Virat Kohli: ಅನುಷ್ಕಾಗೂ ಮುನ್ನ ವಿರಾಟ್ ಕೊಹ್ಲಿ ಪ್ರತಿ ಹೆಜ್ಜೆಯಲ್ಲೂ ಬೆಂಗಾವಲಾಗಿದ್ದ ಆ ಹುಡುಗಿ ಯಾರು ಗೊತ್ತಾ? ಕಿಂಗ್ ಕೊಹ್ಲಿ ಆಕೆಗೆ ತನ್ನ ತಂದೆ ಸ್ಥಾನ ನೀಡಲು ಕಾರಣವೇನು..

ಸ್ನೇಹಿತರೆ, ವಿರಾಟ್ ಕೊಹ್ಲಿ(Virat Kohli) ಎಂಬ ಬ್ರ್ಯಾಂಡ್ ಹೆಸರನ್ನು ಕೇಳುತ್ತಿದ್ದ ಹಾಗೆ ಪ್ರತಿಯೊಬ್ಬರಲ್ಲಿಯೂ ಕಿಚ್ಚು ಆಕ್ರಮಣಶೀಲತೆ ಹುಮ್ಮಸ್ಸು ಹಾಗೂ ಶಕ್ತಿ ಪುಟಿದೇಳುತ್ತದೆ. ಒಮ್ಮೆ ವಿರಾಟ್ ಬ್ಯಾಟ್ ಹಿಡಿದು ಫೀಲ್ಡ್ ಗೆ ಕಾಲಿಟ್ಟರೆ ಸಿಕ್ಸರ್ ಹಾಗೂ ರನ್ ಗಳ ಸುರಿಮಳೆ ಯಾಗುವುದು ಖಂಡಿತ. ಇತಿಹಾಸ ಸೃಷ್ಟಿ ಮಾಡಿರುವಂತಹ ದಿಗ್ಗಜರ ರೆಕಾರ್ಡ್ಗಳನ್ನು ಕುಟ್ಟಿ ಪುಡಿ ಪುಡಿ ಮಾಡಿ ಸ್ಟಾರ್ ಪಟ್ಟವನ್ನು ಅಲಂಕರಿಸಿರುವಂತಹ ವಿರಾಟ್ ಕೊಹ್ಲಿ(Virat Kohli) ಅವರ ಈ ಮಟ್ಟದ ಹೆಸರು ಸಾಧನೆ ಸಂಪಾದನೆ ಹಾಗೂ ಯಶಸ್ಸಿಗೆ ಕಾರಣ ಆ … Read more

ಈತ ಭಾರತದ ಅತೀ ಶ್ರೀಮಂತ ಭಿಕ್ಷುಕ ! ಇತನ ಆಸ್ತಿ ವಿವರ ಇಷ್ಟು !

ಹೆಚ್ಚಿನವರು ಹಣ ಇರುವ ಶ್ರೀಮಂತರು ಎಂದು ಕೇಳುತ್ತೀರಿ. ಆದರೆ ಈಗ ವಿಶ್ವದ ಶ್ರೀಮಂತ ಭಿಕ್ಷುಕ (rich begger ) ಭಾರತದಲ್ಲಿದ್ದಾರೆ. ಈತ ಆಸ್ತಿ ಕೇಳಿದ್ರೆ ನೀವು ಅಚ್ಚರಿಯಾಗೋದು ಖಂಡಿತ.  ಖಾಸಗಿ ವಾಹಿನಿಯ ಒಂದು ವರದಿ ಪ್ರಕಾರ, ಮುಂಬೈನಲ್ಲಿ ನೆಲೆಸಿರುವ ಭರತ್ ಜೈನ್ (bharath jain) ಅವರು ಭಾರತ ಮಾತ್ರವಲ್ಲದೆ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕರಾಗಿದ್ದಾರೆ. ಮುಂಬೈನ ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುವ ಭರತ್‌ ಜೈನ್‌ ವಿಶ್ವದ ಶ್ರೀಮಂತ ಭಿಕ್ಷುಕ ಎನ್ನಲಾಗುತ್ತದೆ. ಮಹಾರಾಷ್ಟ್ರದ ಥಾಣೆ ಮೂಲದ ಭರತ್ ಜೈನ್ ಬಗ್ಗೆ … Read more

