ಆಂಜನೇಯನ ಕೃಪೆ ಸದಾ ನಿಮ್ಮ ಮೇಲಿರಲು ಹೀಗೆ ಮಾಡಿ

ಶ್ರೀ ಹನುಮಾನ್ ಕೃಪೆ ನಿಮ್ಮ ಮೇಲಿರಲು ಹೀಗೆ ಮಾಡಬೇಕಾಗುತ್ತದೆ, ಹಲವು ಹೆಸರುಗಳಿಂದ ಕರೆಯಲ್ಪಡುವ ಶ್ರೀ ಆಂಜನೇಯನನ್ನು ನೀವು ಒಲಿಸಿಕೊಳ್ಳಲು ಈ ರೀತಿಯಾಗಿ ಮಾಡುವುದು ಸೂಕ್ತ, ಕಷ್ಟಗಳಿಂದ ದೂರ ಮಾಡುವ ವಿಗ್ನಾ ವಿಪತ್ತುಗಳನ್ನು ನಿವಾರಿಸುವ ಹನುಮಾನ್ ಅನ್ನು ಯಾವ ರೀತಿಯಾಗಿ ಒಲಿಸಿಕೊಳ್ಳಬಹುದು ಅನ್ನೋದನ್ನ ಈ ಮೂಲಕ ತಿಳಿಯೋಣ.

ಮೊದಲನೆಯದಾಗಿ ಪಾದಸ್ಪರ್ಶಿ ಹನುಮಾನ್: ಹೌದು ಶ್ರೀ ಹನುಮಾನ್ ಪಾದ ಸ್ಪರ್ಶಿಸಿ ಪೂಜೆ ಮಾಡಿದರೆ ನಿಮ್ಮ ಮೇಲೆ ಸದಾ ಹನುನಂತನ ಕೃಪೆ ಇರುತ್ತದೆ ಅಷ್ಟೇ ಅಲ್ದೆ ನಿಮ್ಮಲ್ಲಿ ಇರುವಂತ ನಾನಾ ಕಷ್ಟ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಅನ್ನೋ ನಂಬಿಕೆ ಇದೆ.

ಇನ್ನು ಎರಡನೆಯದಾಗಿ ಸೂರ್ಯ ಮುಖಿ ಹನುಮಾನ್: ಸೂರ್ಯನ ಕಿರಣಗಳು ಮತ್ತು ವಿವೇಕದ ಸಂಕೇತ ಈ ಸೂರ್ಯ ಮುಖಿ ಹನುಮಾನ್ ಹೌದು ಈ ರೂಪದಲ್ಲಿ ಹನುನತ ಸೂರ್ಯನನ್ನು ಆರಾಧಿಸುತ್ತಾನೆ ಹಗ್ಗಿ ನೀವು ಸೂರ್ಯ ಮುಖಿ ಆಂಜನೇಯನನ್ನು ಆರಾಧಿಸುವುದರಿಂದ ನಿಮಗೆ ಯಶಸ್ಸು ಮತ್ತು ಬುದ್ಧಿವಂತಿಕೆ ಎರಡೂ ಲಭಿಸುತ್ತದೆ

ನೀವು ಮಹಾಬಲಿ ಹನುಮಾನ್ ಅನ್ನು ಆರಾಧಿಸಿದರೆ ನಿಮ್ಮಲ್ಲಿ ಶಕ್ತಿ ಮತ್ತು ಧೈರ್ಯ ಹೆಚ್ಚುತ್ತದೆ. ಈ ರೂಪದಲ್ಲಿ ಆಂಜನೇಯ ಅತ್ಯಂತ ಶಕ್ತಿಶಾಲಿ ಆಗಿರುತ್ತಾನೆ, ಆದ್ದರಿಂದ ನಿಮ್ಮಲ್ಲಿ ದೈಯ್ರ ಶಕ್ತಿ ದೊರೆಯಲು ಮಹಾಬಲಿ ಹನುಮಾನ್ ಅನ್ನು ಆರಾಧಿಸುವುದು ಸೂಕ್ತ ಎಂಬುದಾಗಿ ಹೇಳಲಾಗುತ್ತದೆ. ನೀವುಆನಂದು ಕೊಂಡಿರೋದನ್ನ ಸುಲಭವಾಗಿ ಸಾದಿಸಲು ಹಾಗು ನಿಮ್ಮ ಜೀವನದಲ್ಲಿನ ಗುರಿ ಮುಟ್ಟಲು ಈ ರೀತಿಯಾಗಿ ಇರುವ ಭಕ್ತಿ ಹನುಮಾನ್ ಪೂಜಿಸಿದರೆ, ನಿಮ್ಮ ಭವಿಷ್ಯದ ಗುರಿಯನ್ನು ತಲುಪಲು ಸಾಧ್ಯವಾಗುತ್ತೆ ಅದರಿಂದ ಈ ರೋಪವಿರುವ ಹನುಮಾನ್ ಪೂಜಿಸಿ.

Leave a Comment

error: Content is protected !!