ಅಂದ ಹೆಚ್ಚಿಸಿಕೊಳ್ಳಲು ಅಪಾಯಕಾರಿ ಸ-ರ್ಜರಿಗೆ ಒಳಗಾದ ಕನ್ನಡದ ನಟಿಮಣಿಯರು ಯಾರ್ಯಾರು ಗೊತ್ತೇ?

ಸ್ನೇಹಿತರೆ ಸಿನಿಮಾ ರಂಗದಲ್ಲಿ ಮಿಂಚಬೇಕು ಒಳ್ಳೊಳ್ಳೆ ಅವಕಾಶಗಳನ್ನು ಪಡೆಯಬೇಕೆಂದರೆ ಪ್ರತಿಭೆಯ ಜೊತೆಗೆ ಸೌಂದರ್ಯವು ಅತ್ಯಗತ್ಯವಾಗಿರುತ್ತದೆ. ಹಿಂದಿನ ಕಾಲದಲ್ಲೆಲ್ಲಾ ಸೌಂದರ್ಯಕ್ಕೆ ಹೆಚ್ಚಿನ ಮನ್ನಣೆ ನೀಡುತ್ತಿರಲಿಲ್ಲ ಕಲಾವಿದರು ತಮ್ಮ ಕಣ್ಣಂಚಿನ ಅಭಿನಯದ ಮೂಲಕವೇ ಚಿತ್ರ ಪ್ರೇಕ್ಷಕರನ್ನು ಸೆಳೆದು ಬಿಡುತ್ತಿದ್ದರು. ಆದರೆ ಈಗ ಜನರನ್ನು ಸೌಂದರ್ಯದ ದೃಷ್ಟಿಕೋನದಿಂದ ಹೆಚ್ಚಾಗಿ ಆಕರ್ಷಿಸಬಹುದಾಗಿದೆ. ಹೀಗಾಗಿ ನಟಿಮಣಿಯರನ್ನು ಆಯ್ಕೆ ಮಾಡುವಂತಹ ಸಂದರ್ಭದಲ್ಲಿ ಅವರ ಪ್ರತಿ ದೇಹ ಕಾರದ ಸೌಂದರ್ಯವನ್ನು ಸೂಕ್ಷ್ಮವಾಗಿ ಗಮನಿಸಿ ಅವರು ತಮ್ಮ ಚಿತ್ರಕ್ಕೆ ಸರಿಹೊಂದುತ್ತಾರೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಹೀಗಾಗಿ ಇತ್ತೀಚಿನ ಸ್ಟಾರ್ ನಟಿಯರೆಲ್ಲರೂ … Read more

ತಂಗಿ ಧೃತಿ ಪುನೀತ್ ರಾಜಕುಮಾರ್ ಅವರಿಗೆ ಬಹಳ ವಿಶೇಷವಾದ ಉಡುಗೊರೆ ಒಂದನ್ನು ನೀಡಿದ ಯುವರಾಜ್ ಕುಮಾರ್!

ಸ್ನೇಹಿತರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneethrajkumar) ನಮ್ಮೆಲ್ಲರಿಂದ ಅಗಲಿ ವರ್ಷಗಳೇ ಉರುಳಿದರು ಕೂಡ ಅವರ ನೆನಪು ಮಾತ್ರ ಯಾವ ಅಭಿಮಾನಿಗಳ ಮನಸ್ಸಿನಿಂದಲೂ ಚಿಂಚುತ್ತು ಮಾಸಿಲ್ಲ. ಅಪ್ಪು ಇಂದಿಗೂ ಕೂಡ ಅವರ ಅದ್ಭುತ ಸಿನಿಮಾಗಳು ಹಾಗೂ ಮಹತ್ಕಾರ್ಯಗಳ ಮೂಲಕ ನಮ್ಮೊಂದಿಗೆ ಜೀವಿಸುತ್ತಿದ್ದಾರೆ ಎಂಬ ನಂಬಿಕೆ ಹಲವರಲ್ಲಿ ಮನೆಮಾಡಿದೆ. ಪುನೀತ್ ರಾಜಕುಮಾರ್(Puneethrajkumar) ಅವರ ಪತ್ನಿ ಅಶ್ವಿನಿ ಹಾಗೂ ಮಕ್ಕಳು ಮಾಡುವಂತಹ ಕೆಲಸದಲ್ಲಿ ತನ್ನ ನೆಚ್ಚಿನ ನಟನನ್ನು ಕಾಣುತ್ತಿರುವಂತಹ ಅಭಿಮಾನಿಗಳು ಇಂದು ಅಪ್ಪು ಇಲ್ಲದ ಮತ್ತೊಂದು ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಇದರ … Read more

ಅಂತು ಇಂತೂ ಕೊನೆಯ ದಿನ ತಲುಪಿದ ಪಾರು ಸೀರಿಯಲ್, ಪಾರು ಧಾರವಾಹಿ ತಂಡದ ಸುಂದರ ಫೋಟೋಗಳು!