India’s Smart Village: ಒಬ್ಬ ಸಾಮಾನ್ಯ ಗ್ರಾಮಪಂಚಾಯ್ತಿ ಅಧ್ಯಕ್ಷ ತನ್ನ ಊರಿಗೆ ಏನೆಲ್ಲಾ ಮಾಡಿದ್ದಾರೆ ಗೊತ್ತಾ? ಇಂತ ವ್ಯಕ್ತಿ ನಮ್ಮೂರಿಗೂ ಬೇಕು ಅಂತಿದಾರೆ ನೆಟ್ಟಿಗರು

India’s Smart Village: ನಮ್ಮ ಭಾರತ ದೇಶ (India) ಗ್ರಾಮ ಹಾಗೂ ಸಾಕಷ್ಟು ಹಳ್ಳಿಗಳನ್ನು ಹೊಂದಿರುವಂತ ದೇಶವಾಗಿದೆ (country) ದೇಶ ಅಭಿವೃದ್ಧಿಯಾಗಬೇಕು ಅನ್ನೋದಾದ್ರೆ ಮೊದಲು ಹಳ್ಳಿಯಿಂದ ಅಭಿವೃದ್ಧಿ ಕಾರ್ಯಗಳು ಆಗಬೇಕು. ಹಳ್ಳಿ ಅಥವಾ ಗ್ರಾಮ ಅಭಿವೃದ್ಧಿಗೆ ಗ್ರಾಮ ಪಂಚಾಯ್ತಿಗಳು ಹೆಚ್ಚಾಗಿ ಕೆಲಸ ಮಾಡಬೇಕಾಗುತ್ತೆ. ಆದ್ರೆ ನಮ್ಮ ದೇಶದಲ್ಲಿ ಇವತ್ತಿಗೂ ಸಹ ಸರಿಯಾಗಿ ಅಭಿವೃದ್ಧಿಯಾಗದೇ ಉಳಿದಿರುವಂತ ಸಾಕಷ್ಟು ಗ್ರಾಮಗಳು ನಮ್ಮ ಕಣ್ಣ ಮುಂದೆ ಇದೆ. ಹೌದು ನಾವು ಇವತ್ತು ನಿಮಗೆ ತಿಳಿಸಲು ಹೊರಟಿರುವ ವಿಚಾರ ಏನು ಅಂದ್ರೆ ಒಬ್ಬ … Read more

Chanakya: ಇಂತಹ ಹೆಣ್ಣನ್ನು ಮದುವೆ ಆಗಲೇಬಾರದು ಜೀವನ ನರಕ ಆಗುತ್ತೆ. ಚಾಣಕ್ಯರೇ ಹೇಳಿದ ಸತ್ಯವಿದು!

Chanakya Neethi ಚಾಣಕ್ಯ ನೀತಿ ಎನ್ನುವುದು ಕೇವಲ ಅಂದಿನ ಕಾಲದಲ್ಲಿ ಮಾತ್ರವಲ್ಲದೆ ಇಂದಿನ ನವಯುಗಕ್ಕೂ ಕೂಡ ಅತ್ಯಂತ ಪ್ರಸ್ತುತ ಎನಿಸುವಂತಹ ಪಾಠಗಳನ್ನು ಕಲಿಸುತ್ತೆ. ಅದರಲ್ಲೂ ವಿಶೇಷವಾಗಿ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಯಶಸ್ವಿ ವೈವಾಹಿಕ ಜೀವನದ ಬಗ್ಗೆ ಚಾಣಕ್ಯರು(Chanakya) ತಮ್ಮ ಗ್ರಂಥದಲ್ಲಿ ಏನನ್ನು ಬರೆದಿದ್ದಾರೆ ಎನ್ನುವುದನ್ನು ತಿಳಿಯಲು. ಬನ್ನಿ ಹಾಗಿದ್ದರೆ ಸಂಪೂರ್ಣ ವಿವರವಾಗಿ ತಿಳಿಯೋಣ. ಮಹಿಳೆ ಎಷ್ಟೇ ಸುಂದರವಾಗಿದ್ದರೂ ಕೂಡ ಆಕೆ ಒಳ್ಳೆಯ ಕುಟುಂಬದಿಂದ ಬಂದಿಲ್ಲವೆಂದರೆ ಖಂಡಿತ ಮದುವೆ ಆಗಬೇಡಿ ಯಾಕೆಂದರೆ ಮದುವೆಯಾಗಿ ಬಂದ ನಂತರ … Read more

Chanakya Neethi: ಶತ್ರುವನ್ನು ಸುಲಭವಾಗಿ ಸೋಲಿಸಲು ಚಾಣಕ್ಯ ಹೇಳಿರುವ ಸುಲಭ ಮಾರ್ಗಗಳು ಯಾವುವು ಗೊತ್ತಾ?

