Astrology: ರಾಹು ಕೇತು ಸಂಕ್ರಮಣದಿಂದಾಗಿ ಕುಬೇರ ಯೋಗವನ್ನು ಪಡೆಯಲಿರುವ ಅದೃಷ್ಟವಂತ ಮೂರು ರಾಶಿಯವರು ಯಾರೆಲ್ಲ ಗೊತ್ತಾ.

Horoscope ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿಶೇಷ ಗ್ರಹಗಳಾಗಿರುವಂತಹ ರಾಹು ಹಾಗೂ ಕೇತು ಒಂದೇ ರಾಶಿಯಲ್ಲಿ ಸಂಕ್ರಮಣ ನಡೆಸಲಿದ್ದು ಇದರಿಂದಾಗಿ ಕೆಲವು ರಾಶಿಯವರಿಗೆ ಕುಬೇರ ಯೋಗ ಮೂಡಿ ಬರುತ್ತಿದ್ದು ಆ ಅದೃಷ್ಟವಂತ ರಾಶಿ ಅವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

Horoscope today Prediction

ಧನು ರಾಶಿ: ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವಂತಹ ಈ ಸಂಕ್ರಮಣ ಎನ್ನುವುದು ಧನುರಾಶಿಯವರಿಗೆ ಇದುವರೆಗೂ ಮಾಡಲಾಗದ ಕೆಲಸವನ್ನು ಮಾಡಲು ಪ್ರೇರೇಪಿಸಿ ಆ ಕೆಲಸದಲ್ಲಿ ಯಶಸ್ವಿ ಕೂಡ ಆಗುವಂತೆ ಮಾಡುತ್ತದೆ. ಮನೆ ಹಾಗೂ ಭೂಮಿ ಮತ್ತು ವಾಹನಗಳನ್ನು ಖರೀದಿಸಲು ಇದೊಂದು ಪ್ರಶಸ್ತವಾದ ಸಮಯವಾಗಿದೆ. ದೊಡ್ಡ ಮಟ್ಟದ ಧನ ಲಾಭವನ್ನು ಕೂಡ ಧನುರಾಶಿಯವರಿಗೆ ಈ ಸಂಕ್ರಮಣ ತರಲಿದೆ. ವ್ಯವಹಾರದಲ್ಲಿ ಆರ್ಥಿಕ ಪ್ರಗತಿ ಕಂಡು ಬರಲಿದೆ.

ಮಕರ ರಾಶಿ: ಧೈರ್ಯ ಹಾಗೂ ಆತ್ಮವಿಶ್ವಾಸಗಳು ಹೆಚ್ಚಳವಾಗುವುದರಿಂದ ನಿಮ್ಮ ಜೀವನವನ್ನು ಇನ್ನಷ್ಟು ಪ್ರಗತಿಪರವಾಗಿ ನಡೆಸಬಹುದಾಗಿದೆ. ನಿಮ್ಮ ಸೋಲನ್ನು ಕಂಡು ಅಪಹಾಸ್ಯ ಮಾಡುತ್ತಿರುವವರು ಈ ಸಂದರ್ಭದಲ್ಲಿ ನೀವು ಗಳಿಸುವಂತಹ ಗೆಲುವು ಹಾಗೂ ಯಶಸ್ಸನ್ನು ನೋಡಿ ಆಸೆ ಕಣ್ಣಿನಿಂದ ನೋಡಲಿದ್ದಾರೆ. ಕುಟುಂಬದಲ್ಲಿರುವಂತಹ ಎಲ್ಲಾ ಸಮಸ್ಯೆಗಳು ಕೂಡ ಈ ಬಾರಿ ದೂರವಾಗಲಿದ್ದು ಮನೆಯಲ್ಲಿ ಕೂಡ ಸಮೃದ್ಧಿ ನೆಮ್ಮದಿಯ ದಿನಗಳು ಪ್ರಾರಂಭವಾಗಲಿವೆ.

ಇದನ್ನೂ ಓದಿ:Lord Shani Dev: ಜೀವನದಲ್ಲಿ ಎಷ್ಟೇ ಕಷ್ಟ ಇರಲಿ ಈ ರಾಶಿಯವರ ಜೊತೆಗಿದ್ದು ಕೈ ಹಿಡಿದು ನಡೆಸುತ್ತಾನೆ ಶನಿದೇವ

ಕುಂಭ ರಾಶಿ: ಸಾಕಷ್ಟು ಸಮಯಗಳ ನಂತರ ಕುಂಭ ರಾಶಿಯವರು ಜೀವನದಲ್ಲಿ ಅದೃಷ್ಟದ ಆಗಮನವಾಗಲಿದೆ. ಉತ್ತಮ ಆರೋಗ್ಯ ಹಾಗೂ ಲಾಭಕ್ಕಾಗಿ ದೇವರ ಪೂಜೆ ಪುನಸ್ಕಾರಗಳನ್ನು ಮನೆಯಲ್ಲಿ ನಡೆಸುವುದು ಒಳ್ಳೆಯದು. ಖಂಡಿತವಾಗಿ ರಾಹು ಕೇತು ಸಂಕ್ರಮಣ ಎನ್ನುವುದು ನಿಮ್ಮ ರಾಶಿಯಲ್ಲಿ ಸಾಕಷ್ಟು ದೊಡ್ಡ ಮಟ್ಟದ ಕುಬೇರ ಯೋಗವನ್ನು ಸೃಷ್ಟಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ:Kumbha Rashi: ಕುಂಭ ರಾಶಿಯವರ ಇಂದಿನ ಭವಿಷ್ಯ ಹೇಗಿದೆ ಗೊತ್ತಾ. ಕುಂಭ ರಾಶಿಯವರು ತಪ್ಪದೆ ನೋಡಿ

Leave a Comment

error: Content is protected !!