RCB ತಂಡದಲ್ಲಿದ್ದಾಗ ಆತ್ಮ ಹ ತ್ಯೆ ಮಾಡಿಕೊಳ್ಳಲು ಮುಂದಾಗಿದ್ದರಂತೆ ರಾಬಿನ್ ಉತ್ತಪ್ಪ !

ಪ್ರತಿಯೊಬ್ಬರ ಜೀವನದಲ್ಲಿಯೂ ಏರು ಬೀಳುಗಳು ಇದ್ದೇ ಇರುತ್ತದೆ. ನಾವು ಟಿವಿಯಲ್ಲಿ, ಪರದೆಯ ಮೇಲೆ ಎಷ್ಟು ಸೆಲೆಬ್ರಿಟಿಗಳನ್ನ ನೋಡುತ್ತೇವೆ, ನಾವೆಲ್ಲರೂ ಅವರ ಜೀವನವು ತುಂಬಾನೇ ಸುಖಕರವಾಗಿ ಆನಂದದಿಂದ ಇರುತ್ತದೆ ಎಂದು ನಾವು ಅಂದುಕೊಂಡಿರುತ್ತೇವೆ. ಆದರೆ ಅವರ ಜೀವನದಲ್ಲಿಯೂ ಸಾಮಾನ್ಯ ಜನರಂತೆ ಹಲವು ಏರು ಇಳಿತ ಗಳು ಇದ್ದೇ ಇರುತ್ತವೆ. ರಾಬಿನ್ ಉತ್ತಪ್ಪ ಅವರು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ರಾಬಿನ್ ಉತ್ತಪ್ಪ ಒಬ್ಬ ಒಳ್ಳೆಯ ಕ್ರಿಕೆಟ್ ಆಟಗಾರ. ಇವರು ಈಗ ಚೆನ್ನೈ ಸೂಪರ್ ಕಿಂಗ್ಸ್ … Read more

40 ವರ್ಷದಿಂದ ನಿದ್ರೆ ಮಾಡದೇ ವೈದ್ಯ ಲೋಕಕ್ಕೆ ಸವಾಲ್ ಆಗಿರುವ ಈ ವ್ಯಕ್ತಿ ನಿಜಕ್ಕೂ ಯಾರು ಗೊತ್ತಾ

ಪ್ರಪಂಚದ ಪ್ರತಿಯೊಂದು ಜೀವಿಗೂ ನಿದ್ದೆ ಜೀವನದ ಒಂದು ಭಾಗವಾಗಿದೆ ಮನುಷ್ಯನ ಹೊರತಾಗಿ ಪ್ರಾಣಿ ಪಕ್ಷಿಗಳು ಕೂಡ ನಿದ್ದೆಯನ್ನು ಮಾಡುತ್ತಾವೆ ಮನುಷ್ಯನು ದಿನ ಒಂದಲ್ಲ ಒಂದು ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಹಾಗಾಗಿ ತನ್ನ ದೇಹಕ್ಕೆ ವಿಶ್ರಾಂತಿ ಅವಶ್ಯಕತೆ ಇದ್ದು ಸ್ವಲ್ಪ ಸಮಯವನ್ನು ಎಚ್ಚರ ಇಲ್ಲದೆ ಮಲಗುತ್ತಾನೆ ಸಾಮಾನ್ಯವಾಗಿ ಎಲ್ಲರೂ ರಾತ್ರಿ ಹೊತ್ತಿನಲ್ಲಿ ನಿದ್ರೆ ಮಾಡುತ್ತಾರೆ ನಿದ್ರೆಯ ಅವಧಿಯನ್ನು ಅವರವರ ವಯೋಮಿತಿ ಅನುಗುಣವಾಗಿ ವಿಂಗಡಿಸಲಾಗಿದೆ ವಯಸ್ಕರು ದಿನಾಲು 8 ಗಂಟೆ ನಿದ್ದೆ ಮಾಡಿದರೆ ಅವರ ದೇಹವು ಆರೋಗ್ಯದಿಂದ ಕೂಡಿರುತ್ತದೆ ಆದರೆ ಪ್ರಪಂಚದಲ್ಲಿ … Read more

