ದಿನ ಭವಿಷ್ಯ: ಅನ್ನಪೂರ್ಣೇಶ್ವರಿ ದೇವಿಯ ಕೃಪೆಯಿಂದ ಈ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಲಾಭ ಆಗಲಿದೆ

Daily Horoscope 15 December: ಮೇಷ ರಾಶಿ: ಈ ರಾಶಿಯವರಿಗೆ ಇಂದು ಮಂಗಳಕರದ ದಿನವಾಗಿರಲಿದ್ದು ಖಾಸಗಿ ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುವ ಸಾಧ್ಯತೆಗಳಿದೆ. ಇದರ ಜೊತೆಗೆ ಮೇಲಾಧಿಕಾರಿಯಿಂದ ಉತ್ತಮ ಕೊಡುಗೆಯನ್ನು ಸ್ವೀಕರಿಸುತ್ತೀರಾ. ನಿಮ್ಮ ಪ್ರತಿ ಕೆಲಸಕ್ಕೂ ತಾಯಿಯ ಬೆಂಬಲ ಪ್ರೋತ್ಸಾಹದ ಜೊತೆಗೆ ಧನ ಸಹಾಯವು ಪ್ರಾಪ್ತಿಯಾಗಲಿದೆ. ವೃಶ್ಚಿಕ ರಾಶಿ: ಜನರಿಂದ ಮಿಶ್ರಫಲವನ್ನು ಅನುಭವಿಸಲಿದ್ದಾರೆ ಮಕ್ಕಳಿಂದ ಕಹಿ ಸುದ್ದಿಯೊಂದನ್ನು ಕೇಳುವಿರಿ ಇದರಿಂದ ಮನಸ್ಸಿಗೆ ಆಘಾತವಾಗುವುದು, ವ್ಯಾಪಾರ ಮಾಡುವಂತಹ ಜನರು ದೂರ ಪ್ರಯಾಣವನ್ನು ಮಾಡಬೇಕಾಗುತ್ತದೆ, ಮಕ್ಕಳ ಪ್ರೀತಿ … Read more

Malashree: ಕನಸಿನ ರಾಣಿ ಮಾಲಾಶ್ರೀ ಅವರ ಸೀಮಂತ ಶಾಸ್ತ್ರದ ಸುಂದರ ಫೋಟೋಗಳು

Malashree: ಸ್ನೇಹಿತರೆ ತಮ್ಮ ಅಮೋಘ ನಟನೆಯ ಮೂಲಕ ಇಂದಿಗೂ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವಂತಹ ಲೇಡಿ ಸೂಪರ್ ಸ್ಟಾರ್ ಕನಸಿನ ರಾಣಿ ಮಾಲಾಶ್ರೀ(Malashree) ಅವರು ಮಹಿಳಾ ಪ್ರಧಾನ ಪಾತ್ರಗಳ ಮೂಲಕ ಗಂಗಾ ದುರ್ಗಿಯಂತಹ ಚಿತ್ರಗಳನ್ನು ನೀಡುತ್ತಾ ಚಿತ್ರ ಪ್ರೇಕ್ಷಕನನ್ನು ರಂಜಿಸುತ್ತಿರುವಂತಹ ನಟಿ. ತಮ್ಮಂತೆ ತನ್ನ ಮಗಳು ರಾಧನ ರಾಮ್ (Radhana Ram) ಕೂಡ ಬಹು ದೊಡ್ಡ ಮಟ್ಟದ ಹೆಸರನ್ನು ಮಾಡಬೇಕೆಂಬ ಮಹಾದಾಸೆಯನ್ನು ಹೊಂದಿದ್ದಂತಹ ಮಾಲಾಶ್ರೀ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾಟೇರ ಸಿನಿಮಾದ ನಾಯಕ ನಟಿಯಾಗಿ … Read more

Vinay Gowda: ಬಿಗ್ ಬಾಸ್ ವಿನಯ್ ಗೌಡ ಅವರಿಂದ ಉಂಟಾದ ಕಹಿ ಅನುಭವ ಕುರಿತು. ಬೇಸರ ಹೊರಹಾಕಿದ ನಟಿ

