಂತಹ UIDAI ಸಂಸ್ಥೆ ಜಾಬ್ ಓಪನಿಂಗ್ ಅನ್ನು ತೆರೆದಿದ್ದು ಬೆಂಗಳೂರಿನಲ್ಲಿ ಕೂಡ ನಿರುದ್ಯೋಗಿಗಳಿಗೆ ಈ ಸಂಸ್ಥೆಯ ಮೂಲಕ ಕೆಲಸ ಸಿಗುವಂತಹ ಕಾರ್ಯ ನಡೆಯಲಿದ್ದು ಬನ್ನಿ ಇದರ ಕುರಿತಂತೆ ಇನ್ನಷ್ಟು ವಿವರಗಳನ್ನು ತಿಳಿದುಕೊಳ್ಳೋಣ. ಜೂನ್ 5 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ಸದ್ಯಕ್ಕೆ ಈ ಸಂಸ್ಥೆಯಲ್ಲಿ ಪ್ರೈವೇಟ್ ಸೆಕ್ರೆಟರಿ ಅಕೌಂಟೆಂಟ್(Accountant) ಹಾಗೂ ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ ಹುದ್ದೆಗೆ ಕೆಲಸ ಲಭ್ಯವಿರಲಿವೆ. … Read more

Govt Jobs: ಒಂದು ಲಕ್ಷಕ್ಕೂ ಅಧಿಕ ಕಾನ್ಸ್ಟೇಬಲ್ ಹುದ್ದೆಗಳಿಗೆ ಆಹ್ವಾನ! ನೀವು ಕೂಡ ಅರ್ಜಿ ಸಲ್ಲಿಸಿ ಸಂಬಳ ಎಷ್ಟು ಗೊತ್ತಾ?

Govt Jobs ಕೇಂದ್ರೀಯ ಮೀಸಲು ಪೊಲೀಸ್ ಪಡೆ(CRPF) ಸಂಸ್ಥೆಯಿಂದ ಭರ್ಜರಿ 129929 ಹುದ್ದೆಗಳಿಗೆ ಭರ್ತಿ ಮಾಡುವಂತಹ ಆಹ್ವಾನವನ್ನು ನೀಡಲಾಗಿದ್ದು ಯಾರು ಬೇಕಾದರೂ ಕೂಡ ಮೇ ಐದರ ಒಳಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ಈ ಕೆಲಸವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಬನ್ನಿ ಈ ಕೆಲಸಕ್ಕೆ ಬೇಕಾಗುವಂತಹ ಅರ್ಹತೆಗಳೇನು ಹಾಗು ತಿಂಗಳಿಗೆ ಸಿಗುವಂತಹ ಸಂಬಳ ಎಷ್ಟು ಎಂಬುದನ್ನು ತಿಳಿಯೋಣ. ಹುದ್ದೆಯ ಮಾಹಿತಿಯನ್ನು ತಿಳಿಯುವುದಾದರೆ ಪುರುಷರಿಗೆ 125262 ಆಹ್ವಾನಗಳು ಹಾಗೂ ಮಹಿಳೆಯರಿಗೆ 4667 ಆಹ್ವಾನಗಳನ್ನು ಮಾಡಲಾಗಿದೆ. ವಿದ್ಯಾರ್ಹತೆಯ(Educational Qualification) ಕುರಿತಂತೆ ನೀವು ಅಧಿಕೃತ … Read more

ಈ ಸೊಪ್ಪು ಬೆಳೆಸಿ ಲಕ್ಷ ಲಕ್ಷ ಗಳಿಸುತ್ತಿದ್ದಾರೆ ರೈತರು. ನೀವು ಕೂಡ ಟ್ರೈ ಮಾಡಬಹುದು!

