20 ನೇ ವಯಸ್ಸಿಗೆ ಮೂರು ಮಕ್ಕಳ ತಾಯಿಯಾಗಿದ್ದ ಮಹಿಳೆಗೆ ಗಂಡನ ಮನೆಯಲ್ಲಿ ನೆಮ್ಮದಿ ಇಲ್ಲ ಅಂತ ಮಾಡಿದ ಕೆಲಸವೇನು ನೋಡಿ

ಸಮಾಜದಲ್ಲಿ ಹಲವು ವಿಶೇಷ ವ್ಯಕ್ತಿತ್ವವುಳ್ಳ ಮನುಷ್ಯನರನ್ನು ಕಾಣಬಹುದು, ಆದ್ರೆ ಎಲ್ಲರು ಕೂಡ ಒಂದೇ ರೀತಿಯಲ್ಲಿ ಇರೋದಿಲ್ಲ, ಕೆಲವರು ಸ್ವಾರ್ಥಿಗಳು ಸಿಕ್ಕರೆ ಇನ್ನು ಕೆಲವರು ನಿಸ್ವಾರ್ಥ ಮನೋಭಾವನೆ ಹೊಂದಿರುವಂತವರು ಕೂಡ ಸಿಗುತ್ತಾರೆ. ಈ ತಾಯಿ ತಾನು ಹೆತ್ತ ಮಕ್ಕಳು ಅಲ್ಲದಿದ್ದರೂ ಕೂಡ ಅನಾಥರು ನಿರ್ಗತಿಕರು ಆಗಿರುವಂತ ಮಕ್ಕಳಿಗೆ ಆಶ್ರಯದಾತೆ ಆಗಿದ್ದಾರೆ. ಹೌದು ತಾನು ಭಿಕ್ಷೆ ಬೇಡಿ ಅದರಿಂದ ಬಂದ ಹಣವನ್ನು ಅನಾಥ ಮಕ್ಕಳನ್ನು ಸಾಕಿ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಟ್ಟಿರುವಂತ ಆಶ್ರಯದಾತೆ ಈ ಸಿಂಧೂ ಸಪ್ಕಾಲ್. ಇವರ ಬಗ್ಗೆ ಒಂದು … Read more

ಆಸ್ಪತ್ರೆಯಲ್ಲಿ ಹೆಣ್ಣು ಹುಟ್ಟಿದ್ರೆ ಈ ಮಹಿಳಾ ಡಾಕ್ಟರ್ ಏನು ಮಾಡ್ತಾರೆ ಗೊತ್ತಾ! ಇಂಥ ಡಾಕ್ಟರ್ ಗಳು ಇದ್ದಾರಾ ನಮ್ಮ ದೇಶದಲ್ಲಿ

ದೇಶಲ್ಲಿ ವಿವಿಧ ರೀತಿಯ ಜನಗಳನ್ನು ಕಾಣಬಹುದು, ಕೆಲವರು ಹಲವು ರೀತಿಯ ವಿಶೇಷತೆಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ, ಮುಖ್ಯವಾಗಿ ಹೇಳಬೇಕಾದ್ರೆ ಇಂದಿನ ದಿನಗಳಲ್ಲಿ ವೈದ್ಯರು ಅಂದ್ರೆ ಹಣ ಕೀಳುವ ವೃತ್ತಿ ಅನ್ನೋ ಮನೋಭಾವ ಜನ ಸಾಮಾನ್ಯರಲ್ಲಿ ಬಂದಿದೆ, ಅಂತವರ ನಡುವೆ ಈ ರೀತಿಯ ವೈದ್ಯರುಗಳು ಇರುವುದು ನಿಜಕ್ಕೂ ಹೆಮ್ಮೆಯ ವಿಚಾರವೇ ಅನ್ನಬಹುದು ಯಾಕೆಂದರೆ ಯಾರ ಮನೆಯಲ್ಲಿಯೇ ಆಗಲಿ ಗಂಡು ಹುಟ್ಟಿದ್ರೆ ಹೆಚ್ಚು ಖುಷಿ ಪಡುತ್ತಾರೆ ಆದ್ರೆ ಅದೇ ಹೆಣ್ಣು ಹುಟ್ಟಿದ್ರೆ ಸಂತೋಷ ಕಡಿಮೆ ಹಾಗೂ ಅದರಲ್ಲೂ ಬಡವರ ಮನೆಯಲ್ಲಿ ಹೆಣ್ಣು … Read more

