ತಂಗಿ ಮಗಳ ಮದುವೆ ಸಂಭ್ರಮದಲ್ಲಿ ಅದ್ದೂರಿಯಾಗಿ ಮಿಂಚಿದ DK ಬ್ರದರ್ಸ್

ಸ್ನೇಹಿತರೆ ಕಳೆದೆರಡು ದಿನಗಳ ಹಿಂದೆ ಡಿಕೆ ಸಹೋದರರ ಕುಟುಂಬದಲ್ಲಿ ಮಂಗಳ ಕಾರ್ಯಗಳು ಬಹಳ ಅದ್ದೂರಿಯಾಗಿ ನಡೆದವು. ಇಡೀ ರಾಜಕೀಯ ರಂಗವೇ ತಮ್ಮತ್ತ ತಿರುಗಿ ನೋಡುವಂತಹ ವೈಭವೋ ಪೂರಿತ ಮದುವೆಯನ್ನು ಡಿಕೆ ಶಿವಕುಮಾರ್ ಕುಟುಂಬಸ್ಥರು ನಡೆಸಿ ಕೊಟ್ಟಿದ್ದು ಇದರ ಕೆಲ ಸುಂದರ ಫೋಟೋಗಳನ್ನು ಡಿಕೆ ಪುತ್ರಿ ಐಶ್ವರ್ಯ(Aishwarya) ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮ ಆಗಿ ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್ ಅವರು ತಮ್ಮ ಮಗಳ ಮದುವೆಯಷ್ಟೇ ಅದ್ದೂರಿಯಾಗಿ ತಂಗಿ ಮಗಳ ಮದುವೆಯನ್ನು ನೆರವೇರಿಸಿ ಕೊಟ್ಟಿದ್ದು ಫೋಟೋದಲ್ಲಿ ಡಿಕೆ … Read more

ಮಂತ್ರಾಲಯದ ಗುರುರಾಯರ ಕೃಪ ಆಶೀರ್ವಾದದಿಂದ ಈ ನಾಲ್ಕು ರಾಶಿಯವರಿಗೆ ಇಂದು ಅಷ್ಟೈಶ್ವರ್ಯ ಪ್ರಾಪ್ತಿ ಸಕಲ ಕಾರ್ಯ ಸಿದ್ದಿ!

ಮಿಥುನ ರಾಶಿ: ನಿಮ್ಮ ರಾಶಿ ಚಕ್ರದ ಮೇಲೆ ಗುರು ರಾಘವೇಂದ್ರ ರಾಯರ ಕೃಪಾಶೀರ್ವಾದವು ಹೇರಳವಾಗಿರುವುದರಿಂದ ಸ್ವಂತ ಉದ್ಯಮ ಪ್ರಾರಂಭಿಸಬೇಕು ಎಂದುಕೊಂಡಿರುವಂತಹ ವ್ಯಕ್ತಿಗಳು ತಮ್ಮ ಹೆಜ್ಜೆಯನ್ನು ಕಾರ್ಯ ರೂಪಕ್ಕೆ ತರುವಿರಿ, ಇದಕ್ಕೆ ಮನೆಯವರ ಬೆಂಬಲದ ಜೊತೆಗೆ ಧನ ಸಹಾಯವು ದೊರಕುತ್ತದೆ. ಅಂದುಕೊಂಡಿರುವಂತಹ ಕೆಲಸಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳಿಸುತ್ತೀರಾ. ಹಲವು ದಿನಗಳಿಂದ ಬರಬೇಕಿದ್ದಂತಹ ಹಣವು ನಿಮ್ಮ ಕೈ ಸೇರುವುದು, ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ನಿವಾರಣೆಯಾಗಲಿದೆ, ಈ ರಾಶಿ ಚಕ್ರದ ಮಹಿಳೆಯರು ಚಿನ್ನಾಭರಣ ಖರೀದಿ ಭರಾಟೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. … Read more

ಫೆಬ್ರವರಿ 20ನೇ ತಾರೀಕು ಬಹಳ ವಿಶೇಷ ಭೀಷ್ಮ ಏಕಾದಶಿ ದ್ವಾದಶ ರಾಶಿಗಳ ಪೈಕಿ ಈ 5 ರಾಶಿಯವರಿಗೆ ಅದೃಷ್ಟವೋ ಅದೃಷ್ಟ

ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಏಕದಶಿಯ ಆಚರಣೆಗೆ ಬಹಳನೇ ಮಹತ್ವವಿದ್ದು, ಈ ಅವಧಿಯಲ್ಲಿ ಜನರು ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ತಮ್ಮ ಕಾರ್ಯ ಸಿದ್ದಿ ಮಾಡಿಕೊಳ್ಳಬಹುದಾದಂತಹ ವಿಶೇಷ ದಿನವಾಗಿದೆ. ಹೀಗಿರುವಾಗ ಫೆಬ್ರವರಿ 2024 ರಂದು ಭೀಷ್ಮ ಏಕಾದಶಿ ರೂಪಗೊಂಡಿದ್ದು, ಈ ವಿಶೇಷ ದಿನದಂದು ದ್ವಾದಶ ರಾಶಿಗಳ ಪೈಕಿ ಕೇವಲ ನಾಲ್ಕು ರಾಶಿಯವರು ಶುಭಯೋಗಗಳನ್ನು ಪಡೆಯಲಿದ್ದಾರೆ. ಅಷ್ಟಕ್ಕೂ ಆ ಐದು ರಾಶಿಗಳು ಯಾವ್ಯಾವು ಏನೇನೆಲ್ಲಾ ಶುಭ ಫಲಗಳು ಲಭಿಸುತ್ತದೆ ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. … Read more

ಸೋಮವಾರ ವಿಶೇಷ: ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಕೃಪಾಶೀರ್ವಾದದಿಂದ ಈ ರಾಶಿಯವರ ಬದುಕು ಉಜ್ವಲಿಸಲಿದೆ!

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನ ನಕ್ಷತ್ರ ಪುಂಜಗಳು ಹಾಗೂ ಗ್ರಹಗಳ ಸ್ಥಳ ಬದಲಾವಣೆಯಿಂದಾಗಿ ಬಹು ವಿಶೇಷವಾದ ಪ್ರೀತಿ ಯುಗ ಸರ್ವಾರ್ಥ ಸಿದ್ದಿ ಯೋಗ, ರವಿ ಯೋಗ ಮತ್ತು ಅಮೃತ ಸಿದ್ದಿ ಯೋಗ ನಡೆಯುತ್ತಿದ್ದು ಇದರೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಕೃಪಾಶೀರ್ವಾದವೂ ಕೂಡ ದ್ವಾದಶ ರಾಶಿಗಳ ಪೈಕಿ ಕೇವಲ ನಾಲ್ಕು ಹೇರಳವಾಗಿರಲಿದ್ದು, ಆ ರಾಶಿಗಳು ಯಾವ್ಯಾವು? ಏನೆಲ್ಲ ಶುಭ ಫಲಗಳು ದೊರಕುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಮಿಥುನ … Read more

ಶುಕ್ರವಾರದ ವಿಶೇಷ: ತಾಯಿ ಚಾಮುಂಡೇಶ್ವರಿ ದೇವಿಯ ಕೃಪಾಶೀರ್ವಾದದಿಂದ ಈ 5 ರಾಶಿಯವರಿಗೆ ಹಣವೋ ಹಣ, ಮದುವೆ ಭಾಗ್ಯ!

