ವರ್ಷ ಮುಗಿಯುವುದಕ್ಕೂ ಮುಂಚೇನೆ ಹೊಸ ದಾಖಲೆ ಕ್ರಿಯೇಟ್ ಮಾಡಿದ ಕೆಜಿಎಫ್ ಚಾಪ್ಟರ್ 2.

KGF Chapter 2 has created a new record even before the end of the year ನಮ್ಮ ಕನ್ನಡ ಚಿತ್ರರಂಗದ ಸಿನಿಮಾ ಮೇಕಿಂಗ್ ಗುಣಮಟ್ಟವನ್ನು ಹಾಗೂ ನಮ್ಮ ಸಾಮರ್ಥ್ಯವನ್ನು ಸಾರ್ವಭೌಮನ ರೀತಿಯಲ್ಲಿ ಸಾಬೀತುಪಡಿಸಿದ ಸಿನಿಮಾ ಎಂದರೆ ಅದು ಕೆಜಿಎಫ್ ಚಾಪ್ಟರ್ 2. ರಾಕಿಂಗ್ ಸ್ಟಾರ್ ಯಶ್ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲಂಸ್ (Hombale Filmes) ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರತಂಡ ಮಾಡಿರುವಂತಹ ಯೋಚನೆ ಪರಿಶ್ರಮ ಹಾಗೂ ಮಹತ್ವಕಾಂಕ್ಷೆಯ ಪ್ರತಿಫಲವೇ ಈ … Read more

ಇಷ್ಟೊಂದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಟಿಸುತ್ತಿರುವ ಅನಂತನಾಗ್ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ?

Anantnag, who is acting in Kannada film industry, is his real age ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ನಟಿಸಿಕೊಂಡು ಬರುತ್ತಿರುವ ಕಲಾವಿದರಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವವರು ಲೆಜೆಂಡರಿ ನಟ ಅನಂತ್ ನಾಗ್ ರವರು. ಚಿತ್ರರಂಗದಲ್ಲಿ ಭರ್ಜರಿ 50 ವರ್ಷಗಳಿಂದ ಅನಂತನಾಗ್ ಅವರು ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದಿಗೂ ಕೂಡ ಯಂಗ್ ಅಂಡ್ ಎನರ್ಜೆಟಿಕ್ (Energetic) ಆಗಿ ಕಾಣಿಸಿಕೊಳ್ಳುವ ಅನಂತನಾಗ್ ಅವರು ಕನ್ನಡ ಚಿತ್ರರಂಗದ ಅಜಾತಶತ್ರು ಎಂದು ಹೇಳಬಹುದಾಗಿದೆ. ಪ್ರತಿಯೊಬ್ಬ ಪರೀಕ್ಷಕರು ಕೂಡ ಅನಂತ್ … Read more

ಹದ್ದು ಮೀರಿದ ಅಪ್ಪು ಅಭಿಮಾನಿಗಳು ದರ್ಶನ್ ಅವರಿಗೆ ನೀಡಿದ ವಾರ್ನಿಂಗ್ ಕೇಳಿದ್ರೆ ನೀವು ಕೂಡ ಬೆಚ್ಚಿಬಿಳ್ತೀರಾ!

Puneeth fans warning to D Boss ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಪ್ರಾರಂಭವಾದ ಜಗಳ ಹೊಸಪೇಟೆಯಲ್ಲಿ ಯಾರು ಎಣಿಸಲಾಗದಂತಹ ಘಟನೆ ನಡೆಯುವುದರೊಂದಿಗೆ ದೊಡ್ಡ ರೂಪವನ್ನು ಪಡೆದುಕೊಳ್ಳುತ್ತದೆ. ಇದು ಕನ್ನಡ ಚಿತ್ರರಂಗವೇ ತಲೆತಗ್ಗಿಸುವಂತಹ ಘಟನೆ ಆಗಿತ್ತು. ಆದರೆ ಇದಕ್ಕೆ ಪ್ರತಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹುಬ್ಬಳ್ಳಿಯಲ್ಲಿ ನಾವು ಕಾಲರ್ ಎತ್ಕೊಂಡೆ ಓಡಾಡ್ತಿವಿ ಉರುಸ್ತೀವಿ ಎನ್ನುವುದಾಗಿ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ಈ ವಿಚಾರವನ್ನು … Read more

ಕೊನೆಗೂ ಲೀಕ್ ಆಯ್ತು ನೋಡಿ ಈ ಬಾರಿಯ ಬಿಗ್ ಬಾಸ್ ವಿನ್ನರ್ ಹಾಗೂ ರನ್ನರ್ ಯಾರೆಂದು.

