ಸುದೀಪ್ ಮತ್ತು ಯಶ್ ಮಧ್ಯೆ ಶುರುವಾಯ್ತು ಸ್ಟಾರ್ ವಾರ್ ! ಸುದೀಪ್ ಕೆಜಿಎಫ್ ಬಗ್ಗೆ ಮಾತನಾಡಿರೋ ವಿಡಿಯೋ ವೈರಲ್

ಸ್ಟಾರ್ ವಾರ್ ಗಳು ಚಿತ್ರರಂಗದಲ್ಲಿ ಸರ್ವೇಸಾಮಾನ್ಯ. ಹೀರೋಗಳ ಫ್ಯಾನ್ಸ್ ಗಳ ಮಧ್ಯೆ ಕಿತ್ತಾಟ ನಡೆಯುತ್ತಲೇ ಇರುತ್ತೆ. ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಸ್ಟಾರ್ ವಾರ್ ಗಳು ದೊಡ್ಡದಾಗಿ ನಡೆಯುತ್ತಿದೆ. ಇಂತಹ ಸ್ಟಾರ್ ವಾರ್ ಗಳು ಕನ್ನಡ ಚಿತ್ರರಂಗದ ಬೆಳವಣಿಗೆಗೆ ಒಳಿತಲ್ಲ. ಕಿಚ್ಚ ಸುದೀಪ್ ಮತ್ತು ಯಶ್ ಅವರ ಅಭಿಮಾನಿಗಳ ಕಿತ್ತಾಟ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಒಂದು ಕಡೆ ಯಶ್ ಅವರ ಕೆಜಿಎಫ್ ಚಿತ್ರ ಭರ್ಜರಿ ಪ್ರದರ್ಶನ ಗೊಳ್ಳುತ್ತಿದ್ದರೆ ಇನ್ನೊಂದು ಕಡೆ ಸುದೀಪ್ ಮತ್ತು ಯಶ್ ಅಭಿಮಾನಿಗಳ … Read more

ನನ್ನಮ್ಮ ಸೂಪರ್ ಸ್ಟಾರ್ ವಿನ್ನರ್ ವಂಶಿಕಾ ಗೆ ಗಿಚ್ಚ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಸಿಗುತ್ತಿರುವ ಸಂಭಾವನೆ ಎಷ್ಟು ಗೊತ್ತಾ

ಸದ್ಯದ ಮಟ್ಟಿಗಂತೂ ಕಿರುತೆರೆಯಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವಂಶಿಕಾ ಅವಳದ್ದೇ ಹವಾ. ವಂಶಿಕಾ ಕೇವಲ 5 ವರ್ಷದ ಪುಟ್ಟ ಕೂಸು. ಐದು ವರ್ಷಕ್ಕೆ ಕನ್ನಡಿಗರ ಮನ ಗೆದ್ದಿದ್ದಾಳೆ. ಜನಪ್ರಿಯತೆಯಲ್ಲಿ ತನ್ನ ತಂದೆಯನ್ನೇ ಮೀರಿಸುವ ಹಂತವನ್ನು ತಲುಪಿದ್ದಾಳೆ. ನಟನೆ ಮತ್ತು ಮಾತನಾಡುವ ಕೌಶಲ್ಯ ವಂಶಿಕಾಗೆ ತನ್ನ ತಂದೆಯಿಂದ ಹುಟ್ಟುವಾಗಲೇ ಉಡುಗೊರೆಯಾಗಿ ಬಂದಿದೆ. ಇವಳು ಪಟ ಪಟಾಂತ ಮುದ್ದಾಗಿ ಮಾತನಾಡುವ ಮಾತುಗಳು ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಎಂಬ ಹೊಸದಾದ ರಿಯಾಲಿಟಿ ಶೋ … Read more

ಅಪ್ಪು ಅವರ ವಾಟ್ಸಪ್ ವಿಡಿಯೋ ನೋಡಿ ಶಾಕ್ ಆದ ಅಶ್ವಿನಿ!

ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ಅವರು ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಪುನೀತ್ ಅವರ ಬದುಕಿನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ತುಂಬಾ ವಿಶೇಷವಾದ ಸ್ಥಾನವನ್ನು ಗಳಿಸಿದ್ದರು. ಯಾಕೆಂದರೆ ಪುನೀತ್ ಅವರು ಅಶ್ವಿನಿಯವರನ್ನು ಮದುವೆಯಾದ ನಂತರವೇ ಪುನೀತ್ ಅವರ ಜೀವನದ ದಿಕ್ಕೇ ಬದಲಾಯಿತು. ಅಶ್ವಿನಿ ಅವರು ಪುನೀತ್ ಅವರಿಗೆ ಅದೃಷ್ಟದ ಸಂಕೇತವಾಗಿದ್ದರು. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸಹ ಪುನೀತ್ ಅವರ ಬಗ್ಗೆ ಸರಳ ಹಾಗೂ ಸಹೃದಯ ವ್ಯಕ್ತಿ. ಹಲವಾರು ಸಲ ಪುನೀತ್ ಅವರ … Read more