Chanakya ಜೀವನದಲ್ಲಿ ನಮಗೆ ನಮ್ಮ ಗೆಲುವಿನ ದಾರಿಗೆ ಹೋಗಲು ಅಡ್ಡಿಯಾಗಿ ಎರಡು ರೀತಿಯ ಶತ್ರುಗಳು ನಿಂತಿರುತ್ತಾರೆ. ಕೆಲವರು ಕೇವಲ ಶತ್ರುವಾಗಿ ನೇರವಾಗಿ ಕಾಣಿಸಿಕೊಳ್ಳುತ್ತಾರೆ ಇನ್ನು ಕೆಲವರು ಹಿತ ಶತ್ರುಗಳಾಗಿ ನಮ್ಮವರಂತೆ ಇದ್ದು ನಮ್ಮವರ ವಿರುದ್ಧ ನಮಗೆ ಕಾಣದಂತೆ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿರುತ್ತಾರೆ. ಇಂತಹ ಶತ್ರುಗಳನ್ನು ಸೋಲಿಸಲು ಇರುವಂತಹ ಸುಲಭವಾದ ದಾರಿಗಳನ್ನು ಚಾಣಕ್ಯರು(Chanakya) ಹೇಳಿರುವಂತಹ ಚಾಣಕ್ಯ ನೀತಿಯ ಕುರಿತಂತೆ ತಿಳಿಯೋಣ ಬನ್ನಿ. ನಾವು ಯಾವತ್ತೂ ಕೂಡ ದುರ್ಬಲರಾಗಬಾರದು ಹಾಗಿದ್ದಲ್ಲಿ ಮಾತ್ರ ಅವರು ನಮ್ಮ ದುರ್ಬಲತೆಯ ಲಾಭವನ್ನು ಪಡೆದು ನಮ್ಮನ್ನು … Read more

Chanakya Neethi: ಊರೆ ಮುಳುಗಿ ಹೋಗಲಿ ಬೆಳಗ್ಗೆ ಎದ್ದ ತಕ್ಷಣ ಈ ಕೆಲಸಗಳನ್ನು ಮಾಡಬೇಡಿ ನಿಮ್ಮ ಜೀವನವೇ ನಾ’ ಶವಾಗುತ್ತದೆ!

Chanakya ಚಾಣಕ್ಯರು ಇತಿಹಾಸದಲ್ಲಿ ತಮ್ಮ ಬುದ್ಧಿ ಶಕ್ತಿ ಹಾಗೂ ತಂತ್ರಗಾರಿಕೆಯ ಮತ್ತು ಇಂದಿಗೂ ಪ್ರಸ್ತುತ ಎನಿಸುವಂತಹ ಆಲೋಚನೆಗಳಿಂದ ಪ್ರಸಿದ್ಧರಾದವರು. ಅವರು ತಮ್ಮ ಗ್ರಂಥದಲ್ಲಿ(Chanakya Gruntha) ಬೆಳಗ್ಗೆ ಎದ್ದ ತಕ್ಷಣ ಕೆಲವೊಂದು ಕೆಲಸಗಳನ್ನು ಮಾಡಬಾರದು ಅದು ನಿಮ್ಮ ಜೀವನಕ್ಕೆ ದರಿದ್ರವನ್ನು ತಂದೊದಗಿಸುತ್ತದೆ ಎನ್ನುವ ಮಾತುಗಳನ್ನು ಹೇಳಿದ್ದಾರೆ. ಹಾಗಿದ್ದರೆ ಯಾವ ಕೆಲಸಗಳನ್ನು ಬೆಳಗ್ಗೆ ಎದ್ದ ತಕ್ಷಣ ಮಾಡಬಾರದು ಎನ್ನುವುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಇಂದಿನ ಯುವ ಜನತೆ ಬೆಳಗ್ಗೆ ಬೇಗ ಎದ್ದ ತಕ್ಷಣ ಒಂದು ಟಿವಿ ನೋಡುತ್ತಾರೆ ಇಲ್ಲವೇ … Read more

Bhagavad-Gita: ಹೆಂಡತಿಗಿಂತಲೂ ಗಂಡನೇ ಮೊದಲು ಮರಣ ಹೊಂದುವುದು ಯಾಕೆ ಗೊತ್ತಾ? ಕೃಷ್ಣ ಪರಮಾತ್ಮನೇ ಹೇಳಿದ ಸತ್ಯವಿದು.