ಸ್ನೇಹಿತರೆ ಕಳೆದ ಹಲವು ವರ್ಷಗಳಿಂದ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿದ್ದ ಪಾರು ಸೀರಿಯಲ್(Paaru serial) ಕೊನೆಗೂ ಅಂತ್ಯಗೊಳ್ಳುತ್ತಿದೆ. ಶೂಟಿಂಗ್ನ ಕೊನೆ ದಿನದ ಫೋಟೋಗಳನ್ನು ಹಂಚಿಕೊಂಡ ಕಲಾವಿದರು ಭಾವುಕವಾದ ಸಂದೇಶಗಳನ್ನು ಬರೆಯುತ್ತಾ ತಮ್ಮ ಹಾಗೂ ಪಾರು ತಂಡದ ಪಯಣ ಹೇಗಿತ್ತು ಎಂಬುದನ್ನು ವರ್ಣಿಸ ತೊಡಗಿದ್ದಾರೆ. ಸದ್ಯ ಈ ಫೋಟೋಗಳು ಭಾರಿ ವೈರಲ್ ಆಗುತ್ತಾ ನೆಟ್ಟಿಗರ ಆಕರ್ಷಣೆಗೆ ಗುರಿಯಾಗಿದ್ದು ಹಲವರು ತಾವು ಮುಂದಿನ ದಿನಮಾನಗಳಲ್ಲಿ ಪಾರು ಸೀರಿಯಲ್ ಅನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೇವೆ ಎಂದು ತಿಳಿಸುತ್ತಾ ಕಮೆಂಟ್ … Read more

ಸ್ನೇಹಿತರ ಜೊತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್ ದರ್ಶನ್!

ಸ್ನೇಹಿತರೆ ಶೂಟಿಂಗ್ ಕೆಲಸಗಳೆಲ್ಲದೆ ಬಿಡುವಿನ ಸಮಯ ಸಿಕ್ಕಾಗಲಿಲ್ಲ ಸಮಯದಲ್ಲೆಲ್ಲ ಸ್ನೇಹಿತರೊಂದಿಗೆ ಅಮೂಲ್ಯವಾದ ಸಮಯವನ್ನು ಕಳೆಯಲು ಇಚ್ಛಿಸುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಆಗಾಗ ದಟ್ಟವಾದ ಅರಣ್ಯ ಪ್ರದೇಶಗಳಿಗೆ ಸಫಾರಿ ಹೋಗುತ್ತಾರೆ, ಆಫ್ ರೋಡ್ ರೈಡಿಂಗ್ ಹಾಗೂ ಪುಣ್ಯಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುತ ಭಾರಿ ವೈರಲಾಗುತ್ತಿರುತ್ತಾರೆ. ಹೀಗಿರುವಾಗ ತಮ್ಮ ಚಿತ್ರದ ಶೂಟಿಂಗ್ ಕೆಲಸಗಳ ನಡುವೆಯೂ ದರ್ಶನ್ ಅವರು ತಮ್ಮ ಸ್ನೇಹಿತರ ಬಳಗದೊಂದಿಗೆ ಮಂಗಳೂರಿನಲ್ಲಿ ಇರುವಂತಹ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು ಸಾಕ್ಷಾತ್ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದಕ್ಕೆ ಪಾತ್ರರಾಗಿದ್ದಾರೆ. ದೇವಸ್ಥಾನದ … Read more

Dileep Raj: ಹಿಟ್ಲರ್ ಕಲ್ಯಾಣ ಖ್ಯಾತಿಯ ನಟ ದಿಲೀಪ್ ರಾಜ್ ಅವರ ಸುಂದರ ಫ್ಯಾಮಿಲಿ ಫೋಟೋ!