Business Tips ನಮ್ಮ ದೇಶದ ರೈತರು(Farmer) ಮೊದಲಿನಿಂದಲೂ ಕೂಡ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆದುಕೊಂಡು ಬಂದು ರಾಷ್ಟ್ರದ ಜನರ ಹೊಟ್ಟೆಯ ಹಸಿವನ್ನು ನೀಗಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆರ್ಥಿಕವಾಗಿ ಕೂಡ ಲಾಭವನ್ನು ನೀಡುವಂತಹ ಬೆಳೆಯನ್ನು ಬೆಳೆಯಲು ಪ್ರಾರಂಭಿಸಿದ್ದಾರೆ. ಅವುಗಳಲ್ಲಿ ನಾವು ಇಂದು ಮಾತನಾಡಲು ಹೊರಟಿರುವುದು ಪುದಿನ ಸೊಪ್ಪಿನ ಬೆಳೆಯ ಕುರಿತಂತೆ. ಆಹಾರ ಹಾಗೂ ಔಷಧಿ(Medicine) ಸೇರಿದಂತೆ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಕೂಡ ಇದರ ಬಳಕೆ ಹೇರಳವಾಗಿದೆ. ಪುದಿನ ಸೊಪ್ಪಿನ(Pudina Soppu) ಬೇಡಿಕೆ ಹೆಚ್ಚಿರುವ ಕಾರಣದಿಂದಾಗಿ ಇದರ ಬೆಳೆಯನ್ನು ಬೆಳೆಯುವ ಮೂಲಕ ಸಾಕಷ್ಟು … Read more

ಕಡಿಮೆ ಬಂಡವಾಳದಿಂದ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಅತ್ಯಂತ ಲಾಭದಾಯಕ ಬ್ಯುಸಿನೆಸ್.

Business Idea ಗೆಳೆಯರೇ ಒಂದು ವೇಳೆ ನೀವು ಎಂಟನೇ ತರಗತಿ ಓದಿದ್ದರು ಸಾಕು ಕೈ ತುಂಬಾ ಲಕ್ಷ ಲಕ್ಷ ಹಣ ದುಡಿಯುವಂತಹ ಒಂದು ಉದ್ಯಮವನ್ನು ನೀವು ಪ್ರಾರಂಭಿಸಬಹುದಾಗಿದೆ. ನಮ್ಮ ಭಾರತ ದೇಶದಲ್ಲಿ ಅಂಚೆ ಸೇವೆ(Postal Service) ಎನ್ನುವುದು ಸಾಕಷ್ಟು ಅತ್ಯಗತ್ಯವಾಗಿ ಬೇಕಾಗಿರುವಂತಹ ವಿಚಾರವಾಗಿದ್ದು ಕೆಲವೊಂದು ಕಡೆಗಳಲ್ಲಿ ಇದರ ಕೊರತೆ ಕೂಡ ಎದ್ದು ಕಾಣುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಇದಕ್ಕಾಗಿ ಅಂಚೆ ಇಲಾಖೆ ಸಂಸ್ಥೆ ತನ್ನದೇ ಆದಂತಹ ಫ್ರಾಂಚೈಸಿಯನ್ನು ತೆರೆಯುವ ಯೋಜನೆಯನ್ನು ಪ್ರಾರಂಭಿಸಿದೆ. ಹಲವಾರು ವಿವಿಧ ರೀತಿಯ ಫ್ರಾಂಚೈಸಿ … Read more

KSRTC: ಕೆಎಸ್ಆರ್ಟಿಸಿ ನೇಮಕಾತಿಯಲ್ಲಿ ತೂಕ ಹೆಚ್ಚಾಗಿ ಕಾಣಲು ಈ ಚಾಲಾಕಿಗಳು ಮಾಡಿದ್ದೇನು ಗೊತ್ತಾ?

