ಮನೆಯಲ್ಲಿ ಪದೇ ಪದೇ ಹಣಕಾಸಿನ ಸಮಸ್ಯೆಯೇ? ಇದನ್ನ ಇಟ್ಟು ನೋಡಿ

ಮೊದಲಿನಿಂದಲೂ ನಮ್ಮ ಪೂರ್ವಜರು ಮನೆಯನ್ನು ಕಟ್ಟುವಾಗ ವಾಸ್ತು ಪ್ರಕಾರ ಕಟ್ಟುತ್ತಾರೆ. ಕೆಲವೊಮ್ಮೆ ಮನೆ ಕಟ್ಟಿದ ನಂತರ ವಾಸ್ತು ದೋಷ ಇರುವುದು ಕಂಡುಬರುತ್ತದೆ. ಈ ವಾಸ್ತುದೋಷವನ್ನು ಭೂಮಿಯಲ್ಲಿ ಸುಲಭವಾಗಿ ಸಿಗುವ ವಸ್ತುಗಳಿಂದಲೆ ನಿವಾರಿಸಿಕೊಳ್ಳಬಹುದು. ಅದು ಹೇಗೆ ಎಂಬುದನ್ನು ಸರಳವಾಗಿ ಈ ಲೇಖನದ ಮೂಲಕ ತಿಳಿಯೋಣ.

ಬಹಳಷ್ಟು ಜನರು ವಾಸ್ತುದೋಷ ಇದ್ದಾಗ ಮನೆಯನ್ನು ಬಿಟ್ಟು ಬಿಡಬೇಕು, ಮನೆಯನ್ನು ಒಡೆಯಬೇಕು ಎಂದೆಲ್ಲಾ ಹೇಳುತ್ತಾರೆ. ಈ ಭೂಮಿಯಲ್ಲಿ ಹಲವು ಬಗೆಯ ರತ್ನಗಳು ಕಂಡುಬರುತ್ತದೆ, ಅವುಗಳ ಮೂಲಕ ವಾಸ್ತು ದೋಷವನ್ನು ಸರಿಪಡಿಸಿಕೊಳ್ಳಬಹುದು. ಅದೆ ರೀತಿ ಜೀವನದಲ್ಲಿ ಬರುವ ಅನೇಕ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು. ಮನೆಯಲ್ಲಿ ಅಥವಾ ಆಫೀಸ್ ನಲ್ಲಿ ಹಣಕಾಸಿನ ತೊಂದರೆ ಕಂಡುಬಂದರೆ ಒಂದು ರೀತಿಯ ಕಲ್ಲನ್ನು ಅದನ್ನು ಟೋಪಾಜ್ ಎಂದು ಕರೆಯುತ್ತಾರೆ. ಈ ಕಲ್ಲು ನೋಡಲು ಬೆಳ್ಳಗೆ ಇರುತ್ತದೆ ಮದ್ಯ ಮದ್ಯ ಬ್ಲ್ಯೂ ಬಣ್ಣದಲ್ಲಿ ಇರುತ್ತದೆ.

