Weekend With Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಗೆ ಬರ್ತಿದ್ದಾರಾ ಈ ಖ್ಯಾತ ರಾಜಕಾರಣಿ?

Weekend With Ramesh ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಎನ್ನುವುದು ಕನ್ನಡ ಕಿರುತೆರೆಯ(Television) ಪ್ರೇಕ್ಷಕರಿಗೆ ಒಂದು ಎಮೋಷನಲ್ ಕಾರ್ಯಕ್ರಮ ಎಂದರೆ ತಪ್ಪಾಗಲಾರದು. ಈ ಕಾರ್ಯಕ್ರಮದ ಮೂಲಕ ಕರುನಾಡಿನ ಸಾಕಷ್ಟು ಸಾಧಕರ ಪರಿಚಯವನ್ನು ಕನ್ನಡದ ಯುವ ಪ್ರೇಕ್ಷಕರಿಗೆ ಮಾಡಲಾಗಿದೆ. ಈಗಾಗಲೇ ಸಾಕಷ್ಟು ಎಪಿಸೋಡ್ಗಳು ಈ ಬಾರಿ ನಡೆದಿದ್ದು ಪ್ರತಿಯೊಂದು ಎಪಿಸೋಡ್ಗಳು ಕೂಡ ಪ್ರೇಕ್ಷಕರಿಗೆ ಆ ಸೆಲೆಬ್ರಿಟಿಗಳ ಜೀವನದ ಗೊತ್ತಿಲ್ಲದ ವಿಚಾರಗಳನ್ನು ತಿಳಿಸುವಂತಹ ಸಂಪೂರ್ಣ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದು ಪ್ರತಿಯೊಬ್ಬರೂ ಕೂಡ ಪ್ರತಿಯೊಂದು ಎಪಿಸೋಡ್ ಗಳನ್ನು ಇಷ್ಟಪಟ್ಟಿದ್ದಾರೆ. ಇನ್ನು ಈ … Read more

Yash: ಯಶ್ ಅವರ ಬಳಿ ಇರುವ ದುಬಾರಿ ಕಾರಿನ ಬೆಲೆ ಎಷ್ಟು ಗೊತ್ತಾ ನೀವು ಕೂಡ ಆಶ್ಚರ್ಯ ಪಡ್ತೀರಾ.

Yash ರಾಕಿಂಗ್ ಸ್ಟಾರ್ ಯಶ್(Rocking Star Yash) ರವರು ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಿಂದ ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಟ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಕೆಜಿಎಫ್ ಸರಣಿ ಸಿನಿಮಾಗಳು ಅವರನ್ನು ಸೂಪರ್ ಸ್ಟಾರ್ ಅನ್ನಾಗಿ ಮಾಡಿದೆ. ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟ ರಾಕಿಂಗ್ ಸ್ಟಾರ್ ಯಶ್ ಅವರೇ ಎಂದು ಯಾವುದೇ ಎರಡನೇ ಮಾತಿಲ್ಲದೆ ಒಪ್ಪಿಕೊಳ್ಳಬೇಕಾಗಿದೆ. ಯಶ್(Yash) ಅವರ ಪರಿಶ್ರಮ ಕೂಡ ಅದಕ್ಕೆ ಮೂಲ ಕಾರಣವಾಗಿದೆ. ಇದನ್ನು … Read more

Shilpa Shetty: ಇಂದಿಗೂ ಮಿರ ಮಿರನೇ ಮಿಂಚುವ ಶಿಲ್ಪಾ ಶೆಟ್ಟಿ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ?

Shilpa Shetty ಕರಾವಳಿ ಮೂಲದ ನಟಿ ಆಗಿರುವಂತಹ ಶಿಲ್ಪ ಶೆಟ್ಟಿ(Shilpa Shetty) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ಸೌಂದರ್ಯ ಹಾಗೂ ತಮ್ಮ ಫಿಟ್ನೆಸ್ ಗಾಗಿ ಹೆಸರುವಾಸಿಯಾಗಿದ್ದಾರೆ. ಕನ್ನಡದಲ್ಲಿ ಕೂಡ ರವಿಚಂದ್ರನ್ ರವರ ಸಿನಿಮಾಗಳಲ್ಲಿ ನಟಿಸಿ ಹೋಗಿರುವಂತಹ ಶಿಲ್ಪ ಶೆಟ್ಟಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ಹಾಗೂ ಪ್ರೇಮ್ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಕೆ ಡಿ ಸಿನಿಮಾದಲ್ಲಿ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ನಟಿ ಶಿಲ್ಪಾ ಶೆಟ್ಟಿ(Shilpa … Read more

Dboss: ಡಿಬಾಸ್ ನಟನೆಯ ವೀರ ಮದಕರಿ ನಾಯಕ ಸಿನಿಮಾ ಕಥೆ ಏನಾಯ್ತು?