ವಿದೇಶಿಗರಿಗೆ ಸೆಡ್ಡು ಹೊಡೆದು ಲಕ್ಷಗಟ್ಟಲೆ ಸಂಪಾದಿಸುತ್ತಿರುವ ರೈತ

ಮನುಷ್ಯಇಷ್ಟು ಅಭಿವೃದ್ಧಿ ಹೊಂದಿ ಈ ಹಂತಕ್ಕೆ ಬಂದಿದ್ದಾನೆ ಅಂದ್ರೆ ಅದಕ್ಕೆ ಕಾರಣ ಆತನ ಸೂಕ್ಷ್ಮ ಬುದ್ಧಿ ಮತ್ತು ಸೂಕ್ಷ್ಮ ಅವಲೋಕನೆ. ಅದೇ ಸೂಕ್ಷ್ಮ ಬುದ್ಧಿ ಯನ್ನು ಬಳಸಿಕೊಂಡ ಇವರು ನಾಲ್ಕು ಲಕ್ಷದ ಉದ್ಯೋಗ ಬಿಟ್ಟು ಬಂದು ವ್ಯವಸಾಯ ಮಾಡಿ ವಿದೇಶಿಗರಿಗೆ ಸೆಡ್ಡು ಹೊಡೆದು ದುಡಿಯುತ್ತಿದ್ದಾರೆ. ಕನ್ನಡದ ಮಣ್ಣಿನಲ್ಲಿ ಚಿನ್ನ ಬೆಳೆಯಲು ಹೊರಟಿದ್ದಾರೆ. ಅಷ್ಟಕ್ಕೂ ಅವರು ಬಳಸಿದ ಐಡಿಯಾ ಯಾವುದು ಅಂತಾ ತಿಳಿಯೋಣ. ಬಳ್ಳಾರಿಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿ ಹಳ್ಳಿಯ 36 ವರ್ಷದ ಗಿರೀಶ್ ಅವರು ಬಿ. ಇ … Read more

ಬಾಡಿಗೆ ಮನೆಯಲ್ಲಿ ಬದುಕು ಸಾಗಿಸುತ್ತಿದರೂ ಕೂಡ ದಿಕ್ಕಿಲ್ಲದವರಿಗೆ ಈ ದಂಪತಿಗಳು ಮಾಡುವ ಸಹಾಯ ಏನೂ ನೋಡಿ

ಸ್ವಾರ್ಥದಿಂದ ತುಂಬಿರುವಂತ ಜನಗಳ ಮಧ್ಯೆ ಇಲ್ಲೊಬ್ಬ ನಿಸ್ವಾರ್ಥ ಜೀವಿ ತಮ್ಮ ಕೈಲಾದಷ್ಟು ನಿರ್ಗತಿಕರಿಗೆ ದಿಕ್ಕಿಲ್ಲದವರಿಗೆ ಊಟ ಬಟ್ಟೆ ಕೊಟ್ಟು ಹಸಿವು ನೀಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ, ಹೌದು ನಿಜಕ್ಕೂ ಇವರ ಈ ಕಾರ್ಯ ವೈಖರಿಗೆ ಮೆಚ್ಚಲೇ ಬೇಕು ಅದೆಷ್ಟೋ ಜನ ಹೊಟ್ಟೆ ಹಿಟ್ಟಿಲ್ಲದೆ ದೇಹಕ್ಕೆ ಬಟ್ಟೆ ಇಲ್ಲದೆ ಇನ್ನು ಬದುಕುತ್ತಿದ್ದಾರೆ, ಅಂತವರಿಗೆ ಈ ದಂಪತಿ ಆಸರೆಯಾಗುತ್ತಿದ್ದಾರೆ. ಬಸ್ಟ್ಯಾಂಡ್ ರೈಲ್ವೆ ನಿಲ್ದಾಣ ಮುಂತಾದ ಸ್ಥಳಗಳಲ್ಲಿ ಯಾರು ಊಟವಿಲ್ಲದೆ ಬಟ್ಟೆಯಿಲ್ಲದೆ ಭಿಕ್ಷೆ ಬೇಡುತ್ತ ಇರುತ್ತಾರೋ ಅಂತವರಿಗೆ ಈ ದಂಪತಿ ಊಟ ಬಟ್ಟೆ … Read more