ಈ ಕಲ್ಲನ್ನು ಮನೆ ಅಥವಾ ಆಫೀಸ್ ನ ಟೇಬಲ್ ಮೇಲೆ ಇಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಹಾಗೂ ಸಕಾರಾತ್ಮಕ ಶಕ್ತಿ ಸುತ್ತ ಮುತ್ತ ಬರುತ್ತದೆ. ಇದೆ ರೀತಿ ನಮ್ಮ ಭೂಮಿಯಲ್ಲಿ ಬೇರೆ ಬೇರೆ ಕಲ್ಲುಗಳಿವೆ. ಸೆಟ್ರಿನ್, ಅಮೇಜೋನೈಟ್, ವನೆಕ್ಸ್, ಗಾರ್ನೆಟ್ ಎಂಬ ಕಲ್ಲುಗಳಿರುತ್ತವೆ ಜೊತೆಗೆ ಇನ್ನು ಅನೇಕ ಹೆಸರಿನ ಕಲ್ಲುಗಳಿವೆ. ಇವುಗಳನ್ನು ಮನೆಯಲ್ಲಿ ಬೆಳ್ಳಿ ತಟ್ಟೆಯಲ್ಲಿ ಇಟ್ಟು ದಿನನಿತ್ಯ ಪೂಜೆ ಮಾಡಿದಾಗ ಮನೆಯ ಸಮಸ್ಯೆಗಳನ್ನು ದೂರ ಮಾಡುವ ಶಕ್ತಿ ಅವುಗಳಿಗೆ ಇರುತ್ತದೆ. ನವಗ್ರಹ ಕಲ್ಲುಗಳು ಎಂತಲೂ ಕರೆಯಲಾಗುತ್ತದೆ ಸೂರ್ಯ ರತ್ನ, ಚಂದ್ರ ರತ್ನ, ಅಂಗಾರಕ ರತ್ನ ಹೀಗೆ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಎಲ್ಲ ಕಲ್ಲುಗಳು ಸೇರಿ ಡಾಲರ್ ರೀತಿ ಇರುತ್ತದೆ ಅದನ್ನು ಕುತ್ತಿಗೆಗೆ ಧರಿಸುವುದರಿಂದ ಮನಸ್ಸು, ದೇಹ ಶುದ್ಧವಾಗುತ್ತದೆ ಒಳ್ಳೆಯದಾಗುತ್ತದೆ.

ಅಲ್ಲದೆ ಬ್ಯಾಂಡ್ ರೀತಿ ಮಾಡಿಕೊಂಡು ಕೈಗೆ ಕಟ್ಟಿಕೊಳ್ಳಬಹುದು. ಹೀಗೆ ಧರಿಸುವುದರಿಂದ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ, ಮಕ್ಕಳಿಗೆ ಧರಿಸುವುದರಿಂದ ಬುದ್ಧಿವಂತರಾಗುತ್ತಾರೆ. ವಾಸ್ತು ದೀಪ ಎಂದರೆ ಹುತ್ತದ ಮಣ್ಣಿನ ದೀಪವನ್ನು ಮನೆಯಲ್ಲಿ ಉರಿಸುವುದರಿಂದ ಸ್ವಲ್ಪ ಎಣ್ಣೆ ಹಾಕಿದರೂ 7-8 ಗಂಟೆ ದೀಪ ಉರಿಯುತ್ತದೆ. ಈ ದೀಪವನ್ನು ಉರಿಸುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಅಲ್ಲದೆ ಸಕಾರಾತ್ಮಕ ಶಕ್ತಿ ಕಂಡುಬರುತ್ತದೆ.

ಘಂಟೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಅದನ್ನು ಬಡಿದಾಗ ಓಂ ಎಂಬ ಶಬ್ಧ ಬರುತ್ತದೆ, ಆ ಶಬ್ಧ 30 ಅಡಿ ದೂರ ಹೋಗುತ್ತದೆ. ಈ ಘಂಟೆಯಿಂದ ಮನೆಯ ವಾಸ್ತು ದೋಷ ನಿವಾರಣೆಯಾಗುತ್ತದೆ. ಹೀಗೆ ಸುಲಭವಾಗಿ ವಾಸ್ತು ದೋಷವನ್ನು ಸರಿಪಡಿಸಿಕೊಳ್ಳಬಹುದು. ಈ ಮಾಹಿತಿ ನಿಜವಾಗಲೂ ಉಪಯುಕ್ತವಾಗಿದೆ ಎಲ್ಲರಿಗೂ ತಿಳಿಸಿ, ಸುಲಭವಾಗಿ ವಾಸ್ತು ದೋಷವನ್ನು ನಿವಾರಿಸಿಕೊಳ್ಳಿ ಹಾಗೂ ಇತರರಿಗೂ ತಿಳಿಸಿ.

ಕೇರಳದ ಶ್ರೀಮಹಾಭೈರವಿ ಜೋತಿಷ್ಯ ತಂತ್ರಿಕ ಪೀಠ ಪ್ರಧಾನ್ ತಾಂತ್ರಿಕ ಶ್ರೀ ರಘುನಾಥ್ ಪಣಿಕಾರ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900804442
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Comment

error: Content is protected !!