Vinay Gowda: ನೂರು ದಿನಗಳ ಬಿಗ್ ಬಾಸ್ ಕನ್ನಡ ಸೀಸನ್ ಹತ್ತಿರ ಆಟವು ಅದಾಗಲೇ ಸರಾಸರಿ 70 ದಿನಗಳನ್ನು ಪೂರ್ಣಗೊಳಿಸಿದ್ದು, ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ವೀಕ್ಷಕರಿಗೆ ಅದ್ಭುತ ಎಂಟರ್ಟೈನ್ಮೆಂಟ್ ನೀಡುತ್ತಾ ಬಂದಿದೆ. ಹೌದು ಗೆಳೆಯರೇ ಟಿ ಆರ್ ಪಿ(TRP) ಯ ಸಲುವಾಗಿ ಸ್ಪರ್ಧಿಗಳಿಗೆ ಚಿತ್ರ ವಿಚಿತ್ರವಾದಂತ ಟಾಸ್ಕ್ ಗಳನ್ನು ನೀಡಿ ಅವರ ಭಾವನೆಗಳನ್ನು ಹೊರ ತರುತ್ತಿರುವಂತಹ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅತಿ ಬಲಿಷ್ಠ ಸ್ಪರ್ಧಿಗಳಲ್ಲಿ ವಿನಯ್ ಗೌಡ ಕೂಡ ಒಬ್ಬರು. ಹೌದು ಗೆಳೆಯರೇ ತಮ್ಮ ಬಲದ … Read more

Veerendra Hegde: ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾಕ್ಟರ್ ವೀರೇಂದ್ರ ಹೆಗ್ಡೆ ಕುಟುಂಬದ ಸುಂದರ ಫೋಟೋಸ್ ಇಲ್ಲಿದೆ

Veerendra Hegde: ಸ್ನೇಹಿತರೆ, ಸಾಕ್ಷಾತ್ ಮಂಜುನಾಥ ಸ್ವಾಮಿ (Lord Manjunatha) ನೆಲೆಸಿರುವಂತಹ ಧರ್ಮಸ್ಥಳದ ಹೆಸರು ಕೇಳಿದೊಡನೆ ನಮ್ಮೆಲ್ಲರಿಗೂ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳಾಗಿರುವ ವೀರೇಂದ್ರ ಹೆಗ್ಡೆ ತಟ್ಟೆಂದು ನೆನಪಿಗೆ ಬಂದುಬಿಡುತ್ತಾರೆ. ಕೇವಲ 20 ವರ್ಷ ಹುಡುಗನಾಗಿದ್ದಾಗಲೇ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿ(Religion officer) ಯಾಗುವಂತಹ ಭಾಗ್ಯವನ್ನು ಗಿಟ್ಟಿಸಿಕೊಂಡು 60 ವರ್ಷಗಳ ಕಾಲ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಹೌದು ಗೆಳೆಯರೇ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಪೇರ್ಗಡೆ ಕುಟುಂಬವು (Pergade Family) ದೇವಾಲಯದ ಸೃಷ್ಟಿಕರ್ತ ಕುಟುಂಬದಿಂದ ಬಂದಂತಹ ಕುಟುಂಬವಾಗಿದ್ದು, … Read more

ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಒಲಿದು ಬರಲಿದೆ ಕೋಟ್ಯಾಧಿಪತಿಯಾಗುವಂತ ಯೋಗ, ಎಲ್ಲಾ ವಿಷಯದಲ್ಲೂ ಜಾಕ್ಪಾಟ್ ಒಡೆಯುವುದು ಪಕ್ಕಾ