KSRTC ಕೆಎಸ್ಆರ್ಟಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಮಾಡಿರುವಂತಹ ಕೆಲವೊಂದು ಅಕ್ರಮಗಳು ಈಗ ತಿಳಿದು ಬಂದಿದ್ದು ಈ ಚಾಲಾಕಿಗಳು ತೂಕ ಹೆಚ್ಚಳಕ್ಕಾಗಿ ಮಾಡಿರುವಂತಹ ಉಪಾಯ ನೋಡಿ ಎಲ್ಲರೂ ಬೆಸ್ತು ಬಿದ್ದಿದ್ದಾರೆ. ಕಲಬುರ್ಗಿಯಲ್ಲಿ(Kalburgi) ನಡೆಯುತ್ತಿದ್ದ ಕೆಎಸ್ಆರ್ಟಿಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಮಾಡುತ್ತಿದ್ದ ಅಕ್ರಮ ಈಗ ಬೆಳಕಿಗೆ ಬಂದಿದೆ. ಈ ನೇಮಕಾತಿಯಲ್ಲಿ ಬರುವಂತಹ ಅಭ್ಯರ್ಥಿಗಳಿಗೆ ನಿರ್ದಿಷ್ಟವಾದ ತೂಕ ಇರಬೇಕಾಗಿರುತ್ತದೆ. ಆ ನಿರ್ದಿಷ್ಟವಾದ ತೂಕ ಇಲ್ಲದ ಹಿನ್ನೆಲೆಯಲ್ಲಿ ಕೆಲವು ಅಭ್ಯರ್ಥಿಗಳು ಕಬ್ಬಿಣದ ಕಲ್ಲು ತೂಕವನ್ನು ತಮ್ಮ ಒಳ ಉಡುಪಿನಲ್ಲಿ ಹಾಕಿಕೊಂಡು ಬಂದಿದ್ದಾರೆ. … Read more

Job Opportunity: ಪಿಯುಸಿ ಪಾಸ್ ಆದವರಿಗೆ ರೈಲ್ವೆ ಇಲಾಖೆಯಲ್ಲಿ ಕೈತುಂಬ ಸಂಬಳ ಸಿಗೋ ಕೆಲಸ ಇಂದೇ ಅರ್ಜಿ ಸಲ್ಲಿಸಿ.

Jobs In Kannada ಭಾರತೀಯ ರೈಲ್ವೆ ಇಲಾಖೆಯು ಈಗಾಗಲೇ ಹೊಸ ಅಭ್ಯರ್ಥಿಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ಬಾರಿ ಭರ್ತಿ ಪ್ರಕ್ರಿಯೆಯಲ್ಲಿ 7784 ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನಾರ್(Travelling Ticket Examiner) ಅನ್ನು ಭರ್ತಿ ಮಾಡಿಕೊಳ್ಳುವ ಖಾಲಿ ಹುದ್ದೆಗಳ ಅವಕಾಶ ಸಿಕ್ಕಲಿದೆ. ಈ ಸಂಸ್ಥೆ ಅಂದರೆ ಆರ್ ಆರ್ ಬಿ(RRB)ಯ ಅಧಿಕೃತ ವೆಬ್ಸೈಟ್ ಆಗಿರುವ rrbcdg.gov.in ಗೆ ಭೇಟಿ ನೀಡುವ ಮೂಲಕ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಹತೆಯನ್ನು ಗಮನಿಸುವುದಾದರೆ ಪಿಯುಸಿ ಅಥವಾ ಪದವಿಯನ್ನು ಪೂರೈಸಿರುವ … Read more

Job News 10ನೇ ತರಗತಿ ಪಾಸ್ ಆದವರಿಗೆ ಕೋರ್ಟ್ ನಲ್ಲಿ ಇದೆ ನೋಡಿ ಕೈತುಂಬಾಳ ಸಂಬಳ ಸಿಗುವ ಕೆಲಸ.

Job News ಧಾರವಾಡ ಜಿಲ್ಲೆಯ ಮತ್ತು ಸತ್ರ ನ್ಯಾಯಾಲಯದ ಘಟಕದಲ್ಲಿ ಬೆರಳಚ್ಚು ನಕಲುಗಾರ ಹಾಗೂ ಜವಾನನ(Peon) ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದು ಈಗಾಗಲೇ ಕೆಲಸಕ್ಕೆ ಆಹ್ವಾನವನ್ನು ನೀಡಲಾಗಿದೆ. ಹಾಗಿದ್ದರೆ ಬನ್ನಿ ಈ ಕೆಲಸಕ್ಕೆ ಬೇಕಾಗಿರುವ ಅರ್ಹತೆಗಳೇನೆಂಬುದನ್ನು ತಿಳಿಯೋಣ. ಒಟ್ಟು 33 ಹುದ್ದೆಗಳು ಖಾಲಿ ಇದ್ದು ಆನ್ಲೈನ್ ಮುಖಾಂತರ ಅರ್ಜಿಯನ್ನು ನೀವು ಸಲ್ಲಿಸಬಹುದಾಗಿದೆ. ವಿದ್ಯಾರ್ಹತೆಯನ್ನು ಗಮನಿಸುವುದಾದರೆ ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಬೆರಳಚ್ಚು ನಕಲು ಮಾಡುವ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. ಇಲ್ಲವಾದಲ್ಲಿ ಸೆಕ್ರೆಟ್ರಿಯಲ್ ಅಭ್ಯಾಸ ಪಠ್ಯಕ್ರಮದ ಡಿಪ್ಲೋಮಾ ಡಿಗ್ರಿ ಯೊಂದಿಗೆ … Read more