ಆ ಒಂದು ಸುದ್ದಿಯನ್ನು ಕೇಳಿ ಯಶ್ ಅವರ ತಂದೆ ಗಳಗಳನೆ ಅತ್ತು ಮೂರು ದಿವಸ ಊಟಾನೇ ಮಾಡಿಲ್ವಂತೆ

ಸಾಮಾನ್ಯ ಮಧ್ಯಮ ಕುಟುಂಬದಲ್ಲಿ ಬೆಳೆದು ಬಂದ ಯಶ್ ಅವರು ಇದೀಗ ದೇಶದಾದ್ಯಂತ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಯಶ್ ರವರ ಕಷ್ಟದ ದಿನಗಳನ್ನು ಹಾಗೂ ಏಳು ಬೀಳುಗಳನ್ನು ನಾವೆಲ್ಲ ಕಂಡಿದ್ದೇವೆ ಮತ್ತು ಯಶ್ ಅವರ ಬಾಯಲ್ಲೇ ಹಲವಾರು ಸಲ ಕೇಳಿದ್ದೇವೆ. ಯಶ್ ಅವರನ್ನು ಬೆಳೆಸಲು ಹಾಗೂ ಅವರನ್ನು ಒಬ್ಬ ನಟನನ್ನಾಗಿ ಮಾಡಲು ಅವರ ತಂದೆ ತಾಯಿಯವರ ಪರಿಶ್ರಮವು ಕೂಡ ಪ್ರಮುಖ ಕಾರಣ. ಯಶ್ ಅವರ ತಂದೆ ಒಬ್ಬ ಸಾಧಾರಣ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ತಮಗೆ … Read more

ದಳಪತಿ ವಿಜಯ್ ಜೊತೆ ಸಿನಿಮಾದಲ್ಲಿ ನಟಿಸೋಕೆ ರಶ್ಮಿಕಾ ಮಂದಣ್ಣ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ ಕೇಳಿದರೆ ಬೆಚ್ಚಿ ಬೀಳ್ತಿರಾ!

ಅದೃಷ್ಟ ಮತ್ತು ಯೋಗ ನಮ್ಮ ಜೀವನವನ್ನೇ ಬದಲಾಯಿಸುತ್ತೆ. ರಶ್ಮಿಕಾ ಮಂದಣ್ಣ ಅವರ ವಿಚಾರಕ್ಕೆ ಬಂದರೆ ಅವರ ಅದೃಷ್ಟ ಹೇಗಿದೆ ನೋಡಿ. ಒಂದೇ ಒಂದು ಕನ್ನಡ ಚಿತ್ರದ ಯಶಸ್ಸಿನಿಂದ ಇಡೀ ಭಾರತವನ್ನೇ ತಿರುವು ಅವಕಾಶ ಒದಗಿದೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಯಶಸ್ಸು ಗಳಿಸಿದ ರಶ್ಮಿಕಾ ಇದೀಗ ಭಾರತದ ಎಲ್ಲಾ ಭಾಷೆಗಳಲ್ಲೂ ಅಭಿನಯ ಮಾಡುತ್ತಿದ್ದಾರೆ. ನಮ್ಮ ದೇಶದ ಎಲ್ಲಾ ದೊಡ್ಡ ದೊಡ್ಡ ಸ್ಟಾರ್ ನಟರ ಜತೆ ಅಭಿನಯಿಸುವ ಅವಕಾಶ ರಶ್ಮಿಕಾಗೆ ಒದಗುತ್ತಿದೆ. ರಶ್ಮಿಕಾ ಅವರನ್ನು ನ್ಯಾಷನಲ್ ಸ್ಟಾರ್ ಎಂದೇ … Read more

ರಾಧಿಕಾ ನನ್ನ ಸೊಸೆಯೇ ಅಲ್ಲ.. ರಾಧಿಕಾ ನಾ ಯಾವತ್ತೂ ನಾನು ಸೊಸೆ ತರ ನೋಡೇ ಇಲ್ಲ ಅಂತ ಯಶ್ ಅಮ್ಮ ಹೇಳಿದ್ದೇಕೆ