biggboss kannada season 9 winnerಈ ಬಾರಿ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ ಪ್ರಸಾರ ಆದ ನಂತರ ಅದರ ಯಶಸ್ಸಿನ ಮೇರೆಗೆ ಬಿಗ್ ಬಾಸ್ ಕನ್ನಡ ಸೀಸನ್ 9 ಅನ್ನು ಪ್ರಾರಂಭಿಸಲಾಗಿತ್ತು. ಈ ಬಿಗ್ ಬಾಸ್ ಸೀಸನ್ ಅನ್ನು ನವೀನರು ಹಾಗೂ ಪ್ರವೀಣರ ನಡುವಿನ ಸ್ಪರ್ಧೆ ಎಂಬುದಾಗಿ ಬಿಂಬಿಸಲಾಗಿತ್ತು. ಎಂದಿನಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಿರೂಪಕನಾಗಿ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ. ವಾರಾಂತ್ಯದಲ್ಲಿ ತಮ್ಮ ವಿಭಿನ್ನ ಶೈಲಿಯ ಉಡುಪಿನ ಜೊತೆಗೆ ಎಲ್ಲರ ಮನವನ್ನು … Read more

ರಾಜವಂಶದ ಅಭಿಮಾನಿಗಳಿಗೆ ಖಡಕ್ ಆಗಿ ಎಚ್ಚರಿಕೆ ಕೊಟ್ಟ ಡಿ ಬಾಸ್ ಅಭಿಮಾನಿಗಳು, ಹೇಳಿದ್ದೇನು?

Dboss fans warning to Appu fans ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಎನ್ನುವುದು ಜೇನುಗೂಡಿಗೆ ಕಲ್ಲು ಬಿದ್ದಂತಾಗಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ನಿಜವಾಗಿಯೂ ಹೊಸಪೇಟೆಯಲ್ಲಿ (Hospete) ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಮೇಲಿಂದ ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳ ಹಾಗೂ ಅಭಿಮಾನಿಗಳ ನಡುವಿನ ಜಗಳ ಎನ್ನುವುದು ತಾರಕಕ್ಕೇರಿದೆ. ಆರಂಭದಲ್ಲಿ ಡಿ ಬಾಸ್ (D Boss) ಅಭಿಮಾನಿಗಳು ರೋಡಿಗಿಳಿದು ಈ ಕೃತ್ಯದ ಹಿಂದಿರುವವರು ಅಪ್ಪು ಅಭಿಮಾನಿಗಳು (Appu Fans) ಕೂಡಲೇ ಕ್ಷಮೆ ಕೇಳಬೇಕು ಹಾಗೂ … Read more

2016 ರಿಂದ ಇಲ್ಲಿಯವರೆಗೆ ಅಪ್ಪು ಆ ಶಾಲೆಗೆ ಎಷ್ಟು ಲಕ್ಷ ಫೀಸ್ ಕಟ್ಟಿದ್ದಾರೆ ಗೊತ್ತಾ, ನಿಜಕ್ಕೂ ಗ್ರೇಟ್

Do you know how many lakhs of fees Appu has paid for that school since 2016 till now, really great ಅಣ್ಣಾವ್ರನ್ನು ಅವರ ಅಭಿಮಾನಿಗಳು ದೇವತಾ ಮನುಷ್ಯ ಎಂಬುದಾಗಿ ಕರೆಯುತ್ತಿದ್ದರು. ಅವರ ನಂತರ ಆ ಸ್ಥಾನವನ್ನು ಹಾಗೂ ಆ ಹೆಸರಿಗೆ ತಕ್ಕದಾದ ಕೆಲಸವನ್ನು ಮಾಡಿರುವ ಮತ್ತೊಬ್ಬ ವ್ಯಕ್ತಿ ಎಂದರೆ ಅವರ ಕಿರಿಯ ಮಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಯಾರಿಗೂ ಗೊತ್ತಿಲ್ಲದ ಅಪ್ಪು … Read more

ಕಿಚ್ಚ ಸುದೀಪ್ ಕೈಗೆ ಕಟ್ಟಿರುವ ವಾಚಿನ ಬೆಲೆ ಕೇಳಿದರೆ ನಿಂತಲ್ಲೇ ನಡುಗೋಗ್ತೀರಾ!

Kichcha Sudeep’s Wristwatch Price: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದಿಂದ ಪರಭಾಷೆಗಳಿಗೆ ಹೋಗಿ ನಟಿಸಿ ಕನ್ನಡದ ಕಲಾವಿದನ ಹಾಗೂ ಕನ್ನಡ ಚಿತ್ರರಂಗದ ಮಹತ್ವವನ್ನು ಮೊದಲ ಬಾರಿಗೆ ಸಾರಿದವರಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದರೆ ತಪ್ಪಾಗಲಾರದು. ಇಂದು ಇಡೀ ಭಾರತೀಯ ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ಭಾಷೆಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ಸ್ನೇಹವನ್ನು ಸಂಪಾದಿಸಿದ್ದಾರೆ ಎಂದರೆ ಅದು ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಸುದೀಪ್ ಎಂದು ಯಾವುದೇ ಅನುಮಾನವಿಲ್ಲದೆ ಖಡಾ ಖಂಡಿತವಾಗಿ ಹೇಳಬಹುದಾಗಿದೆ. Kichcha Sudeep’s Wristwatch … Read more