ವೃಷಭ ರಾಶಿ: ನಿಮ್ಮ ರಾಶಿ ಚಕ್ರದಲ್ಲಿ ಗುರುವಿನ ಸ್ಥಾನ ಅದ್ಭುತವಾಗಿ ಇರುವುದರಿಂದ ಈ ದಿನ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಪ್ರಗತಿ ವಿದೇಶಕ್ಕೆ ಹೋಗುವಂತಹ ನಿಮ್ಮ ಕನಸು ನನಸಾಗಲಿದೆ. ದಿನ ಬಳಕೆ ವಸ್ತುಗಳ ವ್ಯಾಪಾರ ಮಾಡುವವರಿಗೆ ಉತ್ತಮ ಲಾಭ, ಆರ್ಥಿಕ ಸಂಕಷ್ಟ ಬಗೆಹರಿಯುವುದು ಹಣವನ್ನು ಹೂಡಿಕೆ ಮಾಡುವತ್ತ ಗಮನ ಹರಿಸುತ್ತೀರಾ. ಅರ್ಧಕ್ಕೆ ಸ್ತಗಿತಗೊಂಡಿದ್ದಂತಹ ಕಾಮಗಾರಿ ಕೆಲಸವನ್ನು ಪೂರ್ಣ ಗೊಳಿಸಿ ಮೇಲಾಧಿಕಾರಿಗಳಿಂದ ಶ್ಲಾಘನೆಗೆ ಒಳಗಾಗುವಿರಿ. ಮಿಥುನ ರಾಶಿ: ಈ ದಿನ ಅತ್ಯಂತ ಮಂಗಳಕರವಾಗಿರಲಿದೆ, ನೀವಂದುಕೊಂಡಂತಹ ಎಲ್ಲಾ … Read more

ಸೋಮವಾರದ ವಿಶೇಷ: ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಕೃಪಾ ಆಶೀರ್ವಾದದಿಂದ ಈ 5 ರಾಶಿಯವರು ಮುಟ್ಟಿದ್ದೆಲ್ಲ ಅಸಲಿ ಬಂಗಾರವಾಗಲಿದೆ

ತುಲಾ ರಾಶಿ: ಈ ರಾಶಿಯವರಿಗೆ ಇಂದು ಮಂಗಳಕರದ ದಿನವಾಗಿರಲಿದ್ದು, ಮಂಜುನಾಥನ ಕೃಪಾಶೀರ್ವಾದ ನಿಮ್ಮ ಮೇಲೆ ಹೇರಳವಾಗಿರುವುದರಿಂದ ಇಂದು ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುವ ಸಾಧ್ಯತೆಗಳಿದೆ. ಮನೆಯಲ್ಲಿ ಮದುವೆ ಮುಂಚಿಯ ಸಕಲ ಸಿದ್ಧತೆಗಳು ಯಾವುದೇ ಅಡೆತಡೆಗಳಿಲ್ಲದೆ ಜರುಗುತ್ತದೆ. ಸ್ವಂತ ಉದ್ಯಮ ಪ್ರಾರಂಭಿಸಬೇಕೆಂದುಕೊಂಡಿರುವವರಿಗೆ ತಾಯಿಯ ಬೆಂಬಲ ಪ್ರೋತ್ಸಾಹದ ಜೊತೆಗೆ ಧನ ಸಹಾಯವು ಪ್ರಾಪ್ತಿಯಾಗಲಿದೆ. ಧನು ರಾಶಿ: ವಿದ್ಯಾರ್ಥಿಗಳಿಗೆ ಊರಿನಲ್ಲಿ ಹೆಚ್ಚಿನ ಪ್ರಗತಿ ಸ್ಪರ್ಧಾತ್ಮಕ ಪರೀಕ್ಷೆ ಬರೆದಿರುವವರು ನೀವೊಂದು ಕೊಂಡಂತಹ ಫಲಿತಾಂಶವನ್ನು ಪಡೆಯಲಿದ್ದೀರಿ, ಪಿತಾಜಿತ ಆಸ್ತಿಯ ವಿಚಾರದಲ್ಲಿ ಹೆಚ್ಚಿನ … Read more

ಶನಿವಾರದ ವಿಶೇಷ: ಶ್ರೀ ಆಂಜನೇಯ ಸ್ವಾಮಿಯ ಅನುಗ್ರಹದಿಂದ ಈ ಮೂರು ರಾಶಿಯವರ ಬಾಳಿನಲ್ಲಿ ವರ್ಷಪೂರ್ತಿ ಸುಖ ಸಮೃದ್ಧಿ ಹಾಗೂ ಧನ ಲಾಭ