Dboss ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಕನ್ನಡ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ನಟ ಆಗಿದ್ದು ಅವರ ಪ್ರತಿಯೊಂದು ಸಿನಿಮಾಗಳು ಕೂಡ ಲಕ್ಷಾಂತರ ಅಭಿಮಾನಿಗಳ ಕಾಯುವಿಕೆಗೆ ಒಂದು ಮೂಲ ಕಾರಣವಾಗಿರುತ್ತದೆ. ಇನ್ನು ಸದ್ಯಕ್ಕೆ ದರ್ಶನ್(Darshan) ಅವರ ಕಾಟೇರ(Kaatera) ಸಿನಿಮಾದ ಕ್ಷೇತ್ರೀಕರಣ ನಡೆಯುತ್ತಿದ್ದು ಪ್ರತಿಯೊಬ್ಬರೂ ಕೂಡ ಕಾಟೇರ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದು, ಅದರ ಎರಡನೇ ಹಂತದ ಚಿತ್ರೀಕರಣ ಸದ್ಯ ಮಟ್ಟಿಗೆ ನಡೆಯುತ್ತಿದೆ. ಇದಕ್ಕೂ ಮುಂಚೆ ಅನೌನ್ಸ್ ಆಗಿದ್ದ ಹಾಗೂ ಚಿತ್ರೀಕರಣವನ್ನು ಕೂಡ ಮಾಡಿಕೊಂಡಿದ್ದ … Read more

Vijay Prakash: ಕರ್ನಾಟಕದ ಸೂಪರ್ ಸಿಂಗರ್ ವಿಜಯ್ ಪ್ರಕಾಶ್ ಒಂದು ಹಾಡಿಗೆ ಪಡೆಯುವ ಸಂಭಾವನೆ ಎಷ್ಟು ನೋಡಿ.

Vijay Prakash ಗಾಯಕ ವಿಜಯ್ ಪ್ರಕಾಶ್(Singer Vijay Prakash) ರವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಗಾಯಕರಲ್ಲಿ ಒಬ್ಬರಾಗಿದ್ದು ಅವರ ಧ್ವನಿಗಿರುವ ಬೇಡಿಕೆ ಕೂಡ ಅಷ್ಟೇ ದೊಡ್ಡ ಮಟ್ಟದಲ್ಲಿದೆ. ಅದರಲ್ಲೂ ವಿಶೇಷವಾಗಿ ವಿಜಯ್ ಪ್ರಕಾಶ್ ಅವರು ಹಾಡಿರುವಂತಹ ಹಲವಾರು ಹಾಡುಗಳು, ಉದಾಹರಣೆಗೆ ಗಾಳಿಪಟ ಸಿನಿಮಾದ ಕವಿತೆ ಕವಿತೆ ಹಾಡು ಎಂದಿಗೂ ಕೂಡ ಕನ್ನಡಿಗರ ಮನಸ್ಸಿನ ಆಳದಲ್ಲಿ ಅಚ್ಚಳಿಯದಂತೆ ಹಸಿರಾಗಿ ಉಳಿದುಕೊಂಡಿದೆ. ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಸುದೀಪ್(Kiccha Sideep) ರವರ ನೆಚ್ಚಿನ … Read more

Astrology: ಶುಕ್ರನಿಂದಾಗಿ ಈ ರಾಶಿಯವರಿಗೆ ಒಂದು ತಿಂಗಳ ಕಾಲ ಅದೃಷ್ಟವೋ ಅದೃಷ್ಟ.