ರಾಧಿಕಾ ಪಂಡಿತ್ ಮತ್ತು ಯಶ್ ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಗಳು. ಈ ಮುದ್ದು ಜೋಡಿಗಳು ಮಾದರಿ ದಂಪತಿಗಳು. ರಾಧಿಕಾ ಮತ್ತು ಯಶ್ ಅವರ ಜೋಡಿಯನ್ನು ನೋಡಿ ನಮಗೆ ಕೂಡ ಇದೇ ರೀತಿಯ ಪಾರ್ಟ್ನರ್ ಸಿಗಲಿ ಎಂದು ಎಷ್ಟೋ ಜನ ದೇವರಲ್ಲಿ ಬೇಡಿಕೊಳ್ಳುತ್ತಾರೆ. ಸಿನಿರಂಗದಲ್ಲಿ ಆಗಲಿ ಅಥವಾ ವೃತ್ತಿ ಜೀವನದಲ್ಲೇ ಆಗಲಿ ರಾಧಿಕಾ ಮತ್ತು ಯಶ್ ಅವರದ್ದು ಕಾಂಟ್ರವರ್ಸಿಗಳೇ ಇಲ್ಲ. ಇಬ್ಬರು ಆದರ್ಶ ದಂಪತಿಗಳು. ಯಶ್ ಮತ್ತು ರಾಧಿಕಾ ಪಂಡಿತ್ ಅವರು ಪ್ರೀತಿಸಿ ಮದುವೆಯಾಗಿದ್ದಾರೆ ಎಂಬ ವಿಷಯ … Read more

ತನ್ನ ಆಪ್ತ ಗೆಳೆಯನಾಗಿದ್ದ ದಿನೇಶ್ ಕಾರ್ತಿಕ್ ಹೆಂಡತಿಯನ್ನು ಮುರಳಿ ವಿಜಯ್ ಹಾರಿಸಿಕೊಂಡು ಮದುವೆಯಾಗಿದ್ದು ಹೇಗೆ ಗೊತ್ತಾ

ಟ್ರೈಯಾಂಗಲ್ ಲವ್ ಸ್ಟೋರಿ ಕಥೆಗಳನ್ನು ನಾವೆಲ್ಲ ಸಿನಿಮಾಗಳಲ್ಲಿ ನೋಡಿರುತ್ತೇವೆ. ಇಬ್ಬರು ಗೆಳೆಯರು ಒಂದೇ ಹುಡುಗಿಯನ್ನು ಇಷ್ಟ ಪಡುವುದು ಮತ್ತು ಒಬ್ಬಳಿಗೋಸ್ಕರ ಕಿತ್ತಾಡುವುದನ್ನು ನಾವೆಲ್ಲಾ ಸಿನೆಮಾಗಳಲ್ಲಿ ಕೆಲವು ಕತೆಗಳಲ್ಲಿ ಕೇಳಿರುತ್ತೇವೆ ಆದರೆ ನಿಜಜೀವನದಲ್ಲಿ ಇದು ನಡೆಯುವುದು ತುಂಬಾ ವಿರಳ. ಆದರೆ ಇಂಥದ್ದೇ ಒಂದು ನಿಜಜೀವನದ ಕಥೆ ಕ್ರಿಕೇಟ್ ಆಟಗಾರರ ಜೀವನದಲ್ಲಿ ನಡೆದಿದೆ ಎಂದರೆ ನಂಬಲೇಬೇಕು. ಆರ್ ಸಿಬಿ ಆಟಗಾರ ದಿನೇಶ್ ಕಾರ್ತಿಕ್ ಮತ್ತು ಮಾಜಿ ಕ್ರಿಕೆಟಿಗ ಮುರಳಿ ವಿಜಯ್ ಅವರ ಜೀವನದಲ್ಲಿ ನಡೆದ ಸ್ಟೋರಿ. ದಿನೇಶ್ ಕಾರ್ತಿಕ್ ಮತ್ತು … Read more

ಮುರುಕಲು ಮನೆಯಲ್ಲಿ ಹುಟ್ಟಿ ಬೆಳೆದು, ಬಡತನವನ್ನು ಮೆಟ್ಟಿ ನಿಲ್ಲುವ ಜೊತೆಗೆ IAS ಪಾಸ್ ಮಾಡಿದ ಛಲಗಾರ್ತಿಯ ಸ್ಫೂರ್ತಿದಾಯಕ ಕಥೆ !