ಭಾರತೀಯ ಅಂಚೆ ಇಲಾಖೆ ನೇಮಕಾತಿ ಕುರಿತು ಸಂಪೂರ್ಣ ಮಾಹಿತಿ

ಭಾರತೀಯ ಅಂಚೆ ಸೇವೆಯು ಭಾರತ ಸರಕಾರ ನಡೆಸುವ ಸಾರ್ವಜನಿಕ ಅಂಚೆ ವ್ಯವಸ್ಥೆ. ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ. ಮತ್ತು ಇದರ ೧,೫೫,೦೦೦ ಅಂಚೆ ಕಛೇರಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಭಾರತ ದೇಶದ ಯಾವುದೇ ಊರಿಗೆ ಹೋದರೂ ನಿಮಗೆ ಅಂಚೆ ಕಛೇರಿ ಕಾಣಸಿಗುವುದರಿಂದ, ಸಾರ್ವಜನಿಕರು ದೇಶದ ಎಲ್ಲಾ ಪ್ರದೇಶಗಳೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಿದೆ.ಪ್ರಪಂಚದ ವಿವಿಧ ಭಾಗಗಳ ಜನರೂ ಸಂಸ್ಥೆಗಳೂ ಸರ್ಕಾರಗಳೂ ಪರಸ್ಪರವಾಗಿ ಸಂಪರ್ಕವನ್ನು ವೃದ್ಧಿಪಡಿಸಿಕೊಳ್ಳುವುದಕ್ಕೂ ವ್ಯವಹಾರಗಳನ್ನು ಬೆಳೆಸುವುದಕ್ಕೂ ನೆರವಾಗಿರುವ ಸಾಧನವೇ ಈ ಅಂಚೆ ವ್ಯವಸ್ಥೆ. … Read more

ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ಹೊಸ ನೇಮಕಾತಿ.ಪಿಯು ಮತ್ತು ಡಿಗ್ರಿ ಪಾಸಾದವರಿಗೆ ತಿಂಗಳಿಗೆ 2 ರಿಂದ 5.5 ಲಕ್ಷ

ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ರಿಕ್ಯುಟ್ಮೆಂಟ್ ಅಲ್ಲಿ ನೇಮಕಾತಿ ನಡೆಯುತ್ತಿದೆ ಹಾಗಾಗಿ ಅನೇಕ ಅಭ್ಯರ್ಥಿಗಳು ಹುದ್ದೆಯನ್ನು ಪಡೆದುಕೊಳ್ಳಬಹುದು ಹಾಗೆಯೇ ವಿವಿಧ ಜಿಲ್ಲೆಗಳಲ್ಲಿ ನೇಮಕಾತಿ ನಡೆಯುತ್ತಿದೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅಪ್ಲೈ ಮಾಡಬಹುದು ಅನೇಕ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಭರ್ತಿ ಮಾಡುತ್ತಾರೆಕೆಲಸದ ಅನುಭವ ಇದ್ದವರಿಗೆ ಮೊದಲ ಆದ್ಯತೆ ಇರುತ್ತದೆಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ .ನೇರ ನೇಮಕಾತಿ ಇರುತ್ತದೆ ಇಂಟರ್ವಿವ್ ಸಹ ಇರುತ್ತದೆ ಹಾಗೆಯೇ ಕನಿಷ್ಟ ಇಪ್ಪತ್ತು ವರ್ಷದಿಂದ ಗರಿಷ್ಠ ಮೂವತ್ತೈದು ವರ್ಷದ ಒಳಗಿನವರು ಈ ಹುದ್ದೆಗೆ … Read more

error: Content is protected !!