ಮಗಳ ಮದುವೆಗೆ ಎತ್ತಿಟ್ಟ ಹಣವನ್ನು ಉದ್ಯಮಿಯೊಬ್ಬ ಯಾವ ಕೆಲಸಕ್ಕೆ ಉಪಯೋಗಿಸಿದ ಗೊತ್ತಾ? ಈ ಕಾಲದಲ್ಲಿ ಇಂಥ ಜನರು ಇರ್ತಾರಾ

ದೊಡ್ಡ ಉದ್ಯಮಿ ಅಂದರೆ ತನ್ನ ಸ್ವಾರ್ಥತೆ ಹೆಚ್ಚು ಎಂದು ತಿಳಿದಿರುತ್ತೇವೆ, ಆದ್ರೆ ಇಲ್ಲೊಬ್ಬ ಮಹಾನ್ ವ್ಯಕ್ತಿ ನಿಜಕ್ಕೂ ಮಾಡಿರುವಂತ ಕೆಲ್ಸಕ್ಕೆ ಮೆಚ್ಚಲೇಬೇಕು. ಉದ್ಯಮಿ ಅಂದರೆ ಸಾಕು ಕೋಟಿ ಗಟ್ಟಲೆ ಹಣ ಖರ್ಚು ಮಾಡಿ ತಮ್ಮ ಕೆಲಸವನ್ನು ಮಾಡಿಕೊಳ್ಳುತ್ತಾರೆ, ಆದ್ರೆ ಈ ವ್ಯಕ್ತಿ ತನ್ನ ಮಗಳ ಮದುವೆಗೆ ಕೂಡಿಟ್ಟ ಹಣವನ್ನು ಬಡ ಜನಗಳಿಗೆ ಮನೆ ಕಟ್ಟಿಸಿ ಆಸರೆಯಾಗಿದ್ದಾರೆ. ಅಷ್ಟಕ್ಕೂ ಈ ವ್ಯಕ್ತಿ ಯಾರು ಅನ್ನೋದನ್ನ ಈ ಮೂಲಕ ತಿಳಿಯೋಣ ಬನ್ನಿ, ಹೆಸರು ಉದ್ಯಮಿ ಮಜೋನ್ ಮುನೋತ್ ಎಂಬುದಾಗಿ ಮಹಾರಾಷ್ಟ್ರದ … Read more

ಕೇವಲ ಹತ್ತು ಸಾವಿರ ರೂಪಾಯಿಯಿಂದ ಮೋಟೊ ಬೈಸಿಕಲ್ ಆವಿಷ್ಕರಿಸಿದ ಹತ್ತನೇ ತರಗತಿಯ ವಿದ್ಯಾರ್ಥಿ. ಇವನ ಆವಿಷ್ಕಾರವನ್ನು ನೋಡಿ ಶಿಕ್ಷಕರೇ ದಂಗಾದರು

ವಿಜ್ಞಾನದ ಮೇಲಿನ ಆಸಕ್ತಿ ಒಂದಾಗಿ ಚಿತ್ರದುರ್ಗದ ಸಂಪಿಗೆ ದುರ್ಗದ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಒಬ್ಬ ಮೋಟೋ ಬೈಸಿಕಲ್ ತಯಾರಿಸಿದ್ದಾರೆ ಹೆಸರು ಸುಮಂತ್. ಪೆಟ್ರೋಲ್ ಡೀಸೆಲ್ ಇಲ್ಲದೆ ಕೇವಲ ಸೌರ ಶಕ್ತಿ ಹಾಗೂ ವಿದ್ಯುತ್ ಶಕ್ತಿ ಬಳಕೆಯಿಂದ ಇದನ್ನು ಓಡಿಸಬಹುದು ಇದು ಈ ಮೋಟೋ ಬೈಸಿಕಲ್ ನ ವಿಶೇಷತೆ. ೪೦km ಸ್ಪೀಡಿನಲ್ಲಿ ಸುಮಾರು ೬೦km ಮೈಲೇಜ್ ನೀಡುತ್ತದೆ ಜೊತೆಗೆ ಮಾಮೂಲಿ ಸೈಕಲ್ ರೀತಿಯೂ ಪೆಡಲ್ ತಿಳಿಯಬಹುದು ಇದರಿಂದ ಡೈನಮೋ ಚಾರ್ಜ್ ಆಗುತ್ತೆ. ಇದರಿಂದಾಗಿ ಪರಿಸರ ಸ್ನೇಹಿಯಾದ … Read more