ಸಾಧನೆ ಮಾಡೋದಿಕ್ಕೆ ಮುಖ್ಯವಾಗಿ ಏನು ಬೇಕು? ಕೆಲವ್ರು ಇದಕ್ಕೆ ದುಡ್ಡು ಇರಬೇಕು ಅಂತ ಹೇಳಬಹುದು. ಇನ್ನು ಕೆಲವರು ಯಾರದ್ದಾದರೂ ಬೆಂಬಲ ಬೇಕು ಕೈ ಹಿಡಿದು ನಡೆಸುವವರು ಬೇಕು ಅಂತಾ ಹೇಳಬಹುದು. ಇದು ಯಾವುದೂ ಇಲ್ಲದೆಯೂ ಸಹ ಒಳ್ಳೆಯ ಬ್ಯಾಕ್ ಗ್ರೌಂಡ್, ಒಳ್ಳೆಯ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ ಸಾಧನೆ ಮಾಡೋದು ಕಷ್ಟ ಅಲ್ಲ ಅನ್ನೋದು ಕೆಲವರ ಅಭಿಪ್ರಾಯನೂ ಆಗಿರಬಹುದು.. ಆದರೆ ನಾವಿಲ್ಲಿ ಹೇಳೋಕೆ ಹೊರಟಿರುವುದು ಇದ್ಯಾವುದೂ ಇಲ್ಲದ ಓರ್ವ ಬುಡಕಟ್ಟು ಜನಾಂಗದ ಹುಡುಗಿಯ ಕಥೆ. ಮೂರಕಲು ಮನೆಯಲಿ ಇದ್ದುಕೊಂಡೇ … Read more

ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ವಿನ್ನರ್ ವಂಶಿಕಾ ಗೆ ಸಿಕ್ಕ ಒಟ್ಟು ಹಣ ಮತ್ತು ಸಂಭಾವನೆ ಎಷ್ಟು ಗೊತ್ತಾ ಕೇಳಿದ್ರೆ ಶಾಕ್ ಆಗ್ತೀರಾ

ನನ್ನಮ್ಮ ಸೂಪರ್ ಸ್ಟಾರ್ ಎಂಬ ರಿಯಾಲಿಟಿ ಶೋ ಕಲರ್ಸ್ ಕನ್ನಡ ಚಾನೆಲ್ ನ ಅತಿ ಜನಪ್ರಿಯ ರಿಯಾಲಿಟಿ ಶೋ ಎಂಬ ಹೆಸರು ಗಳಿಸಿದೆ. ತಾಯಿ ಮತ್ತು ಮಕ್ಕಳ ಜುಗಲ್ ಬಂದಿಯಲ್ಲಿ ನಡೆಯುವ ಈ ಕಾರ್ಯಕ್ರಮ ಮನೆಮಂದಿಗೆಲ್ಲ ಒಳ್ಳೆಯ ಮನೋರಂಜನೆಯನ್ನು ನೀಡಿದೆ. ಈ ರಿಯಾಲಿಟಿ ಶೋನಲ್ಲಿ ಸೆಲೆಬ್ರಿಟಿ ತಾಯಂದಿರು ತಮ್ಮ ಮಕ್ಕಳೊಂದಿಗೆ ತಂಡವನ್ನು ಸೇರುತ್ತಾರೆ. ಮತ್ತು ಪ್ರೇಕ್ಷಕರನ್ನು ರಂಜಿಸಲು ಮತ್ತು ಬಹುಮಾನಗಳನ್ನು ಗೆಲ್ಲಲು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಇದೀಗ ನನ್ನಮ್ಮ ಸೂಪರ್ ಸ್ಟಾರ್ ಮೊದಲನೆಯ ಸೀಸನ್ ಕೊನೆಗೊಂಡಿದೆ. ನನ್ನಮ್ಮ … Read more

ಪಂಜಾಬ್ vs ಸಿಎಸ್ ಕೆ ಮ್ಯಾಚ್ ನಲ್ಲಿ csk ಸೋಲಲು ಇವರೇ ಕಾರಣ. ಟ್ವಿಟ್ಟರ್ ನಲ್ಲಿ ಶುರು ಆಯ್ತು ಟ್ರೆಂಡ್