ವೃಷಭ ರಾಶಿ: ಇಷ್ಟು ದಿನಗಳ ಕಾಲ ಕೇವಲ ಕಷ್ಟ ನೋವು ಹಾಗೂ ದುಃಖವನ್ನೇ ಅನುಭವಿಸಿದಂತಹ ವೃಷಭ ರಾಶಿಯ ವ್ಯಕ್ತಿಗಳು ಇನ್ನು ಮುಂದಿನ ದಿನಗಳಲ್ಲಿ ವೃತ್ತಿ ಹಾಗೂ ವೈಯಕ್ತಿಕ ಬೆಳವಣಿಗೆ ಅಭಿವೃದ್ಧಿಯನ್ನು ಕಾಣಲಿದ್ದೀರಿ. ಹಲವು ದಿನಗಳಿಂದ ಭಾದಿಸುತ್ತಿದ್ದಂತಹ ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಸ್ವಂತ ಉದ್ಯಮ ಪ್ರಾರಂಭಿಸಬೇಕೆಂದುಕೊಂಡಿರುವವರ ಮೇಲೆ ಆಂಜನೇಯಸ್ವಾಮಿ ಕೃಪೆ ಆಶಿರ್ವಾದವು ಹೇರಳವಾಗಿರುವುದರಿಂದ ನೀವು ಅಂದುಕೊಂಡಿರುವಂತಹ ಕಾರ್ಯಸಿದ್ಧಿಯಾಗಲಿದೆ. ತುಲಾ ರಾಶಿ: ಹಲವು ದಿನಗಳಿಂದ ಬರಬೇಕಿದ್ದಂತಹ ಹಣವು ನಿಮ್ಮ ಕೈ ಸೇರಲಿದೆ ಇದರಿಂದ ಆರ್ಥಿಕ ಸಮಸ್ಯೆಯಿಂದ ಮುಕ್ತಿ … Read more

ಶುಕ್ರವಾರದಂದೇ ಮೂರು ಗ್ರಹಗಳ ಸಂಯೋಗ, ಕರ್ಕಟಕ ರಾಶಿಯಲ್ಲಿ ತ್ರಿಗ್ರಾಹಿ ಯೋಗ! ಈ ನಾಲ್ಕು ರಾಶಿಯವರಿಗಿಂದು ಜಾಕ್ಪಾಟ್ ಹೊಡೆಯುವುದು ಪಕ್ಕಾ

ಸ್ನೇಹಿತರೆ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂದು ಚಂದನು ಕರ್ಕಟಕ ರಾಶಿಗೆ ಪ್ರವೇಶಿಸಲಿದ್ದು, ಈ ಅವಧಿಯಲ್ಲಿ ವಿಶೇಷ ಗ್ರಹಗಳೊಂದಿಗೆ ಸಂಯೋಗ ನಡೆಸುತ್ತಾ ಶುಭ ಯೋಗಗಳನ್ನು ರಚನೆ ಮಾಡುತ್ತಾನೆ. ಜನವರಿ 26 2024ರಂದು ತ್ರಿಗ್ರಾಹಿ ಯೋಗ, ಪ್ರೀತಿ ಯೋಗ ಮತ್ತು ಆಯುಷ್ಮನ್ ಯೋಗವು ರೂಪಗಳಲ್ಲಿದ್ದು, ಇದೆಲ್ಲದರ ಪ್ರಭಾವದಿಂದ ದ್ವಾದಶ ರಾಶಿಗಳ ಪೈಕಿ ಈ ನಾಲ್ಕು ರಾಶಿಯವರ ಬದುಕು ಬೆಳಗಲಿದೆ. ಜೊತೆಗೆ ಅತಿ ಹೆಚ್ಚಿನ ಹಣ ಸಂಪಾದನೆ ಹಾಗಾದ್ರೆ ಆ ನಾಲಕ್ಕು ರಾಶಿಗಳು ಯಾವ್ಯಾವು ಎಂಬ ಮಾಹಿತಿಯನ್ನು ಈ ಪುಟದ … Read more

30 ವರ್ಷಗಳ ನಂತರ ಕುಂಭ ರಾಶಿಯಲ್ಲಿ ವಿಶೇಷ ತ್ರಿಗ್ರಾಹಿ ಯೋಗ ಸೃಷ್ಟಿ, ವರ್ಷದ ಆರಂಭದಲ್ಲೇ ಈ ರಾಶಿಯವರಿಗೆ ಜಾಕ್ಪಾಟ್ ಹೊಡೆಯುವುದು ಪಕ್ಕಾ!