New Year 2023 Horoscope: ಸ್ನೇಹಿತರೆ 2023 ಮುಗಿದು ಇನ್ನೇನು ಕೆಲವೇ ಕೆಲವು ದಿನಗಳಲ್ಲಿ 2024ರ ವಸಂತಕ್ಕೆ ನಾವೆಲ್ಲರೂ ಕಾಲಿಡಲಿದ್ದೇವೆ. ಈ ಅವಧಿಯಲ್ಲಿ ಸಾಕಷ್ಟು ಗ್ರಹ ಹಾಗೂ ನಕ್ಷತ್ರ ಪುಂಜಗಳ ಬದಲಾವಣೆಗಳು ಉಂಟಾಗುವುದರಿಂದ ದ್ವಾದಶ ರಾಶಿಗಳ ಪೈಕಿ ಕೇವಲ ಈ ಐದು ರಾಶಿ ಅವರು ವೈಯಕ್ತಿಕ ಹಾಗೂ ವೃತ್ತಿಪರವಾಗಿ ಹೆಚ್ಚಿನ ಅಭಿವೃದ್ಧಿ ಹಾಗೂ ಹಣ ಸಂಪಾದನೆ ಮಾಡಲಿದ್ದಾರೆ. ಮೇಷ ರಾಶಿ: ನಿಮ್ಮ ಅದೃಷ್ಟ ಮುಂದಿನ ಫೆಬ್ರವರಿ ತಿಂಗಳಿನಲ್ಲಿ ಸಂಪೂರ್ಣ ಬದಲಾಗುತ್ತದೆ. ಪ್ರತಿಕ್ಷೇತ್ರದಲ್ಲಿ ಮಹತ್ತರ ಅಭಿವೃದ್ಧಿ ವೇತನ ಹೆಚ್ಚಾಗುವ … Read more

Mahalakshmi Ravinder: ನನ್ನ ಗಂಡ ರಾತ್ರಿ ಕೂಡ ನಿದ್ದೆ ಮಾಡಲು ಬಿಡುತ್ತಿಲ್ಲ ಅದನ್ನು ಮಾಡಲು ಸದಾ ಒತ್ತಾಯ ಮಾಡುತ್ತಾರೆ ಎಂದ ಮಹಾಲಕ್ಷ್ಮಿ! ಅಷ್ಟಕ್ಕೂ ನಿರ್ಮಾಪಕ ರವೀಂದರ್ ಏನ್ಮಾಡ್ತಾರೆ

Mahalakshmi Ravinder: ಸ್ನೇಹಿತರೆ, 2022ರ ಸಮಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಟ್ರೋಲಿಗರ ಕೆಂಗಣ್ಣಿಗೆ ಗುರಿಯಾದಂತಹ ಸಾಕಷ್ಟು ಜೋಡಿಗಳಲ್ಲಿ ಮಹಾಲಕ್ಷ್ಮಿ (Mahalakshmi) ಮತ್ತು ರವೀಂದ್ರ ಕೂಡ ಒಬ್ಬರು. ಅದಾಗಲೇ ಮದುವೆಯಾಗಿದ್ದಂತಹ ಈ ಜೋಡಿಗಳು ತಮ್ಮ ಪತಿ-ಪತ್ನಿಯರಿಗೆ ವಿಚ್ಛೇದನವನ್ನು ನೀಡಿ ಎರಡನೇ ಸಂಸಾ-ರಿಕ ಜೀವನವನ್ನು ಶುರು ಮಾಡಿದ್ದು, ಈ ಜೋಡಿ ಏನೇ ಮಾಡಿದರೂ ಆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಬಹು ದೊಡ್ಡ ಮಟ್ಟದ ಸುದ್ದಿಗೊಳಗಾಗುತ್ತಿರುತ್ತದೆ. ಮಹಾಲಕ್ಷ್ಮಿಯವರು ತಮ್ಮ ಪತಿಯ ನಡುವಳಿಕೆಯ ಕುರಿತು ಸಂದರ್ಶನದಲ್ಲಿ ಬೇಸರವನ್ನು ವ್ಯಕ್ತಪಡಿಸಿದ್ದು, ಈ ವಿಡಿಯೋ ಸಿಕ್ಕಾಪಟ್ಟೆ … Read more