ಗಂಡ ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆಯೋದನ್ನ ನೋಡೋಕೆ ಆಗದೆ ಛಲಗಾರ್ತಿ ಈ ಹಳ್ಳಿ ಹುಡುಗಿ ಮಾಡಿದ್ದೇನು ಗೊತ್ತಾ

ಜೀವನದಲ್ಲಿ ಒಂದು ಸ್ಪಷ್ಟವಾದ ಗುರಿ ಆ ಗುರಿಯನ್ನು ಸಾಧಿಸಲು ಬೇಕಾದ ಪರಿಶ್ರಮ ಸಾಮರ್ಥ್ಯ ನಮ್ಮಲ್ಲಿ ಇದ್ದರೆ ಏನನ್ನು ಬೇಕಾದರೂ ಸಾಧಿಸಹುದು. ಇಂದು ನಾವು ಒಬ್ಬ ಸಾಮಾನ್ಯ ಪೊಲೀಸ್ ಕಾನಸ್ಟೇಬಲ್ ನ ಹೆಂಡತಿ ಓರ್ವ ಧಕ್ಷ ಐಪಿಎಸ್ ಅಧಿಕಾರಿ ಆದರು ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ. ತಮಿಳುನಾಡಿನ ತಿಂಡಿಕಲ್ ಎಂಬ ಗ್ರಾಮದಲ್ಲಿ ಜನಿಸಿದ ಅಂಬಿಕಾ ಇವರಿಗೆ ಅತಿ ಚಿಕ್ಕ ವಯಸ್ಸಿನಲ್ಲೇ ಒಬ್ಬ ಪೊಲೀಸ್ ಪೇದೆಯ ಜೊತೆಗೆ ಅಂಬಿಕಾ ಅವರ ತಂದೆ ತಾಯಿ ವಿವಾಹ ಮಾಡುತ್ತಾರೆ. ಮಧ್ಯಮ ವರ್ಗದ ಕುಟುಂಬದಲ್ಲಿ … Read more

ತಂದೆ ತಾಯಿ ಜೊತೆ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತೀದ ಹುಡುಗ ಇಂದು ಕೋಟಿ ಆದಾಯ ಗಳಿಸುತ್ತಿರುವ ದೊಡ್ಡ ಬಿಸಿನೆಸ್ ಮ್ಯಾನ್ ಆಗಿದ್ದು ಹೇಗೆ ಗೊತ್ತೇ

ನಮಗೆ ಯಾವಗ್ಲೋ ಥಟ್ ಅಂತ ಹೊಳೆಯುವ ಐಡಿಯಾ ಹೇಗೆ ನಮ್ಮ ಜೀವನವನ್ನು ಬದಲಿಸುತ್ತದೆ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ ಇವರು.ಅದು ಹೇಗೆ ಅಂತಾ ತಿಳಿಯೋಣ. ಕೇರಳದ ಒಂದು ಕುಗ್ರಾಮದಲ್ಲಿ ಜನಿಸಿದ ಹುಡುಗ ಮುಸ್ತಫಾ.ಅವರ ಊರಿಗೆ ಸರಿಯಾದ ನೀರು,ರಸ್ತೆ ಇರಲಿಲ್ಲ. ಇವರ ಊರಲ್ಲಿ ಕೇವಲ ಐದನೇ ತರಗತಿಯವರೆಗೆ ಶಾಲೆ ಇದ್ದ ಕಾರಣ.ಹೈಸ್ಕೂಲ್ ಓದಲು 6 ಕಿ.ಮೀ ನಡೆದುಕೊಂಡು ಹೋಗುತ್ತಿದ್ದರು. ಮುಸ್ತಫಾ ಅವರ ತಂದೆ ತಾಯಿ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅವರ ಜೊತೆ ಕೆಲಸಕ್ಕೆ ಹೋಗುತ್ತಿದ್ದ ಮುಸ್ತಫಾ 6 ನೇ … Read more