ಸ್ನೇಹಿತರೆ, ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಹಿಟ್ಲರ್ ಕಲ್ಯಾಣ ಸೀರಿಯಲ್ ಮೂಲಕ ಭಾರಿ ಜನಪ್ರಿಯತೆ ಪಡೆದು ಕನ್ನಡಿಗರನ್ನು ಪ್ರತಿದಿನ ರಂಜಿಸುತ್ತಿರುವಂತಹ ನಟ ದಿಲೀಪ್ ರಾಜ್(Dileep Raj) ಯಾರಿಗೆ ತಾನೇ ಪರಿಚಯವಿರಲು ಸಾಧ್ಯ ಹೇಳಿ? ಸಾಕಷ್ಟು ಚಿತ್ರಗಳಲ್ಲಿ ನಾಯಕ ನಟನಾಗಿ, ಸಹ ನಟನಾಗಿ, ಪೋಷಕ ನಟನಾಗಿ ಅಭಿನಯಿಸುತ್ತ ನೋಡುಗರಿಗೆ ಜಬರ್ದಸ್ತ್ಮೆಂಟ್ ನೀಡಿರುವಂತಹ ಈ ನಟ ಇಂದಿಗೂ ಯಶಸ್ವಿ ಸೀರಿಯಲ್ ಹಾಗೂ ಸಿನಿಮಾಗಳ ಮೂಲಕ ಬಹು ಬೇಡಿಕೆಯನ್ನು ಪಡೆದುಕೊಂಡಿದ್ದಾರೆ. ಕೇವಲ ನಟನೆಗೆ ಮಾತ್ರ ಸೀಮಿತವಾಗದೆ ಡಬ್ಬಿಂಗ್ ಆರ್ಟಿಸ್ಟ್(Dubbing artist) … Read more

Tukali Santhosh: ಹೊಸ ಕಾರ್ ಖರೀದಿಸಿದ ಒಂದು ವಾರಕ್ಕೆ ತುಕಾಲಿ ಸಂತೋಷ್ ಕಾರ್ ಅ-ಪ-ಘಾತ

ಸ್ನೇಹಿತರೆ, ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಹಾಸ್ಯ ನಟ ತುಕಾಲಿ ಸಂತೋಷ್(Tukali Santhosh) ಅವರಿಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಸ್ಪರ್ಧಿಸುವಂತಹ ಅವಕಾಶ ಸಿಕ್ಕಿತ್ತು. ಅದರಿಂದ ಬಂದಂತಹ ಹಣವನ್ನೆಲ್ಲ ಕೂಡಿಸಿಟ್ಟು ಕಳೆದ ಕೆಲವು ದಿನಗಳ ಹಿಂದೆ ಖರೀದಿಸಿದಂತಹ ತುಕಾಲಿ ಸಂತೋಷ್ ಕಿಯಾ ಕಂಪನಿಯ ಕಾರನ್ನು ಖರೀದಿಸಿದ್ದರು. ಅದರೀಗ ಅದೇ ಕಾರಿನಿಂದ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ ಹೌದು ಗೆಳೆಯರೇ ತಮ್ಮ ಬೇಜವಾಬ್ದಾರಿ ಇಂದಾಗಿ ತುಕಾಲಿ ಸಂತೋಷ್(Tukali Santhosh) ಕಾರನ್ನು ಆಟೋ ಚಾಲಕನ … Read more

Vinay Gowda: ಬಿಗ್ ಬಾಸ್ ಮನೆಯ ಆನೆಯೊಂದಿಗೆ ಕಾಣಿಸಿಕೊಂಡ ನಿರಂಜನ್ ದೇಶಪಾಂಡೆ ದಂಪತಿಗಳು

ಸ್ನೇಹಿತರೆ ಕನ್ನಡದ ಬಿಗ್ ಬಾಸ್ ಸೀಸನ್ 10ರ ಮೂಲಕ ಹೆಚ್ಚಿನ ಪ್ರಖ್ಯಾತಿ ಪಡೆದುಕೊಂಡಂತಹ ನಟ ವಿನಯ್ ಗೌಡ(Vinay Gowda) ಅವರನ್ನು ಬಿಗ್ ಬಾಸ್ ನ ಆನೆ ಎಂದೆ ಕರೆಯಲಾಗುತ್ತದೆ. ಸೀಸನ್ನ ಉದ್ದಕ್ಕೂ ಎಷ್ಟೇ ಎದುರಾಳಿಗಳು ಎದುರಾದರು ಸಮಸ್ಯೆಗಳ ಟೀಕೆಗಳ ಸುರಿಮಳೆ ಹರಿದು ಬಂದರು ತಮ್ಮ ಗತ್ತು ಗಾಂಭೀರ್ಯವನ್ನು ಬಿಡದೆ ತಮ್ಮತನವನ್ನು ಮೆರೆದಂತಹ ವಿನಯ್ ಗೌಡ ಬಿಗ್ ಬಾಸ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಳ್ಳದೆ ಹೋದರು ಅಸಂಖ್ಯಾತ ಅಭಿಮಾನಿಗಳ ಹೃದಯ ಗೆದ್ದರು ಎಂದರೆ ತಪ್ಪಾಗಲಾರದು. ಇನ್ನು ಬಿಗ್ ಬಾಸ್ ಕಾರ್ಯಕ್ರಮ … Read more

ಹುಟ್ಟುವ ಮೊದಲೆ ಮಗುವಿಗೆ ಹೆಸರಿಟ್ಟು ಇಡೀ ರಾಜ್ಯಕ್ಕೆ ಸಿಹಿ ಸುದ್ದಿ ಕೊಟ್ಟ ಲವ್ ಮಾಕ್ಟೈಲ್ ಜೋಡಿಗಳು!