Leelavathi: ನಮ್ಮ ಅತ್ತೆಯವರನ್ನು ನೋಡಿ ಜೀವನದಲ್ಲಿ ತುಂಬಾನೇ ಕಲಿತಿದ್ದೇನೆ, ಅತ್ತೆಯನ್ನು ನೆನೆದು ಕಣ್ಣೀರು ಹಾಕಿದ ಸೊಸೆ

Leelavathi ಸ್ನೇಹಿತರೆ 1940ರ ಸಮಯದಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ತಮ್ಮ ಅಮೋಘ ನಟನೆ ಹಾಗೂ ಮುದ್ದಾದ ಸೌಂದರ್ಯದ ಮೂಲಕ ನೂರಾರು ಪಾತ್ರಗಳಿಗೆ ಬಣ್ಣ ಹಚ್ಚುತ್ತಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಉತ್ತುಂಗದ ಶಿಖರದಲ್ಲಿ ಮೆರೆದಂತಹ ಲೀಲಾವತಿ (Leelavathi) ಅಮ್ಮನವರು ಕಳೆದ ಕೆಲವು ದಿನಗಳ ಹಿಂದೆ ನಮ್ಮೆಲ್ಲರಿಂದ ಅಗಲಿ ಬಾರದ ಲೋಕಕ್ಕೆ ತೆರಳಿದ್ದಾರೆ. ಹೌದು ಗೆಳೆಯರೇ 86 ವರ್ಷದ ಲೀಲಾವತಿ (Leelavathi) ಅಮ್ಮನವರು ಹಲವು ತಿಂಗಳಿಂದ ವಯೋಸಹಜ ಕಾಯಿ+ಲೆಯಿಂದ ಬಳಲುತ್ತಿದ್ದರು. ಅವರನ್ನು ಉಳಿಸಿಕೊಳ್ಳಲು ಮಗ ವಿನೋದ್ ರಾಜ್ ಅವರು … Read more

ಬುದುವಾರದ ವಿಶೇಷ ರಾಶಿ ಫಲ: ಶ್ರೀ ಸಿದ್ದಿ ವಿನಾಯಕನ ಅನುಗ್ರಹದಿಂದ ದ್ವಾದಶ ರಾಶಿಗಳ ಈ ದಿನದ ಭವಿಷ್ಯ ಹೇಗಿರಲಿದೆ ನೋಡಿ

Daily Horoscope 13 December: ಮೇಷ ರಾಶಿ: ಮೇಷ ರಾಶಿಯ ಜನರು ವೃತ್ತಿ ಪರರಾಗಿ ಕಿಚ್ಚನ ಅಭಿವೃದ್ಧಿಯನ್ನು ಕಾಣಲಿದ್ದಾರೆ ನಿಮ್ಮ ಅದ್ಭುತ ಕಾರ್ಯವ್ಯಕಾರಿಯನ್ನು ಮೆಚ್ಚಿ ಮೇಲಧಿಕಾರಿಗಳು ಪ್ರಮೋಷನ್ ನೀಡುವ ಸಾಧ್ಯತೆಗಳಿದೆ. ಅಮೂಲ್ಯವಾದಂತಹ ವಸ್ತುವನ್ನು ಕಳೆದುಕೊಳ್ಳುವಂತಹ ಸಾಧ್ಯತೆ ಇದೆ. ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿ ಮಾಡುವಿರಿ ಮಕ್ಕಳಿಂದ ಹೆಚ್ಚಿನ ಸಂತೋಷವನ್ನು ಕಾಣುತ್ತೀರ. ವೃಷಭ ರಾಶಿ: ಉದ್ಯೋಗ ಹುಡುಕುತ್ತಿರುವಂತಹ ಜನರಿಗೆ ನೀವಂದುಕೊಂಡಂತಹ ಕೆಲಸ ಲಭಿಸುವಂತಹ ಶುಭಯೋಗವಿದೆ, ಇಂದು ಯಾವುದೇ ವಿಚಾರವಾದರೂ ಕೂಡ ಭಾವನಾತ್ಮಕವಾಗಿ ತೆಗೆದುಕೊಂಡು ಕಣ್ಣೀರು ಹಾಕುವಂತಹ ಪರಿಸ್ಥಿತಿ ಎದುರಾಗಬಹುದು. ನಿಮ್ಮ … Read more