ಯಾವುದೇ ಡಿಗ್ರಿ ಇಲ್ಲದೆ ದುಡಿಯುವ ಛಲದೊಂದಿಗೆ ಕೋಟ್ಯಂತರ ರೂಪಾಯಿಗಳ ಒಡತಿಯಾದಳು ಈ ಹೆಣ್ಣುಮಗಳು

ಬುದ್ಧಿವಂತಿಕೆ, ಚಾಣಾಕ್ಷತನ ನಮ್ಮ ಜೊತೆಯಲ್ಲಿ ಇದ್ದರೆ ಯಾವುದೇ ಡಿಗ್ರೀ ಸಂಪಾದಿಸಿಯೇ ನಾವು ದುಡಿಯಬೇಕು ಅಂತ ಏನು ಇಲ್ಲ. ಕಡಿಮೆ ಓಡಿದವರ್ಯಾರು ದಡ್ಡರಲ್ಲ ಹೆಚ್ಚು ಓದಿದ ಮಾತ್ರಕ್ಕೆ ಅವರು ಅತಿ ಬುದ್ಧಿವಂತರು ಎಂದೂ ಅಲ್ಲ. ಇಲ್ಲಿ 28 ವರ್ಷದ ಹೆಣ್ಣು ಮಗಳೊಬ್ಬಳು ತನ್ನ ಚಿಕ್ಕ ವಯಸ್ಸಿನಲ್ಲೇ ಕೋಟ್ಯಂತರ ರೂಪಾಯಿಗಳ ಒಡತಿ ಆಗಿದ್ದಾಳೆ. ಅವಳು ಇಷ್ಟು ಚಿಕ್ಕ ವಯಸ್ಸಿನಲ್ಲಿ ಅಷ್ಟು ದೊಡ್ಡ ಸಾಧನೆ ಮಾಡಿದ್ದಾದರೂ ಹೇಗೆ ಅಂತ ತಿಳಿಸಿಕೊಡ್ತೀವಿ. ಈಕೆಯ ಹೆಸರು ದೀಪಾಲಿ ಹುಟ್ಟಿದ್ದು ಗ್ವಾಲಿಯರ್ ನಲ್ಲಿ. ತಂದೆ ಮಗಳನ್ನ … Read more

ಈ ಹುಡುಗ ಮನೆಯಲ್ಲೇ ಕುಳಿತು ಮಾಡಿದ ಕೆಲಸಕ್ಕೆ ಇಡೀ ದೇಶವೇ ಶಹಬ್ಬಾಸ್ ಅನ್ನುತ್ತಿದೆ

ಒಬ್ಬ ಹುಡುಗ ಮನೆಯಲ್ಲಿ ಕುಳಿತು ಇಡೀ ದೇಶವೇ ಮೆಚ್ಚುವ ಕೆಲಸವನ್ನು ಮಾಡಿದ್ದಾನೆ ಅದೇನು ಆ ಹುಡುಗ ಯಾರು ಎಲ್ಲವನ್ನು ತಿಳಿದುಕೊಳ್ಳೋಣ ಬನ್ನಿ. ಈ ಹುಡುಗ ಸೆಕೆಂಡ್ ಪಿಯುಸಿ ಓದುತ್ತಿದ್ದಾನೆ ಓದುತ್ತಲೇ ಈತ ದೇಶಕ್ಕೆ ಸಹಾಯವಾಗುವಂತಹ ಒಂದು ಮಿಸೈಲ್ ಅನ್ನು ತಯಾರಿಸಿದ್ದಾನೆ ಹುಡುಗನ ಈ ಸಾಧನೆಗೆ ಭಾರತ ಸರ್ಕಾರ ಮತ್ತು ಇಸ್ರೋ ದವರು ಅವನನ್ನು ಹೊಗಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಆದರೆ ಇದು ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಸ್ವಲ್ಪ ಭಯವನ್ನುಂಟು ಮಾಡಿಸಿದೆ. ಈಗ ಒಂದು ವರ್ಷದ ಹಿಂದೆ ಅಷ್ಟೇ … Read more

error: Content is protected !!