ಸ್ನೇಹಿತರೆ, ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ(Darling krishna and milana nagraj) ಜೋಡಿಗಳು ಪೋಷಕರಾಗುತ್ತಿರುವಂತಹ ಸಿಹಿ ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಹೌದು ಗೆಳೆಯರೇ ಮಗು ಹುಟ್ಟುವ ಮೊದಲೆ ಕೃಷ್ಮೀ ಎಂದು ಹೆಸರಿಟ್ಟು ಇದೆ ಸೆಪ್ಟೆಂಬರ್ ತಿಂಗಳಿನಲ್ಲಿ ಮನೆಗೆ ಮುದ್ದಾದ ಮಗುವಿನ ಆಗಮನವಾಗಲಿರುವಂತಹ ಸಿಹಿ ಸುದ್ದಿಯನ್ನು ದಂಪತಿಗಳು ಹಂಚಿಕೊಂಡು ಬಾರಿ ವೈರಲಾಗುತ್ತಿದ್ದಾರೆ. ಯಾರಿಗೂ ಗೊತ್ತಾಗದ ಹಾಗೆ ಪ್ರೀತಿಸುತ್ತಿದಂತಹ ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಜೋಡಿಗಳು ಲಾಕ್ಡೌನ್ … Read more

Rakshith Shetty: ಸದ್ದಿಲ್ಲದೆ ರಾಮನನ್ನು ಕಾಣಲು ಅಯೋಧ್ಯೆಯಲ್ಲಿ ಪ್ರತ್ಯಕ್ಷರಾದ ರಕ್ಷಿತ್ ಶೆಟ್ಟಿ, ವೈರಲ್ ಆಯ್ತು ಫೊಟೋಸ್

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshith Shetty) ಅವರು ಕಳೆದ ಕೆಲವು ದಿನಗಳ ಹಿಂದೆ ತಮ್ಮ ಸ್ನೇಹಿತರ ಬಳಗದೊಂದಿಗೆ ರಾಮ ಜನ್ಮಭೂಮಿ ಅಯೋಧ್ಯೆಗೆ ತೆರಳಿ ಶ್ರೀ ರಾಮನ ದರ್ಶನ ಪಡೆದಿದ್ದಾರೆ. ಅದರ ದಿವ್ಯ ಅನುಭೂತಿಯ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ರಕ್ಷಿತ್ ಶೆಟ್ಟಿ(Rakshith Shetty) ಹಂಚಿಕೊಂಡಿದ್ದು, ಫೋಟೋಗಳು ಎಲ್ಲರೂ ಬಾರಿ ವೈರಲ್ ಆಗುತ್ತಿವೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ರಕ್ಷಿತ್ ಶೆಟ್ಟಿ(Rakshith Shetty) ಅವರು ಕೇವಲ ಓರ್ವ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿ ನಿರ್ಮಾಪಕನಾಗಿ … Read more

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರೊಂದಿಗೆ ಕಾಣಿಸಿಕೊಂಡ ವಸಿಷ್ಟ ಸಿಂಹ ದಂಪತಿಗಳು

ಸ್ನೇಹಿತರೆ ಟಾಲಿವುಡ್ ಸಿನಿಮಾ ರಂಗದ ಮಿಲ್ಕಿ ಬ್ಯೂಟಿ ಎಂದೇ ಪ್ರಖ್ಯಾತಿ ಪಡೆದಿರುವಂತಹ ತಮನ್ನಾ ಭಾಟಿಯಾ(Tamanna Bhatia) ಅವರನ್ನು ಕೆಲವು ದಿನಗಳ ಹಿಂದೆ ನಟ ವಸಿಷ್ಠ ಸಿಂಹ ಅವರು ಭೇಟಿ ಮಾಡಿದ್ದು, ಇದರ ಕೆಲ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಾ ನಾನಾ ರೀತಿಯ ಚರ್ಚೆಗೆ ದಾರಿ ಮಾಡಿ ಕೊಟ್ಟಿದೆ. ಹೌದು ಗೆಳೆಯರೇ ವಾರಣಾಸಿಯ ಪ್ರತಿಷ್ಠಿತ ದೇವಸ್ಥಾನದಲ್ಲಿ ಈ ಫೋಟೋ ತೆಗೆಯಲಾಗಿದೆ. ಇದನ್ನು ಕಂಡಂತಹ ಅಭಿಮಾನಿಗಳಿಗೆ ತಮ್ಮನ್ನ ವಸಿಷ್ಠ ಸಿಂಹ ಅವರ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರಾ? ಅಥವಾ … Read more

error: Content is protected !!