ಸ್ನೇಹಿತರೆ 2024ರ ಆರಂಭದಲ್ಲಿ ಸಾಕಷ್ಟು ಗ್ರಹಗಳ ಸ್ಥಳ ಬದಲಾವಣೆಯಾಗಿದ್ದು ಸೂರ್ಯನು ಕೂಡ ತನ್ನ ಪಥವನ್ನು ಬದಲಿಸಿ ಮುಂದೆ ಸಾಗುತ್ತಿದ್ದಾನೆ. ಹೀಗಿರುವಾಗ ಬರೋಬ್ಬರಿ 30 ವರ್ಷದ ನಂತರ ಶನಿಯ ರಾಶಿ ಎಂದು ಕರಿಯಲ್ಪಡುವ ಕುಂಭ ರಾಶಿಯಲ್ಲಿ ತ್ರಿಗ್ರಾಹಿ ಯೋಗವು ರಚನೆ ಆಗುತ್ತಿದ್ದು ಮೂರು ಗ್ರಹಗಳ ಅನುಗ್ರಹವು ಯಾವ ಯಾವ ರಾಶಿಗಳ ಮೇಲೆ ಇರಲಿದೆ? ಏನೇನೆಲ್ಲ ಶುಭಫಲಗಳು ಲಭಿಸಲಿದೆ? ಅಷ್ಟಕ್ಕೂ ಆ ರಾಶಿಗಳು ಯಾವ್ಯಾವು? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಮೇಷ ರಾಶಿ: ಕುಂಭ ರಾಶಿಯಲ್ಲಿ ರಚನೆಯಾಗಿರುವಂತಹ … Read more

ಶುಕ್ರವಾರದ ದಿನ ಭವಿಷ್ಯ: ತಾಯಿ ಚಾಮುಂಡೇಶ್ವರಿ ದೇವಿಯ ಕೃಪಾಶೀರ್ವಾದ ಈ ದಿನ ಯಾವ ರಾಶಿನಲ್ಲಿದೆ ನೋಡಿ!

ಮೇಷ ರಾಶಿ: ನಿಮ್ಮ ರಾಶಿ ಚಕ್ರದ ಮೇಲೆ ದೇವಿಯ ಅನುಗ್ರಹ ಏರಳವಾಗಿರುವುದರಿಂದ ವೈಯಕ್ತಿಕ ಹಾಗೂ ವೃತ್ತಿಪರ ಕ್ಷೇತ್ರದಲ್ಲಿ ವ್ಯಾಪಕ ಅಭಿವೃಧ್ದಿಯನ್ನು ಕಾಣಲಿದ್ದೀರಿ ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ನಿಮ್ಮ ಪರವಾಗಿರಲಿದೆ ಪ್ರಭಾವಿ ವ್ಯಕ್ತಿಗಳ ಪರಿಚಯದಿಂದ ನಿಮ್ಮ ಈ ದಿನದ ಕೆಲಸಗಳನ್ನು ಸುಲಭವಾಗಿಸಿಕೊಳ್ಳುವಿರಿ, ಸಂಗತಿಯೊಂದಿಗಿನ ಸಂಬಂಧ ಸೌಹಾರ್ದವಾಗಿರುವುದು ಕುಟುಂಬದಲ್ಲಿ ನೆಮ್ಮದಿ ಹಾಗೂ ಶಾಂತದಾಯಕ ವಾತಾವರಣ ಇರಲಿದೆ. ವೃಶ್ಚಿಕ ರಾಶಿ: ನಿಮ್ಮ ಉದ್ಯಮಕ್ಕೆ ಸಂಬಂಧಿಸಿದಂತಹ ಕೆಲ ಮಹತ್ವವಾದ ಯೋಜನೆಗಳು ಕುಟುಂಬಸ್ಥರಿಂದ ತಿರಸ್ಕಾರಗೊಳ್ಳುವುದು, ಇದರಿಂದ ಮನಸ್ಸಿಗೆ ಕೊಂಚ ಬೇಸರ, ಹಳೆಯ ನೆಂಟರು … Read more

error: Content is protected !!