ಕನ್ನಡ ಕಿರುತೆರೆ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದು ರೆಕಾರ್ಡ್ ಸೃಷ್ಟಿ ಮಾಡಿದ ಶಿವಣ್ಣ. ಶಿವಣ್ಣ ಪಡೆದ ಸಂಭಾವನೆ ಎಷ್ಟು ಗೊತ್ತೇ

ಜೀ ಕನ್ನಡ ಚಾನೆಲ್ ನಲ್ಲಿ ಪ್ರತಿ 3-4 ತಿಂಗಳಿಗೊಮ್ಮೆ ಹೊಸ ರಿಯಾಲಿಟಿ ಶೋಗಳು ಪ್ರಾರಂಭವಾಗುತ್ತಲೇ ಇರುತ್ತವೆ. ಇತ್ತೀಚೆಗೆ ಜೀ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಗೋಲ್ಡನ್ ಗ್ಯಾಂಗ್ ಎಂಬ ರಿಯಾಲಿಟಿ ಶೋ ಶುರುವಾಗಿತ್ತು. ಈ ರಿಯಾಲಿಟಿ ಶೋ ಅನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರು ನಿರೂಪಣೆ ಮಾಡುತ್ತಿದ್ದರು. ಇದೀಗ ಗೋಲ್ಡನ್ ಗ್ಯಾಂಗ್ ರಿಯಾಲಿಟಿ ಶೋ ಅಂತ್ಯಗೊಂಡಿದೆ. ಮತ್ತು ಹೊಸದಾದ ರಿಯಾಲಿಟಿ ಶೋ ಶುರುವಾಗಲಿದೆ. ಗೋಲ್ಡನ್ ಗ್ಯಾಂಗ್ ರಿಯಾಲಿಟಿ ಶೋ ಮುಗಿಯುತ್ತಿದ್ದಂತೆ ಪ್ರೇಕ್ಷಕರಲ್ಲಿ ದೊಡ್ಡದಾದ ಕುತೂಹಲ ಮೂಡಿತ್ತು ಮುಂದೆ ಯಾವ … Read more

ಅಪ್ಪು ಅವರನ್ನು ಕಂಡರೆ ನನಗೆ ಸ್ವಲ್ಪ ಕೂಡ ಇಷ್ಟ ಆಗ್ತಿರ್ಲಿಲ್ಲ. ಅವರನ್ನು ನೋಡಿದಾಗಲೆಲ್ಲಾ ನನಗೆ ಕೋಪ ಬರುತ್ತಿತ್ತು- ಪ್ರಶಾಂತ್ ನೀಲ್

ಪುನೀತ್ ರಾಜ್ ಕುಮಾರ್ ಅವರಂತಹ ವ್ಯಕ್ತಿಗಳು ಶತಮಾನಕ್ಕೆ ಒಬ್ಬರು. ಪುನೀತ್ ರಾಜ್ ಕುಮಾರ್ ಇಂದು ಜನರ ಮನಸ್ಸು ಅಳಿಸಲಾಗದಂತಹ ಜಾಗವನ್ನು ಗಳಿಸಿದ್ದಾರೆ.‍ ಪುನೀತ್ ರಾಜ್ ಕುಮಾರ್ ಅವರನ್ನು ಇಂದು ಹಲವಾರು ಜನರು ದೇವರ ಸ್ಥಾನದಲ್ಲಿ ಇಟ್ಟು ಪೂಜೆ ಮಾಡುತ್ತಿದ್ದೇವೆ. ಹಲವಾರು ಕಡೆಗಳಲ್ಲಿ ದೇವರ ಫೋಟೋಗಳ ಪಕ್ಕಕ್ಕೆ ಪುನೀತ್ ಅವರ ಫೋಟೋ ಇಟ್ಟು ಪೂಜಿಸುವುದನ್ನು ನಾವು ನೋಡಿದ್ದೇವೆ. ಕೇವಲ ಒಬ್ಬ ನಟನಾಗಿ ಹಣ ಆಸ್ತಿ ಸಂಪಾದನೆ ಮಾಡಿದರೆ ಮಾತ್ರ ಇಂಥ ಸ್ಥಾನವನ್ನು ಪಡೆಯಲು ಸಾಧ್ಯವಿಲ್ಲ. ಒಳ್ಳೆಯ ನಡತೆ ಮತ್ತು … Read more