Horoscope ಕರ್ಕ ರಾಶಿಯಲ್ಲಿ ಇದೇ ಮೇ30ರಂದು ಶುಕ್ರನ ಸಂಗ್ರಾಮನ ನಡೆದಿದ್ದು ಇದು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೆರಳಿದ್ದು ಯಾವ ರಾಶಿಯವರ ಮೇಲೆ ಶುಭ ಪರಿಣಾಮ ಬೀರಲಿದೆ ಎಂಬ ವಿಚಾರವನ್ನು ಇಂದಿನ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಮೇಷ ರಾಶಿ: ಈ ಸಮಯ ಎನ್ನುವುದು ನಿಮಗೆ ಶಾಂತಿ ಹಾಗೂ ಸಮಾಧಾನವನ್ನು ತಂದು ಕೊಡುವಂತಹ ಸಮಯ. ನಿಮ್ಮ ಕೆಲಸದಲ್ಲಿ ನೀವು ಉನ್ನತಿಯನ್ನು ಹೊಂದಲಿದ್ದೀರಿ ಹಾಗೂ ಬೇರೆಯವರಿಗೆ ಕೂಡ ಉದ್ಯೋಗದ ಅವಕಾಶವನ್ನು ಸೃಷ್ಟಿಸಲಿದ್ದೀರಿ. ಕ್ರಿಯೇಟಿವ್ ಐಡಿಯಾವನ್ನು ಯೋಚಿಸಿ ಹಾಗೂ ಅದನ್ನು ಕಾರ್ಯ … Read more

Sapthami Gowda: ನೀಲಿ ಬಟ್ಟೆಯಲ್ಲಿ ಮಿಂಚಿದ ನಟಿ ಸಪ್ತಮಿಗೌಡ. ಫೋಟೋ ಫುಲ್ ವೈರಲ್.

Sapthami Gowda ನಟಿ ಸಪ್ತಮಿ ಗೌಡ(Sapthami Gowda) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಸಾಕಷ್ಟು ವೇಗವಾಗಿ ಬೆಳೆಯುತ್ತಿರುವ ನಟಿ ಎಂದು ಹೇಳಬಹುದಾಗಿದೆ. ಕಾಂತಾರ(Kantara) ಸಿನಿಮಾದ ಮೂಲಕ ಅವರ ಜನಪ್ರಿಯತೆ ಎನ್ನುವುದು ಆಕಾಶವನ್ನು ತಲುಪಿದೆ. ಲೀಲ ಪಾತ್ರದಾರಿಯಾಗಿ ರಿಶಬ್ ಶೆಟ್ಟಿ(Rishab Shetty) ಅವರ ಜೋಡಿ ಆಗಿ ಕಾಂತಾರ ಸಿನಿಮಾದಲ್ಲಿ ಈಗಾಗಲೇ ಎಲ್ಲರೂ ಮೆಚ್ಚುವಂತೆ ನಟಿಸಿ ಜಾಗತಿಕವಾಗಿ ಜನಮನ್ನಣೆಯನ್ನು ಪಡೆದುಕೊಂಡಿರುವ ನಟಿಯಾಗಿದ್ದಾರೆ ಸಪ್ತಮಿ ಗೌಡ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಖಂಡಿತವಾಗಿ ಕನ್ನಡ ಚಿತ್ರರಂಗದ ದೊಡ್ಡಮಟ್ಟದ … Read more

Kidney Health Tips: ಕಿಡ್ನಿಯನ್ನು ಕ್ಲೀನ್ಆಗಿಡಲು ಈ ಪಾನೀಯಗಳನ್ನು ನೀವು ಕುಡಿಯಲೇ ಬೇಕು.

Kidney Health Tips ನಮ್ಮ ದೇಹದ ಅಂಗಗಳಲ್ಲಿ ಕಿಡ್ನಿ(Kidney) ಕೂಡ ಅತ್ಯಂತ ಪ್ರಮುಖವಾದ ಅಂಗವಾಗಿದ್ದು ಅದರ ಚಲನೆ ಹೊಂದುವುದು ಅತ್ಯಂತ ಪ್ರಮುಖವಾಗಿರುತ್ತದೆ. ಯಾಕೆಂದರೆ ನಮ್ಮ ದೇಹ 60 ಪ್ರತಿಶತ ನೀರಿನಿಂದ ಆವೃತವಾಗಿದ್ದು ಅದರ ಪರಿಚಲನೆ ಹಾಗೂ ಸರಿಯಾದ ರೀತಿಯಲ್ಲಿ ಅದನ್ನು ನಿರ್ವಹಿಸುವ ಕಾರ್ಯ ಕ್ಷಮತೆಯನ್ನು ಹೊಂದಿರುವುದು ಕಿಡ್ನಿ ಮಾತ್ರ. ಹೀಗಾಗಿ ಅದರ ಆರೋಗ್ಯಕ್ಕಾಗಿ ಕೆಲವೊಂದು ಪಾನೀಯಗಳನ್ನು ಕುಡಿದರೆ ಖಂಡಿತವಾಗಿ ಸಕಾರಾತ್ಮಕ ಪರಿಣಾಮಕಾರಿಯಾಗಿರುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕಾಗುತ್ತದೆ. ದ್ರಾಕ್ಷಿ ಜ್ಯೂಸ್(Grape Juice) ದ್ರಾಕ್ಷಿ ಜ್ಯೂಸಿನಲ್ಲಿ ಮೂತ್ರಪಿಂಡವನ್ನು ಶುದ್ಧಗೊಳಿಸುವಂತಹ ಸತ್ವಗಳಿವೆ. … Read more