Sri Krishna ಸಾಮಾನ್ಯವಾಗಿ ನೀವು ಹಲವಾರು ಮರಣದ ಮನೆಗಳಲ್ಲಿ ನೋಡಿರಬಹುದು ಹೆಂಡತಿಗಿಂತ ಮುಂಚೇನೆ ಗಂಡ ಮರಣ ಹೊಂದಿರುತ್ತಾರೆ. ಸಾಮಾನ್ಯವಾಗಿ ಪ್ರತಿಯೊಂದು ದಾಂಪತ್ಯ ಜೀವನದಲ್ಲಿ ಕೂಡ ಇದೊಂದು ಘಟನೆ ಖಂಡಿತವಾಗಿ ನಡೆದಿರುತ್ತದೆ. ಈ ವಿಚಾರದ ಬಗ್ಗೆ ಸ್ವತಹ ಕೃಷ್ಣ ಪರಮಾತ್ಮನೇ(Krishna Paramathma) ಹೇಳಿರುವ ವಿಚಾರ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ನಮ್ಮ ಹಿರಿಯರು ಹೇಳಿರುವ ಪ್ರಕಾರ ಒಂದು ಹೆಣ್ಣಿಗೆ ಅತ್ಯಂತ ಶೋಭೆ ತರುವ ಆಭರಣ ಎಂದರೆ ಅದು ಸೌಭಾಗ್ಯ. ಮಹಿಳೆಯರಿಗೆ ಅಲಂಕಾರ ಮಾಡುವುದು ಎಂದರೆ ಎಲ್ಲಿಲ್ಲದ … Read more

Ajit Doval: ಪಾಕಿಸ್ತಾನದಲ್ಲಿ ಸ್ವಲ್ಪದರಲ್ಲೇ ಬಚಾವ್ ಆಗಿದ್ದ ಭಾರತದ ಅತ್ಯಂತ ಜನಪ್ರಿಯ ಬೇಹುಗಾರ ಅಜಿತ್ ದೋವಲ್. ಕಥೆ ಯಾವ ಸಿನಿಮಾಗೂ ಕಮ್ಮಿ ಇಲ್ಲ ನೋಡಿ.

Ajit Doval ನಮ್ಮ ಭಾರತ ದೇಶದ ಹೆಮ್ಮೆಯ ಬೇಹುಗಾರಿಕೆ ಸಂಸ್ಥೆ ರಾ ಬಗ್ಗೆ ಎಲ್ಲರಿಗೂ ಕೂಡ ತಿಳಿದಿದೆ. ಈ ಸಂಸ್ಥೆಯ ಕುರಿತಂತೆ ಈಗಾಗಲೇ ಬಾಲಿವುಡ್(Bollywood) ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳೇ ನಿರ್ಮಾಣ ಆಗಿರುವುದನ್ನು ನೀವು ಕೂಡ ನೋಡಿರಬಹುದಾಗಿದೆ. ಸಿನಿಮಾದಲ್ಲಿ ಬೇಹುಗಾರರಾಗಿ ಕಾಣಿಸಿಕೊಂಡಿರುವವರನ್ನು ಬಿಡಿ ನಿಜ ಜೀವನದಲ್ಲಿ ಕೂಡ ಭಾರತದ ಪ್ರತಿಷ್ಠಿತ ಹೆಮ್ಮೆಯ ಸಂಸ್ಥೆಯಾಗಿರುವ ರಾ ದ ಏಜೆಂಟ್ ಆಗಿ ಪಾಕಿಸ್ತಾನದಲ್ಲಿ ಭರ್ಜರಿ ಏಳು ವರ್ಷಗಳ ಕಾಲ ಇದ್ದು ಪ್ರತಿಯೊಂದು ಮಾಹಿತಿಗಳನ್ನು ಕಲೆಕ್ಟ್ ಮಾಡಿರುವಂತಹ ನಿಜವಾದ ಸೂಪರ್ ಏಜೆಂಟ್(Indian Spy) … Read more

Chanakya Neethi: ಯೌವನದಲ್ಲಿ ಈ ತಪ್ಪುಗಳನ್ನು ಯಾವತ್ತೂ ಮಾಡ್ಬೇಡಿ. ಆಮೇಲೆ ಪಶ್ಚಾತ್ತಾಪ ಪಡ್ತೀರಾ.