ಶಿವಣ್ಣ ಅಭಿನಯದ ವೇದ ಸಿನಿಮಾದ ಪಾತ್ರಕ್ಕಾಗಿ ನಟಿ ಶ್ವೇತಾ ಚಂಗಪ್ಪ ಪಡೆದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ಡಿಟೇಲ್ಸ್

actress Shweta Changappa in Shivanna VEDHA Movie ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ 125ನೇ ಸಿನಿಮಾ ಅದ್ದೂರಿಯಾಗಿ ಮೂಡಿ ಬರಬೇಕು ಎನ್ನುವ ಕಾರಣಕ್ಕಾಗಿ ಸ್ವತಹ ಗೀತಕ್ಕ ಅವರೇ ಮೊದಲ ಬಾರಿಗೆ ನಿರ್ಮಾಪಕೀಯಾಗಿ ಕಾಣಿಸಿಕೊಂಡು ಸೂಪರ್ಹಿಟ್ ಡೈರೆಕ್ಟರ್ ಆಗಿರುವ ಹರ್ಷ ನಿರ್ದೇಶನದಲ್ಲಿ ವೇದ ಸಿನಿಮಾ ಮೂಡಿ ಬಂದಿದೆ. ಶಿವಣ್ಣ ನಿಜಕ್ಕೂ ಕೂಡ ಈ ಸಿನಿಮಾದಲ್ಲಿ ತಮ್ಮ 125 ಸಿನಿಮಾ ಎನ್ನುವ ಹೆಗ್ಗಳಿಕೆಗೆ ಕಿರೀಟಕ್ಕೆ ಗರಿ ಇಟ್ಟಂತೆ ನಟಿಸಿದ್ದಾರೆ ಎಂದರೆ ತಪ್ಪಾಗಲಾರದು. ನಿಜಕ್ಕೂ ಕೂಡ ಶಿವಣ್ಣನ Screen Presence … Read more

ಪುನೀತ್ ಆ ಸಿನಿಮಾದಲ್ಲಿ ಕೊಟ್ಟ ಒಳ್ಳೆ ಸಂದೇಶ ನೋಡಿ, 200 ಕ್ಕೂ ಹೆಚ್ಚು ಮಕ್ಕಳು ತಮ್ಮ ತಂದೆ ತಾಯಿಯನ್ನು ವೃದ್ದಾಶ್ರಮದಿಂದ ವಾಪಸ್ ಕರೆದುಕೊಂಡು ಹೋಗ್ತಾರೆ ಆ ಸಿನಿಮಾ ಯಾವುದು ಗೊತ್ತಾ

See the good message given by Puneeth in that movie, more than 200 children take their parents back from the old age home. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮೊದಲಿನಿಂದಲೂ ಕೂಡ ಪಕ್ಕಾ ಫ್ಯಾಮಿಲಿ ಒಟ್ಟಾಗಿ ಕುಳಿತುಕೊಂಡು ನೋಡುವಂತಹ ಸಿನಿಮಾವನ್ನೇ ನಾಯಕ ನಟನಾಗಿ ಮಾಡುತ್ತಿದ್ದರು. ಅದಕ್ಕಾಗಿ ಅವರನ್ನು ಕನ್ನಡ ಚಿತ್ರರಂಗದ ಕೌಟುಂಬಿಕ ಪ್ರೇಕ್ಷಕರ ನೆಚ್ಚಿನ ನಾಯಕ ನಟ ಎಂಬುದಾಗಿ ಕರೆಯಲಾಗುತ್ತಿತ್ತು. ಅದರಲ್ಲೂ ಇಂತಹ ಸಿನಿಮಾಗಳಲ್ಲಿ ವಿಶೇಷವಾಗಿ ರಾಜಕುಮಾರ … Read more

ಸ್ಯಾಂಡಲ್ ವುಡ್ ನಲ್ಲಿ ನಡೆಯುತ್ತಿರುವ ಬಾಸ್ ಕಚ್ಚಾಟಕ್ಕೆ ಟಾಂಗ್ ನೀಡಿ ಶಿವಣ್ಣ ಹೇಳಿದ್ದೇನು ಗೊತ್ತಾ

Do you know what Shivanna said about the boss fight going on in Sandalwood? ಕನ್ನಡ ಚಿತ್ರರಂಗದಲ್ಲಿ ಪ್ರತಿಯೊಬ್ಬ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನನ್ನು ಬಾಸ್ ಎಂಬುದಾಗಿ ಕರೆಯುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಅವರ ನೆಚ್ಚಿನ ನಟನನ್ನು ಡಿ ಬಾಸ್ ಎಂಬುದಾಗಿ ಕರೆಯುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಅವರ ನೆಚ್ಚಿನ ನಟನನ್ನು ಬಿಗ್ ಬಾಸ್ ಎಂಬುದಾಗಿ ಕರೆಯುತ್ತಾರೆ. ಅಪ್ಪು ಅವರ ಅಭಿಮಾನಿಗಳು ಅಪ್ಪು ಬಾಸ್ … Read more

error: Content is protected !!