Yash & Radhika Pandit: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಚೊಚ್ಚಲ ಚಿತ್ರ ಮೊಗ್ಗಿನ ಮನಸ್ಸಿನ ಕೆಲ ಅಪರೂಪದ ದೃಶ್ಯಗಳು ಇಲ್ಲಿವೆ

ಸ್ನೇಹಿತರೆ ನಂದಗೋಕುಲ(Nandagokula) ಎಂಬ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದಂತಹ ಯಶ್ ಮತ್ತು ರಾಧಿಕಾ ಪಂಡಿತ್(Yash & Radhika Pandit) ಜೋಡಿಗಳು ಒಟ್ಟಿಗೆ ಬೆಳ್ಳಿ ತೆರೆಯನ್ನು ಮೊಗ್ಗಿನ ಮನಸ್ಸು (Moggina Manasu) ಎಂಬ ಸಿನಿಮಾದ ಮೂಲಕ ಪ್ರವೇಶಿಸುತ್ತಾರೆ. ಮೊದಲ ಸಿನಿಮಾದಲ್ಲಿಯೇ ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು ಕಂಡಂತಹ ಈ ಜೋಡಿಗಳು ಚಿತ್ರರಂಗದಲ್ಲಿ ಕಂಡುಕೊಂಡರು. ಪ್ರೀತಿ ಸ್ನೇಹ ಹಾಗೂ ಜೀವನದ ಮಹತ್ವವನ್ನು ತಿಳಿಸುವ ಕಥಾಹಂದರದ ಮೇಲೆ ನಿರ್ಧಾರಿತವಾಗಿರುವಂತಹ ಈ ಸಿನಿಮಾಗೆ ನಿರ್ದೇಶಕ ಶಶಾಂಕ್ ಅವರು ಆಕ್ಷನ್ ಕಟ್ ಹೇಳಿದರೆ … Read more

Shubha Poonja: ಬಹುದಿನದ ನಂತರ ಕ್ಯೂಟ್ ಫೋಟೋ ಹಂಚಿಕೊಂಡ ನಟಿ ಶುಭಪುಂಜ

Shubha Poonja: ಸ್ನೇಹಿತರೆ ತಮ್ಮ ಮುದ್ದಾದ ನಗು ಹಾಗೂ ಮುಗ್ಧ ಮನಸ್ಸಿನಿಂದ ಹಲವಾರು ವರ್ಷಗಳ ಕಾಲ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿ ಯಶಸ್ವಿ ಸಿನಿಮಾಗಳನ್ನು ನೀಡಿರುವಂತಹ ನಟಿ ಶುಭಪುಂಜ (Shubha Poonja) ಅವರು ಇಂದಿಗೂ ಕೂಡ ತಮಗೆ ಸೂಕ್ತವಾಗುವಂತಹ ವಿಶೇಷ ಜಾನರ್ ಇರುವಂತಹ ಕಥಾ ಹಂದರವನ್ನು ಹೊಂದಿರುವ ಸಿನಿಮಾಗಳ ಮೂಲಕ ಅಭಿಮಾನಿ ದೇವರುಗಳನ್ನು ರಂಜಿಸುತ್ತಲೇ ಇದ್ದಾರೆ. ಸದಾ ತರ್ಲೆ ತುಂಟಾಟ ಮಾಡುತ್ತಾ ಮಗುವಿನಂತೆ ನಡೆದುಕೊಳ್ಳುವಂತಹ ಶುಭಪುಂಜ (Shubha Poonja) ಅವರು ಬಿಗ್ ಬಾಸ್ ಮನೆಗೆ ಪಾದಾರ್ಪಣೆ ಮಾಡಿ … Read more

error: Content is protected !!