ಇದೀಗ ಐಪಿಎಲ್ 2022 ರ ಅಬ್ಬರ ಶುರುವಾಗಿದೆ. ಹೊತ್ತು ಪಂದ್ಯಗಳ ನಡುವೆ ಜಟಾಪಟಿ ನಡೆಯುತ್ತಿದೆ. ಈ ವರ್ಷದ ಐಪಿಎಲ್ ಪ್ರತಿಯೊಬ್ಬರ ಊಹೆಯನ್ನು ತಲೆಕೆಳಗೆ ಮಾಡಿದೆ. ಪ್ರತಿವರ್ಷ ಟೇಬಲ್ ಟಾಪ್ ನಲ್ಲಿ ದ್ದ ಸಿಎಸ್ ಕೆ ಮತ್ತು ಮುಂಬೈ ತಂಡದವರು ಇದೀಗ ಪಾಯಿಂಟ್ಸ್ ಟೇಬಲ್ ನ ಕೆಳಗಡೆ ಬಂದು ಕೂತಿದ್ದಾರೆ. ಯಾವಾಗಲೂ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಗಳಿಸುತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಈ ವರ್ಷ ಅಂಕ ಪಟ್ಟಿಯ ಮೊದಲನೇ ಸ್ಥಾನವನ್ನು ಗಳಿಸಿದ್ದಾರೆ. ಅಚ್ಚರಿಯ ವಿಷಯವೇನೆಂದರೆ ಈ ವರ್ಷದ ಐಪಿಎಲ್ … Read more

ಫ್ಲಾಪ್ ಚಿತ್ರ ಅನಿಸಿಕೊಂಡು ಭಾರಿ ನಷ್ಟ ವನ್ನು ಅನುಭವಿಸಿದ ರಾಧೆ ಶ್ಯಾಮ್. 350 ಕೋಟಿ ಬಂಡವಾಳ ಹಾಕಿದ್ದಕ್ಕೆ ವಾಪಸ್ಸು ಬಂದ ಹಣವೆಷ್ಟು ಗೊತ್ತಾ?

ಬಿಗ್ ಬಜೆಟ್ ಸಿನಿಮಾಗಳನ್ನು ಮಾಡುವುದು ಸುಲಭದ ಮಾತಲ್ಲ. ನೂರಾರು ಕೋಟಿ ರುಪಾಯಿಗಳನ್ನು ಸಿನಿಮಾದ ಮೇಲೆ ಹಾಕಿ ಲಾಭ ಪಡೆಯ ಬೇಕೆಂದರೆ ನಿಜಕ್ಕೂ ಹರಸಾಹಸ ಮಾಡಬೇಕು. ಹಾಲಿವುಡ್ ನಲ್ಲಿ ಸಾವಿರಾರು ಕೋಟಿ ರುಪಾಯಿಗಳನ್ನು ಹಾಕಿ ಇಂಗ್ಲಿಷ್ ಸಿನಿಮಾ ಮಾಡುತ್ತಾರೆ. ಯಾಕೆಂದರೆ ಅವರಿಗೆ ಅದರ ಡಬಲ್ ಲಾಭ ಪಡೆಯುವಷ್ಟು ಸೌಲಭ್ಯ ಸೌಕರ್ಯಗಳಿವೆ. ಆದರೆ ನಮ್ಮ ದೇಶದಲ್ಲಿ ಹಾಗಲ್ಲ. ನಮ್ಮ ದೇಶದಲ್ಲಿ ಮಾಡುವ ಸಿನಿಮಾಗಳು ಕೇವಲ ನಮ್ಮ ದೇಶಕ್ಕೆ ಅಷ್ಟೇ ಸೀಮಿತವಾಗಿರುತ್ತೆ ಆದ್ದರಿಂದ ಬೇರೆ ದೇಶಗಳಲ್ಲಿ ನಮ್ಮ ಸಿನಿಮಾವನ್ನು ಓಡಿಸಿ ಲಾಭ … Read more

error: Content is protected !!