ಅಪ್ಪು ಶಿವಣ್ಣ ಹಾಗೂ ರಾಜ್ ಕುಟುಂಬದೊಂದಿಗೆ ಅಂಬರೀಷ್ ಇರುವ ಅಪರೂಪದ ದೃಶ್ಯ ನೋಡಿ

ಸರಳತೆಗೆ ಹೆಸರಾಗಿರುವ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರ ಕುಟುಂಬ ಕನ್ನಡ ಚಿತ್ರರಂಗದಲ್ಲಿ ತನ್ನದೆ ಆದ ಛಾಪು ಮೂಡಿಸಿದೆ. ಪುನೀತ್ ಅವರ ಸಾವಿನಿಂದ ರಾಜಕುಮಾರ್ ಕುಟುಂಬದಲ್ಲಿ ಖಾಲಿ ಖಾಲಿ ಎನಿಸುತ್ತದೆ. ಪುನೀತ್ ಅವರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ಕೋಟಿಗಟ್ಟಲೆ ಆಸ್ತಿ ಹೊಂದಿದ್ದರೂ ಡಾಕ್ಟರ್ ರಾಜಕುಮಾರ್ ಅವರ ಕುಟುಂಬದವರು ಬಹಳ ಸರಳತೆಯಿಂದ ಇರುತ್ತಾರೆ. ಅವರ ಸರಳತೆಗೆ ಅಭಿಮಾನಿಗಳಾದವರು ಅದೆಷ್ಟೊ ಜನ. ರಾಘಣ್ಣ, ಪುನೀತ ರಾಜಕುಮಾರ್, ಶಿವಣ್ಣ ಇವರಿಗೆ ಕರ್ನಾಟಕದ ಜನತೆ ಅಪಾರ ಗೌರವವನ್ನು ಕೊಡುತ್ತಾರೆ. … Read more

ಹತ್ತನೇ ತರಗತಿ ಪಾಸ್ ಆದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ

ಓದು ಮುಗಿದರೂ ಕೆಲಸ ಸಿಗದೆ ಅಲೆದಾಡುತ್ತಿರುವ ಯುವ ಜನಾಂಗದವರಿಗೆ ಇಲ್ಲಿದೆ ಬೃಹತ್ ಅವಕಾಶ ಆರ್ ಆರ್ ಸಿ ಪೂರ್ವ ವಿಭಾಗ ರೈಲ್ವೆ ನೇಮಕಾತಿಗೆ ಬೃಹತ್ ಹುದ್ದೆಗೆ ಅರ್ಜಿ ಸಲ್ಲಿಸಲು ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ ಯುವಕ ಯುವತಿಯರು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಬಹುದು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು ಒಟ್ಟು 2972 ಹುದ್ದೆಗಳಿಗೆ ನೋಟಿಫಿಕೇಷನ್ ಬಂದಿದ್ದು ಅರ್ಹ ಅಭ್ಯರ್ಥಿಗಳು ಪೋಸ್ಟ್ ಹುದ್ದೆಯ ಹೆಸರು ಅಪ್ರೆಂಟೀಸ್ ಹುದ್ದೆ ಹೌರಹ್( Howrah division ) ವಿಭಾಗ 659 … Read more

ಚೇಳು ಕಚ್ಚಿದರೆ ತಕ್ಷಣ ಏನ್ ಮಾಡಬೇಕು? ಈ ಉಪಯುಕ್ತ ಮಾಹಿತಿ ತಿಳಿದುಕೊಳ್ಳಿ

ಚೇಳು ಕುಟುಕಿದರೆ ಅತೀವ ನೋವಾಗುತ್ತದೆ. ಹಾಗೆಯೇ ಜಾನುವಾರುಗಳಲ್ಲೂ ಚೇಳು ಕಡಿದು ತೊಂದರೆಯನ್ನುಂಟು ಮಾಡುತ್ತವೆ. ಆದ್ದರಿಂದ ರೈತರು ಈ ಕುರಿತು ಎಚ್ಚರ ವಹಿಸುವುದು ಒಳಿತು.ಚೇಳಿನಲ್ಲೂ ವಿವಿಧ ಬಗೆಯಿವೆ. ಇದರಲ್ಲಿ ಮುಖ್ಯವಾದವು ಕಪ್ಪು, ಕಂದು ಬಣ್ಣದ ಚೇಳುಗಳು, ಕೆಂಪು ಕಾಲಿನ ಚೇಳುಗಳು, ಹಾರುವ ಮತ್ತು ಓಡುವ ಚೇಳುಗಳು ಇತ್ಯಾದಿ. ಒಟ್ಟಾರೆ ಪ್ರಾಣಿಗಳಲ್ಲಿ ಈ ಕಪ್ಪು ಬಣ್ಣದ ಚೇಳುಗಳು ನಾಯಿ ಮತ್ತು ಬೆಕ್ಕುಗಳನ್ನು ಹೆಚ್ಚಾಗಿ ಬಾಧಿಸುತ್ತಿದ್ದು ಇದರ ವೈಜ್ಞಾನಿಕ ಹೆಸರು ಲಾಟ್ರೋಡಕ್ಟಸ್ ಮ್ಯಾಕ್ಟನ್ಸ್. ಈ ಚೇಳು ಆಲ್ಫಾ ಲಾಟರೋಟಾಕ್ಸಿನ್ ಎಂಬ ವಿಷಕಾರಿ … Read more