CSK: ಈ ಬಾರಿ ಐಪಿಎಲ್ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಿಕ್ಕಿರುವ ನಗದು ಬಹುಮಾನ ಎಷ್ಟು ಗೊತ್ತಾ?

CSK ಕೊನೆಗೂ ಕೂಡ ಈ ಬಾರಿಯ ಐಪಿಎಲ್(IPL) ನಾಟಕೀಯ ಅಂತ್ಯ ಕಂಡಿದ್ದು ಪ್ರತಿಯೊಬ್ಬರೂ ಕೂಡ ಉಳಿಸಲಾಗದಂತಹ ಕೊನೆಯನ್ನು ಈ ಬಾರಿ ಐಪಿಎಲ್ ನಲ್ಲಿ ಕಾಣಲಾಗಿದೆ. ನಿಜಕ್ಕೂ ಕೂಡ ಈ ಫಲಿತಾಂಶವನ್ನು ಕೊನೆಯ ಓವರ್ ನೋಡುತ್ತಿದ್ದವರು ಯಾರು ಕೂಡ ಊಹಿಸಿರಲಿಲ್ಲ. ಕಳೆದ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗಮನಿಸಬಹುದು 9ನೇ ಸ್ಥಾನದಲ್ಲಿ ತನ್ನ ಐಪಿಎಲ್ ಅನ್ನು ಮುಗಿಸಿತ್ತು ಆ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ನಾವು ಮುಂದಿನ ವರ್ಷ ಖಂಡಿತವಾಗಿ ಕಂಬ್ಯಾಕ್ ಮಾಡುತ್ತೇವೆ ಎಂಬುದಾಗಿ … Read more

Ambareesh: ಅಂಬರೀಶ್ ಅವರಿಗೆ ರೆಬಲ್ ಸ್ಟಾರ್ ಬಿರುದನ್ನು ನೀಡಿದಂತಹ ಸಿನಿಮಾ ಯಾವುದು ಗೊತ್ತಾ?

Ambareesh ಕನ್ನಡ ಚಿತ್ರರಂಗದ ಲೀಡರ್ ಹಾಗೂ ಎಲ್ಲರನ್ನೂ ನಾಯಕನ ರೀತಿಯಲ್ಲಿ ಮುನ್ನಡೆಸಿಕೊಂಡು ಹೋದಂತಹ ಧೀಮಂತ ವ್ಯಕ್ತಿತ್ವ ಎಂದರೆ ಅದು ನಮ್ಮೆಲ್ಲರ ನೆಚ್ಚಿನ ಅಂಬರೀಶಣ್ಣಂದು(Ambareesh). ಚಿತ್ರರಂಗ ಅಂದಿನಿಂದ ಇಂದಿನವರೆಗೂ ಕೂಡ ಅವರನ್ನು ಪ್ರೀತಿಯಿಂದ ಅಂಬಿ ಎನ್ನುವುದಾಗಿ ಕರೆದುಕೊಂಡು ಬಂದಿತ್ತು. ಜಲೀಲಿನ ಪಾತ್ರದಲ್ಲಿ ನಾಗರಹಾವು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಮೊದಲ ಬಾರಿಗೆ ಪರಿಚಿತರಾಗುತ್ತಾರೆ. ಅದಾದ ನಂತರ ಸಾಕಷ್ಟು ಸಿನಿಮಾಗಳಲ್ಲಿ ಖಳನಾಯಕನಾಗಿ ಹಾಗೂ ನಾಯಕ ನಟನಾಗಿ ಕೂಡ ಕಾಣಿಸಿಕೊಳ್ಳುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಅವರನ್ನು ರೆಬೆಲ್ ಸ್ಟಾರ್(Rebel Star) ಎಂಬುದಾಗಿ ಕರೆಯುತ್ತಾರೆ … Read more

error: Content is protected !!