Inspirational ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಯೌವನ ಎನ್ನುವುದು ಆತನ ಉದ್ಧಾರವನ್ನು ಅಥವಾ ಗ್ರಹಚಾರವನ್ನು ನಿರ್ಧಾರ ಮಾಡುತ್ತದೆ ಎಂಬುದಾಗಿ ಚಾಣಕ್ಯ ಗ್ರಂಥದಲ್ಲಿ ಹೇಳಲಾಗುತ್ತದೆ. ಹೀಗಾಗಿ ಆ ಯವ್ವನದಲ್ಲಿ ಯುವಕರು ಕೆಲವೊಂದು ತಪ್ಪುಗಳನ್ನು ಮಾಡಬಾರದು, ಅದರ ಕುರಿತಂತೆ ಚಾಣಕ್ಯ ಗ್ರಂಥದಲ್ಲಿ(Chanakya Gruntha) ಉಲ್ಲೇಖಿಸಿರುವಂತೆ ತಿಳಿಯೋಣ ಬನ್ನಿ. ಮೊದಲಿಗೆ ಯುವಕರಲ್ಲಿ ಆಲಸ್ಯ ಇರಬಾರದು ಇದು ಅವರ ಪ್ರಗತಿ ಹಾಗೂ ಅಭಿವೃದ್ಧಿಗೆ ಅವರೇ ತೊಡಕು ಮಾಡಿಕೊಂಡಂತಾಗುತ್ತದೆ. ಎರಡನೆಯದಾಗಿ ಅವರಲ್ಲಿ ಕಾ’ಮ ಇರಬಾರದು. ಯವ್ವನದಲ್ಲಿ(Adulthood) ಅವರು ತಪಸ್ವಿಯಂತೆ ಇರಬೇಕು ಇಂತಹ ಆಕರ್ಷಣೆಗಳಿಂದ ದೂರವಿರಬೇಕು. ಮೂರನೇದಾಗಿ … Read more

Chanakya Neethi: ಹೆಣ್ಣಿನ ಬಗ್ಗೆ ಚಾಣಕ್ಯ ಬಿಚ್ಚಿಟ್ಟ ಕಟು ಸತ್ಯಗಳೇನು ಗೊತ್ತಾ? ನಿಮಗಿದು.ತಿಳಿದಿರಲಿ.

Chanakya Neethi ನಮ್ಮ ಪೂರ್ವಜರು ಹೇಳುವಂತೆ ಯಾರನ್ನು ಬೇಕಾದರೂ ಏನನ್ನು ಬೇಕಾದರೂ ತಿಳಿಯಬಹುದು ಆದರೆ ಹೆಣ್ಣಿನ ಮನಸ್ಸಿನ ಆಳವನ್ನು ತಿಳಿಯಲು ಯಾರಿಂದಲೂ ಕೂಡ ಸಾಧ್ಯವಿಲ್ಲ ಎಂಬುದಾಗಿ ಹೇಳಿದ್ದಾರೆ. ಆಚಾರ್ಯ ಚಾಣಕ್ಯರು ಕೂಡ ಇದೇ ರೀತಿಯ ವಿಚಾರಗಳನ್ನು ತಮ್ಮ ಗ್ರಂಥದಲ್ಲಿ ಕೂಡ ಬರೆದಿದ್ದಾರೆ. ಹೀಗಿದ್ದರೂ ಕೂಡ ಕೆಲವೊಂದು ರಹಸ್ಯಗಳನ್ನು ಚಾಣಕ್ಯರು(Chankya) ಕೂಡ ಹೆಣ್ಣಿನ ಹುರಿದಂತೆ ತಮ್ಮ ಗ್ರಂಥದಲ್ಲಿ ಬಿಚ್ಚಿಟ್ಟಿದ್ದಾರೆ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಪುರುಷನನ್ನು ತನ್ನ ಕೈಗೊಂಬೆನ್ನಾಗಿ ಮಾಡಿಕೊಳ್ಳುವಂತಹ ವಿದ್ಯೆ ಹೆಣ್ಣಿಗೆ ಸುಲಭವಾಗಿ ತಿಳಿದಿದೆ. ದೇವತೆಗಳು ಕೂಡ … Read more

error: Content is protected !!