ಈ ವರ್ಷ ಪುನೀತ್ ರಾಜ್ ಕುಮಾರ್ ಅವರ ಬದಲಾಗಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ನಿರೂಪಣೆ ಮಾಡಲಿರುವ ಕನ್ನಡ ನಟ ಯಾರು ಗೊತ್ತಾ

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಕರ್ನಾಟಕದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ. ಇದನ್ನು ಗೇಮ್ ಶೋ ಎಂದು ಕೂಡ ಕರೆಯುತ್ತಾರೆ. ಈ ಗೇಮ್ ಶೋನಲ್ಲಿ ಸ್ಪರ್ಧಿಗಳಿಗೆ ರಸ ಪ್ರಶ್ನೆಗಳನ್ನು ಕೇಳಲಾಗುತ್ತೆ.ಮತ್ತು ಸ್ಪರ್ಧಿಗಳು ಸರಿ ಉತ್ತರ ಕೊಟ್ಟರೆ ಬಹುಮಾನದ ರೂಪದಲ್ಲಿ ಹಣ ಸಿಗುತ್ತೆ. ಈ ಕಾರ್ಯಕ್ರಮವು ಮೂಲತಃ ಇಂಗ್ಲಿಷ್ ನ ಹೂ ವಾಂಟ್ಸ್ ಟು ಬಿ ಮಿಲಿಯನೇರ್ ಎಂಬ ಕಾರ್ಯಕ್ರಮದ ಐಡಿಯಾ. ಇದೇ ಕಾರ್ಯಕ್ರಮ ಹಿಂದಿಯಲ್ಲಿ ಕೌನ್ ಬನೇಗಾ ಕರೋಡ್ ಪತಿ ಎಂಬ ಹೆಸರಿನಲ್ಲಿ ಪ್ರಸಾರವಾಗುತ್ತೆ. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ … Read more

ಅಪ್ಪು ಫ್ಯಾನ್ಸ್ ಗೆ ಭರ್ಜರಿ ಗುಡ್ ನ್ಯೂಸ್. ಅಪ್ಪು ಅವರ ವಾಯ್ಸ್ ನಲ್ಲಿಯೇ ಜೇಮ್ಸ್ ಸಿನಿಮಾವನ್ನು ನೋಡುವ ಅವಕಾಶ

ನಿಮಗೆಲ್ಲ ಗೊತ್ತಿರುವ ಹಾಗೆ ಅಪ್ಪು ಅವರ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆ ಹೊಂದಿದೆ. ಮತ್ತು ಕರ್ನಾಟಕದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಪ್ಪು ಅವರಿಲ್ಲದೆ ಅವರ ಕೊನೆಯ ಚಿತ್ರವನ್ನು ನೋಡುವುದು ಮನಸ್ಸಿಗೆ ತುಂಬಾ ಭಾರವಾಗುತ್ತೆ. ಆದರೂ ಕೂಡ ಅಭಿಮಾನಿಗಳು ಕೊನೆಯ ಬಾರಿ ಅಪ್ಪು ಅವರನ್ನ ಕಣ್ತುಂಬಿಕೊಳ್ಳುವ ಸದಾವಕಾಶ ಪಡೆದಿದ್ದಾರೆ. ಜೇಮ್ಸ್ ಚಿತ್ರ ಬಿಡುಗಡೆಯಾದಾಗ ಅಭಿಮಾನಿಗಳೆಲ್ಲ ಜೇಮ್ಸ್ ಚಿತ್ರವನ್ನು ಜಾತ್ರೆಯ ಹಾಗೆ ಸಡಗರದಿಂದ ಸಂಭ್ರಮಿಸಿದ್ದರು. ಜೇಮ್ಸ್ ಜಾತ್ರೆ ಎಂದೇ ಕರೆಯಲಾಗಿತ್ತು. ಜೇಮ್ಸ್ ಚಿತ್ರವನ್ನು ನೋಡಿದ ಅಭಿಮಾನಿಗಳೆಲ್ಲ ಮೂಕವಿಸ್ಮಿತರಾದರು. ಅಪ್ಪು ಅವರ … Read more

error: Content is protected !!